ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ವಿಕ್ರಮ್ ಶಿಲಾ ಸೇತು ಎಂಬ ಸೇತುವೆ, ಪ್ರಾಚೀನ ಕಲಿಕಾ ಕೇಂದ್ರವಾಗಿದ್ದ ವಿಕ್ರಮ್ ಶಿಲಾ ವಿಶ್ವವಿದ್ಯಾಲಯದ ಹೆಸರಿನಿಂದ ನಾಮಾಂಕಿತವಾಯಿತು. ವಿಕ್ರಮ್ ಶಿಲಾ ಸೇತು ಭಾರತದ ಮೂರನೆಯ ಅತೀ ದೊಡ್ಡ ಸೇತುವೆಯಾಗಿದ್ದು, ಇದು ರಾಹೆ 80 ಹಾಗೂ ರಾಹೆ 31 ನ್ನು ಸಂಪರ್ಕಿಸುತ್ತದೆ. ರಾಹೆ 80 ಹಾಗೂ ರಾಹೆ 31...
ಮಂದಾರ್ ಪರ್ವತ್ 700 ಅಡಿ ಎತ್ತರವಿರುವ ಒಂದು ಸಣ್ಣ ಪರ್ವತ. ಈ ಪರ್ವತವು ಮಂದಾರ್ ಹಿಲ್ ಎಂದು ಖ್ಯಾತ. ಈ ಪರ್ವತದ ಮೇಲೆ ಹಿಂದೂ ಹಾಗೂ ಜೈನ ಅನುಯಾಯಿಗಳ ಎರಡು ದೇವಸ್ಥಾನಗಳಿವೆ.
ಈ ಪರ್ವತವನ್ನು ಹಿಂದೂ ಪುರಾಣದಲ್ಲಿ ಬಹುವಾಗಿ ಕೊಂಡಾಡುತ್ತಾರೆ. ಸಮುದ್ರ ಮಥನದ ಸಂದರ್ಭದಲ್ಲಿ, ಸಮುದ್ರವನ್ನು ಕಡೆದು, ಅದರ ಒಡಲಿನಿಂದ...
ಪಾಲ ವಂಶಸ್ಥರ ಕಾಲದಲ್ಲಿ ಪುರಾತನ ಭಾರತದಲ್ಲಿದ್ದಂತಹ ಎರಡು ಮುಖ್ಯ ಬೌದ್ಧ ಕಲಿಕಾ ಕೇಂದ್ರಗಳಲ್ಲಿ ವಿಕ್ರಮ್ ಶಿಲಾ ವಿಶ್ವವಿದ್ಯಾಲಯವೂ ಒಂದು. ಬೌದ್ಧ ವಿದ್ವತ್ತಿನ ವಿಷಯದಲ್ಲಿ ಇದು ಕೂಡ ನಳಂದ ವಿಶ್ವವಿದ್ಯಾಲಯದ ಸ್ಥಾನದಲ್ಲೇ ಇತ್ತು. ನಳಂದದಲ್ಲಿ ಕಲಿಕೆಯ ಗುಣಮಟ್ಟ ಇಳಿಮುಖವಾಗಿದೆ ಎಂದು ಅನಿಸಿದಾಗ ರಾಜ ಧರ್ಮಪಾಲರು...
ಗೈಬಿನಾಥ್ ಮಹಾದೇವ್ ಎಂದೂ ಅರಿಯಲ್ಪಡುವ ಅಜ್ಗೈವಿನಾಥ್ ದೇವಸ್ಥಾನ, ಭಾಗಲ್ಪುರ್ ನಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಇಲ್ಲಿನ ಆರಾಧ್ಯ ದೈವ ಶಿವ. ಈ ದೇವಸ್ಥಾನದ ಇರುವು ಇನ್ನೂ ನಿಗೂಢವಾಗಿದೆ. ಕೆಲವರು ಇದನ್ನು "ಸ್ವಯಂಭು" ಎಂದು ನಂಬುತ್ತಾರೆ. ಅಜ್ಗೈವಿನಾಥ್ ಧಾಮ್ ಒಂದು ಪವಿತ್ರ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಈ...
ಮಹರ್ಷಿ ಮೇಹಿ ಆಶ್ರಮ ನದಿ ತಟದಲ್ಲಿದೆ. ಬಿಹಾರದ ಭಾಗಲ್ಪುರ್ ನ ಹತ್ತಿರದ ಕುಪ್ಪಘಾಟ್ ಎಂಬಲ್ಲಿ ಪವಿತ್ರ ಗಂಗೆಯ ತೀರದಲ್ಲಿ ಮಹರ್ಷಿಗಳು ತೀವ್ರ ಧ್ಯಾನಾಸಕ್ತರಾಗಿದ್ದರು. ಈ ಸ್ಥಳವು ಈಗ ಸಾವಿರಾರು ಭಕ್ತರ ಪವಿತ್ರ ಆಧ್ಯಾತ್ಮ ಕೇಂದ್ರವಾಗಿದೆ. ಮಹರ್ಷಿ ಮೇಹಿ ಅವರ ಅನುಯಾಯಿಗಳು ಗುರು ಪೂರ್ಣಿಮಾ ಹಬ್ಬವನ್ನು ಬಹಳ ವಿಜೃಂಭಣೆ ಹಾಗೂ...
ಖಾನ್ಗ-ಇ-ಶಹಬ್ಜ್ಹಿಯ ಮುಘಲ್ ರ ಕಾಲದಿಂದಲೂ ಪೂಜಿಸಿಕೊಂಡು ಬಂದ ಮುಸಲ್ಮಾನರ ಒಂದು ಪವಿತ್ರ ಸ್ಥಳ. ಇದು ಭಾಗಲ್ಪುರ್ ನ ಸಮೀಪದಲ್ಲಿದೆ. ಇಲ್ಲಿನ ವಿಸ್ತಾರವಾದ ವಾಚನಾಲಯದಲ್ಲಿ ಪರ್ಷಿಯಾ ಹಾಗೂ ಅರೇಬಿಕ್ ಪುಸ್ತಕಗಳ ದೊಡ್ಡ ಸಂಗ್ರಹವಿದೆ.
ಕುತ್ಚೆರಿ ಚೌಕ್ ಬಳಿಯಿರುವ ಘುರನ್ ಸಾಹ ಪೀರ್ ಬಾಬಾ ದರ್ಗಾ ವು ಮುಸ್ಲಿಂ, ಸಿಖ್, ಹಿಂದೂ ಮುಂತಾದ ಹಲವು ಧರ್ಮದ ಅನುಯಾಯಿಗಳನ್ನು ಹೊಂದಿರುವ ಒಂದು ಪ್ರಖ್ಯಾತ ಸ್ಥಳ. ಪ್ರತೀ ಶುಕ್ರವಾರ 'ಪೀರ್ ಬಾಬಾ' ಅವರ ಆಶೀರ್ವಾದವನ್ನು ಪಡೆದುಕೊಳ್ಳಲು ಭಕ್ತರು ಬಹಳ ಸಂಖ್ಯೆಯಲ್ಲಿ ಇಲ್ಲಿ ನೆರೆಯುತ್ತಾರೆ. 'ಪೀರ್ ಬಾಬಾ' ಅವರು ಅಸಾಮಾನ್ಯ...
ವಿಕ್ರಮಶಿಲ ಗಂಗಾ ಡಾಲ್ಫಿನ್ ಅಭಯಧಾಮದ ಪ್ರಮುಖ ಆಕರ್ಷಣೆಯೆಂದರೆ ಸೋನ್ಸ್ ಎಂದು ಸ್ಥಳೀಯರಿಂದ ಕರೆಯಲ್ಪಡುವ ಗಂಗಾ ಡಾಲ್ಫಿನ್ ಗಳು. ಇವುಗಳನ್ನು ವಿನಾಶದ ಅಂಚಿನಲ್ಲಿರುವ ಪ್ರಾಣಿಗಳು ಎಂದು ಘೋಷಿಸಲಾಗಿದೆ. ಈ ಅಭಯಧಾಮವು ವಿನಾಶದ ಅಂಚಿನಲ್ಲಿರುವ ಇತರ ಜಲಚರಗಳಾದ ಸಿಹಿನೀರಿನಲ್ಲಿರುವ ಆಮೆ ಹಾಗೂ ಇತರ 135 ವಿಧದ ಜಲಚರಗಳ ಸುರಕ್ಷಿತ...
ಹಿಂದೂ ಪುರಾಣದಲ್ಲಿ ಉಲ್ಲೇಖಿಸಿರುವ ಸಮುದ್ರ ಮಥನದ ಅವಿಭಾಜ್ಯ ಅಂಗವಾಗಿರುವ ಪರ್ವತವೇ ಈ ಮಂದಾರ ಪರ್ವತ. ಈ ಪರ್ವತದಲ್ಲಿನ ವಿವಿಧ ಪವಿತ್ರ ಸ್ಥಳಗಳ ಬಗ್ಗೆ ಬೇರೆಬೇರೆ ಪುರಾಣಗಳಲ್ಲಿ ಬಹಳಷ್ಟು ಉಲ್ಲೇಖವಿದೆ. ಕೃಷ್ಣಾವತಾರದಲ್ಲಿ ಕೃಷ್ಣನ ನೆಲೆಯೂ ಇಲ್ಲೇ ಆಗಿತ್ತು ಎಂದು ನಂಬಲಾಗುತ್ತದೆ. ಈ ಪರ್ವತವನ್ನು ಹೊಗಳಲೇಬೇಕಾದಂತಹ ಒಂದು...
ಗಂಗಾನದಿಯ ತಟದಲ್ಲಿರುವ ಕುಪ್ಪಘಾಟ್ ಎಂಬ ಶಬ್ದ, ಕುಪ್ಪ ಎಂದರೆ 'ಗುಹೆ ಅಥವಾ ಸುರಂಗ' ಹಾಗೂ ಘಾಟ್ ಶಬ್ದದ ಅರ್ಥ 'ನದಿತಟದಲ್ಲಿರುವ ಒಂದು ಸ್ಥಳ' ಎಂಬ ಅರ್ಥ ನೀಡುತ್ತದೆ. ಪುರಾಣದ ಪ್ರಕಾರ ಸಂತ ಮಹಾಋಷಿಗಳು ಈ ಗುಹೆಯಲ್ಲಿ ಹಲವಾರು ತಿಂಗಳುಗಳನ್ನು ಕಳೆದಿದ್ದರು ಎನ್ನಲಾಗುತ್ತದೆ. ಕುಪ್ಪಘಾಟ್ ನಲ್ಲಿ ಹಣ್ಣಿನ ತೋಟ, ಉದ್ಯಾನವನಗಳು...