ಉದ್ಯಾನವನ ಎಂದರೆ ಗಿಡ, ಮರಗಳಿಂದ ಕೂಡಿದ್ದು ಹಸಿರಾಗಿರುತ್ತದೆ, ಅಲ್ಲಿ ಕಾಲಕಳೆಯಲು ಅನುಕೂಲಕರ ವ್ಯವಸ್ಥೆ ಇರುತ್ತದೆ. ಸಾಮಾನ್ಯವಾಗಿ ಪಾರ್ಕ್ ಅಂದರೆ ಹೇಗಿರುತ್ತದೆ ಎನ್ನುವುದು ನಿಮಗೆ ಗೊತ್ತೇ ಇದೆ. ಆದರೆ ನೀವು ಬಂಡೆ ಉದ್ಯಾನವನವನ್ನು...
ಮಹಾರಾಷ್ಟ್ರವು ಶ್ರೀವರ್ಧನ್ ಮತ್ತು ಮನರಂಜನ್ ಎನ್ನುವ ಎರಡು ಪ್ರಮುಖ ಶಿಖರಗಳನ್ನು ಒಳಗೊಂಡಿದೆ. ರಾಜ್ಮಾಚಿ ಒಂದು ಭವ್ಯ ಪ್ರವಾಸಿ ತಾಣವಾಗಿದೆ. ರಾಜ್ಮಾಚಿ ತನ್ನ ಕೋಟೆ ಮತ್ತು ಸಮೀಪದ ಅವಳಿ ಗಿರಿಧಾಮಗಳಾದ ಖಂಡಾಲಾ ಮತ್ತು ಲೋಣಾವಲಾಗಳಿಗೆ...
ಇಲ್ಲಿನ ಮಾರುಕಟ್ಟೆಯಲ್ಲಿ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತವಂತೆ. ಐಫೋನ್ ಕೂಡಾ ನೀವು ಬರೀ ಹತ್ತು ಸಾವಿರ ರೂಪಾಯಿಗೆ ಖರೀದಿಸಬಹುದಂತೆ. ಅಂತಹ ಮಾರುಕಟ್ಟೆ ಇದೆ ಅಂದ್ರೆ ಯಾರೂ ತಾನೇ ಅಲ್ಲಿಗೆ ಹೋಗೋದಿಲ್ಲ ಹೇಳಿ. ಈ...
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ತರಿ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಹಾಡು ಕೇಳಿರುವವರಿಗೆ ಈ ಸ್ಥಳದ ಬಗ್ಗೆ ಗೊತ್ತೇ ಇರುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವವರಿಗೆ ಈ ಹೆಸರು ಚಿರಪರಿಚಿತ. ಒಂದು ವೇಳೆ ನಿಮಗೆ ಈ...
ಕೇರಳದ ಜನಪ್ರೀಯ ಪ್ರವಾಸಿ ತಾಣಗಳಲ್ಲಿ ವಯನಾಡ್ ಕೂಡಾ ಒಂದು. ವಯನಾಡ್ನಲ್ಲಿ ವೀಕ್ಷಿಸಲು ಅನೇಕ ತಾಣಗಳಿವೆ. ಅವುಗಳಲ್ಲಿ ಪಕ್ಷಿಪಥಾಲಂ ಕೂಡಾ ಸೇರಿದೆ. ಪಕ್ಷಿಪಥಾಲಂ ಕೇರಳದ ಒಂದು ಸುಂದರ ತಾಣವಾಗಿದ್ದು, ಚಾರಣ ಕೈಗೊಳ್ಳಲು...
ಕುಂದಗೋಳ ಪಾಶ್ಚಿಮಾತ್ಯ ಚಾಲುಕ್ಯ ಸಾಮ್ರಾಜ್ಯದ ಪ್ರಮುಖ ಪ್ರದೇಶದ ಒಳಭಾಗದಲ್ಲಿದೆ . 11 ನೇ ಶತಮಾನದ ಶ್ರೀ ಶಂಭುಲಿಂಗೇಶ್ವರ ದೇವಾಲಯದ ಅಸ್ತಿತ್ವವು ಈ ಸಮರ್ಥನೆಯನ್ನು ಬೆಂಬಲಿಸುತ್ತದೆ. 1948 ಕ್ಕೆ ಮುಂಚಿತವಾಗಿ, ಕುಂದಗೋಳ ಜಮಖಂಡಿ ರಾಜಮನೆತನದ...
ಯಾವತ್ತೂ ಬಾಡದ, ಒಣಗದೇ ಇರುವ ಹಾಗೂ ಸದಾ ಫ್ರೆಶ್ ಆಗಿರುವ ಸುಂದರ ಹೂವುಗಳನ್ನು ತಮಿಳುನಾಡಿನ ಹೃದಯಭಾಗದಲ್ಲಿರುವ ಊಟಿಯಲ್ಲಿ ಮಾತ್ರ ಕಾಣಸಿಗುತ್ತದೆ. ಇಂತಹ ಒಂದು ಗಾರ್ಡನ್ ಇಡೀ ವಿಶ್ವದಲ್ಲೇ ಇಲ್ಲಿ ಮಾತ್ರ ಇರುವುದು. ಅದುವೇ ಥ್ರೆಡ್...
ಗುಂಡ್ಲುಪೇಟೆ ಇದು ಚಾಮರಾಜನಗರ 'ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. ಇದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹತ್ತಿರವಿರುವ ಒಣ ಮುಳ್ಳು ಅರಣ್ಯ ಪ್ರದೇಶವಾಗಿದೆ. ಮುಖ್ಯ ಪಟ್ಟಣದಲ್ಲಿ ಏನೂ ಇಲ್ಲ, ಆದರೆ ಈ ಪ್ರದೇಶದ ಸುತ್ತಲೂ ಹಲವಾರು...
ಶಿವರಾತ್ರಿ ದಿನ ಎಲ್ಲರೂ ಶಿವನ ದೇವಾಲಯಕ್ಕೆ ಹೋಗಲು ಹಾತೊರೆಯುತ್ತಿರುತ್ತಾರೆ. ಶಿವರಾತ್ರಿಯ ಈ ಸಂದರ್ಭದಲ್ಲಿ ನಾವಿಂದು ಒಂದು ವಿಶೇಷವಾದ ಶಿವನ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿನ ದೇವರಿಗೆ ಯಾವುದೇ ದೇವಸ್ಥಾನದ ರಚನೆ ಇಲ್ಲ. ಅಲ್ಲದೆ...
ಲಾಹೆಶ್ ಗುಹೆಗಳಿಗೆ ಚಾರಣವು ಅತ್ಯಂತ ಆಸಕ್ತಿದಾಯಕ ಮತ್ತು ಉತ್ತೇಜಕ ಟ್ರಿಪ್ ಎಂದೇ ಹೇಳಬಹುದು. ಇದು ಪ್ರತಿ ಹಂತದಲ್ಲಿ ಹೊಸ ಸವಾಲುಗಳನ್ನು ನೀಡುತ್ತದೆ. ಸಮುದ್ರ ಮಟ್ಟದಿಂದ 3475 ಮೀಟರ್ ಎತ್ತರದಲ್ಲಿರುವ ಈ ಗುಹೆಗಳು ತಮ್ಮ ವಾರಾಂತ್ಯದಲ್ಲಿ...
ಡೆವಿಲ್ಸ್ ಕಿಚನ್ ಎಂದೂ ಕರೆಯಲ್ಪಡುವ ನೈಸರ್ಗಿಕ ಮತ್ತು ವಿಶಿಷ್ಟ ಪರಂಪರೆ ತಾಣವಾದ ಗುನಾ ಗುಹೆಗಳು ಮೊಯಿರ್ ಪಾಯಿಂಟ್ನಿಂದ ತಲುಪಬಹುದಾದ ಕೊಡೈಕೆನಾಲ್ ಪಟ್ಟಣದ ಹೊರಭಾಗದಲ್ಲಿವೆ. ಇದು ಕೊಡೈಕೆನಾಲ್ನ ಪ್ರಸಿದ್ಧ ಪ್ರವಾಸಿ...
ಇನ್ನೇನು ಮಹಾ ಶಿವರಾತ್ರಿ ಸಮೀಪಿಸುತ್ತಿದೆ. ಈ ಬಾರಿ ಮಾರ್ಚ್ 4 ರ ಸೋಮವಾರದಂದು ಮಹಾಶಿವರಾತ್ರಿ ಬಂದಿದೆ. ದೇಶಾದ್ಯಂತವಿರುವ ಎಲ್ಲಾ ಶಿವನ ದೇವಾಲಯಗಳಲ್ಲಿ ಶಿವರಾತ್ರಿಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಶಿವರಾತ್ರಿಗೆ...
ಪುಲ್ವಾಮಾ ಹೆಸರನ್ನು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಬಾರಿ ಕೇಳಿರಬೇಕಲ್ಲವೇ, ಹೌದು ಪಾಕಿಸ್ತಾನಿ ಉಗ್ರರು ದಾಳಿ ಮಾಡಿದಂಹ ಕಾಶ್ಮೀರದ ಪುಲ್ವಾಮ ಭೀಕರ ಘಟನೆಗೆ ಸಾಕ್ಷಿಯಾಗಿದೆ. ಪುಲ್ವಾಮಾದ ಬಗ್ಗೆ ಒಂದಿಷ್ಟು ತಿಳಿಯೋಣ. ಪುಲ್ವಾಮಾದಲ್ಲಿ...
ನೀವು ಟ್ರಕ್ಕಿಂಗ್ ಮಾಡಲು, ಕ್ಯಾಂಪಿಂಗ್ ಮಾಡಲು ಸೂಕ್ತವಾದ ತಾಣಗಳನ್ನು ಹುಡುಕುತ್ತಿದ್ದೀರೆಂದಾದರೆ ಬಾಮ್ನಿಯಾ ಕುಂಡವು ನಿಮಗೆ ಸೂಕ್ತವಾದ ತಾಣವಾಗಿದೆ. ಈ ಸುಂದರವಾದ ಜಲಪಾತವು ಇಂದೋರ್ನಲ್ಲಿದೆ. ಹಾಗಾದ್ರೆ ಬನ್ನಿ ಈ ಜಲಪಾತದ ಆಕರ್ಷಣೆಗಳ...
ಮೊನ್ನೆಯಷ್ಟೇ ಮದುವೆಯಾಯಿತು.ಈಗಷ್ಟೇ ನವಜೋಡಿಗಳಾಗಿದ್ದೇವೆ. ಹನಿಮೂನ್ ಗಾಗಿ ಎಲ್ಲಿ ಹೋಗುವುದು ಎಂದು ನಿಮಗೆ ನೀವೇ ಕನಸು ಕಾಣುತ್ತಿದ್ದೀರಾ ? ಹಾಗಿದ್ದರೆ ನಿಮ್ಮ ರೋಮ್ಯಾಂಟಿಕ್ ಕನಸಿಗೆ ಹೊಸ ಆಯಾಮ ಕೊಡುವ ಸ್ಥಳ ನಮ್ಮ ಭಾರತ ದೇಶದ...
ಏಳು ಸುತ್ತಿನ ಕೋಟೆಯ ಬಗ್ಗೆ ನೀವು ಕೇಳಿರಬಹುದು. ಆದರೆ ನೋಡಿದ್ದೀರಾ ಇಲ್ಲವೋ ಅನ್ನೋದು ಗೊತ್ತಿಲ್ಲ. ಅಂತಹ ಏಳು ಸುತ್ತಿನ ಕೋಟೆಯ ಬಗ್ಗೆ ನಾವಿಂದು ಹೇಳಲಿದ್ದೇವೆ. ಇದು ಹಾಸನದಲ್ಲಿದೆ. ಈ ಕೋಟೆಯ ವಿಶೇಷತೆ ಏನೆಂದರೆ ಇದರೊಳಗೆ ಒಂದು ಶಿವ...
ಪ್ರವಾಸ ಎನ್ನುವುದು ಶಿಕ್ಷಣ ಮತ್ತು ಮನರಂಜನೆಯ ಒಂದು ಭಾಗವಾಗಿದೆ. ಭಾರತವು ತನ್ನ ನೈಸರ್ಗಿಕ ಖಜಾನೆಗಳ ಸಮೃದ್ಧಿಯೊಂದಿಗೆ ವಿಶ್ವದಾದ್ಯಂತದ ಅನೇಕ ಜನರಿಗೆ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಭಾರತೀಯ ರಾಜ್ಯವಾದ...
ನಿನ್ನೆಯಷ್ಟೇ ಪ್ರಧಾನಿ ಮೋದಿ ದೆಹಲಿಯ ಇಂಡಿಯಾ ಗೇಟ್ ಸಂಕೀರ್ಣದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಉದ್ಘಾಟಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. 40 ಎಕರೆ ಪ್ರದೇಶದಲ್ಲಿ ಹರಡಿರುವ ಸ್ಮಾರಕವು ರಾಜ್ಯಕ್ಕೆ 176 ಕೋಟಿ ರೂ. ವೆಚ್ಚದಲ್ಲಿ...