Search
  • Follow NativePlanet
Share
ಮುಖಪುಟ » ಸ್ಥಳಗಳು » ಕೇದಾರನಾಥ » ಆಕರ್ಷಣೆಗಳು
  • 01ಕೇದಾರನಾಥ ದೇವಸ್ಥಾನ

    ಕೇದಾರನಾಥ ದೇವಸ್ಥಾನ

    ಕೇದಾರನಾಥ ಪರ್ವತದ ಸಾಲಿನಲ್ಲಿ ಕೇದಾರನಾಥ ದೇವಾಲಯ ಸ್ಥಾಪಿತವಾಗಿದೆ. ಇದೊಂದು ಶಾಶ್ವತ ಧಾರ್ಮಿಕ ಕೇಂದ್ರ ಹಾಗು ಪ್ರಖ್ಯಾತ ಜ್ಯೋತಿರ್ಲಿಂಗ. ಶಿವನ ಪ್ರಮುಖ 12 ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥವು ಅತ್ಯಂತ ಮಹತ್ವವುಳ್ಳದ್ದಾಗಿದೆ. ಸರಿ ಸುಮಾರು 3584 ಮೀಟರ್‌ ಸಮುದ್ರ ಮಟ್ಟದಿಂದ ಎತ್ತರದಲ್ಲಿ ಈ ದೇವಾಲಯ ನೆಲೆಸಿದೆ. 8ನೇ...

    + ಹೆಚ್ಚಿಗೆ ಓದಿ
  • 02ಗೌರಿಕುಂಡ

    ಗೌರಿಕುಂಡ

    ಗೌರಿ ಕುಂಡ ಒಂದು ಚಿಕ್ಕ ಹಳ್ಳಿ. ಕೇದಾರನಾಥದಿಂದ ಟ್ರೆಕ್ಕಿಂಗ್‌ ಮೂಲಕ ಇಲ್ಲಿಗೆ ತೆರಳಬೇಕು. 1982 ಮೀಟರ್‌ ಸಮುದ್ರ ಮಟ್ಟದಿಂದ ಇದು ಎತ್ತರದಲ್ಲಿದೆ.  ಅತ್ಯಂತ ಪುರಾತನ ಪಾರ್ವತಿ ಮಂದಿರ ಇಲ್ಲಿದೆ. ನಂಬಿಕೆಗಳ ಪ್ರಕಾರ, ಪಾರ್ವತಿ ದೇವಿಯು ಶಿವನೇ ತನ್ನ ಪತಿಯಾಗಬೇಕೆಂದು ಆಶಿಸಿ ತಪಸ್ಸು ಮಾಡಿದ ಸ್ಥಳ ಇದು...

    + ಹೆಚ್ಚಿಗೆ ಓದಿ
  • 03ವಾಸುಕಿ ತಾಲ್

    ವಾಸುಕಿ ತಾಲ್‌ ಇರುವುದು ಸಮುದ್ರ ಮಟ್ಟದಿಂದ 4135 ಮೀಟರ್‌ ಎತ್ತರದಲ್ಲಿ. ಕೇದಾರನಾಥದಿಂದ 8 ಕಿ.ಮೀ. ದೂರದಲ್ಲಿದೆ. ಈ ಕೆರೆಯು ಹಿಮಾಲಯ ಪರ್ವತಗಳಿಂದ ಸುತ್ತುವರಿಯಲ್ಪಟ್ಟಿದ್ದು, ಅತ್ಯಾಕರ್ಷಕವಾಗಿ ಗೋಚರಿಸುತ್ತದೆ. ಉತ್ತರಖಂಡ ರಾಜ್ಯದ ಒಂದು ಖಾಯಂ ಪ್ರವಾಸಿತಾಣವಾಗಿ ಇದು ಜನಪ್ರಿಯವಾಗಿದೆ. ಇಲ್ಲಿ ಬರುವ...

    + ಹೆಚ್ಚಿಗೆ ಓದಿ
  • 04ಸೋನ್ ಪ್ರಯಾಗ

    ಸೋನ್ ಪ್ರಯಾಗ

    ಕೇದಾರನಾಥದಿಂದ 19 ಕಿ.ಮೀ. ದೂರದಲ್ಲಿರುವ ಸೋನ್ ಪ್ರಯಾಗವು ಸಮುದ್ರ ಮಟ್ಟದಿಂದ  1821 ಮೀಟರ್‌ ಎತ್ತರದಲ್ಲಿ ನೆಲೆಸಿದೆ. ವಾಸುಕಿ ಹಾಗೂ ಮಂದಾಕಿನಿ ನದಿಗಳು ಸಂಧಿಸುವ ಸ್ಥಳ ಇದಾಗಿದೆ. ಅತ್ಯಂತ ಪ್ರಮುಖ ಧಾರ್ಮಿಕ ನಂಬಿಕೆ ಒಳಗೊಂಡಿರುವ ಈ ತಾಣ ಕೇದಾರನಾಥ ತೆರಳುವ ಮಾರ್ಗದಲ್ಲಿಯೇ ಸಿಗುತ್ತದೆ. ಇಲ್ಲಿನ ನದಿಯ ಪವಿತ್ರ...

    + ಹೆಚ್ಚಿಗೆ ಓದಿ
  • 05ಚೋರಭರಿ ತಾಲ್‌

    ಚೋರಭರಿ ತಾಲ್‌

    ಚೋರಭರಿ ತಾಲ್‌ ಸಮುದ್ರ ಮಟ್ಟದಿಂದ 3900 ಮೀಟರ್‌ ಎತ್ತರದಲ್ಲಿದೆ. ಇದು ಚೋರಭರಿ ಬಮಕ್‌ ಹಿಮಾಚ್ಛಾದಿತ ಪ್ರದೇಶ(ಹಿಮನದಿ)ದ ತುತ್ತತುದಿಯಲ್ಲಿದೆ. ಇದು ಕೇದಾರನಾಥ ಹಾಗೂ ಕೀರ್ತಿ ಸ್ಥಂಭ ಬೆಟ್ಟದ ತಪ್ಪಲಿನಲ್ಲಿದೆ. ಹಿಮಾಲಯ ಪರ್ವತದ ಆಕರ್ಷಕ ನೋಟವನ್ನು ಒಳಗೊಂಡಿದೆ. ಈ ಕೆರೆಯು ಗಾಂಧಿ ಸರೋವರ ಅನ್ನುವ...

    + ಹೆಚ್ಚಿಗೆ ಓದಿ
  • 06ಶಂಕರಾಚಾರ್ಯರ ಸಮಾಧಿ

    ಕೇದಾರನಾಥ ದೇವಾಲಯಕ್ಕೆ ಹತ್ತಿರದಲ್ಲೆ ಆದಿ ಶಂಕರರ ಸಮಾಧಿ ಕೂಡ ಇದೆ. ಇವರು ಜನಪ್ರಿಯ ಹಿಂದು ಧಾರ್ಮಿಕ ಸನ್ಯಾಸಿ. ಅದ್ವೈತ ವೇದಾಂತವನ್ನು ಸಾರುತ್ತಾ ಸಾಗಿದವರು ಇವರು. ಅಲ್ಲದೇ 8ನೇ ಶತಮಾನದಲ್ಲಿ ಕೇದಾರನಾಥ ದೇವಾಲಯವನ್ನು ಸ್ಥಾಪಿಸಿ ಅದನ್ನು ನಿರ್ವಹಿಸಿದರು ಎಂದು ನಂಬಲಾಗುತ್ತದೆ.

    ಅಲ್ಲದೆ, ದೇಶದ ನಾಲ್ಕೂ...

    + ಹೆಚ್ಚಿಗೆ ಓದಿ
  • 07ಅಗಸ್ತ್ಯಮುನಿ

    ಮಂದಾಕಿನಿ ನದಿ ದಡದ ಮೇಲಿರುವ ಆಕರ್ಷಕ ತಾಣ ಅಗಸ್ತ್ಯಮುನಿ. ಸಮುದ್ರ ಮಟ್ಟದಿಂದ 1000 ಮೀಟರ್‌ ಎತ್ತರದಲ್ಲಿದೆ. ಈ ತಾಣವು ಜನಪ್ರಿಯ ಹಿಂದು ಸನ್ಯಾಸಿ ಅಗಸ್ತ್ಯಮುನಿಗಳಿಂದಾಗಿ ಜನಪ್ರಿಯವಾಗಿದೆ. ವರ್ಷಗಳ ಕಾಲ ಅವರು ಇಲ್ಲಿ ತಪಸ್ಸು ಮಾಡಿದ್ದರು. ಇಲ್ಲೊಂದು ದೇವಾಲಯವಿದೆ. ಇದನ್ನು ಸ್ಥಳೀಯರು ಅಗಸ್ತ್ಯೇಶ್ವರ ಮಹಾದೇವ ದೇವಾಲಯ...

    + ಹೆಚ್ಚಿಗೆ ಓದಿ
  • 08ಭೈರವನಾಥ ದೇವಾಲಯ

    ಭೈರವನಾಥ ದೇವಾಲಯವು ಕೇದಾರನಾಥ ದೇವಾಲಯದಿಂದ ಅರ್ಧ ಕಿ.ಮೀ. ದೂರದಲ್ಲಿದೆ. ಇದು ಹಿಂದು ದೇವರಾದ ಭೈರವನ ಆಲಯವಾಗಿದೆ. ಹಿಂದು ದೇವರಾದ ಶಿವನ ಗಣಗಳಲ್ಲೊಬ್ಬ. ರಜಪೂತ ಅರಸು ವಂಶಸ್ಥರ ಮೊದಲ ಅರಸ ಅಥವಾ ರಾವಲ್‌ ಆಗಿದ್ದ ಶಾ. ಬೈಕುಂಡ ಈ ದೇವಾಲಯದಲ್ಲಿ ಭೈರವ ಮೂರ್ತಿಯನ್ನು ಕ್ರಿ.ಪೂ 3001ರಲ್ಲಿ ಪ್ರತಿಷ್ಠಾಪಿಸಿದ. ಸ್ಥಳೀಯರು ಈ...

    + ಹೆಚ್ಚಿಗೆ ಓದಿ
  • 09ಮಂದಾಕಿನಿ ನದಿ

    ಮಂದಾಕಿನಿ ನದಿ

    ಅಲಕಾನಂದ ನದಿಯ ಉಪನದಿಯಾದ ಮಂದಾಕಿನಿಯು ಚಾರಬರಿ ಗ್ಲೇಸಿಯರ್(ಮಂಜುಗಡ್ಡೆ/ಹಿಮನದಿ)ಪ್ರದೇಶದಲ್ಲಿ ಉಗಮಗೊಳ್ಳುತ್ತದೆ. ನಂತರ ಮುಂದೆ ಹರಿದು ವಾಸುಕಿ ಗಂಗಾ ನದಿಯನ್ನು ಸೋನಪ್ರಯಾಗದಲ್ಲಿ ಸೇರಿಸಿಕೊಂಡು ಹರಿದು ಸಾಗಿ ರುದ್ರಪ್ರಯಾಗದಲ್ಲಿ ಅಲಕಾನಂದ ನದಿ ಸೇರುತ್ತದೆ. ಇವೆಲ್ಲವೂ ಸೇರಿ ಮುಂದೆ ಹರಿದು ದೇವಪ್ರಯಾಗದಲ್ಲಿ ಬಾಗೀರಥಿ...

    + ಹೆಚ್ಚಿಗೆ ಓದಿ
  • 10ಗುಪ್ತಕಾಶಿ

    ಗುಪ್ತಕಾಶಿ

    ಕೇದಾರನಾಥದ ಪ್ರವಾಸಿತಾಣಗಳಲ್ಲಿ ಪ್ರಮುಖವಾಗಿ ಗುಪ್ತಕಾಶಿಯೂ ಒಂದು. ಅತ್ಯಂತ ಪುರಾತನ ಮಂದಿರವಾದ ವಿಶ್ವನಾಥ ದೇವಾಲಯ, ಮಣಿಕರ್ಣಿಕ ಕುಂಡ ಹಾಗೂ ಅರ್ಧನಾರೀಶ್ವರ ದೇವಾಲಯಗಳು ಪ್ರಮುಖವಾದವುಗಳು. ಅರ್ಧನಾರೀಶ್ವರ ದೇವಾಲಯದಲ್ಲಿರುವುದು ಶಿವನ ಮೂರ್ತಿ. ಇದು ಅರ್ಧ ಪುರುಷ ಹಾಗೂ ಅರ್ಧ ನಾರಿ ರೂಪದಲ್ಲಿದೆ.

    ಇನ್ನು ವಿಶ್ವನಾಥ...

    + ಹೆಚ್ಚಿಗೆ ಓದಿ
  • 11ಟ್ರೆಕ್ಕಿಂಗ್‌

    ಟ್ರೆಕ್ಕಿಂಗ್‌

    ಪ್ರವಾಸಿಗರಿಗೆ, ಕೇದಾರನಾಥವು ಅತ್ಯಾಕರ್ಷಕ ಟ್ರೆಕ್ಕಿಂಗ್‌ ಅವಕಾಶವನ್ನು ನೀಡುತ್ತದೆ. ದೇವಾಲಯವು ಯಾವುದೇ ಮಾರ್ಗದಲ್ಲಿ ನೇರ ಸಂಪರ್ಕವನ್ನು ಹೊಂದಿಲ್ಲ. ಇದರಿಂದ ಪ್ರವಾಸಿಗರು ಟ್ರೆಕ್ಕಿಂಗ್‌ ಅಥವಾ ಹೆಲಿಕ್ಯಾಪ್ಟರ್‌ ಮೂಲಕವೇ ಇಲ್ಲಿಗೆ ಆಗಮಿಸಬೇಕು. ಗೌರಿಕುಂಡದಿಂದ ಕೇದಾರನಾಥ ದೇವಾಲಯ 14 ಕಿ.ಮೀ....

    + ಹೆಚ್ಚಿಗೆ ಓದಿ
  • 12ರಂಬಾರಾ

    ರಂಬಾರಾ

    ರಂಬಾರವು ಒಂದು ಹಳ್ಳಿಯಾಗಿದೆ. ಇದು ಕೇದಾರನಾಥಕ್ಕೆ ತೆರಳುವ ಭಕ್ತರು ವಿಶ್ರಾಂತಿ ಪಡೆಯುವ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 2591 ಮೀಟರ್‌ ಎತ್ತರದಲ್ಲಿದ್ದು, ಕೇದಾರನಾಥಕ್ಕೆ ಸಾಗುವ 14 ಕಿ.ಮೀ. ದೂರದ ಮಾರ್ಗದ ಮಧ್ಯದಲ್ಲಿ ಬರುತ್ತದೆ. ಇಲ್ಲಿಂದ ತಲಾ ಏಳು ಕಿಮಿನಷ್ಟು ದೂರದಲ್ಲಿ ಕೇದಾರನಾಥ ಹಾಗೂ ಇನ್ನೊಂದು ಕಡೆ...

    + ಹೆಚ್ಚಿಗೆ ಓದಿ
  • 13ಕೇದಾರನಾಥ ಪರ್ವತ

    ಗಡ್ವಾಲ್ ಹಿಮಾಲಯದ ಪಶ್ಚಿಮ ಭಾಗದಲ್ಲಿ ಕೇದಾರನಾಥ ಪರ್ವತವಿದೆ. ಇಲ್ಲಿ ಎರಡು ಪರ್ವತಗಳು ಹೆಸರುವಾಸಿ ಒಂದು ಕೇದಾರನಾಥ ಇನ್ನೊಂದು ಕೇದಾರನಾಥ ಡೋಮ್‌. ಕೇದಾರನಾಥ ಡೋಮ್‌ ಉಪ ಪರ್ವತವಾಗಿದೆ. ಮುಖ್ಯ ಪರ್ವತಕ್ಕೆ ಎರಡು ಕಿ.ಮೀ. ದೂರದಲ್ಲಿದೆ. ಗಂಗೋತ್ರಿ ಹಿಮಾಚ್ಛಾದಿತ ಪ್ರದೇಶದ ಅತಿ ಎತ್ತರದ ಮೂರು ಪರ್ವತಗಳಲ್ಲಿ...

    + ಹೆಚ್ಚಿಗೆ ಓದಿ
  • 14ಕೇದಾರ ಮಾಸ್ಸಿಫ್‌ (ಶೃಂಗ ಶ್ರೇಣಿ/ಶಿಖರ ಪಂಕ್ತಿ)

    ಕೇದಾರ ಮಾಸ್ಸಿಫ್‌ (ಶೃಂಗ ಶ್ರೇಣಿ/ಶಿಖರ ಪಂಕ್ತಿ)

    ಕೇದಾರನಾಥ, ಕೇದಾರ ಹಾಗೂ ಭಾರತ್‌ಕುಂಡ ಮೂರು ಪ್ರಮುಖ ಬೆಟ್ಟಗಳ ಸಂಗಮ ಕೇದಾರ ಮಾಸ್ಸಿಫ್‌ (ಶೃಂಗ ಶ್ರೇಣಿ/ಶಿಖರ ಪಂಕ್ತಿ) ಆಗಿದೆ. ಇದು ಸಮುದ್ರ ಮಟ್ಟದಿಂದ 6000 ಮೀಟರ್‌ ಎತ್ತರದಲ್ಲಿದೆ. ಹಿಮಾಚ್ಛಾದಿತ ಪ್ರದೇಶ ಇದಾಗಿದ್ದು, ಮಂದಾಕಿನಿ ನದಿಯನ್ನು ಒಳಗೊಂಡಿದೆ. ಕೇದಾರನಾಥ್‌ ಹಾಗೂ ಕೇದಾರನಾಥ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri