ಪ್ರವಾಸಿಗರು ದೇವರಾಯನದುರ್ಗಕ್ಕೆ ಹೋದಾಗ ತಪ್ಪದೆ ಇಲ್ಲಿನ ಯೋಗ ನರಸಿಂಹ ದೇವಾಲಯಕ್ಕೆ ಭೇಟಿಕೊಡಬೇಕು. ಇದು ಬೆಟ್ಟದ ತುದಿಯಲ್ಲಿ ನೆಲೆಗೊಂಡಿದೆ. ಪ್ರಸಿದ್ಧ ಜನಪದಕಥೆಯ ಪ್ರಕಾರ ಬ್ರಹ್ಮದೇವನು ಈ ಯಾತ್ರಾ ಸ್ಥಳವನ್ನು ನಿರ್ಮಾಣ ಮಾಡಿದನಂತೆ. ಈ ಸ್ತಳದಲ್ಲಿ ಬ್ರಹ್ಮನು 1000 ವರ್ಷಗಳ ಕಾಲ ಶಿವನ ಕುರಿತು ತಪಸ್ಸು...
ಪ್ರವಾಸಿಗರು ದೇವರಾಯನದುರ್ಗ ಗ್ರಾಮಕ್ಕೆ ಭೇಟಿಕೊಟ್ಟಾಗ ತಪ್ಪದೆ ಇಲ್ಲಿನ ಭೋಗನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಡಬೇಕು. ಇದು ಬೆಟ್ಟದ ಬುಡದಲ್ಲಿದೆ. ಈ ದೇವಾಲಯವನ್ನು ಚೋಳರು ಕಟ್ಟಿಸಿದರು. ಇಲ್ಲಿಗೆ ಹೋಗುವಾಗ ಪ್ರವಾಸಿಗರು ಲಕ್ಷೀ ದೇವಿಯ ವಿಗ್ರಹವನ್ನು ನೋಡಬಹುದು.ಸ್ಥಳೀಯ ದಂತಕತೆಗಳ ಪ್ರಕಾರ ಇಲ್ಲಿನ ಭೋಗನರಸಿಂಹ ಸ್ವಾಮಿ...
ಪ್ರವಾಸಿಗರು ದೇವರಾಯನದುರ್ಗಕ್ಕೆ ಭೇಟಿ ಕೊಟ್ಟಾಗ ಇಲ್ಲಿಗೆ ಸಮೀಪದ ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ಕೊಡಬಹುದು. ಪ್ರಸಿದ್ಧ ಜನಪದ ಕತೆಯ ಪ್ರಕಾರ ಇಲ್ಲಿನ ಮಹಾಲಕ್ಷ್ಮಿ ದೇವಿಯ ವಿಗ್ರಹವು ಉದ್ಭವಮೂರ್ತಿಯಂತೆ. ಈ ದೇವಾಲಯಕ್ಕೆ ಹೋಗುವ ಹಾದಿಯಲ್ಲಿ ಭಕ್ತಾದಿಗಳು ಇಲ್ಲಿನ ನಾಗದೇವ, ಮಾರಿಕಾಂಬಾ ಮೂರ್ತಿಗಳ ದರ್ಶನ...
ಪ್ರವಾಸಿಗರಿಗೆ ಕಾಲಾವಕಾಶವಿದ್ದರೆ ಇಲ್ಲಿನ ಬೆಟ್ಟದ ಬುಡದಲ್ಲಿರುವ ನಮದ ಚಿಲುಮೆಗೆ ಭೇಟಿಕೊಡಬಹುದು. ನಮದ ಚಿಲುಮೆಯು ಜಯಮಂಗಲಿ ನದಿಯ ಮೂಲವೆಂದು ಪರಿಗಣಿಸಲ್ಪಟ್ಟಿದೆ. ಪ್ರಸಿದ್ಧ ಜನಪದ ಕಥೆಯೊಂದರ ಪ್ರಕಾರ ಶ್ರೀ ರಾಮನು ಲಂಕೆಗೆ ಹೋಗುವಾಗ ಈ ಸ್ಥಳದಲ್ಲಿ ನೆಲೆನಿಂತನಂತೆ. ರಾಮನು ತನ್ನ ಹಣೆಗೆ ’ನಾಮ’ ಇಡಲು...
ಪ್ರವಾಸಿಗರಿಗೆ ಕಾಲಾವಕಾಶ ದೊರೆತರೆ ಇಲ್ಲಿನ ಸಂಜೀವರಾಯ ದೇವಸ್ಥಾನವನ್ನು ನೋಡಲು ಹೋಗಬಹುದು. ಇದು ಆಂಜನೇಯ ಸ್ವಾಮಿಯ ದೇವಾಲಯವಾಗಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ಕೊಟ್ಟಾಗ ಆಂಜನೇಯ ಸ್ವಾಮಿಯ ವಿಗ್ರಹ ನಮಸ್ಕಾರ ಭಂಗಿಯಲ್ಲಿ ನಿಂತಿರುವುದನ್ನು ಕಾಣಬಹುದು. ಸ್ಥಳೀಯರ ನಂಬಿಕೆಯಂತೆ ಸಂಜೀವರಾಯ ದೇವಾಲಯವು ಲಕ್ಷ್ಮಿನರಸಿಂಹ...