ಓಂ ಸಮುದ್ರ ತೀರವು ಪ್ರವಾಸಿಗರು ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಉತ್ಸುಕರಾಗಿ ಖುಷಿಯನ್ನು ಅನುಭವಿಸುವ ಗೋಕರ್ಣ ಪ್ರದೇಶದ ಅತ್ಯಂತ ಜನಪ್ರಿಯ ಕರಾವಳಿ ಇದಾಗಿದೆ . ಆಧ್ಯಾತ್ಮಿಕ ಹಿಂದೂ ಚಿಹ್ನೆ 'ಓಂ' ನಿಂದ ತನ್ನ ಹೆಸರು ಪಡೆದಿರುವ ಈ ಸ್ಥಳವು ಆ ಚಿಹ್ನೆಯ ಆಕಾರವನ್ನು ಹೋಲುತ್ತದೆ ಈ ರೀತಿ...
ಹಾಫ್ ಮೂನ್ ಕರಾವಳಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣದಲ್ಲಿರುವ ಹೆಚ್ಚು ಜನಪ್ರಿಯತೆ ಇಲ್ಲದ ಪ್ರದೇಶವಾಗಿದ್ದು ಸಮಯವಿದ್ದಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು. ಈ ಸಮುದ್ರ ತೀರಕ್ಕೆ ಕೇವಲ ಓಂ ತೀರದಿಂದ ಕಾಲ್ನಡಿಗೆ ಅಥವಾ ದೋಣಿಬಳಸಿ ಮಾತ್ರ ತಲುಪಬಹುದು. ಓಂ ತೀರ ಮತ್ತು ಹಾಫ್ ಮೂನ್ ತೀರ ಒಂದು...
ಸಮಯ ಅನುಮತಿಸಿದರೆ ಗೋಕರ್ಣ ನೋಡಲು ಬರುವ ಪ್ರಯಾಣಿಕರು ಕುಡ್ಲೆ ಸಮುದ್ರ ತೀರವನ್ನು ನೋಡಬಹುದಾಗಿದ್ದು ಇದು ಗೋಕರ್ಣದಿಂದ 2 ಕಿ ಮೀನಷ್ಟು ಅಂತರದಲ್ಲಿದೆ. ಈ ಕರಾವಳಿಯನ್ನು ತಲುಪಲು, ಪ್ರವಾಸಿಗರು ಗಣಪತಿ ದೇವಸ್ಥಾನದ ದಕ್ಷಿಣ ಕಡೆಯಿಂದ ಹಾದುಹೋಗುವ ಮಾರ್ಗವನ್ನು ಪಾಲಿಸಬಹುದು. ಅವರು ಈ ಸ್ಥಳವನ್ನು ತಲುಪಲು...
ಮಹಾಬಲೇಶ್ವರ ದೇವಸ್ಥಾನ ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿದೆ. ಕೆಲವೊಮ್ಮೆ ಪ್ರಾಣಲಿಂಗ ಅಥವಾ ಆತ್ಮಲಿಂಗ ಎಂದು ಕರೆಯಲ್ಪಡುತ್ತದೆ ಇದಕ್ಕೆ ಕಾರಣ ಇಲ್ಲಿರುವ ಶಿವಲಿಂಗ ಇದರಿಂದ ಭಕ್ತರಲ್ಲಿ ಇದು ಜನಪ್ರಿಯವಾಗಿದೆ . ಈ ಧಾರ್ಮಿಕ ಕ್ಷೇತ್ರವನ್ನು ಕಾಶಿ ಅಥವಾ ವಾರಣಾಸಿಯ ಶಿವನ ...
ಗೋಕರ್ಣ ಬೀಚ್ ಗೋಕರ್ಣ ಪಟ್ಟಣದ ಹತ್ತಿರದಲ್ಲೇ ಇರುವ ಮತ್ತೊಂದು ಜನಪ್ರಿಯ ಕರಾವಳಿ ಪ್ರದೇಶ. ಈ ಸಮುದ್ರ ತೀರವನ್ನು ತಲುಪಿದ ನಂತರ, ಪ್ರವಾಸಿಗರು ಒಂದೆಡೆ ಪಶ್ಚಿಮ ಘಟ್ಟಗಳನ್ನು ಮತ್ತೊಂದೆಡೆಗೆ ಅರೇಬಿಯನ್ ಸಮುದ್ರದ ನೋಟವನ್ನು ಸವಿಯಬಹುದು. ಸ್ಥಳೀಯ ಉಪಾಹಾರ ಅಂಗಡಿಗಳ ಭಕ್ಷ್ಯಗಳು, ಜಲ ಕ್ರೀಡೆಗಳು ಮತ್ತು ಸೂರ್ಯ...
ಕೋಟಿ ತೀರ್ಥವು ಮಹಾಬಲೇಶ್ವರ ದೇವಸ್ಥಾನದ ಹತ್ತಿರದಲ್ಲೇ ನೆಲೆಸಿಹ ಪವಿತ್ರ ಕೊಳವಾಗಿದೆ . ಜಾನಪದ ಪ್ರಕಾರ, ಕೋಟಿ ತೀರ್ಥವನ್ನು ಸೃಷ್ಟಿಸಿದವರು ಶಿವನ ವಾಹನವಾದ ಗರುಡನು . ದೇವಾಲಯ ಸಂಕೀರ್ಣ ಒಳಗೆ ಪ್ರಾರ್ಥನೆ ನೀಡುವ ಮೊದಲು ಗೋಕರ್ಣಕ್ಕೆ ಬರುವ ಯಾತ್ರಿಕರು ಕೋಟಿ ತೀರ್ಥದಲ್ಲಿ ಒಮ್ಮೆ ಜಳಕ ಮಾಡುವುದು ಸಾಮಾನ್ಯ....
ಇಡಗುಂಜಿ ಅಥವಾ ಇಡಂಗುಂಜಿ ಪ್ರವಾಸಿಗರ ನಡುವೆ ಹಿಂದೂಗಳಿಗೆ ಅತ್ಯಂತ ಪ್ರಮುಖ ಪೂಜಾ ಸ್ಥಳವೆಂದು ಹೆಸರುವಾಸಿಯಾಗಿದೆ. ಈ ಸ್ಥಳದ ಒಂದು ಅವಿಭಾಜ್ಯ ಆಕರ್ಷಣೆಯಾಗಿರುವುದು ಗಣಪತಿಗೆ ಸಮರ್ಪಿತವಾಗಿಹ ಮ್ಹತೋಭರ್ ಶ್ರೀ ವಿನಾಯಕ ದೇವರ ದೇವಸ್ಥಾನ . ಈ ದೇವಾಲಯದ ಎರಡು ಹಸ್ತದ ಆರಾಧ್ಯ ದೈವ ಗಣಪತಿಯು ಒಂದು ಕೈಯಲ್ಲಿ...
ಮಹಾಗಣಪತಿ ದೇವಾಲಯವು ಮಹಾಬಲೇಶ್ವರ ದೇವಸ್ಥಾನದ ಹತ್ತಿರದಲ್ಲೇ ಇರುವ ಒಂದು ಹೆಸರಾಂತ ಧಾರ್ಮಿಕ ತಾಣವಾಗಿದೆ. ರಾಕ್ಷಸರ ರಾಜನಾದ ರಾವಣನನ್ನು ವಂಚಿಸಿ ಆತ್ಮಲಿಂಗವನ್ನು ಅವನಿಂದ ದೂರ ಮಾಡಿ ಯಶಸ್ವಿಯಾದ ಗಣಪತಿಯ ಸ್ಮರಣೆಗಾಗಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಸ್ಥಳೀಯರ ನಂಬಿಕೆಯ ಪ್ರಕಾರ, ಭಕ್ತರು...
ದೇವತೆ ಉಮಾಳಿಗೆ ಮೀಸಲಾಗಿರುವ ಭದ್ರಕಾಳಿ ದೇವಾಲಯವು , ಗೋಕರ್ಣ ಪಟ್ಟಣದ ಮತ್ತೊಂದು ಜನಪ್ರಿಯ ಯಾತ್ರಾ ಆಕರ್ಷಣೆಯಾಗಿದೆ. ಪಟ್ಟಣದಿಂದ 1 ಕಿಮೀ ಅಂತರದಲ್ಲಿ ನೆಲೆಸಿರುವ ಈ ದೇವಾಲಯದ ಪ್ರಧಾನ ದೇವತೆಯನ್ನು ಗೋಕರ್ಣದ ರಕ್ಷೆ ಎಂದು ನಂಬಲಾಗಿದೆ. ಈ ದೇವಸ್ಥಾನ ಮಹಾಬಲೇಶ್ವರ ದೇವಾಲಯ ಸಂಕೀರ್ಣದ ಭಾಗವಾಗಿದೆ. ಶಿವನ ಪತ್ನಿಯಾದ...
ತಾಮ್ರ -ಗೌರಿ ದೇವಾಲಯವು ಗೋಕರ್ಣದ ಪ್ರಸಿದ್ಧ ದೇವಾಲಯವಾಗಿದ್ದು ಈ ನಗರಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ ಒಮ್ಮೆ ಹೋಗಿ ನೋಡಬಹುದು. ಆರು ಅಡಿ ಎತ್ತರದ ಶಿವಲಿಂಗವನ್ನು ಪೀಠದಲ್ಲಿ ಇಡಲಾಗಿರುತ್ತದೆ. ಈ ಲಿಂಗವನ್ನು ಕೇವಲ ನಾಲ್ಕು ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಆಷ್ಟ ಬಂಧನಾ ಕುಂಭಾಬಿಷೇಕದ ...
ಗೋಕರ್ಣ ಪ್ರಯಾಣ ಮಾಡುತ್ತಿದ್ದಾಗ ಪ್ರವಾಸಿಗರು ತಮ್ಮ ನೋಡಬಕಾದ ಸ್ಥಳಗಳ ಪಟ್ಟಿಯಲ್ಲಿ ಉಮಾ ಮಹೇಶ್ವರಿ ದೇವಸ್ಥಾನವನ್ನು ಸೇರಿಸಿಕೊಳ್ಳಬಹುದು , ಒಂದು ಆರಾಧನಾ ಸ್ಥಳವಾದ ಇದು ಮಹಾ ಗಣಪತಿ ದೇವಾಲಯದ ಸಾನಿಧ್ಯದಲ್ಲೇ ನೆಲೆಸಿದೆ.