Search
  • Follow NativePlanet
Share

ವಯನಾಡಿಗೆ ಹೋದಾಗ ಮೀನಮುಟ್ಟಿ ಜಲಪಾತವನ್ನು ನೋಡೋದನ್ನು ಮರೆಯಬೇಡಿ

ವಯನಾಡಿಗೆ ಹೋದಾಗ ಮೀನಮುಟ್ಟಿ ಜಲಪಾತವನ್ನು ನೋಡೋದನ್ನು ಮರೆಯಬೇಡಿ

ಮೀನಮುಟ್ಟಿ ಜಲಪಾತವು ಬನಸುರ ಸಾಗರ ಅಣೆಕಟ್ಟು ಸಮೀಪವಿರುವ ಒಂದು ಭವ್ಯವಾದ ಜಲಪಾತವಾಗಿದೆ. ಪ್ರವೇಶದ್ವಾರದಿಂದ 1.5 ಕಿಮೀ ಚಾರಣದ ಮೂಲಕ ಜಲಪಾತದ ಮೇಲಕ್ಕೆ ತಲುಪಬಹುದು. ಇದು ಬೆಂಗಳೂರು ಸಮೀಪದಲ್ಲಿರುವ ಅತ್ಯುತ್ತಮ ಜಲಪಾತಗಳಲ್ಲಿ ಒಂದಾಗಿದೆ...
 ಸೀತೆಯನ್ನು ರಾವಣ ಅಪಹರಿಸಿದ್ದು ಪಂಚವಟಿಯ ಈ ಗುಹೆಯಿಂದಂತೆ

ಸೀತೆಯನ್ನು ರಾವಣ ಅಪಹರಿಸಿದ್ದು ಪಂಚವಟಿಯ ಈ ಗುಹೆಯಿಂದಂತೆ

ರಾಮ, ಲಕ್ಷಣ, ಸೀತೆ ತಮ್ಮ ಹದಿನಾಲ್ಕು ವರ್ಷಗಳ ವನವಾಸದ ಸಮಯದಲ್ಲಿ ಪಂಚವಟಿ ಎನ್ನುವ ಸ್ಥಳದಲ್ಲಿ ನೆಲೆಸಿದ್ದರು. ಈ ಇಡೀ ಪಂಚವಟಿಯ ಕ್ಷೇತ್ರವು 5 ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ, ಪಂಚವಟಿ ಎಂದರೆ 5 ವಿಶಾಲವಾದ ಆಲಯ ಮರವಾಗಿದೆ. ಈ ವಿಶಾಲವಾದ...
ಗೋದಾವರಿ ತೀರದಲ್ಲಿರುವ ಕೋಟಿಲಿಂಗಲ ದೇವಸ್ಥಾನದ ಇತಿಹಾಸ ನಿಮಗೆ ಗೊತ್ತಾ

ಗೋದಾವರಿ ತೀರದಲ್ಲಿರುವ ಕೋಟಿಲಿಂಗಲ ದೇವಸ್ಥಾನದ ಇತಿಹಾಸ ನಿಮಗೆ ಗೊತ್ತಾ

ನೀವು ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನವನ್ನು ನೋಡಿರುವಿರಿ, ಅದರ ಬಗ್ಗೆ ಕೇಳಿರುವಿರಿ. ಕೋಲಾರವನ್ನು ಹೊರತುಪಡಿಸಿ ಇನ್ನೊಂದು ಕೋಟಿ ಲಿಂಗ ದೇವಸ್ಥಾನವಿದೆ. ಅದನ್ನು ಕೋಟಿಲಿಂಗಲ ಎನ್ನುತ್ತಾರೆ. ಇದು ಗೋದಾವರಿ ನದಿ ತೀರದಲ್ಲಿದೆ. ಹಾಗಾಗದರೆ...
ಎಪ್ರಿಲ್ ತಿಂಗಳಲ್ಲಿ ಸುತ್ತಾಡಲು ಬೆಸ್ಟ್‌ ತಾಣಗಳಿವು

ಎಪ್ರಿಲ್ ತಿಂಗಳಲ್ಲಿ ಸುತ್ತಾಡಲು ಬೆಸ್ಟ್‌ ತಾಣಗಳಿವು

ಭಾರತದಲ್ಲಿ ಬೇಸಿಗೆ ಕಾಲ ಬಂತೆಂದರೆ ಮನೆಯಿಂದ ಹೊರಗೆ ಹೋಗುವಾಗ ಸನ್‌ ಸ್ಕ್ರೀನ್, ಟಾಪ್ ಹ್ಯಾಟ್ ಧರಿಸಲೇ ಬೇಕು, ಬೇಸಿಗೆಯಲ್ಲಿ ಸಾಕಷ್ಟು ನೀರನ್ನು ಕುಡಿಯಬೇಕು. ಎಪ್ರಿಲ್ ಮೇ ತಿಂಗಳಲ್ಲಂತೂ ಬೇಸಿಗೆ ವಿಪರೀತವಾಗಿ ಬಿಡುತ್ತದೆ. ಈ...
ಯೆಲ್ಲಾಪುರದಲ್ಲಿರುವ ಮಾಗೋಡ್ ಜಲಪಾತಕ್ಕೆ ಹೋಗಿದ್ದೀರಾ?

ಯೆಲ್ಲಾಪುರದಲ್ಲಿರುವ ಮಾಗೋಡ್ ಜಲಪಾತಕ್ಕೆ ಹೋಗಿದ್ದೀರಾ?

ಯೆಲ್ಲಾಪುರದಲ್ಲಿರುವ ಮಾಗೋಡ್ ಜಲಪಾತವು ಪ್ರಕೃತಿ ಸೌಂದರ್ಯದ ನಡುವೆ ಕಣ್ತುಂಬಿಸುವ ತಾಣವಾಗಿದೆ. ಬೋರ್ಗರೆಯುವ ಜಲಪಾತದ ನಡುವೆ ಕಾಲಕಳೆಯುವುದು ನಿಜಕ್ಕೂ ಮನಮೋಹಕವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಈ ಜಲಪಾತಕ್ಕೆ ನೀವೂ ಭೇಟಿ ನೀಡಿ....
10-50 ವರ್ಷದೊಳಗಿನ ಮಹಿಳೆಯರು ಈ ವೆಲ್ಲಿಯಾಂಗಿರಿಯ ಶಿವನ ದರ್ಶನ ಪಡೆಯುವಂತಿಲ್ಲ!

10-50 ವರ್ಷದೊಳಗಿನ ಮಹಿಳೆಯರು ಈ ವೆಲ್ಲಿಯಾಂಗಿರಿಯ ಶಿವನ ದರ್ಶನ ಪಡೆಯುವಂತಿಲ್ಲ!

ವೆಲ್ಲಿಯಾಂಗ್ರಿ ಪರ್ವತಗಳು, ತಮಿಳುನಾಡಿನ ಪಾಲಕ್ಕಾಡ್ ಜಿಲ್ಲೆಯ ಗಡಿಯಲ್ಲಿದೆ. "ಸಪ್ತಗಿರಿ, 7 ಹಿಲ್ಸ್ - ಏಳು ಪರ್ವತಗಳು" ಎಂದು ಕರೆಯಲ್ಪಡುವ ಈ ಪರ್ವತಗಳನ್ನು ಭೂಮಿಯ ಮೇಲೆ ಆಧ್ಯಾತ್ಮಿಕವಾಗಿ ಅತ್ಯಂತ ಶಕ್ತಿಯುತವಾದ ಸ್ಥಳದೊಂದಿಗೆ ಸಮಾನವಾಗಿ...
ಇಲ್ಲಿದೆ ಕಲ್ಲಾಗಿ ಬದಲಾದ 2 ಕೋಟಿ ವರ್ಷದ ಮರಗಳು

ಇಲ್ಲಿದೆ ಕಲ್ಲಾಗಿ ಬದಲಾದ 2 ಕೋಟಿ ವರ್ಷದ ಮರಗಳು

ನೀವು ಬಹಳ ಹಳೆಯ ಮರಗಳನ್ನು ನೋಡಿರುವಿರಿ, ಸಾವಿರಾರು ವರ್ಷ ಹಳೆಯ ಮರಗಳು ನಮ್ಮ ಸುತ್ತಮುತ್ತಲು ಕಾಣಸಿಗುತ್ತವೆ. ಆದರೆ 2 ಕೋಟಿ ವರ್ಷ ಹಳೆಯ ಮರಗಳನ್ನು ಎಲ್ಲಾದರೂ ನೋಡಿದ್ದೀರಾ? ನೋಡಿದ್ರೂ ಅದು ಮರವೋ ಅಥವಾ ಕಲ್ಲೋ ಎನ್ನುವ ಕನ್‌ಫ್ಯೂಷನ್...
ಇಲ್ಲಿಗೆ ಹೋದಾಗ ರಾಜ್ಯದ ಅತ್ಯಂತ ದೊಡ್ಡ ನೀರಿನ ಟ್ಯಾಂಕ್ ನೋಡಲೇ ಬೇಕು

ಇಲ್ಲಿಗೆ ಹೋದಾಗ ರಾಜ್ಯದ ಅತ್ಯಂತ ದೊಡ್ಡ ನೀರಿನ ಟ್ಯಾಂಕ್ ನೋಡಲೇ ಬೇಕು

ಪುರಿಯವರ ಪ್ರಮುಖ ಆಕರ್ಷಣೆ ಅತ್ಯಂತ ಪ್ರಸಿದ್ಧವಾದ ಜಗನ್ನಾಥ ದೇವಸ್ಥಾನವಾಗಿದ್ದು, ಇದು ರಥೋತ್ಸವಕ್ಕೆ ಹೆಸರುವಾಸಿಯಾಗಿದೆ. ಪುರಿಯ ಜಗನಾಥ ದೇವಸ್ಥಾನದ ಹೊರತಾಗಿಯೂ ಪ್ರವಾಸಿಗರಿಗೆ ಇಲ್ಲಿ ಭೇಟಿ ನೀಡಲು ಅನೇಕ ತಾಣಗಳಿವೆ. ಅವುಗಳಲ್ಲಿ ನರೇಂದ್ರ...
ಸುಂದರ್‌ಬನ್ಸ್ ಜಂಗಲ್ ಕ್ಯಾಂಪ್‌ ಅನುಭವ ನಿಜಕ್ಕೂ ಸುಂದರ

ಸುಂದರ್‌ಬನ್ಸ್ ಜಂಗಲ್ ಕ್ಯಾಂಪ್‌ ಅನುಭವ ನಿಜಕ್ಕೂ ಸುಂದರ

ಪ್ರಕೃತಿಯ ಮಧ್ಯದಲ್ಲಿ ಪ್ರೀತಿಸುವವರಾಗಿದ್ದರೆ ನೀವು ಒಂದು ವಾರದ ಕಾಲಾವಧಿಯಲ್ಲಿ ಸುಂದರ್‌ಬನ್ಸ್ ಜಂಗಲ್ ಕ್ಯಾಂಪ್‌ ಆಯ್ಕೆ ಮಾಡಿಕೊಳ್ಳಿ. ಪ್ರವಾಸದ ಸಮಯದಲ್ಲಿ, ರಾತ್ರಿಯ ಕ್ಯಾಂಪಿಂಗ್, ಹಕ್ಕಿ ವೀಕ್ಷಣೆ, ರಂಗಭೂಮಿ ಪ್ರದರ್ಶನ,...
ಮಾರಿಕಾಂಬ ದೇವಿಗೆ ಬೊಟ್ಟು ಇಟ್ಟರೆ ಹುಲ್ಲಿನ ಮೂಟೆ ಹೊತ್ತಿ ಉರಿಯುತ್ತಂತೆ!

ಮಾರಿಕಾಂಬ ದೇವಿಗೆ ಬೊಟ್ಟು ಇಟ್ಟರೆ ಹುಲ್ಲಿನ ಮೂಟೆ ಹೊತ್ತಿ ಉರಿಯುತ್ತಂತೆ!

ಲಕ್ಕವಳ್ಳಿ ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ತಾಲ್ಲೂಕಿನಲ್ಲಿರುವ ಸಣ್ಣ ಪಟ್ಟಣ. ದಕ್ಷಿಣ ಭಾರತದ ಕರ್ನಾಟಕ ರಾಜ್ಯ. ಲಕ್ಕವಳ್ಳಿ ಎಂಬುದು ಭದ್ರಾ ನದಿಯುದ್ದಕ್ಕೂ ಒಂದು ಅಣೆಕಟ್ಟಿನ ಸ್ಥಳವಾಗಿದೆ. ಅಣೆಕಟ್ಟನ್ನು ನೀರಾವರಿ ಮತ್ತು ವಿದ್ಯುತ್...
ಸಿಲಿಗುರಿ ಪರ್ವತ ಶ್ರೇಣಿಯಲ್ಲಿ ಕ್ಯಾಂಪಿಂಗ್ ಮಜಾ ಪಡೆಯಿರಿ

ಸಿಲಿಗುರಿ ಪರ್ವತ ಶ್ರೇಣಿಯಲ್ಲಿ ಕ್ಯಾಂಪಿಂಗ್ ಮಜಾ ಪಡೆಯಿರಿ

ಮಹಾನಂದ ನದಿ ತೀರದಲ್ಲಿ ನೆಲೆಗೊಂಡಿರುವ ಸಿಲಿಗುರಿಯು ಹಿಮಾಲಯದ ತಪ್ಪಲಿನಲ್ಲಿ ಮತ್ತು ಪಶ್ಚಿಮ ಬಂಗಾಳದ ದಾರ್ ಪ್ರದೇಶದ ನಡುವೆ ನೆಲೆಸಿದೆ. ಈಶಾನ್ಯ ಭಾರತಕ್ಕೆ ಗೇಟ್ ವೇ ಎಂದೂ ಕರೆಯಲ್ಪಡುವ ಸಿಲಿಗುರಿಯು ಕ್ಯಾಂಪಿಂಗ್ ಮಾಡಬಹುದಾದ ತಾಣವಾಗಿದೆ....
ಯಾದಗಿರಿಯ ಸುತ್ತಮುತ್ತಲಿರುವ ಈ ಪ್ರಮುಖ ಆಕರ್ಷಣೆಗಳನ್ನು ನೋಡಿ

ಯಾದಗಿರಿಯ ಸುತ್ತಮುತ್ತಲಿರುವ ಈ ಪ್ರಮುಖ ಆಕರ್ಷಣೆಗಳನ್ನು ನೋಡಿ

ಯಾದಗಿರಿ ಕರ್ನಾಟಕದ ಉತ್ತರ ಭಾಗದಲ್ಲಿದೆ. ಯಾದಗಿರಿ ಜಿಲ್ಲೆಯು ಭೌಗೋಳಿಕವಾಗಿ, ಐತಿಹಾಸಿಕವಾಗಿ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ಮತ್ತು ವೈವಿಧ್ಯಮಯವಾಗಿದೆ. ಇದು ಫಲವತ್ತಾದ ಕಪ್ಪು ಮಣ್ಣು ಮತ್ತು ಕೃಷ್ಣ ಮತ್ತು ಭೀಮಾ ನದಿಯ...
ದುನಾಗಿರಿ ಬೆಟ್ಟದ ಮೇಲಿರುವ ದುನಾಗಿರಿ ದೇವಸ್ಥಾನದ ದರ್ಶನ ಪಡೆಯಿರಿ

ದುನಾಗಿರಿ ಬೆಟ್ಟದ ಮೇಲಿರುವ ದುನಾಗಿರಿ ದೇವಸ್ಥಾನದ ದರ್ಶನ ಪಡೆಯಿರಿ

ರಾನಿಖೇತ್‌ನಲ್ಲಿರುವ ಈ ದೇವಾಲಯವು ದೇಶದಲ್ಲಿರುವ ಎರಡು ವೈಷ್ಣವಿ ಶಕ್ತಿಯ ಪೀಠಗಳಲ್ಲಿ ಒಂದಾಗಿದೆ. ದುನಾಗಿರಿಯಲ್ಲಿರುವ ಈ ದೇವಾಲಯವನ್ನು ಮಾಂಗಲಿಕಾ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯವು ವಿಶೇಷತೆ ಹಾಗೂ ಇತಿಹಾಸಗಳ ಬಗ್ಗೆ...
 ಸಕಲೇಶ್‌ಪುರ ಯೆಡಕುಮೇರಿಯ ಟ್ರಕ್ಕಿಂಗ್ ಅನುಭವ ಹೇಗಿದೆ?

ಸಕಲೇಶ್‌ಪುರ ಯೆಡಕುಮೇರಿಯ ಟ್ರಕ್ಕಿಂಗ್ ಅನುಭವ ಹೇಗಿದೆ?

ಹಾಸನ ಜಿಲ್ಲೆಯ ಸಕಲೇಶ್‌ಪುರವು ಒಂದು ತಂಪಾದ ವಾತಾವರಣ ಹೊಂದಿರುವ ಹಸಿರು ಸಿರಿಯಿಂದ ಕೂಡಿರುವಂತಹ ತಾಣ. ಹೆಚ್ಚಿನವರು ಸಕಲೇಶ್‌ಪುರ ಪ್ರವಾಸವನ್ನು ಇಷ್ಟಪಡುತ್ತಾರೆ. ಸಕಲೇಶ್‌ಪುರಕ್ಕೆ ಟ್ರಕ್ಕಿಂಗ್ ಹೋಗಲು ಬಯಸುತ್ತಾರೆ. ಇಂದು...
ಬೆಂಗಳೂರು ಇಡೀ ವಿಶ್ವದಲ್ಲೇ ತುಂಬಾ ಅಗ್ಗದ ನಗರವಂತೆ, ಹೌದಾ !

ಬೆಂಗಳೂರು ಇಡೀ ವಿಶ್ವದಲ್ಲೇ ತುಂಬಾ ಅಗ್ಗದ ನಗರವಂತೆ, ಹೌದಾ !

PC:Jin Kemoole ನಮ್ಮ ದೇಶದಲ್ಲಿ ಜೀವನ ಸಾಗಿಸಲು ಯೋಗ್ಯವಾದ ಅಗ್ಗದ ನಗರ ಯಾವುದು ಎಂದು ನಿಮ್ಮನ್ನುನೀವೇ ಪ್ರಶ್ನೆ ಹಾಕಿಕೊಂಡರೆ ಯಾವುದಾದರೂ ಸಣ್ಣ ಪುಟ್ಟ ಹಳ್ಳಿಯೋ, ನಗರವನ್ನೋ ಹೇಳುತ್ತೀರೇನೋ, ಆದರೆ ಅಗ್ಗದ ನಗರಗಳಲ್ಲಿ ಬೆಂಗಳೂರು ಇದ್ಎ...
ಏಳು ಶಿಖರದ ನಡುವೆ ಇರುವ ಈ ದೇವಿಗೆ ಬೆಳ್ಳಿಯ ಕಣ್ಣನ್ನು ಅರ್ಪಿಸುತ್ತಾರಂತೆ

ಏಳು ಶಿಖರದ ನಡುವೆ ಇರುವ ಈ ದೇವಿಗೆ ಬೆಳ್ಳಿಯ ಕಣ್ಣನ್ನು ಅರ್ಪಿಸುತ್ತಾರಂತೆ

ಸಪ್ತಶೃಂಗ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಇದು ಮಹಿಷಾಸುರ ಮರ್ದಿನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಏಳು ಶಿಖರಗಳ ಸುತ್ತಲೂ ಇರುವ ಈ ಮಂದಿರವನ್ನು ಸಪ್ತಶೃಂಗ ದೇವಸ್ಥಾನ ಎಂದು ಹೆಸರಿಡಲಾಗಿದೆ. ಹಾಗಾದರೆ ಬನ್ನಿ ಈ ದೇವಸ್ಥಾನ ಎಲ್ಲಿದೆ? ಇದರ...
ಇವೆಲ್ಲಾ ಮುಕ್ತೇಶ್ವರದಲ್ಲಿರುವ ಆಕರ್ಷಣೆಗಳು...

ಇವೆಲ್ಲಾ ಮುಕ್ತೇಶ್ವರದಲ್ಲಿರುವ ಆಕರ್ಷಣೆಗಳು...

ಮುಕ್ತೇಶ್ವರವು ಕಾಡುಗಳು ಮತ್ತು ಹಣ್ಣು ತೋಟಗಳಿಂದ ಆವೃತವಾದ ಒಂದು ಗುಡ್ಡ ಪ್ರದೇಶವಾಗಿದೆ. ಮುಕ್ತೇಶ್ವರವು ಶಿವನ ಮತ್ತೊಂದು ಹೆಸರು, ಇದು ಅಕ್ಷರಶಃ 'ಮೋಕ್ಷವನ್ನು ಕೊಡುವವನು' ಎಂದರ್ಥ. ಪ್ರಸಿದ್ಧ 'ಮುಕ್ತೇಶ್ವರ ದೇವಸ್ಥಾನ' ಇಲ್ಲಿನ ಪ್ರಮುಖ...
  ದಾವಣಗೆರೆಯ ಬಾತಿ ಗುಡ್ಡಕ್ಕೆ ಹೋಗಿದ್ದೀರಾ?

ದಾವಣಗೆರೆಯ ಬಾತಿ ಗುಡ್ಡಕ್ಕೆ ಹೋಗಿದ್ದೀರಾ?

ದಾವಣಗೆರೆಯಲ್ಲಿರುವವರು ಬಾತಿ ಗುಡ್ಡದ ಬಗ್ಗೆ ಕೇಳಿರುವಿರಿ, ಬಾತಿ ಗುಡ್ಡವು ದಾವಣಗೆರೆಯಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಒಂದು ಸೌಂದರ್ಯದಿಂದ ಕೂಡಿದ ಶಾಂತಿಪ್ರಿಯ ತಾಣವಾಗಿದೆ. ಇದು ಹರಿಹರ ಮತ್ತು ದಾವಣಗೆರೆ ನಗರಗಳ ಒಂದು ಕಾಗುಣಿತ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+