ಇಂಡೋ-ಚೀನಾ ಗಡಿಯಲ್ಲಿರುವ ನಥುಲಾ ಪಾಸ್ಗೆ ಹೋಗಬೇಕಾ?
PC: Ministry of Commerce & Industry ಇಂಡೋ-ಚೀನಾ ಗಡಿ ಪ್ರದೇಶದಲ್ಲಿರುವ ನಥುಲಾ ಪಾಸ್ ಒಂದು ಅದ್ಭುತ ತಾಣವಾಗಿದೆ. ಹೆಚ್ಚಿನವರು ಈ ಮಂಜಿನಿಂದ ಕೂಡಿರುವ ತಾಣಕ್ಕೆ ಭೇಟಿ ನೀಡಲು ಬಯಸುತ್ತಾರೆ. ಆದರೆ ಇಲ್ಲಿಗೆ ಬೇಕೆಂದಾಗ ಹೋಗಲು...
ಸಾವಿರ ವರ್ಷ ಹಳೆಯ ಕೃಷ್ಣ ದೇವಾಲಯವಿದು...
PC:Richa Yadav ಮನಾಲಿಯಲ್ಲಿರುವ ಈ ದೇವಾಲಯವು ಪಿರಮಿಡ್ ಶೈಲಿಯಲ್ಲಿ ಕೆತ್ತಲಾದ ಕಲ್ಲಿನ ಶಿಲ್ಪಕ್ಕೆ ಉದಾಹರಣೆಯಾಗಿದೆ. ರಾಧಾಕೃಷ್ಣ ದೇವಸ್ಥಾನವು ಹಿಮಾಚಲ ಪ್ರದೇಶದ ಜನರ ಧಾರ್ಮಿಕ ತಾಣವಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ...
ಕುಮಟಾದ ಸುತ್ತಮುತ್ತಲಿನ ಈ ಆಕರ್ಷಣೀಯ ತಾಣಗಳನ್ನು ನೋಡಿದ್ದೀರಾ?
ಕುಮಟಾ ಎಂಬುದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ನಗರವಾಗಿದೆ. ಭಟ್ಕಳದಿಂದ 58 ಕಿ.ಮೀ ದೂರದಲ್ಲಿರುವ ಕುಮಟಾವು ಒಂದು ಪ್ರಮುಖ ಪ್ರೇಕ್ಷಣೀಯ ತಾಣವಾಗಿದೆ. ಇದು ಜಿಲ್ಲೆಯ ಜಿಲ್ಲಾ ಕೇಂದ್ರವಾದ ಕಾರವಾರದಿಂದ 72.7 ಕಿಮೀ...
ಟ್ರಕ್ಕಿಂಗ್, ಕ್ಯಾಂಪಿಂಗ್ ಮಾಡಬೇಕಾದ್ರೆ ದೇವ್ಕುಂಡ್ ಜಲಪಾತಕ್ಕೆ ಹೋಗಿ
ಮಹಾರಾಷ್ಟ್ರದಲ್ಲಿ ಸಾಕಷ್ಟು ಟ್ರಕ್ಕಿಂಗ್ ತಾಣಗಳು, ಜಲಪಾತಗಳು ಇವೆ. ಹಾಗೆಯೇ ಸಾಕಷ್ಟು ಪಿಕ್ನಿಕ್ ತಾಣಗಳೂ ಇವೆ. ಇಂದು ನಾವು ಒಂದು ಅದ್ಭುತವಾದ ತಾಣದ ಬಗ್ಗೆ ತಿಳಿಸಲಿದ್ದೇವೆ. ಅಲ್ಲಿ ನೀವು ಟ್ರಕ್ಕಿಂಗ್ ಮಾಡಬಹುದು, ಕ್ಯಾಂಪಿಂಗ್ ಮಾಡಬಹುದು,...
ಮನೋಹರ್ ಪರಿಕ್ಕರ್ ಜನ್ಮಸ್ಥಳ ಗೋವಾದ ಮಾಪುಸಾದ ಬಗ್ಗೆ ತಿಳಿಯಿರಿ
ಗೋವಾ ಸುತ್ತಾಡಿರುವವರು ಬರೀ ಬೀಚ್, ಪಬ್, ಗೋವಾ ಕೋಟೆ ಅಷ್ಟೇ ನೋಡಿರುವಿರಿ. ಆದರೆ ಗೋವಾದಲ್ಲಿನ ಮಾಪುಸಾಕ್ಕೆ ಹೋಗಿದ್ದೀರಾ? ಮಾಪುಸಾವು ಗೋವಾದ ಒಂದು ಪುಟ್ಟ ನಗರವಾಗಿದ್ದು, ಗೋವಾದ ಮುಖ್ಯಮಂತ್ರಿಯಾಗಿದ್ದ ದಿ.ಮನೋಹರ್ ಪರಿಕ್ಕರ್...
ಒಂದೇ ಬೆಟ್ಟದಲ್ಲಿರುವ 31 ಗುಹೆಗಳನ್ನು ನೋಡಿದ್ದೀರಾ?
ಒಂದೇ ಬೆಟ್ಟದ ಮೇಲೆ 31 ಬೌದ್ಧ ಗುಹೆಗಳ ಗುಂಪನ್ನು ಹೊಂದಿರುವುದನ್ನು ನೋಡಿದ್ದೀರಾ? ಈ ಗುಹೆಗಳನ್ನು ಗಂಧರ್ ಪೇಲೆ ಗುಹೆಗಳು ಎಂದು ಕರೆಯುತ್ತಾರೆ. ಇದು ಮಹಾರಾಷ್ಟ್ರದಲ್ಲಿರುವ ಒಂದು ವಿಶೇಷ ಗುಹೆಯಾಗಿದೆ. ಬನ್ನಿ ಈ ವಿಶೇಷ ಗುಹೆಯ ಬಗ್ಗೆ...
ಇಲ್ಲಿನ ಮಹಿಳೆಯರು ಹೋಳಿ ಹಬ್ಬದಂದು ಪುರುಷರಿಗೆ ದೊಣ್ಣೆಯಲ್ಲಿ ಹೋಡಿತಾರಂತೆ
ಬಣ್ಣಗಳ ಹಬ್ಬ ಹೋಳಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಪ್ರತಿಯೊಬ್ಬರು ಆಚರಿಸುವ ವಿಧಾನದಿಂದಾಗಿ ಹೋಳಿಯ ಆಚರಣೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ...
ಯೆಲ್ಲಾಪುರದಲ್ಲಿರುವ ಘಂಟೆ ಗಣೇಶನಿಗೆ ಘಂಟೆ ಅರ್ಪಿಸಿದ್ರೆ ಸಕಲ ಕಷ್ಟ ದೂರವಾಗುತ್ತದಂತೆ!
ಇಲ್ಲಿನ ಗಣೇಶನಿಗೆ ಒಂದು ಘಂಟೆ ಅರ್ಪಿಸಿದರೆ ನಿಮ್ಮ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದಂತೆ. ಹಾಗಾಗಿ ಈತನನ್ನು "ಘಂಟೆ ಗಣೇಶ" ಎಂದು ಕರೆಯುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಭಕ್ತರು ಬಂದು ಗಂಟೆಯನ್ನು ಅರ್ಪಿಸುತ್ತಾರೆ. ಈ ದೇವಸ್ಥಾನವು...
ಚಿಪ್ಲುನ್ನ ಪ್ರಮುಖ ಆಕರ್ಷಣೆಗಳನ್ನು ನೋಡಿ
ಚಿಪ್ಲುನ್ ನಗರವು ಸುಂದರವಾದ ವಶಿಷ್ಠ ಸರೋವರದ ಪಕ್ಕದ ಮಾವಿನ ತೋಪುಗಳ ನಡುವೆ ಇದೆ. ಈ ಪಟ್ಟಣವು ಬಿಳಿ ಮರಳು ಕಡಲತೀರಗಳು ಮತ್ತು ವಶಿಷ್ಠ ನದಿಯಿಂದ ಸುಂದರವಾದ ಮಾವು ಮತ್ತು ಗೇರುಹಣ್ಣಿನ ತೋಪುಗಳಿಗೆ ಹೆಸರುವಾಸಿಯಾಗಿದೆ. {photo-feature}
ರಜನಿಕಾಂತ್ಗೆ ಹಿಮಾಲಯ ಅಂದ್ರೆ ಇಷ್ಟವಂತೆ ಹಾಗಾದ್ರೆ ಇವ್ರಿಗೆಲ್ಲಾ...
ಪ್ರತಿದಿನದ ಆಫೀಸ್, ಮನೆ ಕೆಲಸ ಅಂತಾ ಇರುವ ಸಾಮಾನ್ಯ ಜನರಿಗೆನೇ ಬ್ರೇಕ್ನ ಅಗತ್ಯವಿರುತ್ತದೆ. ಮನಸ್ಸಿಗೆ ನೆಮ್ಮದಿ ಅನ್ನೋದು ಬೇಕಿರುತ್ತದೆ. ಎಲ್ಲಾದರೂ ಸುತ್ತಾಡಲು ಹೋಗೋಣ ಅನ್ನಿಸೋದು ಸಹಜ. ಹೀಗಿರುವಾಗ ಇನ್ನು ಪ್ರತೀ ದಿನ...
ಇಲಿಯ ಬಾಲವನ್ನು ಹೋಲುವ ಜಲಪಾತವನ್ನು ಕಂಡಿದ್ದಿರಾ?
ನೀವು ಎಷ್ಟೆಲ್ಲಾ ಜಲಪಾತಗಳನ್ನು ನೋಡಿರಲಿಕ್ಕಿಲ್ಲಾ ಆದರೆ ಇಲಿಯ ಬಾಲದಂತಿರುವ ಜಲಪಾತನ್ನು ನೋಡಿದ್ದೀರಾ? ಇಲ್ಲ ಎಂದಾದರೆ ನಾವಿಂದು ತಿಳಿಸಲಿದ್ದೇವೆ. ಇಲ್ಲಿಯ ಬಾಲದ ಆಕಾರದ ಜಲಪಾತದ ಬಗ್ಗೆ ತಿಳಿಸಲಿದ್ದೇವೆ. ನೋಡಲು ಇಲಿಯ ಬಾಲದಂತಿದ್ದರೂ ಇದು...
ಇಲ್ಲಿನ ಶಿವನಿಗೆ ಮೂರು-ನಾಲ್ಕು ಕ್ವಿಂಟಾಲ್ ತೂಗುವ ತ್ರಿಶೂಲ ಅರ್ಪಿಸುತ್ತಾರೆ ಜನರು
ಮಧ್ಯಪ್ರದೇಶದ ಸಾತ್ಪುರಾ ಬೆಟ್ಟದಲ್ಲಿರುವ ಪಚಮರಿಯು ಬೆಟ್ಟಗಳು, ಕಂದರಗಳು ಮತ್ತು ಜಲಪಾತಗಳಿಂದ ಆಕರ್ಷಿತಗೊಳ್ಳುವ ಪ್ರವಾಸಿಗರಲ್ಲಿ ಬಹಳ ಜನಪ್ರಿಯ ತಾಣವಾಗಿದೆ. ಚೌರಾಘರ್ ಬೆಟ್ಟದ ಮೇಲಿರುವ ಚೌರಾಘರ್ ದೇವಸ್ಥಾನವು ಪಚಮರಿಯ ಪ್ರಮುಖ ಪವಿತ್ರ...
ಬೆಟ್ಟದ ಮೇಲಿರುವ ಈ ಕೋಟೆಗೆ ಟ್ರಕ್ಕಿಂಗ್ ಹೋಗೋದರ ಮಜಾ ಅದ್ಭುತ
ರಸಾಲ್ಘಡ್ ಮಹಾರಾಷ್ಟ್ರ ರಾಜ್ಯದ ಒಂದು ಕೋಟೆಯಾಗಿದೆ. ಇದು ಖೇಡ್ ನಗರದ ಪೂರ್ವಕ್ಕೆ 15 ಕಿಮೀ ದೂರದಲ್ಲಿದೆ. ಈ ಕೋಟೆಯನ್ನು ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸಲಾಗಿದೆ. ವಾರಾಂತ್ಯದಲ್ಲಿ ಈ ಕೋಟೆಯು ಪ್ರವಾಸಿಗರನ್ನು...
ಪಂಚಕ್ಕಿಯ ಜಲ ಗಿರಣಿಯ ವಿಶೇಷತೆ ನಿಮಗೆ ಗೊತ್ತಾ?
ಪಂಚಕ್ಕಿಯ ಹೆಸರು ಕೇಳಿದ್ದೀರಾ? ಇದು ಔರಂಗಾಬಾದ್ನಲ್ಲಿರುವ ಒಂದು ಪ್ರಮುಖ ತಾಣವಾಗಿದೆ. ಬೀಸುವ ಕಲ್ಲಿಗೂ ಇದಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಅದು ಏನು ಅನ್ನೋದನ್ನು ನಾವಿಂದು ತಿಳಿಸಲಿದ್ದೇವೆ. {photo-feature}
ಹುತ್ತದಲ್ಲಿದಲ್ಲಿರುವ ಈ ಭಗವತಿ ಕ್ಷೇತ್ರಕ್ಕೆ ಮಹಿಳೆಯರು ಇರುಮುಡಿ ಹೊತ್ತು ತರುತ್ತಾರೆ
ಇಲ್ಲಿ ಹುತ್ತವನ್ನು ದೇವಿಯೆಂದು ಪೂಜಿಸುತ್ತಾ. ಮಹಿಳೆಯರು ಇರುಮುಡಿ ಹೊತ್ತುಕೊಂಡು ಇಲ್ಲಿಗೆ ಬರುತ್ತಾರಂತೆ. ಅಂತಹದ್ದೊಂದು ವಿಶೇಷ ದೇವಾಲಯ ತಮಿಳುನಾಡಿನಲ್ಲಿದೆ. ಹಾಗಾದರೆ ಬನ್ನಿ ಆ ದೇವಾಲಯವ ಯಾವುದು, ಅದರ ವಿಶೇಷತೆ ಏನು ಅನ್ನೋದನ್ನು...
ಬನವಾಸಿಯಲ್ಲಿ ನೋಡೋಕೆ ಏನೇನೆಲ್ಲಾ ಇದೆ ಗೊತ್ತಾ?
PC: Rajeev Rajagopalan ಬನವಾಸಿ ಪಟ್ಟಣವು ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತಿಕೆ ಇರುವ ಪಟ್ಟಣ. ಪುರಾತನ ಕಾಲದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಾಂತ್ಯವನ್ನಾಳಿರುವ ಕದಂಬರ ವೈಭವಯುತ ರಾಜಧಾನಿಯಾಗಿತ್ತು ಇಂದಿನ ಬನವಾಸಿ....
ಬೇಸಿಗೆಯಲ್ಲಿ ದಾಂಡೇಲಿಯಲ್ಲಿ ಒಂದೆರಡು ದಿನಗಳನ್ನು ಕಳೆಯಿರಿ
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಲ್ಲಿರುವ ಸುಂದರ ಪಟ್ಟಣ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾಗಿದೆ. ದಾಂಡೇಲಿ ಪಟ್ಟಣವು ಪ್ರವಾಸಿ ಸ್ಥಾನಗಳಲ್ಲಿ ಆಕರ್ಷಕ ಹಾಗು...
700 ಮೆಟ್ಟಿಲು ಹತ್ತಿ ಹೋದರೆ ಈ ಗೌಮುಖ ದೇವಸ್ಥಾನದ ದರ್ಶನ ಪಡೆಯಬಹುದು
PC: youtube ಮೌಂಟ್ ಅಬು ಪಶ್ಚಿಮ ಭಾರತದ ರಾಜಸ್ಥಾನದ ಸಿರೋಹಿ ಜಿಲ್ಲೆಯ ಅರಾವಳಿ ಶ್ರೇಣಿಯಲ್ಲಿರುವ ಜನಪ್ರಿಯ ಗಿರಿಧಾಮವಾಗಿದೆ. ಮೌಂಟ್ ಅಬು ಪರ್ವತ ಶಿಖರಗಳಿಗೆ ಪ್ರಸಿದ್ಧಿ ಹೊಂದಿದೆ. ಇದು ಒಂದು ಆಕರ್ಷಣೀಯ ಪ್ರವಾಸಿ ತಾಣವೂ ಆಗಿದೆ....