ಅಹಮದಾಬಾದ್ : ಒಂದು ಉದಯೋನ್ಮುಖ ನಗರದ ಕತೆ
ಅಹಮದಾಬಾದ್ ಎಂಬುದು ಒಂದು ವಿರೋಧಾಭಾಸಗಳನ್ನು ತನ್ನಲ್ಲಿ ಒಳಗೊಂಡಿರುವ ನಗರವಾಗಿದೆ. ಇಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ಅಂಶಗಳು ಅಕ್ಕ ಪಕ್ಕದಲ್ಲಿಯೇ ನೆಲೆಗೊಂಡಿವೆ. ಇಲ್ಲಿ ಒಂದೆಡೆ ನಾವು ಭಾರತದ......
ಗಿರ್ನಾರ್ : ದೇವತೆಗಳ ಗಿರಿಧಾಮ
ಪ್ರಪಂಚದಲ್ಲಿ ಅಪಾರ ಪಾಕೃತಿಕ ಸಂಪತ್ತಿಗೆ ಹೆಸರಾದ ದೇಶವೊಂದಿದ್ದರೆ ಅದು ಭಾರತ. ಭಾರತದ ಪ್ರತಿಯೊಂದು ಭಾಗದಲ್ಲೂ ಅಪಾರವಾದ ನೈಸರ್ಗಿಕ ಸಂಪತ್ತು, ತಾಣಗಳಿವೆ. ಈ ನೈಸರ್ಗಿಕ ಸೌಂದರ್ಯಕ್ಕೆ ಕಾರಣವಾಗಿರುವುದು ನಮ್ಮ......
ಜಾಮ್ ನಗರ: ಜಾಮರ ನಗರ
ಕ್ರಿ.ಶ 1540 ರಲ್ಲಿ ಜಾಮ್ ರಾವಲ್ ತನ್ನ ನವನಗರ ರಾಜ್ಯದ ರಾಜಧಾನಿಯನ್ನಾಗಿ ಜಾಮ್ ನಗರವನ್ನು ನಿರ್ಮಿಸಿದನು. ರಂಗಮತಿ ಮತ್ತು ನಾಗಮತಿ ನದಿಗಳ ಸಂಗಮ ಸ್ಥಾನದ ಬಳಿ ಇರುವ ರಣ್ ಮಲ್ ಸರೋವರದ ಬಳಿಯಲ್ಲಿ ಈ ನಗರವನ್ನು......
ದ್ವಾರಕ : ಗುಜರಾತಿನ ಪವಿತ್ರ ಭೂಮಿ
ಸಂಸ್ಕೃತ ಸಾಹಿತ್ಯದಲ್ಲಿ ‘ದ್ವಾರಾವತಿ’ ಎಂದು ಹೆಸರಾದ ದ್ವಾರಕ ಭಾರತದ ಏಳು ಪುರಾತನ ನಗರಗಳಲ್ಲೊಂದು. ಇದು ಶ್ರೀ ಕೃಷ್ಣನ ಊರು. ಇದು ಧಾರ್ಮಿಕ ಗ್ರಂಥಗಳಲ್ಲಿ ಹೇಳಿರುವ......
ಖೇಡಾ : ವಿಭಿನ್ನ ಪುರಾತನ ದೇವಾಲಯಗಳ ತೊಟ್ಟಿಲು
ಮಹಾಭಾರತದ ಭೀಮನು ಹಿಡಂಬಾಸುರನನ್ನು ಕೊಂದು, ಅವನ ತಂಗಿ ಹಿಡಂಬಿಯನ್ನು ವಿವಾಹವಾದ ಕಥೆ ನಮಗೆಲ್ಲಾ ತಿಳಿದೇ ಇದೆ. ಆ ಹಿಡಿಂಬಾಸುರ ಕೊಲ್ಲಲ್ಪಟ್ಟ ತಾಣವೇ ಈ ಖೇಡಾ. ಹಿಂದೆ ಇದನ್ನು "ಹಿಡಿಂಬಾ ವನ" ಎಂದು ಕರೆಯುತ್ತಿದ್ದರು.......
ಜುನಾಗಡ್ : ಕೌತುಕಮಯ ತಾಣದಲ್ಲೊಂದು ಪಯಣ
ಗುಜರಾತಿನ ವೈವಿಧ್ಯತೆ ಹೊಂದಿರುವ ಕೆಲವೇ ಸ್ಥಳಗಳಲ್ಲಿ ಜುನಾಘಡ ಕೂಡ ಒಂದು.ಗಿರ್ನಾರ್ ಶ್ರೇಣಿಯ ಬುಡದಲ್ಲಿರುವ ಈ ತಾಣಕ್ಕೆ ಜುನಾಗಡ್ ಎಂಬ ಹೆಸರು ಕ್ರಿ, ಪೂ 320 ರಲ್ಲಿ ಚಂದ್ರಗುಪ್ತ ಮೌರ್ಯ ಕಟ್ಟಿದ ಕೋಟೆ......
ಸೋಮನಾಥ್ : ದೇವರ ಸಾನ್ನಿಧ್ಯವಿರುವ ತಾಣ
ಸೋಮನಾಥ ದೇವಾಲಯವು "ಜ್ಯೋತಿರ್ಲಿಂಗ ಗುಡಿ" ಗೆ ಪ್ರಸಿದ್ಧವಾಗಿದ್ದು, ಸಮಸ್ತ ಭಾರತದ ಹಿಂದೂಗಳಿಂದ ಪೂಜಿಸಲ್ಪಡುತ್ತದೆ.ದೇವಸ್ಥಾನದ ಹಿನ್ನೆಲೆದಕ್ಷ ಪ್ರಜಾಪತಿಯ ಶಾಪದ ಪರಿಣಾಮವಾಗಿ, ಕಳೆದುಕೊಂಡಿದ್ದ ತನ್ನ ತೇಜಸ್ಸನ್ನು......
ಮಾಂಡ್ವಿ : ಅಲೆಮಾರಿ ಮನಗಳಿಗೊಂದು ರೇವುತಾಣ
ಭಾರತದ ಭೂಪಟದಲ್ಲಿ ತೀರವನ್ನು ಗಮನಿಸಿದರೆ ಹಲವೆಡೆ ಸಮುದ್ರ ನೆಲದ ಒಳಭಾಗವನ್ನು ಒಂದು ಚಿಕ್ಕ ಗೆರೆಯಾಕಾರದಲ್ಲಿ ಆಕ್ರಮಿಸಿರುವುದನ್ನು ಕಾಣಬಹುದು. ಈ ಪ್ರದೇಶದಲ್ಲಿ ಸಮುದ್ರದ ಅಲೆಗಳ ತೀವ್ರತೆ ಕಡಿಮೆಯಿದ್ದು ಹಡಗುಗಳಿಗೆ......
ಗೊಂಡಾಲ್ - ಭಾರತದ ಏಕೈಕ ವಿಂಟೇಜ್ ಕಾರುಗಳ ರಾಜಧಾನಿ
ಗೊಂಡಾಲ್ ಒಮ್ಮೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಕಾಥೈವಾರ್ ಎಂಬ ಎಂಟು ರಾಜ್ಯಗಳ ರಾಜಧಾನಿಯಾಗಿತ್ತು. ಇಲ್ಲಿನ ರಾಜರುಗಳಿಗೆ ಕಾರುಗಳ ಮೋಡಿಯಾಗಿತ್ತು. ಹಾಗೆಯೇ ಗುಜರಾತ್ ರಾಜ್ಯವು ಆ ಸಮಯದಲ್ಲಿ......
ಗಾಂಧಿಧಾಮ : ಸುಸಂಸ್ಕೃತ ಹಾಗೂ ಶಾಂತಿಯುತ ನಗರ
ಗಾಂಧಿಧಾಮ, ಹೆಸರು ಕೇಳಿದರೆ ಗಾಂಧೀಜಿಯವರ ಮನೆ ಎಂಬ ಭಾವನೆ ಬಂದರೂ ಇದು ಗಾಂಧೀಜಿಯವರ ಔದಾರ್ಯದ ಒಂದು ಕೊಡುಗೆಯೇ ಹೌದು. ಭಾರತಕ್ಕೆ ಸ್ವಾತಂತ್ಯ ದೊರೆತ ಬಳಿಕ ಪಾಕಿಸ್ತಾನದಲ್ಲಿರುವ ಸಿಂಧಿ ಜನರನ್ನು ಭಾರತದ ನೆಲದಲ್ಲಿ......
ಭುಜ್ : ರಾಜಹಂಸಗಳ ವಿರಾಮದ ತಾಣ
ಭುಜ್ ಇದು ಆಳವಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರವಾಗಿದ್ದು, ಕಚ್ ನ ಜಿಲ್ಲಾ ಮುಖ್ಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ನಗರದ ಪೂರ್ವ ಭಾಗದಲ್ಲಿರುವ ಭುಜಿಯೋ ದುಂಗಾರ ಎಂಬ ಬೆಟ್ಟದ ಕಾರಣದಿಂದಾಗಿ ಮತ್ತು......
ಪೋರಬಂದರ್ : ದಂತಕಥೆಯಾದ ಮಹಾತ್ಮನ ಅದ್ಭುತ ಜೀವನದ ಅನುಭವಗಳು ಆರಂಭಗೊಂಡ ತಾಣ.
ಪೋರಬಂದರ್, ಗುಜರಾತ್ ರಾಜ್ಯದ ಒಂದು ಪ್ರಾಚೀನ ಬಂದರು ನಗರವಾಗಿದೆ. ಕತಿಬಾರ್ ನ ಕರಾವಳಿ ತೀರದಲ್ಲಿರುವ ಈ ನಗರವು ಎಲ್ಲರೂ ಸಾಮಾನ್ಯವಾಗಿ ತಿಳಿದೇ ಇರುವಂತೆ ಮಹಾತ್ಮ ಗಾಂಧೀಜಿಯವರ ಜನ್ಮಸ್ಥಳವಾಗಿದೆ.ಇತಿಹಾಸಭಾರತೀಯ......
ಮೋರ್ಬಿ : ತೂಗು ಸೇತುವೆಯ ಅದ್ಬುತ
ಮಛು ನದಿ ದಡದಲ್ಲಿರುವ ಮೋರ್ಬಿ ದೇಶೀಯ ಸಂಪ್ರದಾಯ ಮತ್ತು ಯುರೋಪಿಯನ್ ಶೈಲಿಯ ವಾಸ್ತುಶಿಲ್ಪ ದ ಅದ್ಬುತ ಬೆಸುಗೆಗೆ ಉದಾಹರಣೆಯಾಗಿದೆ. ಈ ನಗರವನ್ನು ಪ್ರವೇಶಿಸಲೆಂದು ಇರುವ ತೂಗು ಸೇತುವೆಯನ್ನು ಬ್ರಿಟಿಷರ ಕಾಲದಲ್ಲಿ......
ಚೊರ್ವಾಡ್: ಮೀನು ಷಿಕಾರಿ, ವಿಶ್ರಾಂತಿ ಮತ್ತು ಆನಂದ...
ಚೊರ್ವಾಡ್ಒಂದು ಸಣ್ಣ ಹಳ್ಳಿ. ಜುನಾಗಡದ ನವಾಬ್ ಮೊಹಮ್ಮದ್ ಮಹಬತ್ ಖಾಂಜಿ III ರಸುಲ್ ಖಾಂಜಿಯು ಜುನಾಗಡದ ಗವರ್ನರ್ ಆಗಿದ್ದ ಸಂದರ್ಭದಲ್ಲಿ 1930ರಲ್ಲಿ ಇಲ್ಲಿ ಬೇಸಿಗೆ ಅರಮನೆಯನ್ನು ಕಟ್ಟಿಸಿದನು. ಇದರಿಂದ ಈ ಹಳ್ಳಿಯು......
ಗಿರ್ : ಏಷಿಯಾ ಸಿಂಹಗಳ ಏಕೈಕ ಮನೆ / ಕಾಡಿನ ರಾಜನ ರಕ್ಷಣೆಗೆ ನಿಂತ ಅರಣ್ಯ
ಗಿರ್ ರಾಷ್ಟ್ರೀಯ ಉದ್ಯಾನ, ಎಂದ ತಕ್ಷಣ ಮನಸ್ಸು ಶಾಲಾದಿನಗಳಿಗೆ ಹೋಗುತ್ತದೆ ಅಲ್ಲವೇ ? ಭಾರತದಲ್ಲೇ ಏಷಿಯನ್ ಸಿಂಹಗಳು ಕಂಡುಬರುವ ಅರಣ್ಯ- ಗಿರ್ ಅರಣ್ಯ ಎಂದು ಕಂಠಪಾಠ ಮಾಡುತ್ತಿದ್ದೆವು. ಆದರೆ ನಿಜ ಸಂಗತಿ ಏನೆಂದರೆ, ಈ......
ಕಛ್ : ಅಮೋಘ ಒಳನಾಡಿನೊಳಗೊಂದು ಪಯಣ
ಪ್ರಾಚೀನ ಕಾಲದಲ್ಲಿ ಕಛ್ ನ ರಣ್ ಅಂದರೆ ಮರುಭೂಮಿಯಲ್ಲಿ ಹರಿದು ಸಮುದ್ರ ಸೇರುವ ಸಿಂಧು ನದಿಯಿಂದಾಗಿ ಮುಳುಗಿದ ಪ್ರದೇಶವೇ ಕಛ್. ಸಂಸ್ಕೃತದಲ್ಲಿ ಕಛ್ ಎಂದರೆ ದ್ವೀಪವೆಂದರ್ಥ. ಈ ಪ್ರದೇಶವು ಮುಖ್ಯಭೂಮಿಯಿಂದ......
ವಂಕಾನೇರ್ : ರಾಜಮನೆತನ ವಾಸ್ತುಶಿಲ್ಪಗಳ ಆಕರ್ಷಣೆ
ವಂಕಾನೇರ್ ಗೆ ಆ ಪ್ರದೇಶದಿಂದಾಗಿಯೇ ಅದರ ಹೆಸರು ಬಂದಿದೆ. ಇದು ಒಂದು ಬಗ್ಗಿದ ಅಥವಾ `ನೇರ್' ನ `ವಂಕಾ' ಅಥವಾ ಮಚ್ಚು ನದಿಯ ನೀರಿನಲ್ಲಿದೆ. ವಂಕಾನೇರ್ ಜಹಾಲ ರಾಜಪುತರ ಆಡಳಿತದಲ್ಲಿದ್ದ ರಾಜಾಡಳಿತದ ಪ್ರದೇಶವಾಗಿದ್ದ......
ಧೋಲವಿರ : ಹರಪ್ಪನ್ ನಗರ
ಹರಪ್ಪನ್ ನಾಗರೀಕತೆಯ ಅವಶೇಷಗಳನ್ನು ಇಲ್ಲಿ ಕಾಣಬಹುದಾದ್ದರಿಂದ ಧೋಲಾವಿರ ಪ್ರಸಿದ್ಧಿ ಪಡೆದಿದೆ. ಸಿಂಧೂ ಕಣಿವೆ ನಾಗರೀಕತೆಯ ಮುಖ್ಯ ಪುರಾತತ್ವ ಸ್ಥಳಗಳಲ್ಲಿ ಒಂದಾದ ಧೋಲಾವಿರ ಕಚ್ ನ ರಣ್ ನಲ್ಲಿ ಖಾದಿರ್ ಬೆಟ್......
ಭಾವನಗರ : ಗುಜರಾತಿನ ಗೋಹಿಲ್ವಾಡ್
ಭಾವನಗರ ಗುಜರಾತಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಪ್ರಮುಖವಾಗಿ ಹತ್ತಿಬಟ್ಟೆಯ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಭಾವನಗರ ಕಡಲಿಗೆ ಸಂಬಂಧಿಸಿದ ಉದ್ಯಮ, ರತ್ನ, ಮತ್ತು ಬೆಳ್ಳಿಯ ಜ್ಯೂವೆಲ್ಲರಿಯ ಉದ್ಯಮಕ್ಕೆ......