Search
  • Follow NativePlanet
Share

travel guide

ಸ೦ದರ್ಶಿಸಲೇಬೇಕಾಗಿರುವ ಪಶ್ಚಿಮ ಬ೦ಗಾಳ ರಾಜ್ಯದ ಕಾಳೀ ಮ೦ದಿರಗಳು

ಸ೦ದರ್ಶಿಸಲೇಬೇಕಾಗಿರುವ ಪಶ್ಚಿಮ ಬ೦ಗಾಳ ರಾಜ್ಯದ ಕಾಳೀ ಮ೦ದಿರಗಳು

ಭಗವತಿ ಕಾಳೀಮಾತೆಯು ಪಶ್ಚಿಮ ಬ೦ಗಾಳ ರಾಜ್ಯದ ಆರಾಧ್ಯ ದೇವತೆಯಾಗಿರುವಳು. ರಾಜ್ಯದಾದ್ಯ೦ತ ಕಾಳೀ ಪೂಜೆಯನ್ನು ಅತ್ಯ೦ತ ಅದ್ದೂರಿಯಾಗಿ, ಶ್ರದ್ಧಾಭಕ್ತಿಗಳಿ೦ದ ಆಚರಿಸಲಾಗುತ್ತದೆ. ಹದಿನೆ೦ಟನೆಯ ಶತಮಾನದ ಅವಧಿಯಲ್ಲಿ ರಾಜಾ ಕೃಷ್ಣಚ೦ದ್ರ ಅವರಿ೦ದ...
ಗೋವಾದಲ್ಲಿನ ಪ್ರಸಿದ್ಧ 7 ಕೋಟೆಗಳು

ಗೋವಾದಲ್ಲಿನ ಪ್ರಸಿದ್ಧ 7 ಕೋಟೆಗಳು

ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡ ಒಂದು. ಗೋವಾ ಕೇವಲ ಭಾರತೀಯರಿಗೆ ಮಾತ್ರ ಅಚ್ಚು ಮೆಚ್ಚು ಅಲ್ಲ, ಬದಲಾಗಿ ವಿದೇಶಿಗಳು ತಮ್ಮ ರಜಾ ದಿನಗಳನ್ನು ಕಳೆಯಲು ಭಾರತದ ಗೋವಾಗೆ ಭೇಟಿ ನೀಡುತ್ತಾರೆ. ಈ ಗೋವಾದ ಪ್ರಕೃತಿಯ ಸೌಂದರ್ಯ...
ಮೂರ್ತಿ ಇಲ್ಲದೇ ಇದ್ದರೂ ಇದೊಂದು ಶಕ್ತಿ ಪೀಠ...

ಮೂರ್ತಿ ಇಲ್ಲದೇ ಇದ್ದರೂ ಇದೊಂದು ಶಕ್ತಿ ಪೀಠ...

ಶಕ್ತಿ ದೇವಾಲಯಗಳನ್ನು ಹೆಚ್ಚಾಗಿ ಹಿಂದೂ ಧರ್ಮದಲ್ಲಿ ಆರಾಧನೆ ಮಾಡುತ್ತಾರೆ. ಹೆಣ್ಣಿಗೆ ಹೆಚ್ಚಾಗಿ ಪ್ರಾಶ್ಯಸ್ತ ನೀಡುವ ನಮ್ಮ ಭಾರತ ದೇಶ ಹಲವಾರು ದೇವಿಯ ದೇವಾಲಯಗಳನ್ನು ಕಾಣಬಹುದಾಗಿದೆ. ನಮಗೆ ಮಹಾಶಿವನ ಹಾಗು ಪಾರ್ವತಿ ಮಾತೆಯ ಹಲವಾರು...
ತೆಂಗಿನಕಾಯಿಯನ್ನು ತನ್ನ ಬಾಯಿಯಿಂದ ಹೊಡೆದು ಹಾಕುತ್ತಿರುವ ಹನುಮಂತನ ವಿಗ್ರಹ

ತೆಂಗಿನಕಾಯಿಯನ್ನು ತನ್ನ ಬಾಯಿಯಿಂದ ಹೊಡೆದು ಹಾಕುತ್ತಿರುವ ಹನುಮಂತನ ವಿಗ್ರಹ

ರಾಮನ ಭಂಟ ಹನುಮಂತನನ್ನು ಭಾರತದಾದ್ಯಂತ ಪೂಜಿಸಲಾಗುತ್ತದೆ. ನಾವು ಸಾಮಾನ್ಯವಾಗಿ ದಿನನಿತ್ಯ ಹನುಮಂತನ ದೇವಾಲಯಗಳನ್ನು ಕಾಣುತ್ತಲೇ ಇರುತ್ತೇವೆ. ಆದರೆ ಇಲ್ಲಿನ ಹನುಮಂತನ ವಿಗ್ರಹವನ್ನು ಕಂಡರೆ ನೀವು ಆಶ್ಚರ್ಯವಾಗುವುದಂತು ಖಂಡಿತ....
ಇಲ್ಲಿದೆ ನೀವು ಎಂದೂ ಕಂಡಿರದ ನಾಲ್ಕು ಗಿರಿಧಾಮಗಳು

ಇಲ್ಲಿದೆ ನೀವು ಎಂದೂ ಕಂಡಿರದ ನಾಲ್ಕು ಗಿರಿಧಾಮಗಳು

ಅಸ್ಸಾಂ ನಮ್ಮ ಭಾರತದೇಶದಲ್ಲಿನ ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಹಲವಾರು ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಸ್ಸಾಂ ರಾಜ್ಯ ಮುಖ್ಯವಾಗಿ ರೇಷ್ಮೆಗಾಗಿ, ಏಕಕೊಂಬಿನ ಘೇಂಡಾಮೃಗಗಳಿಗೆ ಪ್ರಸಿದ್ಧವಾಗಿದೆ. ಅಷ್ಟೇ ಅಲ್ಲ...
ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....

ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....

ಮಲೆನಾಡಿನ ಅದ್ಭುತವಾದ ಗಿರಿಕನ್ಯೆಯರ ಮಧ್ಯೆ ಸುಂದರವಾದ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿರುವ ಸ್ಥಳವೇ ತೀರ್ಥಹಳ್ಳಿ. ತೀರ್ಥಹಳ್ಳಿಯು ಶಿವಮೊಗ್ಗ ನಗರದಿಂದ ಸುಮಾರು 65 ಕಿ.ಮೀ ಗಳಷ್ಟು ದೂರ ಮತ್ತು ಬೆಂಗಳೂರಿನಿಂದ ಸುಮಾರು 346 ಕಿ.ಮೀ...
ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ಪ್ರಪಂಚದಲ್ಲಿಯೇ ಅತ್ಯಂತ ಎತ್ತರ ಪ್ರದೇಶದಲ್ಲಿರುವ ದೇವಾಲಯ ಎಂದರೆ ಅದು ತುಂಗನಾಥ ದೇವಾಲಯ. ಇದು ಬೇರೆಲ್ಲೂ ಇಲ್ಲ. ಬದಲಾಗಿ ನಮ್ಮ ಭಾರತ ದೇಶದಲ್ಲಿಯೇ ಇದೆ. ಈ ಅದ್ಭುತವಾದ ದೇವಾಲಯ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗದಿಂದ ಸುಮಾರು 50 ಕಿ.ಮೀ...
ಬಡವರು ಶ್ರೀಮಂತರಾಗಿ ಪರಿವರ್ತನೆಯಾಗುವ ಮಹಿಮಾನ್ವಿತ

ಬಡವರು ಶ್ರೀಮಂತರಾಗಿ ಪರಿವರ್ತನೆಯಾಗುವ ಮಹಿಮಾನ್ವಿತ "ಕಪ್ಪೆಯ ದೇವಾಲಯ".....

ಭಾರತದಲ್ಲಿನ ಹಿಂದೂಗಳಿಗೆ ಪ್ರತಿಯೊಂದು ಜೀವಿಯಲ್ಲಿಯೂ ಕೂಡ ದೈವತ್ವವನ್ನು ಕಾಣುವ ಶುದ್ಧ ಹೃದಯಿಗಳು. ನಾವು ಭಾರತದಲ್ಲಿ ಮೂರು ಕೋಟಿ ದೇವರುಗಳ ದೇವಾಲಯವನ್ನು ನೋಡಿಯೋ ಆಯಿತ್ತು, ಭೇಟಿ ನೀಡಿದ್ದು ಆಯಿತು. ಇದನ್ನು ಹೊರತು ಪಡಿಸಿದರೆ ಇನ್ನಷ್ಟು...
ಗೋಲ್ಕೊಂಡ ಕೋಟೆ ಈಗ

ಗೋಲ್ಕೊಂಡ ಕೋಟೆ ಈಗ "ಹಂಟೆಡ್ ಪ್ಲೆಸ್"..

ಗೋಲ್ಕೊಂಡ ಕೋಟೆಯನ್ನು ಹೈದ್ರಾಬಾದ್ ಪ್ರವಾಸಕ್ಕೆ ತೆರಳುವವರು ತಪ್ಪದೇ ಭೇಟಿ ನೀಡಿರುತ್ತಾರೆ. ಇಲ್ಲಿನ ಹಲವಾರು ಪ್ರವಾಸಿ ತಾಣಗಳಲ್ಲಿ ಈ ಕೋಟೆ ಕೂಡ ಒಂದಾಗಿದೆ. ಕುತುಬ್ ಷಾಹಿ ರಾಜರು ನಿರ್ಮಾಣ ಮಾಡಿರುವ ಈ ಅದ್ಭುತವಾದ ಕಟ್ಟಡವನ್ನು ಕಂಡರೆ...
ಕಿರಿಕಿರಿ ಮಳೆಯಿ೦ದ ಪಾರಾಗುವ ನಿಟ್ಟಿನಲ್ಲಿ ತೆರಳಬಹುದಾದ ಆರು ರೋಮಾ೦ಚಕಾರೀ ಚೇತೋಹಾರೀ ತಾಣಗಳು

ಕಿರಿಕಿರಿ ಮಳೆಯಿ೦ದ ಪಾರಾಗುವ ನಿಟ್ಟಿನಲ್ಲಿ ತೆರಳಬಹುದಾದ ಆರು ರೋಮಾ೦ಚಕಾರೀ ಚೇತೋಹಾರೀ ತಾಣಗಳು

ಮಳೆಗಾಲ; ಕಿರಿಕಿರಿ ಮಳೆಯ ಕಾರಣದಿ೦ದ ಉ೦ಟಾಗುವ ಬೇಸರ ಮತ್ತು ಖಿನ್ನತೆಯ ಜೊತೆಗೆ ಬೇಸಿಗೆಯ ಬಿರುಬೇಗೆಯಿ೦ದ ಬಿಡುಗಡೆಗೊ೦ಡ ನಿಟ್ಟುಸಿರನ್ನೂ ಹೊರಹಾಕುವ೦ತೆ ಮಾಡುವ ವಿವಿಧ ಭಾವನೆಗಳ ಸ೦ಗಮದ ಕಾಲಾವಧಿಯದು. ಮೊದಲ ಒ೦ದಿಷ್ಟು ದಿನಗಳವರೆಗೆ ಮಳೆಗಾಲದ...
ನಿಮಗೆ ತಿಳಿಯದ ಸೀತಾ ಮಾತೆಯ ಕೆಲವು ಅದ್ಭುತವಾದ ದೇವಾಲಯಗಳು

ನಿಮಗೆ ತಿಳಿಯದ ಸೀತಾ ಮಾತೆಯ ಕೆಲವು ಅದ್ಭುತವಾದ ದೇವಾಲಯಗಳು

ರಾಮಯಾಣ ನಮ್ಮ ಪವಿತ್ರವಾದ ಗ್ರಂಥವಾಗಿದೆ. ಅದರಲ್ಲಿನ ಪ್ರತಿಯೊಂದು ಪಾತ್ರದ ಒಳ್ಳೆ ಗುಣಗಳು ನಮ್ಮನ್ನು ಪ್ರೇರೆಪಿಸುತ್ತದೆ. ಇದರಲ್ಲಿ ಮುಖ್ಯವಾಗಿ ಶ್ರೀರಾಮಚಂದ್ರನ ಮಡದಿ ಸೀತಾ ಮಾತೆಯು ಹಿಂದೂ ಸಂಪ್ರದಾಯದಲ್ಲಿ ಪವಿತ್ರವಾದ ಸ್ತ್ರೀ, ಸ್ತ್ರೀತನದ...
ಗಿನ್ನೆಸ್ ದಾಖಾಲೆಗೆ ಸೇರಿದೆ ನಮ್ಮ ಮೈಸೂರಿನ ಶುಕ ವನ

ಗಿನ್ನೆಸ್ ದಾಖಾಲೆಗೆ ಸೇರಿದೆ ನಮ್ಮ ಮೈಸೂರಿನ ಶುಕ ವನ

ಗಿಳಿಗಳು ಎಂದರೆ ಯಾರಿಗೆ ಇಷ್ಟ ಆಗಲ್ಲ. ತನ್ನ ಹಚ್ಚ ಹಸಿರಿನ ಬಣ್ಣದಿಂದ ಕಂಗೋಳಿಸುತ್ತಿರುವ ಪಕ್ಷಿಯನ್ನು ಒಮ್ಮೆ ಮುಟ್ಟಿ ಆನಂದಿಸಬೇಕು ಎಂಬ ಬಯಕೆ ಸಾಮಾನ್ಯವಾಗಿ ಎಲ್ಲರಿಗೂ ಮೂಡುವಂತಹದು. ಪಕ್ಷಿಗಳ ಸಂತತಿ ನಾಶ ಹೊಂದುತ್ತಿರುವಾಗ ಗಿಳಿಗಳು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+