Search
  • Follow NativePlanet
Share

Mysore

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ!

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ!

ದಂತಕಥೆಯ ಪ್ರಕಾರ, ಒಂದೊಮ್ಮೆ ನಡೆದ ಒಂದು ಪ್ರಮುಖ ಘಟನೆಯಲ್ಲಿ ಉತ್ಪತ್ತಿಯಾದ ಘನಘೋರ ವಿಷದ ಪ್ರಭಾವದಿಂದ ಸೃಷ್ಟಿಯು ನಶಿಸಿ ಹೋಗುವ ಸಂದರ್ಭ ಎದುರಾದಾಗ ಶಿವನು ತನ್ನ ಒಂದು ಬಲಿದಾನದ ...
ಚಾಮುಂಡೇಶ್ವರಿ ದೇವಾಲಯ ಮತ್ತು ಕ್ಷೇತ್ರ ಮಹಿಮೆ

ಚಾಮುಂಡೇಶ್ವರಿ ದೇವಾಲಯ ಮತ್ತು ಕ್ಷೇತ್ರ ಮಹಿಮೆ

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಸಂಬೋಧಿಸಲಾಗುವ ಮೈಸೂರು ನಗರದಿಂದ ಸುಮಾರು ಹದಿನಾಲ್ಕು ಕಿ.ಮೀ ದೂರದಲ್ಲಿರುವ ಚಾಮುಂಡೇಶ್ವರಿ ಬೆಟ್ಟ ಒಂದಿ ಇತಿಹಾಸ ಪ್ರಸಿದ್ಧ ಕ್ಷೇತ್ರವ...
ಕುದುರೆ ಮುಖ ಮಾನವ ಶರೀರದ ಹಯಗ್ರೀವ ಸ್ವಾಮಿ

ಕುದುರೆ ಮುಖ ಮಾನವ ಶರೀರದ ಹಯಗ್ರೀವ ಸ್ವಾಮಿ

ಶ್ರೀವೈಷ್ಣವರು ನಡೆದುಕೊಳ್ಳುವ ಪರಮ ಪಾವನ ಮಠವಾಗಿದೆ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠ. ಈ ಮಠದ ಅನುಯಾಯಿಗಳು ಆರಾಧಿಸುವ ಪ್ರಧಾನ ದೇವರೆ ವಿಷ್ಣುವಿನ ಅವತಾರವಾದ ಶ್ರೀ ಲಕ್ಷ್ಮಿ ...
ಮೈಸೂರು ಅರಮನೆಯ ಭವ್ಯ ದೇವಾಲಯಗಳು

ಮೈಸೂರು ಅರಮನೆಯ ಭವ್ಯ ದೇವಾಲಯಗಳು

ಕರ್ನಾಟಕದ ಪಾರಂಪರಿಕ ರಾಜಧಾನಿ ಎಂದೆ ಬಿಂಬಿತವಾದ ಮೈಸೂರು ನಗರದಲ್ಲಿರುವ ಅಂಬಾ ವಿಲಾಸ ಅರಮನೆ ಇಂದು ವಿಶ್ವದಲ್ಲೆ ಪ್ರಖ್ಯಾತಿಗಳಿಸಿದ ಭಾರತದ ಅದ್ಭುತ ಪ್ರವಾಸಿ ಆಕರ್ಷಣೆಗಳಲ್ಲಿ ...
ಮೈಮರೆಸುವ ಮೈಸೂರು ಅರಮನೆ ಚಿತ್ರಗಳು

ಮೈಮರೆಸುವ ಮೈಸೂರು ಅರಮನೆ ಚಿತ್ರಗಳು

ಮೈಸೂರು ಅರಮನೆ ಭಾರತದಲ್ಲೆ ಭೇಟಿ ನೀಡಬಹುದಾದ ಅತ್ಯಂತ ನಯ ಮನೋಹರ ಪ್ರೇಕ್ಷಣೀಯ ಸ್ಥಳಗಳ ಪೈಕಿ ಒಂದಾಗಿದೆ. ರಾಜ ವೈಭವವನ್ನು ಇಂದಿಗೂ ಜನರಿಗೆ ಕಣ್ಮುಂದೆ ತೆರೆದಿಡುವ ಮೈಸೂರುಅ ಅರಮನ...
ಮೈಸೂರು ಅರಮನೆಯ ವಿಶೇಷತೆಗಳು

ಮೈಸೂರು ಅರಮನೆಯ ವಿಶೇಷತೆಗಳು

ಪ್ರಪಂಚದಲ್ಲೆ ಭಾರತವು ಪ್ರವಾಸಿ ಆಕರ್ಷಣೆ ಇರುವ ದೇಶಗಳ ಪೈಕಿ ಮಹತ್ವವಾದ ದೇಶವಾಗಿದೆ. ಪ್ರತಿ ವರ್ಷವೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಬೇಟಿ ನೀಡುತ್ತಾ...
ಬೆಂಗಳೂರು, ಮೈಸೂರಿನಲ್ಲಿರುವ ಧಾರ್ಮಿಕ ಕ್ಷೇತ್ರಗಳು

ಬೆಂಗಳೂರು, ಮೈಸೂರಿನಲ್ಲಿರುವ ಧಾರ್ಮಿಕ ಕ್ಷೇತ್ರಗಳು

ಕರ್ನಾಟಕದ ಪ್ರಖ್ಯಾತ ಮಹಾನಗರಗಳ ಪೈಕಿ ಮಂಚೂಣಿಯಲ್ಲಿರುವ ಬೆಂಗಳೂರು ಹಾಗೂ ಮೈಸೂರು ನಗರಗಳು ಒಂದಕ್ಕೊಂದು ಹತ್ತಿರದಲ್ಲಿರುವುದರಿಂದ ಈ ಎರಡೂ ನಗರಗಳ ವಾಸಿಗಳಿಗೆ ಪ್ರವಾಸ ಕೈಗೊಳ್ಳ...

"ಬ್ಲ್ಯಾಕ್ ಆಂಡ್ ವೈಟ್" ಕರ್ನಾಟಕ ನೋಡಿ

ಇತಿಹಾಸದ ಪುಟಗಳನ್ನು ಕೆದಕಿದಾಗ ಕರ್ನಾಟಕದ ಕುರಿತು ಇತಿಹಾಸವು ಎರಡು ಮಿಲಿಯನ್ ಅಂದರೆ 20,00,000 ವರ್ಷಕ್ಕೂ ಹಿಂದೆ ಕರೆದೊಯ್ಯುತ್ತದೆ. ಸಾಕಷ್ಟು ಮಹಾ ಸಾಮ್ರಾಜ್ಯಗಳು ಹಾಗೂ ಆಡಳಿತಗಾರರ...
ರಜೆಯ ಮಜೆಗೆಂದೆ ಹೇಳಿಮಾಡಿಸಿದ ಮೈಸೂರು

ರಜೆಯ ಮಜೆಗೆಂದೆ ಹೇಳಿಮಾಡಿಸಿದ ಮೈಸೂರು

ಎಷ್ಟು ಭೇಟಿ ನೀಡಿದರೂ ಮತ್ತೆ ಮತ್ತೆ ಭೇಟಿ ನೀಡಬೇಕೆನ್ನಿಸುವಂತೆ ಮಾಡುತ್ತವೆ ಕೆಲ ಸ್ಥಳಗಳು. ಅಂತಹ ಸ್ಥಳಗಳ ಪೈಕಿ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರ ಮೈಸೂರು ನಗರವೂ ಸಹ ಒಂದು ಎ...
ಕರ್ನಾಟಕದಲ್ಲಿ ಕುಂಭ ಮೇಳ ಆಚರಿಸಲ್ಪಡುವ ಸ್ಥಳ

ಕರ್ನಾಟಕದಲ್ಲಿ ಕುಂಭ ಮೇಳ ಆಚರಿಸಲ್ಪಡುವ ಸ್ಥಳ

ಜನಪ್ರೀಯವಾಗಿ ಟಿ.ನರಸೀಪುರ ಎಂದು ಕರೆಯಲ್ಪಡುವ ತಿರುಮಕೂಡಲ ನರಸೀಪುರವು ಮೈಸೂರು ಜಿಲ್ಲೆಯಲ್ಲಿರುವ ಒಂದು ಪರಮ ಪಾವನ ಕ್ಷೇತ್ರವಾಗಿದೆ. ನರಸೀಪುರ ಎಂಬುದು ಪ್ರದೇಶದ ಹೆಸರಾಗಿದ್ದು ...
ಚಕಿತಗೊಳಿಸುವ ಕುಕ್ಕರಹಳ್ಳಿ ಕೆರೆ

ಚಕಿತಗೊಳಿಸುವ ಕುಕ್ಕರಹಳ್ಳಿ ಕೆರೆ

ಮೈಸೂರು ನಗರದ ಹೃದಯ ಭಾಗದಲ್ಲೆ ನೆಲೆಸಿದ್ದು, ಹಲವು ಪ್ರಖ್ಯಾತ ಕಟ್ಟಡಗಳನ್ನು ಜೊತೆಗಾರರನ್ನಾಗಿ ಪಡೆದು ಭೇಟಿ ನೀಡುವವರಿಗೆ ಶಾಂತಿ, ನೆಮ್ಮದಿ ಕರುಣಿಸುವ ಕುಕ್ಕರಹಳ್ಳಿ ಕೆರೆ ನಗರದ...
ರಂಗು ರಂಗಾದ ರಂಗನತಿಟ್ಟು ಚಿಲಿಪಿಲಿ ಜುಟ್ಟು

ರಂಗು ರಂಗಾದ ರಂಗನತಿಟ್ಟು ಚಿಲಿಪಿಲಿ ಜುಟ್ಟು

"ಕರ್ನಾಟಕದ ಪಕ್ಷಿಕಾಶಿ" ಎಂದೆ ಹೆಸರುವಾಸಿಯಾದ ರಂಗನತಿಟ್ಟು ರಾಜ್ಯದ ಪ್ರಖ್ಯಾತ ಪಕ್ಷಿ ಧಾಮ. ಪಕ್ಷಿ ಪ್ರಿಯ ಛಾಯಾಗ್ರಾಹಕಲ ಪಾಲಿಗಂತೂ ಇದೆ ಸ್ವರ್ಗವೆ ಹೌದು. ಮಂಡ್ಯ ಜಿಲ್ಲೆಯಲ್ಲಿರ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+