Search
  • Follow NativePlanet
Share

travel guide

ಯೇರ್ಕಾಡ್ ಎಂಬ ಸೊಗಸಾದ ಗಿರಿಧಾಮದಲ್ಲಿ...

ಯೇರ್ಕಾಡ್ ಎಂಬ ಸೊಗಸಾದ ಗಿರಿಧಾಮದಲ್ಲಿ...

ಬೇಸಿಗೆ ಬಂತೆಂದರೆ ಸಾಕು ನಮ್ಮೆಲ್ಲರಿಗೂ ನೆನಪಾಗುವುದು ತಂಪಾದ ಪ್ರದೇಶಕ್ಕೊಮ್ಮೆ ಸುತ್ತಾಡಿಬರುವುದು. ಮಕ್ಕಳಿಗಂತೂ ರಜಾ ಸಮಯವಾಗಿರುವುದರಿಂದ ಪ್ರವಾಸ ಯೋಜನೆಗಳಂತೂ ಹೆಚ್ಚು ಕಮ್ಮಿ ಗ್ಯಾರಂಟಿಯಾಗಿರುತ್ತದೆ. ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ...
ಕಾಫಿ, ಟೀ ಬೆಳೆಯಲಾಗುವ ಪ್ರಮುಖ ಪ್ರದೇಶಗಳ ಪ್ರವಾಸ

ಕಾಫಿ, ಟೀ ಬೆಳೆಯಲಾಗುವ ಪ್ರಮುಖ ಪ್ರದೇಶಗಳ ಪ್ರವಾಸ

ರಜಾ ದಿನದ ಮುಂಜಾನೆಯ ಮಂಜು, ಆಗತಾನೆ ಕಣ್ಣು ಬಿಡುತ್ತಿರುವ ಸೂರ್ಯನ ಎಳೆ ಕಿರಣಗಳು, ಮುತ್ತಿನ ಹನಿಗಳಂತೆ ಪೋಣಿಸಲ್ಪಟ್ಟ ಹೂಗಿಡಗಳ ಎಲೆಗಳ ಮೇಲಿನ ನೀರಿನ ಹನಿಗಳು, ಇವೆಲ್ಲದರ ನಡುವೆ ಘಮ ಘಮ ಪರಿಮಳ ಬೀರುತ್ತಿರುವ ಬಿಸಿ ಬಿಸಿ ಕಾಫಿ...ಅಬ್ಬಾ...
ಮಹಾರಾಷ್ಟ್ರದ ಮೈನವಿರೇಳಿಸುವ ಗಿರಿಧಾಮಗಳು

ಮಹಾರಾಷ್ಟ್ರದ ಮೈನವಿರೇಳಿಸುವ ಗಿರಿಧಾಮಗಳು

ಭಾರತ ದೇಶದ ಪಶ್ಚಿಮ ಭಾಗದಲ್ಲಿ ಬರುವ ಮಹಾರಾಷ್ಟ್ರ ರಾಜ್ಯವು ಉತ್ತರ ಪ್ರದೇಶದ ನಂತರ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿದೆ. ದೇಶದ ಪಶ್ಚಿಮ ಕೇಂದ್ರ ಭಾಗದಲ್ಲಿ ಸ್ಥಿತವಿರುವ ಈ ರಾಜ್ಯವು ಭೌಗೋಳಿಕವಾಗಿ ಮೂರನೆಯ ದೊಡ್ಡ ರಾಜ್ಯವಾಗಿದೆ....
ನಿಬ್ಬೆರಗಾಗಿಸುವ ವಿವಿಧ ಪಕ್ಷಿಗಳ ರಾಷ್ಟ್ರೀಯ

ನಿಬ್ಬೆರಗಾಗಿಸುವ ವಿವಿಧ ಪಕ್ಷಿಗಳ ರಾಷ್ಟ್ರೀಯ "ಸ್ವರ್ಗ"

ನಿರ್ಮಲ ವಾತಾವರಣ, ಸ್ವಚ್ಛ ಪರಿಸರ, ಎಲ್ಲೆಲ್ಲೂ ಹಸಿರು ಮರಗಳ ತೋಪುಗಳು, ಅಲ್ಲಲ್ಲಿ ಹಳ್ಳ ಕೊಳ್ಳಗಳು, ನಗರದ ಗೌಜುಗದ್ದಲಗಳ ಗೈರು, ಇವೆಲ್ಲವುದರ ನಡುವೆ ಚಿಲಿಪಿಲಿ ಎಂದು ಇಂಪಾಗಿ ಗುಂಯ್ ಗುಡುತ್ತಿರುವ ವಿವಿಧ ಬಣ್ಣ ಚಿತ್ತಾರಗಳ ಹಲವು ಹಕ್ಕಿಗಳ...
ಅನನ್ಯ ಅನುಭವ ನೀಡುವ ಮಂಗಳೂರು

ಅನನ್ಯ ಅನುಭವ ನೀಡುವ ಮಂಗಳೂರು

ಎಲೆ ಮರೆಯ ಕಾಯಿಯಂತೆ, ಪಶ್ಚಿಮ ಘಟ್ಟಗಳ ದಟ್ಟ ಹಸಿರಿನ ಜಾಡಿನಲ್ಲಿ ನವ ನವೀನವಾಗಿ ಕಂಗೊಳಿಸುತ್ತದೆ ಮಂಗಳೂರು. ಒಂದೆಡೆ ದಟ್ಟವಾಗಿ ಹಬ್ಬಿರುವ ವನ್ಯಸಂಪತ್ತು ಇನ್ನೊಂದೆಡೆ ವಿಶಾಲವಾಗಿ ಚಾಚಿರುವ ಅರಬ್ಬಿ ಸಮುದ್ರ, ಮಧ್ಯದಲ್ಲಿ ಪ್ರಶಾಂತವಾಗಿ...
ಜಮ್ಮು ಕಾಶ್ಮೀರದಲ್ಲಿ ಏನೇಲ್ಲ ಮಾಡಬಹುದು!

ಜಮ್ಮು ಕಾಶ್ಮೀರದಲ್ಲಿ ಏನೇಲ್ಲ ಮಾಡಬಹುದು!

ಭಾರತ ಮಾತೆಯ ಕಿರೀಟದಂತೆ ಕಂಗೊಳಿಸುವ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಭಾರತದ ಪ್ರಖ್ಯಾತ ಪ್ರವಾಸಿ ರಾಜ್ಯಗಳ ಪೈಕಿ ಒಂದಾಗಿದೆ. ಕಾಶ್ಮೀರದ ಉತ್ತರ ಹಾಗು ದಕ್ಷಿಣಗಳು ಕ್ರಮವಾಗಿ ಮನಮೋಹಕ ಹಾಗು ಅಷ್ಟೆ ರುದ್ರ ರಮಣೀಯವಾದ ಹಿಮಾಲಯ ಮತ್ತು ಪೀರ್...
ಉಳವಿ ಶ್ರೀಕ್ಷೇತ್ರದ ರೋಮಾಂಚಕ ಪ್ರವಾಸ

ಉಳವಿ ಶ್ರೀಕ್ಷೇತ್ರದ ರೋಮಾಂಚಕ ಪ್ರವಾಸ

ತನ್ನಲ್ಲಿರುವ ಕಡಲ ತೀರಗಳು ಹಾಗು ಪ್ರಾಕೃತಿಕ ಆಕರ್ಷಣೆಗಳಿಂದ ಹೆಸರುವಾಸಿಯಾಗಿದೆ ಉತ್ತರ ಕನ್ನಡ ಜಿಲ್ಲೆ. ಈ ಜಿಲ್ಲೆಯಲ್ಲಿ ಧಾರ್ಮಿಕ ಶೃದ್ಧೆಯುಳ್ಳ ಭಕ್ತರಿಗೆ ಸಂತೃಪ್ತಕರ ಭಾವ ನೀಡಲು ಗುಡಿ ದೇಗುಲಗಳಿಗೇನೂ ಕಮ್ಮಿಯಿಲ್ಲ. ಅಂತಹ...
ಮೂಲ ರಚನೆಗಳು ಹಾಗು ಅದರ ನಕಲುಗಳು

ಮೂಲ ರಚನೆಗಳು ಹಾಗು ಅದರ ನಕಲುಗಳು

ಕೆಲವು ವಸ್ತುಗಳ, ರಚನೆಗಳ ವಿಶೇಷತೆಯು ಹೇಗಿರುತ್ತದೆಂದರೆ ಅವುಗಳ ಮಾದರಿಗಳನ್ನು ಕೂಡ ಮಾಡಲು ಮನುಷ್ಯ ಹಂಬಲಿಸುತ್ತಾನೆ. ಇದಕ್ಕೆ ಸಾಮಾನ್ಯವಾದ ಕಾರಣವೆಂದರೆ ಅಷ್ಟೊಂದು ಸೊಗಸಾಗಿ ಅಂತಹ ವಸ್ತುಗಳು ಅಥವಾ ರಚನೆಗಳು ರಚಿಸಲ್ಪಟ್ಟಿರುತ್ತವೆ....
ಗುಂಡಿಗೆಯಿರುವವರಿಗೆ ಮಾತ್ರ ಜಲ್ಲಿಕಟ್ಟು ಆಟ

ಗುಂಡಿಗೆಯಿರುವವರಿಗೆ ಮಾತ್ರ ಜಲ್ಲಿಕಟ್ಟು ಆಟ

ತಮಿಳುನಾಡಿನಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಗುವ ಪೊಂಗಲ್ ಉತ್ಸವದ ಒಂದು ಭಾಗವಾದ "ಜಲ್ಲಿಕಟ್ಟು" ಅಥವಾ "ಮಂಜು ವೀರಟ್ಟು" ಸಾಹಸ ಪ್ರಧಾನ ರೋಮಾಂಚನಕಾರಿಯಾದ ಆಟವಾಗಿದೆ. ಈ ಆಟವು ಇನ್ನೂ ಜೀವಂತವಿರುವ ಜಗತ್ತಿನ ಪುರಾತನ ಆಟಗಳಲ್ಲಿ ಒಂದಾಗಿದ್ದು...
ಬೆಂಗಳೂರಿನ ಸಖತ್ ಶಾಪಿಂಗ್ ಸ್ಥಳಗಳು

ಬೆಂಗಳೂರಿನ ಸಖತ್ ಶಾಪಿಂಗ್ ಸ್ಥಳಗಳು

ಪ್ರವಾಸ ಹೊರುಡುವುದಾಗಲಿ ಅಥವಾ ಶಾಪಿಂಗ್ ಮಾಡುವುದಾಗಲಿ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದೆ. ನಾವು ಪಿಕ್ನಿಕ್ ಅಥವಾ ಪ್ರವಾಸಕ್ಕೆಂದು ಯಾವುದೇ ಸ್ಥಳಕ್ಕೆ ಭೇಟಿ ನೀಡಿದರೆ ಅಲ್ಲೆನಾದರೂ ಒಂದು ವಸ್ತುವನ್ನೊ ಅಥವಾ ಖಾದ್ಯಗಳನ್ನೊ...
ದೈತ್ಯ ಏಕಶಿಲಾ ನಂದಿ ವಿಗ್ರಹಗಳು

ದೈತ್ಯ ಏಕಶಿಲಾ ನಂದಿ ವಿಗ್ರಹಗಳು

ಹಿಂದು ಸಂಸ್ಕೃತಿಯಲ್ಲಿ ನಂದಿ ಅಥವಾ ಎತ್ತಿಗೆ ವಿಶೇಷ ಸ್ಥಾನಮಾನವಿದೆ. ಶಿವ ಪಾರ್ವತಿಯರು ವಾಸವಿರುವ ಕೈಲಾಸ ಪರ್ವತದ ದ್ವಾರಪಾಲಕನಾಗಿ ನಂದಿಯು ಪಾತ್ರ ನಿರ್ವಹಿಸುತ್ತಾನೆ ಎಂದು ಪುರಾಣವು ಹೇಳುತ್ತದೆ. ಸರ್ವಶಕ್ತನಾದ ಶಿವನ...
ಭಾರತದ ಏಳು ಪವಿತ್ರ ನದಿಗಳ ಪ್ರವಾಸ

ಭಾರತದ ಏಳು ಪವಿತ್ರ ನದಿಗಳ ಪ್ರವಾಸ

ಸನಾತನ ಹಿಂದು ಧರ್ಮದಲ್ಲಿ ನದಿಗಳಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ನಂಬಿಕೆಯ ಪ್ರಕಾರ, ತನ್ನ ಜೀವಿತಾವಧಿಯಲ್ಲಿ ಮನುಷ್ಯನು ಮಾಡಿದ ಹಲವಾರು ಪಾಪ ಕರ್ಮಗಳನ್ನು ಅರಿತು ಪಶ್ಚಾತಾಪ ಪಟ್ಟು ಕೆಲವು ನದಿಗಳಲ್ಲಿ ಪುಣ್ಯ ಸ್ನಾನ ಮಾಡುವುದರ ಮೂಲಕ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+