ಇದು ದೇವತೆಗಳು ಉಗುರಿನಿಂದ ಕೊರೆದು ಮಾಡಿದ ಸರೋವರವಂತೆ
ನಕ್ಕಿ ಸರೋವರ ಮೌಂಟ್ ಅಬುವಿನ ಅತ್ಯಂತ ಪ್ರಸಿದ್ಧ ಸರೋವರಗಳಲ್ಲಿ ಒಂದಾಗಿದೆ. ಇದು ಒಂದು ಕೃತಕ ಸರೋವರವಾಗಿದ್ದು ಬೋಟಿಂಗ್ನ್ನು ಹೊಂದಿದೆ. ಇದಲ್ಲದೆ, ಸರೋವರದ ದಡದ ಉದ್ದಕ್ಕೂ ಕುದುರೆ ಸವಾರಿಯನ್ನು ನೀವು ಆನಂದಿಸಬಹುದು. ಖಂಡಿತವಾಗಿಯೂ...
ಸ್ವಿಮ್ಮಿಂಗ್ ಬರದಿದ್ರೂ ಸಮುದ್ರದಲ್ಲಿ ವಾಕ್ ಮಾಡಬಹುದು... ನೀವೂ ಟ್ರೈ ಮಾಡಿ
ಸಮುದ್ರದಲ್ಲಿ ನಡೆಯುತ್ತಾ ಅಂಡಮಾನ್ ದ್ವೀಪಗಳ ವಿಲಕ್ಷಣ ಸಮುದ್ರ ಜೀವನವನ್ನು ಆನಂದಿಸುವುದು ಹೊಸ ಮತ್ತು ಅತ್ಯಂತ ರೋಮಾಂಚಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಇದು ನೀರೊಳಗಿನ ಸುಂದರವಾದ ಸಮುದ್ರ ಜೀವನವನ್ನು ವೀಕ್ಷಿಸುವ ಅತ್ಯಂತ ನೇರವಾದ...
ಬಾಲಿವುಡ್ ಸಿನಿಮಾಗಳ ಮನೆಯಾಗಿರುವ ಮುಂಬೈ ಫಿಲ್ಮ್ ಸಿಟಿಗೆ ಹೋಗಿದ್ದೀರಾ?
ಫಿಲ್ಮ್ ಸಿಟಿ ಅಂತ ಹೇಳಿದ್ರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ಇಲ್ಲಿ ಸಿನಿಮಾಗಳೂ ಶೂಟಿಂಗ್ ಆಗುತ್ತವೆ. ಈ ಸಿಟಿಯೊಳಗೆ ಸಿನಿಮಾ ಶೂಟಿಂಗ್ಗೆ ಬೇಕಾಗುವಂತಹ ಲೋಕೇಶನ್ಗಳು, ಸೆಟ್ಗಳು ಎಲ್ಲವೂ ಇರುತ್ತವೆ....
ಲೈಫ್ನಲ್ಲಿ ಒಮ್ಮೆಯಾದ್ರೂ ಶಿಮ್ಲಾದ ಐಸ್ ಸ್ಕೇಟಿಂಗ್ ಮಜಾ ಪಡೆಯಲೇ ಬೇಕು
ಶಿಮ್ಲಾ ಹಿಮಾಚಲ ಪ್ರದೇಶದ ಒಂದು ಸಾಹಸ ಕೇಂದ್ರವಾಗಿದೆ. ರೋಮಾಂಚಕ ಸಾಹಸದ ಅನ್ವೇಷಣೆಯಲ್ಲಿ ಸಾವಿರಾರು ಪ್ರವಾಸಿಗರು ಶಿಮ್ಲಾಕ್ಕೆ ಭೇಟಿ ನೀಡುತ್ತಾರೆ. ಶಿಮ್ಲಾದಲ್ಲಿ ಮಾಡುವ ಅತ್ಯಂತ ಆಹ್ಲಾದಿಸಬಹುದಾದ ಚಟುವಟಿಕೆಯೆಂದರೆ ಅದು ಐಸ್ ಸ್ಕೇಟಿಂಗ್....
ಪಾತಾಳಪುರಿಯಲ್ಲಿರುವ ಅಕ್ಷಯ ವಟದ ದರ್ಶನ ಪಡೆದಿದ್ದೀರಾ?
ಭಾರತದ ಪ್ರಾಚೀನ ಮಂದಿರಗಳಲ್ಲಿ ಪಾತಾಳಪುರಿ ಮಂದಿರವೂ ಒಂದು. ಇದರ ಇತಿಹಾಸ ವೇದಕಾಲದಿಂದಲೂ ಇದೆ. ಸುಂದರವಾದ ಕೆತ್ತನೆಯನ್ನು ಹೊಂದಿರುವ ಈ ಮಂದಿರ ಪಾತಾಳದಲ್ಲಿದೆ. ಇದು ಕೋಟೆಯ ಒಳಭಾಗದಲ್ಲಿದ್ದು, ಅಜರಾಮರವಾಗಿರುವ ಅಕ್ಷಯ ವಟ ಎನ್ನುವ ಆಲದ ಮರದ...
ಸಾಗವಾನಿ ನೆಡುತೋಪು ನಿಲಂಬೂರ್ನ ವಿಶೇಷತೆ ಏನು?
ಕೇರಳದ ಸಾಗವಾನಿ ನೆಡುತೋಪು ಎಂದೇ ಹೆಸರುವಾಸಿಯಾಗಿರುವ ಊರು ನಿಲಂಬೂರ್. ಇದು ಕೇರಳದ ಮಲಪ್ಪುರಂ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದೆ. ಇಲ್ಲಿ ವಿಶಾಲವಾದ ಕಾಡುಗಳ ನೈಸರ್ಗಿಕ ಸೌಂದರ್ಯವು ಹೃದಯಸ್ಪರ್ಶಿಯಾಗಿರುವುದಲ್ಲದೆ, ಅನನ್ಯ...
ಇಲ್ಲಿನ ವೈದ್ಯನಾಥೇಶ್ವರನನ್ನು ಪೂರ್ಣ ಭಕ್ತಿಯಿಂದ ಪೂಜಿಸಿದ್ರೆ ಸಕಲ ರೋಗ ನಿವಾರಣೆ
ವೈದ್ಯನಾಥಪುರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರ್ ಪಟ್ಟಣದಿಂದ 2 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮವು ಕಾವೇರಿ ನದಿಯ ಉಪನದಿಯಾದ ಶಿಮ್ಷಾ ನದಿಯ ದಡದಲ್ಲಿದೆ ಮತ್ತು ವೈದ್ಯನಾಥೇಶ್ವರ ದೇವಾಲಯವನ್ನು ಹೊಂದಿದೆ. {photo-feature}
ಆಗ್ರಾದ ಷಾ ಜಹಾನ್ ಪಾರ್ಕ್ ಕಂಡಿದ್ದೀರಾ?
ಪ್ರೇಮದ ಸಂಕೇತವಾಗಿರುವ ತಾಜ್ ಮಹಲ್ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎನ್ನುವುದು ನಿಜಕ್ಕೂ ಹೆಮ್ಮೆಪಡುವಂತಹದ್ದು. ಆಗ್ರಾಕ್ಕೆ ಹೋಗಿ ತಾಜ್ ಮಹಲ್ನ್ನು ನೋಡಿಲ್ಲ ಅಂದ್ರೆ ಆಗ್ರಾ ಪ್ರವಾಸನೇ ವ್ಯರ್ಥ ಎಂದೆನಿಸೋದು ಸಹಜ....
ಕಾಮದ್ಗಿರಿಯಲ್ಲಿ ಪರಿಕ್ರಮಣ ಮಾಡಿದ್ರೆ ಮನೋಕಾಮನೆ ಈಡೇರುತ್ತಂತೆ!
ಕಾಮದ್ಗಿರಿ ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಸ್ಥಳವನ್ನು ಆಗಾಗ್ಗೆ ಮೂಲ ಚಿತ್ರಕೂಟ ಎಂದು ಉಲ್ಲೇಖಿಸಲಾಗುತ್ತದೆ . ಇದು ಐತಿಹಾಸಿಕತೆಗೆ ಹೆಸರುವಾಸಿಯಾಗಿದೆ. ಈ ಸ್ಥಳದ ಪವಿತ್ರತೆಯು ಈ ದಿನದ ವರೆಗೂ ಉಳಿಸಿಕೊಂಡಿದೆ. ಈ ಸ್ಥಳಕ್ಕೂ...
ಮತ್ಸ್ಯ ತೀರ್ಥ ಎಂದೇ ಕರೆಯುವ ದುದುಮಾ ಜಲಪಾತದ ಬಗ್ಗೆ ನಿಮಗೆಷ್ಟು ಗೊತ್ತು
ದುದುಮಾ ಜಲಪಾತವು ಆಂಧ್ರಪ್ರದೇಶ ಮತ್ತು ಒಡಿಶಾದ ಗಡಿಯುದ್ದಕ್ಕೂ ಹಳ್ಳಿಗಾಡಿನ ಹಕ್ಕಿಗಳ ಮಧ್ಯೆ ಒಂದು ಆಹ್ಲಾದಕರ ದೃಶ್ಯವನ್ನು ಸೃಷ್ಟಿಸುತ್ತದೆ. ಒಡಿಶಾದಲ್ಲಿ ಸಾಮಾನ್ಯವಾಗಿ ಭೇಟಿ ನೀಡುವ ಸಾಂಪ್ರದಾಯಿಕ ಪ್ರವಾಸಿ ಸ್ಥಳವಲ್ಲ,ಆದರೆ ಕರಾವಳಿ...
ಮಣಿಪಾಲದಲ್ಲಿರುವ ಈ ತಾಣಗಳಲ್ಲಿ ಸುತ್ತಾಡಿದ್ದೀರಾ?
ಮಣಿಪಾಲವು ಉಡುಪಿಯಿಂದ 6 ಕಿ.ಮೀ ಮತ್ತು ಮಂಗಳೂರಿನಿಂದ 60 ಕಿ.ಮೀಗಳ ದೂರದಲ್ಲಿ ಮಣಿಪಾಲ ನೆಲೆಗೊಂಡಿದೆ. ಇಂದು ಮಣಿಪಾಲ ಉನ್ನತ ಶಿಕ್ಷಣ, ವಾಣಿಜ್ಯ, ಆರೋಗ್ಯ ಸೇವೆ ಮತ್ತು ವಿವಿಧ ಉದ್ಯಮಗಳ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಮಣಿಪಾಲದ...
ಬರ್ಡ್ ಐಲೆಂಡ್ ಎಂದೇ ಕರೆಯುವ ಚಿಡಿಯಾ ಟಾಪುವಿನ ಆಕರ್ಷಣೆಗಳನ್ನು ನೋಡಿ
ಪೋರ್ಟ್ ಬ್ಲೇರ್ ಸೆಂಟ್ರಲ್ ಬಸ್ ನಿಲ್ದಾಣದಿಂದ 25 ಕಿ.ಮೀ ದೂರದಲ್ಲಿರುವ ಚಿಡಿಯಾ ಟಾಪು, 'ಬರ್ಡ್ ಐಲೆಂಡ್' ಎಂದೂ ಕರೆಯಲ್ಪಡುತ್ತದೆ. ದಕ್ಷಿಣ ಅಂಡಮಾನ್ ದ್ವೀಪದ ದಕ್ಷಿಣ ತುದಿಯಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭೇಟಿ ನೀಡುವ...
7000 ಮರಗಳನ್ನು ಹೊಂದಿರುವ ಲೋದಿ ಗಾರ್ಡನ್ನಲ್ಲಿ ಏನೇನಿದೆ ಗೊತ್ತಾ?
ಹೊಸದಿಲ್ಲಿ ರೈಲ್ವೆ ನಿಲ್ದಾಣದಿಂದ 6.5 ಕಿ.ಮೀ ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿ ಲೋದಿ ಗಾರ್ಡನ್ ಲೋದಿ ರಸ್ತೆಯಲ್ಲಿದೆ. ಈ ಸಂರಕ್ಷಿತ ಸಂಕೀರ್ಣವು ಹಲವಾರು ಐತಿಹಾಸಿಕ ಸ್ಮಾರಕಗಳು, ಗೋರಿಗಳು ಮತ್ತು...
ಕಲ್ಲಹಳ್ಳಿಯ ಭೂವರಾಹಸ್ವಾಮಿ ದೇವಸ್ಥಾನ ನೋಡಿದ್ದೀರಾ?
ಮೈಸೂರು ಬಳಿಯಿರುವ ಭೂವರಾಹಸ್ವಾಮಿ ದೇವಸ್ಥಾನವು ವಿಷ್ಣುವಿನ ಮೂರನೇ ಅವತಾರವಾಗಿದೆ. ಈ ದೇವಾಲಯವು ಕರ್ನಾಟಕದ ಮೈಸೂರು ಸಮೀಪವಿರುವ ಕಲ್ಲಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿದೆ. ಈ ದೇವಾಲಯವು ಹೇಮಾವತಿ ನದಿಯ ದಡದಲ್ಲಿದೆ. {photo-feature}
ವಲಸೆ ಪಕ್ಷಿಗಳಿಗೆ ಸ್ವರ್ಗ ಮೈಸೂರಿನ ಲಿಂಗಾಂಬುಧಿ ಸರೋವರ
ಮೈಸೂರಿನಲ್ಲಿರುವ ಅನೇಕ ಸರೋವರಗಳಲ್ಲಿ ಶ್ರೀರಾಮಾಪುರದ ರಾಮಕೃಷ್ಣಾಪುರದಲ್ಲಿ ನೆಲೆಗೊಂಡಿರುವ ಲಿಂಗಾಬೂದಿ ಸರೋವರ ಕೂಡಾ ಒಂದು. ಇದು ವಲಸೆ ಪಕ್ಷಿಗಳ ಪ್ರಭೇದಗಳಿಗೆ ಸ್ಥಳಾವಕಾಶ ನೀಡುತ್ತದೆ. ಸರೋವರದ ಪಕ್ಕದಲ್ಲಿ ಒಂದು ಸುಂದರ ಉದ್ಯಾನವಿದೆ. ಇಡೀ...
ಥೇಣಿಯ ಹಚ್ಚಹಸಿರಿನಲ್ಲಿ ಟೀ ತೋಟದ ನಡುವೆ ಸುತ್ತಾಡಿ
PC:அ.உமர் பாரூக் ತಮಿಳುನಾಡಿನಲ್ಲಿರುವ ಸಾಕಷ್ಟು ಪ್ರವಾಸಿ ತಾಣಗಳಲ್ಲಿ ಇತ್ತೀಚೆಗಷ್ಟೇ ರೂಪಗೊಂಡ ಒಂದು ಬಹುಮುಖ್ಯ ಜಿಲ್ಲೆ ಥೇಣಿ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಊರು ಪ್ರವಾಸಕ್ಕೆ ಹೇಳಿಮಾಡಿಸಿದ ಪ್ರದೇಶ. ಈ ಹೊಸ ಜಿಲ್ಲೆಯು...
ಫೋಟೋ ಶೂಟ್ ಮಾಡಬೇಕಾದ್ರೆ ಕುಂಡಲಾ ಸರೋವರಕ್ಕೆ ಹೋಗೋದು ಬೆಸ್ಟ್
ಕೇರಳದಲ್ಲಿ ಪ್ರಕೃತಿ ಸೌಂದರ್ಯದಿಂದ ಕೂಡಿದ ಎಷ್ಟೊಂದು ತಾಣಗಳಿವೆ. ಅವುಗಳಲ್ಲಿ ಒಂದು ಕುಂಡಲಾ ಸರೋವರ. ಇದು ಮುನ್ನಾರ್ ನಿಂದ 20 ಕಿಲೋಮೀಟರ್ ದೂರದಲ್ಲಿದೆ ಮತ್ತು ಅಗ್ರ ನಿಲ್ದಾಣದ ದಾರಿಯಲ್ಲಿದೆ. ಸರೋವರದ ಎತ್ತರ ಸಮುದ್ರ ಮಟ್ಟದಿಂದ 1700...
ಸಿಕ್ಕಿಂನಲ್ಲಿರುವ ಪರ್ವತೇಶ್ವರ ಶಿವಾಲಯಕ್ಕೆ ಹೋಗಲು ಶ್ರಾವಣ ತನಕ ಕಾಯಿರಿ
ಸಿಕ್ಕಿಂನಲ್ಲಿರುವ ಪರ್ವತೇಶ್ವರ ಶಿವಾಲಯ ಮಂದಿರವು ಒಂದು ಸುಂದರವಾದ ಸ್ಥಳವಾಗಿದ್ದು, ಅರಿಟಾರ್ನ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದು ಪವಿತ್ರ ಯಾತ್ರಾ ಸ್ಥಳವೆಂದು ಪರಿಗಣಿಸಲ್ಪಡುತ್ತದೆ, ಸಾವಿರಾರು ಭಕ್ತರು ಭಗವಾನ್ ಶಿವನ...