ಮಾನ್ಸೂನ್ ಸಮಯದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ಭಾರತದ ಆಕರ್ಷಕ ರಜಾ ತಾಣಗಳು
ಬಿಸಿಯಾದ ಪಾನೀಯಗಳನ್ನು ಕುಡಿಯುತ್ತಾ ಜೊತೆಗೆ ಹಬೆಯಾಡುವ ಆಹಾರವನ್ನು ಸವಿಯುವುದರಿಂದ ಹಿಡಿದು ಜಾಕೇಟುಗಳನ್ನು ಹಾಕಿಕೊಂಡು ಆನಂದದ ಮಳೆಗಾಲದ ಸಮಯವನ್ನು ಆನಂದಿಸುವುದರವರೆಗೆ ಮಳೆಗಾಲದಲ್ಲಿ ಪ್ರವಾಸದ ಉತ್ಸಾಹದ ಅನುಭವವೇ ವಿಭಿನ್ನ ಅನುಭವ...
ಚಳಿಗಾಲದ ಸಮಯದಲ್ಲಿ ಕರ್ನಾಟಕದಲ್ಲಿ ಭೇಟಿ ಕೊಡಬಹುದಾದ 10 ಅತ್ಯುತ್ತಮ ಸ್ಥಳಗಳು
ಸುಂದರವಾದ ದೃಶ್ಯಾವಳಿಗಳನ್ನು ಒದಗಿಸುವ ದಕ್ಷಿಣಭಾರತದ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಕರ್ನಾಟಕವು ಹಲವಾರು ಧಾರ್ಮಿಕ ಕೇಂದ್ರಗಳು, ಮರಳುಯುಕ್ತ ಕಡಲತೀರಗಳು, ಆಧುನಿಕ ಜೀವನ ಶೈಲಿಯ ನಗರ, ಗಗನ ಚುಂಬಿ ಬೆಟ್ಟಗಳು, ಫ್ರೆಂಚರು ಮತ್ತು...
ಕರ್ನಾಟಕದಲ್ಲಿರುವ ಸಾಹಸಿ ಚಟುವಟಿಕೆಗಳಿಗೆ ಸೂಕ್ತವಾದ 11 ಸ್ಥಳಗಳು
ಭಾರತದ ಜನರಿಗೆ ಸಾಹಸಿ ಕ್ರೀಡೆಗಳು ಒಂದು ಕ್ರೇಜ್ ಆಗಿದೆ. ಸಾಹಸಗಳನ್ನು ಇಷ್ಟ ಪಡುವ ಜನರು ಎಲ್ಲಿ ಹೋದರು ಮೊದಲು ರೋಚಕ ಚಟುವಟಿಕೆಗಳಿರುವಂತಹ ಸ್ಥಳಕ್ಕೆ ಭೇಟಿ ಕೊಡುವುದಕ್ಕೆ ಮೊದಲು ಆದ್ಯತೆ ಕೊಡುತ್ತಾರೆ. ಈ ಕೆಳಗೆ ಕರ್ನಾಟಕದಲ್ಲಿ ಸಾಹಸಿ...
ಬಿಜಾಪುರ - ಶ್ರೀಮಂತ ಪರಂಪರೆಗೆ ಒಂದು ದರ್ಪಣ
ಬಿಜಾಪುರವು ಹಿಂದಿನ ಕಾಲದ ಗತವೈಭವಕ್ಕೆ ಒಂದು ಕನ್ನಡಿ ಎನ್ನಬಹುದಾಗಿದೆ. ಈ ನಗರದ ವಾಸ್ತುಶಿಲ್ಪ ಮತ್ತು ಅಸಂಖ್ಯಾತ ಸ್ಮಾರಕಗಳು ಮತ್ತು ಅದರಲ್ಲಿಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಕಥೆಯನ್ನು ಪ್ರವಾಸಿಗರಿಗೆ ಸಾರುತ್ತದೆ. ಬೆಂಗಳೂರಿನಿಂದ...
ದೇವಾಲಯ ಪಟ್ಟಣ - ನಂಜನಗೂಡು ಮತ್ತು ಇಲ್ಲಿಯ ಇನ್ನಿತರ ವಿಷಯಗಳು
ಸಮುದ್ರ ಮಟ್ಟದಿಂದ 2155 ಅಡಿ ಎತ್ತರದಲ್ಲಿದ್ದು, ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಒಂದು ಶ್ರೀಮಂತ ಪರಂಪರೆಯ ಸ್ಥಳವಾಗಿದೆ. ಮೊದಲು ಈ ಸ್ಥಳವು ಮೊದಲು ಗಂಗವಂಶದವರಿಂದ ಆಳಲ್ಪಟ್ಟು, ನಂತರ ಹೊಯ್ಸಳರು ಮತ್ತು ನಂತರ ಮೈಸೂರು ಒಡೆಯರಿಂದ...
ಭಾರತದ 10 ಪ್ರಮುಖ ಐತಿಹಾಸಿಕ ಸ್ಮಾರಕಗಳು
ರಾಷ್ಟ್ರದಲ್ಲಿರುವ ಹಲವಾರು ದೇವಾಲಯಗಳು, ಮಹಲುಗಳು, ಕೋಟೆಗಳು ಮತ್ತು ಸ್ಮಾರಕಗಳು ಭಾರತದಲ್ಲಿನ ಕಾಲಾನುಕ್ರಮದ ಐತಿಹಾಸಿಕ ತಾಣಗಳನ್ನು ಒಳಗೊಂಡಿವೆ. ಭಾರತದಲ್ಲಿಯ ಕೆಲವು ಪ್ರದೇಶದ ಐತಿಹಾಸಿಕ ಸ್ಮಾರಕಗಳು ಆಯಾ ಪ್ರದೇಶದ ಬೆರಗುಗೊಳಿಸುವ ಮೂಲ,...
ಜುಲೈ ತಿಂಗಳಿನಲ್ಲಿ ದಕ್ಷಿಣ ಭಾರತದಲ್ಲಿ ಪ್ರಯಾಣಿಸ ಬಹುದಾದ ಸ್ಥಳಗಳು
ಕೊರೊನಾವೈರಸ್ ಸಾಂಕ್ರಾಮಿಕವು ಹೇಗೆ ಮತ್ತು ಯಾವಾಗ ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ನಮಗೆ ತಿಳಿದಿಲ್ಲ, ಏಕೆಂದರೆ ಇದು ಇನ್ನೂ ಪ್ರಪಂಚದಾದ್ಯಂತ ಇನ್ನೂ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಆದರೆ ಈ ಮಾನ್ಸೂನ್ ಪ್ರಾರಂಭವಾದಾಗ ಈ ಸಾಂಕ್ರಾಮಿಕ...
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
ವಾರಾಂತ್ಯದಲ್ಲಿ ಬೆಂಗಳೂರಿನಿಂದ ಹೊರಡಬಹುದಾದ ಕೆಲವು ವಿಹಾರ ಸ್ಥಳಗಳಿಗೆ ಭೇಟಿ ಕೊಟ್ಟು ನಿಮ್ಮನ್ನು ನೀವು ಆನಂದ ಪಡಿಸಿಕೊಂಡು ವಿಶ್ರಾಂತಿ ಹಾಗೂ ಪುನಸ್ಚೇತನಗೊಳಿಸಿಕೊಳ್ಳಿ. ಸಾಹಸ, ವಿಶ್ರಾಂತಿ, ವನ್ಯಜೀವಿ, ಪರಂಪರೆ ಮತ್ತು ಇನ್ನೂ ಅನೇಕ...
ನಂದಿ ಬೆಟ್ಟಗಳು - ಇತಿಹಾಸ ಮತ್ತು ಪ್ರಕೃತಿಯ ಸಮ್ಮಿಲನ.
ನಂದಿ ಬೆಟ್ಟಗಳು ಬೆಂಗಳೂರಿನಿಂದ ಕೇವಲ 60 ಕಿ.ಮೀ ಅಂತರದಲ್ಲಿದ್ದು, ಸಮುದ್ರ ಮಟ್ಟದಿಂದ ಸುಮಾರು 4851 ಅಡಿ ಎತ್ತರದಲ್ಲಿದೆ. ಈ ಬೆಟ್ಟವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ...
ಪರಿಪೂರ್ಣದೃಶ್ಯಗಳನ್ನು ಹೊಂದಿರುವ ತಾಣ - ಶಿರ್ಸಿ
ದಟ್ಟವಾದ ಹಸಿರು ಕಾಡುಗಳು, ಎತ್ತರದ ಜಲಪಾತಗಳು, ಮತ್ತು ಪ್ರಾಚೀನ ದೇವಾಲಯಗಳು ಇವೆಲ್ಲವುಗಳನ್ನು ಒಳಗೊಂಡ ಉತ್ತರ ಕನ್ನಡ ಜಿಲ್ಲೆಯ ಶಿರ್ಸಿಯನ್ನು ಹೆಸರು ವಾಸಿಯಾದ ತಾಣವನ್ನಾಗಿಸಿದೆ. ಈ ಪಟ್ಟಣವು ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲಿರುವ ಈ...
ಒಂದು ದಿನದಲ್ಲಿ ಬೆಂಗಳೂರಿನಿಂದ ಕೈಗೊಳ್ಳಬಹುದಾದ ಪ್ರವಾಸಿ ತಾಣಗಳು
ಬೆಂಗಳೂರು ತನ್ನ ಆಹ್ಲಾದಕರ ಹವಾಮಾನಕ್ಕಾಗಿ ಮಾತ್ರವಲ್ಲದೆ ಅದು ನೀಡುವ ಅವಕಾಶಗಳಿಗಾಗಿಯೂ ಜನರನ್ನು ಆಕರ್ಷಿಸುತ್ತದೆ. ಈ ನಗರವು ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಎಕ್ಸ್ -ಪ್ಯಾಟ್ಸ್ , ವಲಸಿಗರು , ಬೇರೆ ನಗರದಿಂದ ಬಂದ ಜನರು, ಮತ್ತು...
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ದೇವಾಲಯ ನಗರವೆನಿಸಿರುವ ಉಡುಪಿಯಿಂದ ಕೇವಲ 6 ಕಿ.ಮೀ ಅಂತರದಲ್ಲಿ ಸುಂದರವಾದ ಬೀಚ್ ಪಟ್ಟಣವಾದ ಮಲ್ಪೆಯು ನೆಲೆಸಿದೆ. ಇದೊಂದು ನೈಸರ್ಗಿಕ ಬಂದರಾಗಿದ್ದು, ಕರ್ನಾಟಕದ ಕರಾವಳಿಯ ಪ್ರಮುಖವಾದ ಮೀನುಗಾರಿಕಾ ಕೇಂದ್ರವಾಗಿದೆ. ಇದು ಉದ್ಯಾವರ ನದಿಯ ಮುಖಜ...
ಭಾರತದಲ್ಲಿರುವ ಅತ್ಯುತ್ತಮವಾದ ಜಲಕ್ರೀಡೆಯ ತಾಣಗಳು
ಭಾರತದಲ್ಲಿ ಉತ್ತಮವಾದ ಜಲ ಕ್ರೀಡೆಯ ತಾಣಗಳಿಗಾಗಿ ಹುಡುಕುತ್ತಿರುವಿರಾ? ಗೋವಾವು ಹಲವರ ಮೊದಲ ಆಯ್ಕೆಯಾಗಿರುವುದು ಸಹಜ ಅಲ್ಲದೆ, ಜಲ ಕ್ರೀಡೆಗಳು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಜನಪ್ರಿಯವಾಗಿದೆ ಮತ್ತು ಇದು ಕೇವಲ ಐಷಾರಾಮಿ ಹೋಟೆಲ್ಗಳಿಗೆ...
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಜಗತ್ತಿನಾದ್ಯಂತದ ಪ್ರವಾಸಿಗರನ್ನುಆಕರ್ಷಿಸುವಂತಹ ಹಲವಾರು ತಾಣಗಳನ್ನು ಒಳಗೊಂಡಿದೆ. ಈ ಸ್ಥಳಗಳನ್ನು ವರ್ಷದ ಯಾವುದೇ ಸಮಯದಲ್ಲಿಯೂ ಕೂಡಾ ಭೇಟಿ ನೀಡಬಹುದಾಗಿದೆ ಆದರೆ...
ಮುರುಡೇಶ್ವರ ಮತ್ತು ಅದರ ಸುತ್ತಮುತ್ತಲಿರುವ ಅನ್ವೇಷಣೆಗೆ ಒಳಪಡಬೇಕಿರುವ ಮನಮೋಹಕ ಸಮುದ್ರಗಳು
ಮುರುಡೇಶ್ವರ ಮತ್ತು ಅದರ ಸುತ್ತಮುತ್ತಲಿರುವ ಅನ್ವೇಷಣೆಗೆ ಒಳಪಡಬೇಕಿರುವ ಮನಮೋಹಕ ಸಮುದ್ರಗಳುಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಮುರುಡೇಶ್ವರವು ಅರಬ್ಬೀ ಸಮುದ್ರದ ದಡದಲ್ಲಿರುವ ಒಂದು ಸುಂದರವಾದ ಕಡಲ ಪಟ್ಟಣವಾಗಿದೆ. ವಿಶ್ವದಲ್ಲಿಯೇ...
ದಣಿವಾರಿಸಿಕೊಳ್ಳಲು ಒಂದು ಅತ್ಯುತ್ತಮ ನಿಲುಗಡೆಯ ತಾಣ - ಚಿಕ್ಕಮಗಳೂರು!
ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿರುವ ಚಿಕ್ಕಮಗಳೂರು ಪ್ರಸಿದ್ದ ಪ್ರವಾಸಿ ತಾಣಗಳನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ಇದು ರಾಜ್ಯದ ಸದಾ ತೇವಭರಿತವಾಗಿರುವ ಮಲೆನಾಡಿನ ಒಂದು ಪ್ರದೇಶವಾಗಿದೆ. ಚಿಕ್ಕಮಗಳೂರು ಅಂದರೆ " ಸಣ್ಣ ಮಗಳ ಭೂಮಿ"...
ಮಡಿಕೇರಿ - ದಕ್ಷಿಣಭಾರತದ ಒಂದು ರಮಣೀಯ ತಾಣ
ಮಡಿಕೇರಿಯು ಕರ್ನಾಟಕದ ಒಂದು ಸಣ್ಣ ಪಟ್ಟಣವಾಗಿದ್ದು, ಇದು ವಿಶಾಲವಾದ ಕಾಫಿ ತೋಟಗಳು, ದಟ್ಟವಾದ ಕಾಡುಗಳು ಮತ್ತು ಮಂಜಿನಿಂದ ಕೂಡಿದ ಬೆಟ್ಟಗಳು ಇತ್ಯಾದಿಗಳಿಗಾಗಿ ಹೆಸರುವಾಸಿಯಾಗಿದೆ. ಮಡಿಕೇರಿಯು ಕೊಡಗು ಅಥವಾ ಕೂರ್ಗ ಜಿಲ್ಲೆಯ ಭಾಗವಾಗಿದೆ...
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಕೆಮ್ಮಣ್ಣುಗುಂಡಿ ಗಿರಿಧಾಮವು ಬಾಬಾ ಬುಡಾನ್ ಗಿರಿ ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿದೆ. ಈ ಸ್ಥಳವು ಎತ್ತರವಾದ ಬೆಟ್ಟಗಳು, ಧುಮ್ಮಿಕ್ಕುವ ಜಲಪಾತಗಳು, ದಟ್ಟವಾದ ಕಾಡುಗಳು ಮತ್ತು...