Search
  • Follow NativePlanet
Share

Shiva

ಮಹಾರಾಷ್ಟ್ರದ ಚಕಿತಗೊಳಿಸುವ ಶಿವ ದೇವಾಲಯಗಳು!

ಮಹಾರಾಷ್ಟ್ರದ ಚಕಿತಗೊಳಿಸುವ ಶಿವ ದೇವಾಲಯಗಳು!

ಮಧ್ಯ ಭಾರತದ ಪಶ್ಚಿಮದೆಡೆ ನೆಲೆಸಿರುವ ಭವ್ಯ ರಾಜ್ಯ ಮಹಾರಾಷ್ಟ್ರವು ತನ್ನದೆ ಆದ ವಿಶಿಷ್ಟ ಸಂಸ್ಕೃತಿ, ಇತಿಹಾಸ ಹೊಂದಿರುವ ಪ್ರದೇಶವಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಸಾಕ...
ಉತ್ತರ ಪ್ರದೇಶದ ಇನ್ನೊಂದು

ಉತ್ತರ ಪ್ರದೇಶದ ಇನ್ನೊಂದು "ಗೋಕರ್ಣ"!

ನಮ್ಮಲ್ಲಿ ಹಲವಾರು ದಂತಕಥೆಗಳು, ಪುರಾಣ ಕಥೆಗಳು, ಘಟನೆಗಳು ಸಾಕಷ್ಟು ದೇವಾಲಯಗಳನಿರ್ಮಾಣಕ್ಕೆ ಹಿನ್ನಿಲೆಯನ್ನು ಒದಗಿಸಿಕೊಟ್ಟಿರುವುದನ್ನು ಕಾಣಬಹುದು. ಅದೆಷ್ಟೊ ದೇವಾಲಯಗಳು ವಿವ...
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ!

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ!

ದಂತಕಥೆಯ ಪ್ರಕಾರ, ಒಂದೊಮ್ಮೆ ನಡೆದ ಒಂದು ಪ್ರಮುಖ ಘಟನೆಯಲ್ಲಿ ಉತ್ಪತ್ತಿಯಾದ ಘನಘೋರ ವಿಷದ ಪ್ರಭಾವದಿಂದ ಸೃಷ್ಟಿಯು ನಶಿಸಿ ಹೋಗುವ ಸಂದರ್ಭ ಎದುರಾದಾಗ ಶಿವನು ತನ್ನ ಒಂದು ಬಲಿದಾನದ ...
ರಾಹು ಕೇತು ಕ್ಷೇತ್ರದ ಶಕ್ತಿಶಾಲಿ ಶಿವ ದೇವಾಲಯ!

ರಾಹು ಕೇತು ಕ್ಷೇತ್ರದ ಶಕ್ತಿಶಾಲಿ ಶಿವ ದೇವಾಲಯ!

ಭಾರತದಲ್ಲಿ ಶಿವನಿಗೆ ಮುಡಿಪಾದ ಅಸಂಖ್ಯಾತ ದೇವಾಲಯಗಳಿರುವುದನ್ನು ಕಾಣಬಹುದು. ಉತ್ತರ ಭಾರತದಲ್ಲಿ ಅತಿ ಹೆಚ್ಚು ಜನಪ್ರೀಯನಾದ ಶಿವ ದೇವರಿಗೆ ಮುಡಿಪಾದ ದೇವಾಗಳಿವೆ. ಆದಾಗ್ಯೂ ದಕ್ಷ...
ಕಾಶಿ ತೊರೆದು ಶಿವನು ಮುಂದೆ ಇಲ್ಲಿ ನೆಲೆಸುತ್ತಾನಂತೆ!

ಕಾಶಿ ತೊರೆದು ಶಿವನು ಮುಂದೆ ಇಲ್ಲಿ ನೆಲೆಸುತ್ತಾನಂತೆ!

ಹೌದು ನೀವು ಓದುತ್ತಿರುವುದು ಅಕ್ಷರಶಃ ನಿಜ. ಹೀಗೆಂದು ಈ ದೇವಾಲಯದ ದಂತಕಥೆ ಸಾರುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ನಂಬಿಕೆಯಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಶಿವನ ಪರ...
ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!

ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!

ಅಧ್ಯಾತ್ಮಿಕ ಉನ್ನತಿ ಹಾಗೂ ಕಟ್ಟು ನಿಟ್ಟಾದ ಪುರಾತನ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ಅತಿ ಹತ್ತಿರದಿಂದ ನೋಡಬಯಸುವವರಿಗೆ ಈ ದೇವಾಲಯವು ಉತ್ತಮ ಅವಕಾಶವನ್ನು ಒದಗಿಸುತ್ತ...
ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!

ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!

ಪಶ್ಚಿಮದ ಕಡಲ ತೀರದ ಬಳಿ ಪ್ರಶಾಂತವಾಗಿರುವ ಸುಂದರ ಸ್ಥಳವೊಂದಿದೆ. ಆ ಕ್ಷೇತ್ರವು ಇಂದು ಪ್ರಸಿದ್ಧ ಧಾರ್ಮಿಕ ಮಹತ್ವವುಳ್ಳ ಕ್ಷೇತ್ರವೆನೆಸಿದ್ದು ಸಾಕ್ಷಾತ್ ಶಿವನ ಕುಟುಂಬವೆ ಅಲ್ಲ...
ಹಿಂಗುಲಾ ದೇವಿಯನ್ನು ಕಾಯುವ ಕೋಟೇಶ್ವರ ಭೈರವ!

ಹಿಂಗುಲಾ ದೇವಿಯನ್ನು ಕಾಯುವ ಕೋಟೇಶ್ವರ ಭೈರವ!

ಇದು ಭೈರವ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿದೆ. ಶಿವನನ್ನು ಇಲ್ಲಿ ಭೈರವನಾಗಿ ಪೂಜಿಸಲಾಗುತ್ತದೆ. ಪೌರಾಣಿಕ ಗ್ರಂಥಗಳಲ್ಲಿ ವಿವರಿಸಿರಲಾಗಿರುವಂತೆ ಭೈರವನು ಶಿವನ ಉಗ್ರ ಹಾಗೂ ಭಯಂ...
ನರಸಿಂಹನ ಕೋಪ ಶಮನ ಮಾಡಿದ ಶರಭೇಶ್ವರನ ಸನ್ನಿಧಿ

ನರಸಿಂಹನ ಕೋಪ ಶಮನ ಮಾಡಿದ ಶರಭೇಶ್ವರನ ಸನ್ನಿಧಿ

ಇದು ಬಹು ಹಿಂದೆ ಜರುಗಿದ ಒಂದು ಘಟನೆ. ವರಗುಣ ಪಾಂಡಿಯನ್ ಎಂಬ ರಾಜ ಬಲು ಕೋಪದಿಂದ ತನ್ನ ಶತ್ರುಗಳನ್ನು ಸದೆ ಬಡಿಯಲೆಂದು ವೇಗವಾಗಿ ತನ್ನ ಕುದುರೆಯ ಮೇಲೆ ತೆರಳುತ್ತಿದ್ದ. ಅಕಸ್ಮಾತಾಗಿ ...
ಎರಡನೇಯ

ಎರಡನೇಯ "ಮಾನಸಸರೋವರ" ಮಣಿಮಹೇಶ

ಇದನ್ನು ಎರಡನೇಯ ಮಾನಸ ಸರೋವರ/ಮಾನಸರೋವರ ಎಂದರೂ ತಪ್ಪಾಗಲಾರದು. ಮಾನಸ ಸರೋವರ ಅತ್ಯಂತ ಪವಿತ್ರ ಸರೋವರವಾಗಿದ್ದು ಟಿಬೆಟ್ ದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಮಾನಸ ಸರೋವರದ ನಂ...
ಈ ವಿಶಿಷ್ಟ ಶಿವಲಿಂಗಗಳನ್ನು ನೋಡಿದ್ದೀರಾ?

ಈ ವಿಶಿಷ್ಟ ಶಿವಲಿಂಗಗಳನ್ನು ನೋಡಿದ್ದೀರಾ?

ನೀವು ಭಾರತದ ಯಾವ ಸ್ಥಳದಲ್ಲೆ ಇರಿ. ಖಂಡಿತವಾಗಿಯೂ ನಿಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಶಿವನ ದೇವಾಲಯ ಇದ್ದೆ ಇರುತ್ತದೆ. ಅಷ್ಟೊಂದು ಪ್ರಖ್ಯಾತನಾಗಿದ್ದಾನೆ ನಮ್ಮ ಶಿವ. ಇನ್ನೊಂದ...
ಗುಳಿ ಗುಳಿ ಶಂಕರ, ಇದು ಮಾಯಾ ಹೊಂಡ!

ಗುಳಿ ಗುಳಿ ಶಂಕರ, ಇದು ಮಾಯಾ ಹೊಂಡ!

ಸಾಕಷ್ಟು ವಿಶೇಷವಾಗಿದೆ ಈ ಹೊಂಡ. ಇದರ ಶಕ್ತಿಯಂತೂ ಹೇಳ ತೀರದಷ್ಟು. ಅನೇಕ ಪವಾಡಗಳು ಇದರ ಮಹಿಮೆಯಿಂದ ಜರುಗಿದೆ ಹಾಗೂ ಇಂದಿಗೂ ಜರಗುತ್ತಲಿವೆ ಎನ್ನಲಾಗಿದೆ. ಮುಂಜಾವಿನ ಹಾಗೂ ಮುಸ್ಸಂಜ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+