Search
  • Follow NativePlanet
Share

ರುದ್ರರಮಣೀಯ ಗೋಪಾಲಸ್ವಾಮಿ ಬೆಟ್ಟಕ್ಕೆ ಒಮ್ಮೆ ಭೇಟಿ ಕೊಡಿ

ರುದ್ರರಮಣೀಯ ಗೋಪಾಲಸ್ವಾಮಿ ಬೆಟ್ಟಕ್ಕೆ ಒಮ್ಮೆ ಭೇಟಿ ಕೊಡಿ

ಕರ್ನಾಟಕದ ಚಾಮರಾಜನಗರದಲ್ಲಿ ನೆಲೆಸಿರುವ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅತ್ಯಂತ ಎತ್ತರದ ಶಿಖರವೂ ಆಗಿದೆ. ಈ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ದಟ್ಟಾವಾದ ಕಾಡಿನ ಮಧ್ಯೆ ನೆಲೆಸಿದ್ದು ಹಲವಾರು ಜಾತಿಯ...
ಭಾರತದ ಚಳಿಗಾಲದಲ್ಲಿ ಭೇಟಿ ಕೊಡಲು ಯೋಗ್ಯವಾದ

ಭಾರತದ ಚಳಿಗಾಲದಲ್ಲಿ ಭೇಟಿ ಕೊಡಲು ಯೋಗ್ಯವಾದ "ಸನ್ ಬೀಚ್" ರಜಾತಾಣಗಳು

ಚಳಿಗಾಲ ಬಂತೆಂದರೆ ಸಾಕು ಈ ನಮ್ಮ ಪ್ರೀತಿ ಪಾತ್ರರೊಡನೆ ರಜಾದಿನಗಳು ಅಥವಾ ಹಬ್ಬಗಳ ಸಮಯದಲ್ಲಿ ಕಡಲ ತೀರಗಳು ಇತ್ಯಾದಿ ಸ್ಥಳಗಳಿಗೆ ಭೇಟಿ ಕೊಡುವುದು ಸಹಜ. ನಿಮಗೆ ಅನುಕೂಲವಾಗುವಂತೆ ನಿಮ್ಮ ಹುಡುಕಾಟಕ್ಕೆ ಸುಲಭವಾಗುವಂತೆ ಹಾಗೂ ಚಳಿಗಾಲದ...
ಭಾರತದ 5 ಅತ್ಯಂತ ಜನಪ್ರಿಯ ದೀಪಸ್ತಂಭಗಳು!

ಭಾರತದ 5 ಅತ್ಯಂತ ಜನಪ್ರಿಯ ದೀಪಸ್ತಂಭಗಳು!

ಸಮುದ್ರದ ಅತ್ಯಂತ ಸುಂದರ ನೋಟವನ್ನು ದೀಪಸ್ತಂಭದ ಅಂಕುಡೊಂಕಾದ ಮೆಟ್ಟಿಲುಗಳನ್ನು ಹತ್ತಿ ಅಲ್ಲಿಂದ ನೋಟವನ್ನು ವೀಕ್ಷಿಸಲು ಯಾರಿಗೆ ತಾನೆ ಇಷ್ಟವಿಲ್ಲ? ನಿಜವಾಗಿಯೂ ದೀಪಸ್ಥಂಭಗಳು ಹಡಗುಗಳಿಗೆ ಸಂಚಾರಕ್ಕೆ ಸಹಾಯ ಮಾಡಲು ನಿರ್ಮಿಸಲಾಗುತ್ತದೆ....
 ‘ಮೈಸೂರು ಮೃಗಾಲಯ’ ಈ ವಿಷ್ಯದಲ್ಲಿ ದೇಶಕ್ಕೇ ನಂ.1

 ‘ಮೈಸೂರು ಮೃಗಾಲಯ’ ಈ ವಿಷ್ಯದಲ್ಲಿ ದೇಶಕ್ಕೇ ನಂ.1

‘ಮೈಸೂರು ಮೃಗಾಲಯ' ಎಂದೇ ಜನಪ್ರಿಯವಾಗಿರುವ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಈಗ ದೇಶದ ಮೂರನೇ ಅತ್ಯುತ್ತಮ ಮೃಗಾಲಯ ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರವು ಘೋಷಿಸಿದೆ. ಭುವನೇಶ್ವರದಲ್ಲಿ ಮೃಗಾಲಯದ ನಿರ್ದೇಶಕರ ಸಮಾವೇಶವನ್ನು ನಡೆಸಿದ...
ಪದ್ಮನಾಭಸ್ವಾಮಿ ದೇವಾಲಯ ಮತ್ತು ಮುಚ್ಚಿರುವ ಆ ಬಾಗಿಲಿನ ರಹಸ್ಯ    

ಪದ್ಮನಾಭಸ್ವಾಮಿ ದೇವಾಲಯ ಮತ್ತು ಮುಚ್ಚಿರುವ ಆ ಬಾಗಿಲಿನ ರಹಸ್ಯ    

ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ತನ್ನ ಸೌಂದರ್ಯ ಮತ್ತು ಭವ್ಯತೆಗೆ ಹೆಸರುವಾಸಿಯಾಗಿರುವ ಈ ದೇವಾಲಯವು, ರಹಸ್ಯ ಮತ್ತು ನಿಗೂಢ ಕಮಾನುಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿ ಇರುತ್ತದೆ. ಪದ್ಮನಾಭ ಸ್ವಾಮಿ...
ರೈಲಿನಲ್ಲಿ ಪ್ರವಾಸ: ಟಾಯ್ಲೆಟ್  ಸಮೀಪ ಸೀಟ್ ಸಿಗಬಾರದೆಂದರೆ ಹೀಗೆ ಮಾಡಿ…  

ರೈಲಿನಲ್ಲಿ ಪ್ರವಾಸ: ಟಾಯ್ಲೆಟ್  ಸಮೀಪ ಸೀಟ್ ಸಿಗಬಾರದೆಂದರೆ ಹೀಗೆ ಮಾಡಿ…  

ರೈಲಿನಲ್ಲಿ ಪ್ರಯಾಣಿಸುವುದು ಬಹಳ ಆರಾಮಾದಾಯಕ. ಎಲ್ಲಾ ದೃಷ್ಟಿಯಿಂದಲೂ ಹಿತಕರವೆನಿಸುವ ಈ ರೈಲು ಪ್ರಯಾಣದಲ್ಲಿ ಸ್ವಲ್ಪ ದುಡ್ಡು ಕೂಡ ಉಳಿತಾಯವಾಗುತ್ತದೆ. ವಿಶೇಷವಾಗಿ ಹಿರಿಯರು, ಮಕ್ಕಳು ಚುಕುಬುಕು ರೈಲು ಪ್ರವಾಸವನ್ನು ಬಹಳ ಇಷ್ಟಪಡುತ್ತಾರೆ....
ತಿರುಪತಿಯ ಅತ್ಯಂತ ಹಳೆಯ ದೇವಾಲಯವೆನಿಸಿದ ಗೋವಿಂದರಾಜ ಸ್ವಾಮಿ ದೇವಾಲಯಕ್ಕೆ ನೀವು ಭೇಟಿ ಕೊಡಲೇ ಬೇಕು ಏಕೆ?

ತಿರುಪತಿಯ ಅತ್ಯಂತ ಹಳೆಯ ದೇವಾಲಯವೆನಿಸಿದ ಗೋವಿಂದರಾಜ ಸ್ವಾಮಿ ದೇವಾಲಯಕ್ಕೆ ನೀವು ಭೇಟಿ ಕೊಡಲೇ ಬೇಕು ಏಕೆ?

ತಿರುಪತಿಯ ಈ ಪ್ರಾಚೀನ ದೇವಾಲಯಕ್ಕೆ ನೀವು ಭೇಟಿ ನೀಡಲೇಬೇಕು ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯಲ್ಲಿರುವ ಸುಂದರ ನಗರವಾದ ತಿರುಪತಿಯು ಇಲ್ಲಿಯ ತಿರುಮಲದಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರ ದೇವಾಲಯಕ್ಕಾಗಿ ಸ್ಥಳೀಯರಲ್ಲಿ ಮತ್ತು...
ವಿಶ್ವದ ಅತ್ಯಂತ ವೇಗವಾಗಿ ಚಲಿಸುವ ರೈಲುಗಳ ಬಗ್ಗೆ ನಿಮಗೆ ಗೊತ್ತೇ?

ವಿಶ್ವದ ಅತ್ಯಂತ ವೇಗವಾಗಿ ಚಲಿಸುವ ರೈಲುಗಳ ಬಗ್ಗೆ ನಿಮಗೆ ಗೊತ್ತೇ?

ಜಗತ್ತಿನ ಅತ್ಯಂತ ವೇಗದ ಅಥವಾ ಹೈಸ್ಪೀಡ್ ರೆಲಿನ ವೇಗ ಎಷ್ಟಿರಬಹುದು ಎಂದು ಯೋಚಿಸಿರುವಿರ? ಗಂಟೆಗೆ 374 ಮೈಲುಗಳ ವೇಗದಲ್ಲಿ ರೈಲಿನಲ್ಲಿ ಕುಳಿತುಕೊಳ್ಳುವ ಅನುಭವ ಹೇಗಿರಬಹುದು ಎಂದು ಎಂದಾದರೂ ಊಹಿಸಿದ್ದೀರಾ ಗಂಟೆಗಟ್ಟಲೆ ಅಗತ್ಯವಿರುವ...
ನಿಮಗೆ ಗೊತ್ತಾ, ಕೊಹಿನೂರ್ ವಜ್ರದ ಮೂಲ ನೆಲೆ ವಾರಂಗಲ್‌ನ ‘ಭದ್ರಕಾಳಿ ದೇವಾಲಯ’    

ನಿಮಗೆ ಗೊತ್ತಾ, ಕೊಹಿನೂರ್ ವಜ್ರದ ಮೂಲ ನೆಲೆ ವಾರಂಗಲ್‌ನ ‘ಭದ್ರಕಾಳಿ ದೇವಾಲಯ’    

ರಾಣಿ ಎಲಿಜಬೆತ್ II ರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೊಹಿನೂರ್ ಟ್ರೆಂಡ್ ಶುರುವಾಯಿತು. ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವಂತೆ ಟ್ವಿಟರ್‌ನಲ್ಲಿ ನೆಟ್ಟಿಗರು ಯುಕೆಗೆ ಒತ್ತಾಯಿಸಿದರು. ರಾಣಿಯ...
ಇಂಜಿನಿಯರ್ ಗಳ ದಿನ  2022 : ಭಾರತದಲ್ಲಿರುವ ಬೆರಗುಗೊಳಿಸುವಂತಹ ತಾಂತ್ರಿಕತೆಯ ಅದ್ಬುತಗಳು

ಇಂಜಿನಿಯರ್ ಗಳ ದಿನ 2022 : ಭಾರತದಲ್ಲಿರುವ ಬೆರಗುಗೊಳಿಸುವಂತಹ ತಾಂತ್ರಿಕತೆಯ ಅದ್ಬುತಗಳು

ಭಾರತದ ಇಂಜಿನಿಯರ್ ಗಳ ಅನನ್ಯ ತಾಂತ್ರಿಕ ಕೌಶಲ್ಯತೆಗೆ ಸಾಕ್ಷಿಯಾದ ಕೆಲವು ಅದ್ಬುತಗಳು ಭಾರತದ ಅತ್ಯಂತ ಹೆಸರುವಾಸಿಯಾದ ಎಂಜಿನಿಯರ್, ರಾಜನೀತಿಜ್ಞರಾದ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಗೌರವಿಸುತ್ತಾ ಅವರು ಮಾಡಿದ...
ಇದೇ ಕಣ್ರೀ ನಮ್ಮ ದೇಶದ ಮಿನಿ ಸ್ವಿಟ್ಜರ್ಲ್ಯಾಂಡ್, ಹೆಂಗೈತೆ ನೋಡಿ…   

ಇದೇ ಕಣ್ರೀ ನಮ್ಮ ದೇಶದ ಮಿನಿ ಸ್ವಿಟ್ಜರ್ಲ್ಯಾಂಡ್, ಹೆಂಗೈತೆ ನೋಡಿ…   

ಖಜ್ಜಿಯಾರ್ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಗಿರಿಧಾಮ. ಈ ಭವ್ಯವಾದ ಗಿರಿಧಾಮವು ದೇವದಾರ್ ಕಾಡುಗಳ ಮಧ್ಯದಲ್ಲಿದೆ. ಖಜ್ಜಿಯಾರ್ ಉದ್ದಕ್ಕೂ ದಟ್ಟವಾದ ಪೈನ್ ಮತ್ತು ದೇವದಾರು ಮರಗಳ ಹಸಿರನ್ನು ನೋಡಬಹುದು. ಈ  ಸ್ಥಳವು ಮೂರು ಪರಿಸರ...
ಪ್ರತಿಯೊಬ್ಬರೂ ಭೇಟಿ ಕೊಡಲೇಬೇಕಾದ ಭಾರತದ 6 ಅಗ್ರಮಾನ್ಯ ಮೃಗಾಲಯಗಳು

ಪ್ರತಿಯೊಬ್ಬರೂ ಭೇಟಿ ಕೊಡಲೇಬೇಕಾದ ಭಾರತದ 6 ಅಗ್ರಮಾನ್ಯ ಮೃಗಾಲಯಗಳು

ಪ್ರಾಣಿ ಸಂಗ್ರಹಾಲಯಗಳು ಹೆಚ್ಚು ಕಮ್ಮಿ ಎಲ್ಲಾ ವಯೋಮಾನದವರನ್ನೂ ಕೂಡಾ ರೋಮಾಂಚನಗೊಳಿಸುವಂತಹ ಸ್ಥಳವೆನ್ನಬಹುದು ಈಗಷ್ಟೇ ಪ್ರಾಣಿಗಳ ಹೆಸರನ್ನು ಕಲಿತ 5 ವರ್ಷದ ಮಕ್ಕಳಿಂದ ಹಿಡಿದು 70 ವರ್ಷದ ವೃದ್ದರವರೆಗೂ ಪ್ರಾಣಿಗಳನ್ನು ವೀಕ್ಷಿಸಿ ತಮ್ಮ ಹಳೆಯ...
ತಂಡದೊಂದಿಗೆ ಪ್ರವಾಸ ಮಾಡಲು ಬೆಂಗಳೂರು ಸಮೀಪದಲ್ಲಿರುವ ಅತ್ಯಂತ ಉತ್ತಮವಾದ ಸ್ಥಳಗಳು

ತಂಡದೊಂದಿಗೆ ಪ್ರವಾಸ ಮಾಡಲು ಬೆಂಗಳೂರು ಸಮೀಪದಲ್ಲಿರುವ ಅತ್ಯಂತ ಉತ್ತಮವಾದ ಸ್ಥಳಗಳು

ಭಾರತದ ಐಟಿ ರಾಜಧಾನಿಯಾಗಿರುವ ಬೆಂಗಳೂರು ನಗರವು ಎಲ್ಲಾ ತರಹದ ನಾನಾ ಕಂಪೆನಿಗಳಿಂದ ಕೂಡಿದ್ದು 9-5 ಗಂಟೆಗಳ ತನಕ ಕೆಲಸದ ದಿನಚರಿಯನ್ನು ಅನುಸರಿಸುತ್ತಾ ವಾರಾಂತ್ಯದಲ್ಲಿ ರಜೆಯನ್ನು ಹೊಂದಿರುತ್ತದೆ. ಕೆಲವು ಕಂಪನಿಗಳು ತನ್ನ ಕಾರ್ಮಿಕರ...
ಹಂಪಿ ಉತ್ಸವ 2022 : ಕಣ್ಮನ ಸೆಳೆಯುವ ಹಂಪಿ ಉತ್ಸವದಲ್ಲಿ ಭಾಗಿಯಾಗಲು ಹಂಪೆಗೆ ಭೇಟಿ ಕೊಡಿ

ಹಂಪಿ ಉತ್ಸವ 2022 : ಕಣ್ಮನ ಸೆಳೆಯುವ ಹಂಪಿ ಉತ್ಸವದಲ್ಲಿ ಭಾಗಿಯಾಗಲು ಹಂಪೆಗೆ ಭೇಟಿ ಕೊಡಿ

ಹಂಪಿ ಉತ್ಸವದ ಸಮಯದಲ್ಲಿ ಹಂಪೆಗೆ ಏಕೆ ಭೇಟಿ ಕೊಡಬೇಕು? ನೋಡೋಣ ಬನ್ನಿ ಪ್ರತಿಯೊಬ್ಬ ಪ್ರವಾಸಿಗ ಅಥವಾ ಪ್ರಯಾಣಿಕ ತನ್ನ ಪ್ರವಾಸದ ಪಟ್ಟಿಯಲ್ಲಿ ಸೇರಿಸುವ ಹೆಸರೆಂದರೆ ಅದು ಹಂಪೆ. ಈ ಸ್ಥಳವು ಎಲ್ಲಾ ತರಹದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವ...
ಭಾರತದ ಯಾವ ಸ್ಥಳದಲ್ಲಿ ಏನು ತಿನ್ನಲೇಬೇಕು?, ಇಲ್ಲಿದೆ ರುಚಿಕರ ಭಕ್ಷ್ಯಗಳ ಫುಲ್ ಡಿಟೇಲ್ಸ್         

ಭಾರತದ ಯಾವ ಸ್ಥಳದಲ್ಲಿ ಏನು ತಿನ್ನಲೇಬೇಕು?, ಇಲ್ಲಿದೆ ರುಚಿಕರ ಭಕ್ಷ್ಯಗಳ ಫುಲ್ ಡಿಟೇಲ್ಸ್         

ಪ್ರವಾಸಿ ಪ್ರಿಯರಿಗೆ ಒಮ್ಮೆ ಇಡೀ ದೇಶ ಸುತ್ತಬೇಕು ಎಂಬ ಆಸೆ ಇರುತ್ತದೆ. ಹೀಗೆ ಪ್ರವಾಸ ಹೊರಡುವಾಗ ನಮ್ಮ ರಾಜ್ಯವಾದರೆ ಓಕೆ. ಆದರೆ ಬೇರೆ ರಾಜ್ಯಗಳಲ್ಲಿ ಎಲ್ಲಿ, ಏನು ತಿನ್ನಬೇಕು ಎಂಬ ಗೊಂದಲವಿರುತ್ತದೆ. ಉತ್ತರದಲ್ಲಿ ಎತ್ತರದ ಪರ್ವತಗಳನ್ನು...
ವಿಶ್ವದ 2ನೇ ದೊಡ್ಡ ಗುಂಬಜ್ ‘ಗೋಲ್ ಗುಂಬಜ್’  ಬಗ್ಗೆ ಈ ವಿಷಯಗಳು ಗೊತ್ತೇ?  

ವಿಶ್ವದ 2ನೇ ದೊಡ್ಡ ಗುಂಬಜ್ ‘ಗೋಲ್ ಗುಂಬಜ್’  ಬಗ್ಗೆ ಈ ವಿಷಯಗಳು ಗೊತ್ತೇ?  

‘ದಕ್ಷಿಣದ ತಾಜ್' ಎಂದೇ ಜನಪ್ರಿಯವಾಗಿರುವ ಗೋಲ್ ಗುಂಬಜ್ ಅಥವಾ ಗೋಳ ಗುಮ್ಮಟವನ್ನು 1656 ರಲ್ಲಿ ನಿರ್ಮಿಸಲಾಯಿತು. ಇದು ಆದಿಲ್ ಶಾ ಮತ್ತು ಅವರ ಕುಟುಂಬದ ಸದಸ್ಯರ ವಿಶ್ರಾಂತಿ ಸ್ಥಳವಾಗಿದೆ. ಗೋಲ್ ಗುಂಬಜ್ ಕರ್ನಾಟಕದ...
ನಗರವೊಂದು ಅದ್ಬುತಗಳು ಹಲವಾರು : ಮೈಸೂರು

ನಗರವೊಂದು ಅದ್ಬುತಗಳು ಹಲವಾರು : ಮೈಸೂರು

ಹಲವಾರು ಅದ್ಬುತಗಳ ತವರೂರು ಮೈಸೂರು ! ಪ್ರಕೃತಿಯ ವಿಷಯದಲ್ಲಾಗಲಿ ಅಥವಾ ಬೇರೆ ಯಾವುದಾದರೂ ಅದ್ಬುತಗಳಿಗಾಗಲಿ ಮೈಸೂರು ಹಲವಾರು ಅದ್ಬುತಗಳನ್ನು ತನ್ನಲ್ಲಿ ಹೊಂದಿರುವಂತಹ ನಗರವಾಗಿದೆ. ಈ ಸಲ ಮೈಸೂರು ದಸರಾಗೆ ಪ್ರವಾಸ ಮಾಡಲು ಇಚ್ಚಿಸುವಿರಾದಲ್ಲಿ,...
ಕೋಲ್ಕತ್ತಾದಲ್ಲಿ ನವರಾತ್ರಿ ದುರ್ಗಾ ಪೂಜೆಯ ಆಚರಣೆಗಳು ಹೇಗೆ ನಡೆಯುತ್ತದೆ ನೋಡೋಣ ಬನ್ನಿ!

ಕೋಲ್ಕತ್ತಾದಲ್ಲಿ ನವರಾತ್ರಿ ದುರ್ಗಾ ಪೂಜೆಯ ಆಚರಣೆಗಳು ಹೇಗೆ ನಡೆಯುತ್ತದೆ ನೋಡೋಣ ಬನ್ನಿ!

2022ರಲ್ಲಿ ಕೊಲ್ಕತ್ತಾದಲ್ಲಿ ನಡೆಯುವ ದುರ್ಗಾ ಪೂಜೆಯ ಆಚರಣೆಗಳು ಈ ಅಕ್ಟೋಬರ್ ನಲ್ಲಿ ಭಾರತವು ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾದ ದುರ್ಗಾಪೂಜೆ ಅಥವಾ ದಸರ, ನವರಾತ್ರಿ ಎಂದು ಕರೆಯಲಾಗುವ ಆಡಂಬರದ ಹಬ್ಬವನ್ನು ಆಚರಿಸುತ್ತದೆ. ದುರ್ಗಾ ಪೂಜೆಯು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+