ಕನ್ಯಾಕುಮಾರಿಯ ಕುಮಾರಿ ಅಮ್ಮನ್ ದೇವಾಲಯವು ವಾಸ್ತುಶಿಲ್ಪದ ಅದ್ಭುತವಾಗಿದೆ. ಕುಮಾರಿ ಅಮ್ಮ ದೇವಸ್ಥಾನ ಅಥವಾ ಕನ್ಯಾಕುಮಾರಿ ದೇವಸ್ಥಾನ ಸಮುದ್ರ ತೀರದಲ್ಲಿದೆ. ಈ ದೇವಸ್ಥಾನವನ್ನು ಪಾರ್ವತಿ ದೇವಿಗೆ ಅರ್ಪಿಸಲಾಗಿದೆ.ಈ ದೇವಸ್ಥಾನದ ವಿಶೇಷತೆ ಏನು,...
ಚಿಂತಾಮಣಿ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪಟ್ಟಣವಾಗಿದೆ. ಚಿಂತಾಮಣಿ ಬೆಂಗಳೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ಕನ್ನಡ ಅಧಿಕೃತ ಮತ್ತು ಆಡಳಿತಾತ್ಮಕ ಭಾಷೆಯಾಗಿದೆ. ಇಲ್ಲಿ ಜನರು ಕನ್ನಡ ಮತ್ತು ತೆಲುಗು ಭಾಷೆಯನ್ನು...
ಮುಂಬೈ, ಪೂಣೆಯಲ್ಲಿ ಎಷ್ಟೊಂದು ಟ್ರಕ್ಕಿಂಗ್ ಸ್ಪಾಟ್ಗಳಿವೆ. ಅವುಗಳಲ್ಲಿ ಗೋರಖ್ಘಡ್ ಗುಹೆ ಕೂಡಾ ಒಂದು. ಮೋಡಿಮಾಡುವ ಕಾಡುಗಳು, ಗುಪ್ತ ಜಲಪಾತಗಳು ಮತ್ತು ಗುಹೆಗಳು - ಇವುಗಳು ಗೋರಖ್ಘಡ್ ಶಿಖರಕ್ಕೆ ಜಾಡು ಮಾಡುತ್ತವೆ....
ಕೊಡಗಿನ ಕಕ್ಕಬೆಯಲ್ಲಿರುವ ಈ ದೇವಸ್ಥಾನವು ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನದಲ್ಲಿ ಬೆಳ್ಳಿಯ ಆನೆಯನ್ನು ಪೂಜಿಸುತ್ತಾರಂತೆ. ಸಂತಾನ ಪ್ರಾಪ್ತಿಗಾಗಿ ಸಾಕಷ್ಟು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಂತಹ ವಿಶೇಷ...
ಮಾರ್ಚ್ನಲ್ಲಿ ನೀವು ಎಲ್ಲಾದರೂ ಪ್ರವಾಸ ಕೈಗೊಳ್ಳಬೇಕೆಂದಿದ್ದರೆ ಎಲ್ಲಿಗೆ ಹೋಗೋದು ಬೆಸ್ಟ್ ಅನ್ನೋದನ್ನು ನಾವು ತಿಳಿಸಲಿದ್ದೇವೆ. ಮಾರ್ಚ್ನಲ್ಲಿ ಅನೇಕ ಹಬ್ಬಗಳು, ಉತ್ಸವಗಳು ಇವೆ. ಒಂದೊಂದು ಉತ್ಸವವು ಒಂದೊಂದು ರಾಜ್ಯದ...
ಬಗ್ಗಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಅಥವಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನವು ಶಿವನ ದೇವಾಲಯವಾಗಿದ್ದು, ವಾಸ್ತುಶಿಲ್ಪ ಮತ್ತು ಪವಿತ್ರತೆಗೆ ಹೆಸರುವಾಸಿಯಾಗಿದೆ. ಈ ದೇವಸ್ಥಾನದ ಪ್ರಾಮುಖ್ಯತೆಯು, ನಿರಂತರವಾಗಿ ಭೂಗತ ಪ್ರವಾಹವನ್ನು...
ಜನರು ತಮ್ಮ ಮನಸ್ಸಿನ ಯಾವುದೇ ಕೋರಿಕೆ ಈಡೇರಬೇಕಾದರೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ದೇವಸ್ಥಾನಕ್ಕೆ ಹೋಗಿ ಹೂವು, ಹಣ್ಣು ಅರ್ಪಿಸಿ ಪೂಜಿಸುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಆದರೆ ಇಲ್ಲಿನ ಜನರು ತಮ್ಮ ಬೇಡಿಕೆ ಈಡೇರಬೇಕಾದರೆ...
ಈ ಸ್ಥಳವನ್ನು ನೋಡುವಾಗಲೇ ಮನಸ್ಸಿಗೆ ಏನೋ ಒಂಥರಾ ಖುಷಿ ಉಂಟಾಗುತ್ತದೆ. ಪ್ರಕೃತಿ ತಾಣಗಳ ನಡುವೆ ಇರುವ ಒಂದು ಅದ್ಭುತ ತಾಣ ಇದಾಗಿದೆ. ಉತ್ತರಾಖಂಡದ ಅಲ್ಮೋರಾ ಸಮೀಪದ ಹಳ್ಳಿಯಲ್ಲಿ ನೆಲೆಗೊಂಡಿರುವ ಬೆಟ್ಟದ ಮೇಲೆ ಕಸರ್ ದೇವಿಯ ಒಂದು...
ಸಾಂಸ್ಕೃತಿಕ ನಗರಿ ಮೈಸೂರು ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ಕರ್ನಾಟಕದ ಪ್ರವಾಸೋಧ್ಯಮದಲ್ಲಿ ಮೈಸೂರಿನ ಕೊಡುಗೆಯೂ ಅಪಾರವಾಗಿದೆ. ಮೈಸೂರಿನ ಸಣ್ಣ ಪಟ್ಟಣವಾದ ನಂಜನಗೂಡನ್ನು ಗರಳಪುರಿ ಎಂದೂ ಕರೆಯಲಾಗುತ್ತದೆ. ಈ ಪಟ್ಟಣವು ನಂಜುಂಡೇಶ್ವರ...
ಸಹಸ್ರಕುಂಡ ಜಲಪಾತವು ಮಹಾರಾಷ್ಟ್ರದಲ್ಲಿರುವ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಅದ್ಭುತ ತಾಣವಾಗಿದ್ದು, ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಳೆಗಾಲದಲ್ಲಂತೂ ಈ ಜಲಪಾತದ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ಈ...
ಮನುಷ್ಯ ಎಂದ ಮೇಲೆ ಆತನಿಗೆ ನೆಮ್ಮದಿ ಅತ್ಯವಶ್ಯಕ. ಅದನ್ನರಸಿ ಕೆಲವರು ಹತ್ತಿರದ ದೇವಸ್ಥಾನಗಳಿಗೆ ಹೋಗುತ್ತಾರೆ . ಕೆಲವರು ಸುತ್ತಮುತ್ತ ಇರುವ ಪಾರ್ಕ್ ಗಳಿಗೆ ಹೋಗುತ್ತಾರೆ . ಇನ್ನೂ ಕೆಲವರೂ ತಮ್ಮ ಬಳಿ ವಾಹನವಿದ್ದರೆ ಅದರಲ್ಲಿ ದೂರ ಪ್ರಯಾಣ...
ಕೈಲಾಸ ಕೋನಾ ಜಲಪಾತವು ಆಂಧ್ರಪ್ರದೇಶದಲ್ಲಿನ ಚಿತ್ತೂರು ಜಿಲ್ಲೆಯಲ್ಲಿರುವ ಒಂದು ಅದ್ಭುತ ಜಲಪಾತವಾಗಿದೆ. ಈ ಜಲಪಾತಕ್ಕೆ ಕೈಲಾಸ ಕೋನಾ ಎನ್ನುವ ಹೆಸರು ಬಂದಿರುವುರ ಹಿಂದೆ ಒಂದು ಕಥೆ ಇದೆ. ಈ ಜಲಪಾತಕ್ಕೂ ಶಿವನಿಗೂ ಸಂಬಂಧವಿದೆಯಂತೆ. ಅದೇನು...
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ಸಾಂಗ್ಲಿ ಎನ್ನುವ ಪುಟ್ಟ ನಗರವು ಅರಶಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಮರಾಠಿ ಭಾಷೆಯಲ್ಲಿ 'ಸಖ ಗಲಿ' ಎಂಬ ಶಬ್ದದಿಂದ ಈ ನಗರವು ತನ್ನ ಹೆಸರನ್ನು ಪಡೆದುಕೊಂಡಿದೆ. ಪ್ರಾಚೀನ ಕಾಲದಲ್ಲಿ ಈ ನಗರವನ್ನು...
ಕರ್ನಾಟಕದ ಪಟ್ಟದಕಲ್ಲು ಉತ್ತರ ಭಾರತದ ಅಥವಾ ಇಂಡೋ-ಆರ್ಯನ್ ಶೈಲಿ ಮತ್ತು ದಕ್ಷಿಣ ಭಾರತೀಯ ಅಥವಾ ದ್ರಾವಿಡ ಶೈಲಿಗಳಲ್ಲಿ ದೇವಾಲಯಗಳನ್ನು ಒಳಗೊಂಡಿರುವ ದೇವಾಲಯ ಸಂಕೀರ್ಣಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯ ಸಂಕೀರ್ಣದಲ್ಲಿ ಅನೇಕ ದೇವಾಲಯಗಳಿವೆ....
ವಾರಣಾಸಿಯು ಘಾಟ್ಗಳಿಗೆ ಹೆಸರುವಾಸಿಯಾಗಿದೆ. ಈ ನಗರವು ಒಟ್ಟಾರೆ 88 ಘಾಟ್ಗಳನ್ನು ಹೊಂದಿದೆ. ಈ ಘಾಟ್ಗಳು ಗಂಗಾ ನದಿ ತೀರದಲ್ಲಿದೆ. ಹೆಚ್ಚಿನ ಘಾಟ್ಗಳು ಸ್ನಾನ ಮತ್ತು ಪೂಜಾ ಸಮಾರಂಭಕ್ಕೆ ಬಳಸಲಾಗುತ್ತದೆ. ಎರಡು...
PC: Ramanarayanadatta astri ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿರುವ ಸಣ್ಣ ನಗರವೇ ಕೈವಾರ. ಕೈವಾರ ಎಂದ ತಕ್ಷಣ ನೆನಪಿಗೆ ಬರುವುದೇ ಕೈವಾರ ತಾತಯ್ಯ. ಈ ಸ್ಥಳಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ಇದು ಕರ್ನಾಟಕದ ಒಂದು...
ಮಥುರಾದ ಬಗ್ಗೆ ನೀವು ಕೇಳಿರಲೇ ಬೇಕು. ಮಥುರಾವನ್ನು ಹಿಂದೂಗಳ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ. ಕೃಷ್ಣನ ಜನ್ಮ ಭೂಮಿಯಾದ ಮಥುರಾವು ಉತ್ತರ ಪ್ರದೇಶದಲ್ಲಿದೆ. ಅನೇಕ ಪ್ರಾಚೀನ ಮಂದಿರಗಳಿಗೆ ಈ ಕ್ಷೇತ್ರ ಮನೆಯಾಗಿದೆ. ಇಲ್ಲಿಯ ಹಲವಾರು...
ಕಾಸರಗೋಡು ಜಿಲ್ಲೆಯಲ್ಲಿರುವ ರಾಣಿಪುರಂ ಕೇರಳದ ಗಿರಿಧಾಮಗಳಲ್ಲಿ ಒಂದಾಗಿದೆ. ಕೇರಳದ ರಾಣಿಪುರದ ಸೌಮ್ಯ ಬೆಟ್ಟಗಳು ಅದರ ಟ್ರೆಕ್ಕಿಂಗ್ ಜಾಡುಗಳಿಗೆ ಹೆಸರುವಾಸಿಯಾಗಿದೆ. ಇದು ಕೊಟ್ಟಂಚೇರಿ-ತಲಕಾವೇರಿ ಪರ್ವತ ಶ್ರೇಣಿಯ ಪಕ್ಕದಲ್ಲಿ ಸಮುದ್ರ...