ಭೀಮೇಶ್ವರಿಯಲ್ಲಿರುವ ಗಾಳಿಬೋರ್ನಲ್ಲಿ ಆರಾಮವಾಗಿ ಕಾಲ ಕಳೆಯಿರಿ
PC:Joshua Singh ಬೆಂಗಳೂರಿನಿಂದ 110 ಕಿಮೀ ಹಾಗೂ ಸಂಗಮದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಗಾಳಿಬೋರ್, ತನ್ನ ಚಿತ್ರಸದೃಶ ದೃಶ್ಯಗಳಿಂದ ಕರ್ನಾಟಕದಲ್ಲಿರುವ ಜನಪ್ರಿಯ ರಮಣೀಯ ತಾಣಗಳಲ್ಲಿ ಒಂದಾಗಿದೆ. ಇದು ಅರ್ಕಾವತಿ ಮತ್ತು...
ಬಿಂದುವಿನ ಸುತ್ತಮುತ್ತಲಿನ ಆಕರ್ಷಣೆಗಳಿವು
ಬಿಂದು, ಇದು ಭಾರತ-ಭೂತಾನ್ ಗಡಿಯಲ್ಲಿರುವ ಕೊನೆಯ ಹಳ್ಳಿಯಾಗಿದೆ. ಏಲಕ್ಕಿ ಮತ್ತು ಕಿತ್ತಳೆ ಕೃಷಿ ಆ ಪ್ರದೇಶದ ಮುಖ್ಯ ಆರ್ಥಿಕತೆಯಾಗಿದೆ. ಟೆರೇಸ್ ಮೇಲೆ ಕೃಷಿ ಮಾಡೋದು ಇಲ್ಲಿ ಬಹಳ ಸಾಮಾನ್ಯವಾಗಿದೆ. ಈ ಪ್ರದೇಶದ ಬಗೆಗಿನ ಪ್ರತಿಯೊಂದೂ...
ತಮಿಳುನಾಡಿನಲ್ಲಿ ಪ್ರಸಿದ್ಧಿ ಹೊಂದಿರುವ 10 ಸಂಗತಿಗಳು
ದೇವಾಲಯಗಳ ನಗರಿ ಎಂದೇ ಪ್ರಸಿದ್ಧವಾಗಿರುವ ತಮಿಳುನಾಡು ಸಾಕಷ್ಟು ಪ್ರವಾಸಿ ತಾಣಗಳನ್ನು ಹೊಂದಿದೆ. ಉದ್ದದ ಕರಾವಳಿ ಮತ್ತು ಅಸಾಧಾರಣ ಬೆಟ್ಟಗಳು, ಬೀಚ್ಗಳು ತಮಿಳುನಾಡಿನ ಪ್ರಸಿದ್ಧಿಯನ್ನು ಹೆಚ್ಚಿಸಿವೆ. ಆದರೆ ಈ ದೃಶ್ಯಗಳಿಂದ...
ಶತ್ರು ಸಂಹಾರ ಪೂಜೆಗೆ ಫೇಮಸ್ ಈ ಭದ್ರಕಾಳಿ ದೇವಸ್ಥಾನ
ಈ ಭದ್ರಕಾಳಿ ದೇವಸ್ಥಾನದಲ್ಲಿ ಪಾರ್ವತಿ ದೇವಿಯು ಭದ್ರಕಾಳಿಯಾಗಿ ಸಂಚರಿಸುತ್ತಾಳಂತೆ, ಅಂತಹ ಮಹಿಮಾನ್ವೀತ ದೇವಾಲಯವೇ ತಿರುವಾರಾಡು ಭಗವತಿ ದೇವಸ್ಥಾನ, ಅಥವಾ ಮಡಾಯಿಯ ಕಾವು ದೇವಸ್ಥಾನ. ಇದು ಉತ್ತರ ಕೇರಳದ ಎಲ್ಲಾ ಭದ್ರಕಾಳಿ ದೇವಾಲಯಗಳ ತಾಯಿ...
ಖಂಡಾಲಾ ಗಿರಿಧಾಮಗಳಲ್ಲಿ ಟ್ರಕ್ಕಿಂಗ್ ಮಿಸ್ ಮಾಡ್ಲೇ ಬಾರದು
ಮಹಾರಾಷ್ಟ್ರದಲ್ಲಿ ಸಾಕಷ್ಟು ಗಿರಿಧಾಮಗಳು, ಟ್ರಕ್ಕಿಂಗ್ ತಾಣಗಳೂ ಇವೆ. ಮಹಾರಾಷ್ಟ್ರವು ಅನೇಕ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿದೆ. ವಾರದ ದೈನಂದಿನ ಜಂಜಾಟಗಳಿಂದ ಸ್ವಲ್ಪ ಬಿಡುವು ಪಡೆದು ಒತ್ತಡವನ್ನು ನಿವಾರಿಸಿಕೊಳ್ಳಲು ಬಯಸುವವರಿಗೆ...
ನರ್ಮದಾ ನದಿ ಸ್ವರ್ಗದಿಂದ ಕೆಳಗಿಳಿದ ಸ್ಥಳ ಇದು
ನರ್ಮದಾ ಉಗಮ ಪೌರಾಣಿಕ ಸ್ಥಳವಾಗಿದೆ, ಅಲ್ಲಿ ನೀವು ಪೌರಾಣಿಕ ಕಥೆಗಳನ್ನು ಸುಲಭವಾಗಿ ಪಡೆಯಬಹುದು. ಶಿವನ ಅನುಮತಿಯೊಂದಿಗೆ ನರ್ಮದಾ ನದಿ ಸ್ವರ್ಗದಿಂದ ಕೆಳಗಿಳಿದ ಸ್ಥಳವಾಗಿದೆ. ಈ ಸ್ಥಳವು ನರ್ಮದಾ ನದಿಯ ಜನ್ಮ ಸ್ಥಳವಾಗಿದೆ. ಇದು ಶಿವನ ದೇಹದಿಂದ...
ಉತ್ತರಾಖಂಡದ ಕುಮಾವೂನ್ಗೆ ಹೋಗುವು ಪ್ಲ್ಯಾನ್ ಇದ್ಯಾ?
ಕುಮಾವೂನ್ ಎಂಬುದು ಉತ್ತರಾಖಂಡ ರಾಜ್ಯದ ಗಡ್ವಾಲ್ ಜೊತೆಗೆ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಒಂದು ವಿಭಾಗವಾಗಿದೆ. ಚಂಪಾವತ್, ನೈನಿತಾಲ್, ಅಲ್ಮೋರಾ, ಬಾಗೇಶ್ವರ್, ಪಿತೋಡ್ಗಢ್ ಮತ್ತು ಉಧಾಮ್ಸಿಂಗ್ ನಗರ ಜಿಲ್ಲೆಗಳು...
ಮಯೂರ್ಭಂಜದಲ್ಲಿ ಇಷ್ಟೆಲ್ಲಾ ರಮಣೀಯ ತಾಣಗಳಿವೆ ನೋಡಿ
ಮಯೂರ್ಭಂಜ ಪ್ರವಾಸೋದ್ಯಮವು ಅದ್ಭುತವಾದ ದೃಶ್ಯಗಳನ್ನು ಹೊಂದಿದ್ದು ,ಇವು ಪ್ರವಾಸಿಗರನ್ನು ತನ್ನತ್ತ ಆಹ್ವಾನಿಸುತ್ತದೆ. ಇಲ್ಲಿ ಪ್ರತಿಯೊಂದು ಹಬ್ಬಗಳನ್ನು ವೈಭವದಿಂದ ಆಚರಿಸಲಾಗುತ್ತದೆ. ಇಲ್ಲಿನ ಹಬ್ಬಗಳಿಗೆ ದೂರದೂರುಗಳಿಂದಲೂ ಜನರು...
ತಂಜಾವೂರಿನಲ್ಲಿದ್ದಾಳೆ ಸಂತಾನ ಭಾಗ್ಯ ಕರುಣಿಸುವ ಗರ್ಭರಕ್ಷಾಂಬಿಕೆ
ಶ್ರೀ ಗರ್ಭರಕ್ಷಾಂಬಿಕೆ ಅಮ್ಮನ ದೇವಸ್ಥಾನವು ದಕ್ಷಿಣ ಭಾರತದ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಕ್ಕರುಕಾವೂರ್ ಎಂಬ ಸಣ್ಣ ಗ್ರಾಮದಲ್ಲಿದೆ. ಇದು ಶ್ರೀ ಮುಳಿದಾನಾಥರ್ ಮತ್ತು ಶ್ರೀ ಗರ್ಭರಕ್ಷಾಂಬಿಕೆ ಅಮ್ಮನಿಗೆ ಸಮರ್ಪಿತವಾದ ಪುರಾತನ...
ಟೋಂಕ್ ನಲ್ಲಿರುವ ಈ ಸುಂದರ ತಾಣಗಳನ್ನು ವೀಕ್ಷಿಸಿ
ಟೋಂಕ್ ರಾಜಸ್ಥಾನದ ಬನ್ಸಿ ನದಿಯ ತಟದಲ್ಲಿ ನೆಲೆಯೂರಿರುವ ನಗರಿ. ಟೋಂಕ್ ಜಿಲ್ಲೆಯೂ ಆಗಿದ್ದು, ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಇದನ್ನು ಹಲವು ರಾಜರು ಆಳಿದ್ದಾರೆ. ಇದು ಜಯಪುರ ನಗರದಿಂದ 95 ಕಿ.ಮೀ. ದೂರದಲ್ಲಿದೆ....
ಗೋವಾದ ಮಿರಾಮರ್ ಬೀಚ್ನಲ್ಲಿ ಅಡ್ಡಾಡಿ
ಮಿರಾಮರ್ ಬೀಚ್ ಗೋವಾದ ಅತ್ಯಂತ ಜನಪ್ರಿಯ ಬೀಚ್ಗಳಲ್ಲಿ ಒಂದಾಗಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಇದನ್ನು ಸುಲಭವಾಗಿ ತಲುಪಬಹುದು. ಪೋರ್ಚುಗೀಸರು ಪೋರ್ಟೊ ಡಿ ಗ್ಯಾಸ್ಪರ್ ಡಯಾಸ್ ಎಂದು ಹೆಸರಿಸಿದ್ದರು, ಇಂದು ಅದನ್ನು ಮಿರಮಾರ್ ಬೀಚ್...
ಇದೀಗ ಮೈಸೂರಲ್ಲೂ ಸ್ನೋ ಸಿಟಿ, ಟಿಕೇಟ್ ಎಷ್ಟು ಗೊತ್ತಾ?
PC: Bookmyshow ನೀವು ಮೈಸೂರಿನಲ್ಲಿರುವ ಜಿಆರ್ಎಸ್ ಫ್ಯಾಂಟಸಿ ಪಾರ್ಕ್ಗೆ ಭೇಟಿ ನೀಡಿರುವಿರಿ, ಅದರ ಬಗ್ಗೆ ಕೇಳಿರುವಿರಿ, ಇದೊಂದು ಅದ್ಭುತ ಪಾಟರ್ ಪಾರ್ಕ್ ಆಗಿದೆ. ಇದೀಗ ಜಿಆರ್ಎಸ್ ಸ್ನೋ...
ಚಂದೌಲಿಯಲ್ಲಿರುವ ಈ ಜಲಪಾತಕ್ಕೆ ಮನಸೋಲದವರೇ ಇಲ್ಲ
ಚಂದೌಲಿ ಜಿಲ್ಲೆ ಉತ್ತರ ಪ್ರದೇಶದ ವಾರಣಾಸಿಯಿಂದ 50 ಕಿಲೋ ಮೀಟರ್ ದೂರದಲ್ಲಿದೆ. ಬರೌಲಿಯ ರಜಪೂತ ಮನೆತನದ ನರೋತ್ತಮ ರೈ ಚಂದ್ರ ಶಾ ಈ ನಗರವನ್ನು ಕಟ್ಟಿಸಿದ ನಂತರ ಇದಕ್ಕೆ ಚಂದೌಲಿ ಎಂಬ ಹೆಸರು ಬಂತು. ಇವರ ಅನುಯಾಯಿಗಳು ನಂತರ ಕೋಟೆಯನ್ನು...
ಕರ್ನಾಟಕದ ಏಳು ಮುಕ್ತಿ ಸ್ಥಳಗಳು ಯಾವ್ಯಾವುವು ಗೊತ್ತಾ?
ಉಡುಪಿ, ಕೊಲ್ಲೂರು, ಸುಬ್ರಹ್ಮಣ್ಯ, ಕುಂಬಾಶಿ, ಕೊಡೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣ ಕರ್ನಾಟಕದ ಏಳು ಮುಕ್ತಿ ಸ್ಥಳಗಳೆನ್ನಲಾಗುತ್ತದೆ. ಈ ಎಲ್ಲಾ ದೇವಾಲಯಗಳನ್ನು ಪರಶುರಾಮ ಕ್ಷೇತ್ರ ಎಂದು ಕರೆಯಲಾಗುತ್ತದೆ. ಇಲ್ಲಿನ ಭೂಮಿಯು ಪರಶುರಾಮದಿಂದ...
ಖಿಲ್ಜಿಯ ಕಾಲದಿಂದಲೂ ಅಪೂರ್ಣವಾಗಿಯೇ ಇದೆ ಅಲೈ ಮಿನಾರ್ !
ಕುತುಬ್ ಮಿನಾರ್ ಸಂಕೀರ್ಣದಲ್ಲಿ ಇರುವ ಹಲವಾರು ಐತಿಹಾಸಿಕ ಸ್ಮಾರಕಗಳ ಪೈಕಿ, ಅಲೈ ಮಿನಾರ್ ಕೂಡಾ ಒಂದು. ಆದರೆ ಇದು ಇನ್ನೂ ಅಪೂರ್ಣವಾಗಿಯೇ ಉಳಿದಿದೆ. ಕುತುಬ್ ಮಿನಾರ್ಗಿಂತ ಹೆಚ್ಚು ಎತ್ತರದಲ್ಲಿ ನಿರ್ಮಿಸುವ ಉದ್ದೇಶದಿಂದಾಗಿ ಅಲೌದ್ದೀನ್...
ಹಿಮಾಚಲ ಪ್ರದೇಶದ ನಾದೌನ್ನ ಸುತ್ತಮುತ್ತಲಿನ ತಾಣಗಳತ್ತ ಕಣ್ಣಾಯಿಸಿ
ನಾದೌನ್ ಹಿಮಾಚಲ ಪ್ರದೇಶದ ಹಮೀರ್ಪುರ ಜಿಲ್ಲೆಯ ಬಿಯಸ್ ನದಿ ದಡದಲ್ಲಿರುವ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 508 ಮೀಟರ್ ಎತ್ತರದಲ್ಲಿರುವ ಈ ಪ್ರದೇಶವು ತನ್ನ ಸುತ್ತಲೂ ನಯನ...
ಮದರ್ ತೆರೇಸಾರ ಸಮಾಧಿ ಎಲ್ಲಿದೆ ಗೊತ್ತಾ?
ಮದರ್ ತೆರೇಸಾ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ. ಮಮತಾಮಯಿ, ಕರುಣಾಮಯಿ ತಾಯಿ ತನ್ನ ಪ್ರೀತಿ, ವಿಶ್ವಾಸದಿಂದ ಎಲ್ಲರ ಮನಸ್ಸನ್ನೂ ಗೆದ್ದಂತಹ ಮಹಾತಾಯಿ. ಮದರ್ ತೆರೇಸಾರ ಮನೆ ಎಲ್ಲಿತ್ತು, ಅವರ ಸಮಾಧಿ ಎಲ್ಲಿದೆ ಅನ್ನೋದು ಬಹಳಷ್ಟು...
ಆದಿ ಕುಂಭೇಶ್ವರನ ಸನ್ನಿಧಿಯಲ್ಲಿದೆ 27 ನಕ್ಷತ್ರಗಳು 12 ರಾಶಿಗಳು
ಆದಿ ಕುಂಭೇಶ್ವರ ತಮಿಳುನಾಡಿನಲ್ಲಿರುವ ಒಂದು ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿನ ಶಿವನ ದೇವಾಲಯದಲ್ಲಿ ನೀವು 27 ನಕ್ಷತ್ರಗಳು ಮತ್ತು 12 ರಾಶಿಚಕ್ರದ ಚಿಹ್ನೆಗಳನ್ನು ಕಾಣಬಹುದು. 9 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯದ ಆಕರ್ಷಣೆಗಳನ್ನು...