Search
  • Follow NativePlanet
Share

travel guide

ರಾಮನ ಈಶ್ವರ ಭಕ್ತಿ ರಾಮೇಶ್ವರಂನ ಶಕ್ತಿ

ರಾಮನ ಈಶ್ವರ ಭಕ್ತಿ ರಾಮೇಶ್ವರಂನ ಶಕ್ತಿ

ಸಾಮಾನ್ಯವಾಗಿ ಪ್ರತಿಯೊಂದು ಧರ್ಮಗಳಲ್ಲೂ ಹೇಳಿರುವಂತೆ ಹಿಂದೂ ಧರ್ಮದಲ್ಲೂ ಸಹ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭಕ್ತಿ, ಶೃದ್ಧೆಗಳಿಂದ ತೀರ್ಥಕ್ಷೇತ್ರಗಳ ಯಾತ್ರೆ ಕೈಗೊಂಡರೆ ಸಕಲ ಪಾಪಗಳು ನಶಿಸಿ ಹೋಗುತ್ತವೆ ಹಾಗೂ ಆ ವ್ಯಕ್ತಿ...
ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ

ಬೆಂಗಳೂರಿನಿಂದ ಕೊಡಚಾದ್ರಿ ಈ ರೀತಿ ಪಯಣಿಸಿ

ಬೆಂಗಳೂರಿಗರಲ್ಲಿ ಬಹುತೇಕರು ಪ್ರವಾಸಿ ಪ್ರೀಯರು. ಸಮಯ ಸಿಕ್ಕ ತಕ್ಷಣವೆ ಸಾಕು, ಎಲ್ಲಿಗಾದರೂ ಹೊರಡಲು ಸಿದ್ಧ. ಅದಕ್ಕೆ ಪೂರಕವೆಂಬಂತೆ ಬೆಂಗಳೂರು ಸಹ ಕರ್ನಾಟಕ ಮಾತ್ರವಲ್ಲದೆ ಪಕ್ಕದ ತಮಿಳುನಾಡು, ಆಂಧ್ರ ಹಾಗೂ ಕೇರಳ ರಾಜ್ಯಗಳ ಮುಖ್ಯ ಪ್ರವಾಸಿ...
ಐದು ಸುಂದರ ಮರದ ಮೇಲಿನ ಮನೆಗಳು

ಐದು ಸುಂದರ ಮರದ ಮೇಲಿನ ಮನೆಗಳು

ನಾವು ಪ್ರತಿಬಾರಿಯೂ ಪ್ರವಾಸ ಹೊರಟಾಗ ಒಂದು ವಿಭಿನ್ನ ರೀತಿಯ ಅನುಭವ ಪಡೆಯಲು ಮನದಲ್ಲೆ ಬಯಸಿರುತ್ತೇವೆ. ಅದರಂತೆ ಯಾವುದೆ ತಾಣಕ್ಕೆ ಭೇಟಿ ನೀಡಿದಾಗ ಕೆಲವು ವಿಶೇಷ ಆಕರ್ಷಣೆಗಳೇನಾದರೂ ಇವೆ ಎಂದು ನೋಡಲು ಮರೆಯುವುದಿಲ್ಲ. ಈ ರೀತಿಯ ವಿಭಿನ್ನ...
ಬೆಂಗಳೂರು ಬಳಿಯ ಸೈಕ್ಲಿಂಗ್ ಮಾರ್ಗಗಳು

ಬೆಂಗಳೂರು ಬಳಿಯ ಸೈಕ್ಲಿಂಗ್ ಮಾರ್ಗಗಳು

ಅರೋಗ್ಯವನ್ನು ಸುಸ್ಥಿತಿಯಲ್ಲಿಡಲು ಮಾಡಲಾಗುವ ವ್ಯಾಯಾಮ ಚಟುವಟಿಕೆಗಳಲ್ಲಿ ಸೈಕ್ಲಿಂಗ್ ಅಥವಾ ಸೈಕಲ್ ತುಳಿಯುವುದು ಅತಿ ಉತ್ತಮ ಎಂದು ಹೇಳಲಾಗಿದೆ. ಹೃದಯದ ರಕ್ತನಾಳಗಳು ಚಟುವಟಿಕೆಯಿಂದಿರಲು, ಮಾಂಸ ಖಂಡಗಳು ಬಲಗೊಳ್ಳಲು ಹಾಗೂ ಮೂಳೆಗಳು, ಕೀಲುಗಳು...
ಪಾವಿತ್ರ್ಯತೆ ಹೊಂದಿರುವ ಪಂಚರಾಮ ಕ್ಷೇತ್ರಗಳು

ಪಾವಿತ್ರ್ಯತೆ ಹೊಂದಿರುವ ಪಂಚರಾಮ ಕ್ಷೇತ್ರಗಳು

ಪುರಾಣ, ಪುಣ್ಯ ಕಥೆಗಳ ಪ್ರಕಾರ, ನಮ್ಮ ಭಾರತ ದೇಶವು ಸಾಕಷ್ಟು ಅದೃಷ್ಟ ಹೊಂದಿರುವ ದೇಶವೆಂದು ತಿಳಿದು ಬರುವ ಅಂಶವಾಗಿದೆ. ಈ ಪುಣ್ಯ ಭೂಮಿಯಲ್ಲಿ ಅದೇಷ್ಟೊ ಪವಾಡ, ಅಚ್ಚರಿಗಳು ನಡಿದಿವೆ. ಹಲವಾರು ದೈವಿಕ ಘಟನೆಗಳು ನಡಿದಿವೆ ಹಾಗೂ ಪುಣ್ಯ...
ಸಾಯಿ ನೆಲೆಯ ದಿವ್ಯ ಸೆಲೆ ಶಿರಡಿ ಕ್ಷೇತ್ರ

ಸಾಯಿ ನೆಲೆಯ ದಿವ್ಯ ಸೆಲೆ ಶಿರಡಿ ಕ್ಷೇತ್ರ

"ಸಬಕಾ ಮಾಲಿಕ್ ಏಕ್" ಎನ್ನುತ್ತ, ಸರ್ವಧರ್ಮವನ್ನು ಪ್ರೀತಿಸುತ್ತ, ಮನುಷ್ಯರನ್ನು ಸನ್ಮಾರ್ಗ ಪಥದಲ್ಲಿ ಮುನ್ನಡೆಸುತ್ತ ಕೊನೆಗೆ ಸಮಾಧಿಯನ್ನು ಪಡೆದು ಅಲ್ಲಿಂದಲೂ ಕೂಡ ಕ್ರಿಯಾಶೀಲರಾಗಿ ಭಕ್ತರ ಸಕಲ ಕಷ್ಟಗಳನ್ನು ಅಲಿಸುತ್ತ ಪರಿಹರಿಸುತ್ತಿರುವ...
ಒಸ್ಮಾನ್ ದಂಡೆಯ ವಿಸಾ ದೇವರು

ಒಸ್ಮಾನ್ ದಂಡೆಯ ವಿಸಾ ದೇವರು

ತೆಲಂಗಾಣ ರಾಜ್ಯದ ಪ್ರಮುಖ ನಗರ ಪ್ರದೇಶವಾದ ಹೈದರಾಬಾದ್ ನಗರದ ಪ್ರವಾಸಿ ಆಕರ್ಷಣೆಗಳಲ್ಲೊಂದಾದ ಒಸ್ಮಾನ್ ಸಾಗರ ಕೆರೆಯ ದಡದಲ್ಲಿ ನೆಲೆಸಿರುವ ಬಾಲಾಜಿ ಅಥವಾ ವೆಂಕಟೇಶ್ವರನ ದೇವಸ್ಥಾನವು ಒಂದು ಜನಪ್ರೀಯ ದೇವಸ್ಥಾನವಾಗಿದ್ದು, ಹೈದರಾಬಾದಿನಲ್ಲಿರುವ...
ಹಿಮಾಚಲದಂಚಿನಲ್ಲಿರುವ ಲಾಮಾ ಭೂಮಿ

ಹಿಮಾಚಲದಂಚಿನಲ್ಲಿರುವ ಲಾಮಾ ಭೂಮಿ

ಹಿಮಾಚಲ ಪ್ರದೇಶ ರಾಜ್ಯವು ತನ್ನ ಪ್ರಕೃತಿ ಸೌಂದರ್ಯ ಅದರಲ್ಲೂ ವಿಶೇಷವಾಗಿ ದೇವದಾರು ಮರಗಳ ದಟ್ಟನೆಯ ಕಾಡುಗಳು, ಹಿಮಚ್ಛಾದಿತ ಪರ್ವತಗಳ ವಿಹಂಗಮ ನೋಟ, ತಾಜಾ ನೀರಿನ ಶುದ್ಧ ನದಿಗಳು, ವೈವಿಧ್ಯಮಯ ಜೀವ ಸಂಕುಲ, ಬಣ್ಣ ಬಣ್ಣದ ವಿಶಿಷ್ಟ ಪಕ್ಷಿಗಳು,...
ನಂದಾ ದೇವಿ ಎಂಬ ರಮಣೀಯ ಪರ್ವತ

ನಂದಾ ದೇವಿ ಎಂಬ ರಮಣೀಯ ಪರ್ವತ

ಪರ್ವತ, ಶಿಖರಗಳು ಮನುಷ್ಯನಲ್ಲಿ ಯಾವಾಗಲೂ ಕುತೂಹಲ ಉಂಟು ಮಾಡುವ ಪ್ರಾಕೃತಿಕ ರಚನೆಗಳಾಗಿವೆ. ಅಷ್ಟೆ ಅಲ್ಲ, ನಮ್ಮ ಸನಾತನ ಹಿಂದೂ ಧರ್ಮದ ಪುರಾಣ, ಪುಣ್ಯ ಕಥೆಗಳಲ್ಲಿ ಪರ್ವತಗಳಿಗೂ ಸಹ ವಿಶೇಷವಾದ ಸ್ಥಾನಮಾನಗಳನ್ನು ಕೊಟ್ಟಿರುವುದನ್ನು ನಾವು...
ಚೆಂಬ್ರಾ ಪೀಕ್ : ಸಖತ್ ಕಿಕ್

ಚೆಂಬ್ರಾ ಪೀಕ್ : ಸಖತ್ ಕಿಕ್

ಸಾಮಾನ್ಯವಾಗಿ ಚಳಿಗಾಲದ ಸಮಯ ಆನಂದಮಯ, ಪ್ರವಾಸ ಹೊರಡಲು ಹಿತಮಯ. ಬಹುತೇಕ ಸ್ಥಳಗಳಿಗೆ ಪ್ರವಾಸ ಹೊರಡಲು ಚಳಿಗಾಲ ಸುಸಂದರ್ಭ. ಜಲಪಾತ ತಾಣಗಳಾಗಲಿ, ಉಷ್ಣ ಪ್ರದೇಶಗಳಾಗಲಿ ಈ ಸಮಯದಲ್ಲಿ ಸಾಕಷ್ಟು ಹಿತಕರವಾದ ವಾತಾವರಣವನ್ನು ಹೊಂದಿರುತ್ತವೆ. ಇನ್ನು...
ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ಖಂಡೋಬ ದೇವರನ್ನು ಸಾಮಾನ್ಯವಾಗಿ ಮಹಾರಾಷ್ಟ್ರ, ಕರ್ನಾಟಕ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಆಂಧ್ರಗಳಲ್ಲಿ ಆರಾಧಿಸಲಾಗುತ್ತದೆ. ಆಂಧ್ರದಲ್ಲಿ ಮಲ್ಲಣ್ಣನಾಗಿಯೂ, ಕರ್ನಾಟಕದಲ್ಲಿ ಮೈಲಾರನಾಗಿಯೂ ಖಂಡೋಬನನ್ನು ಪೂಜಿಸಲಾಗುತ್ತದೆ. ಖಂಡೋಬ...
ರಾಮಾಯಣ ಮಹಾಭಾರತದ ಪ್ರಮುಖ ಸ್ಥಳಗಳು

ರಾಮಾಯಣ ಮಹಾಭಾರತದ ಪ್ರಮುಖ ಸ್ಥಳಗಳು

ನಮ್ಮ ಸಂಸ್ಕೃತಿಯ ಎರಡು ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತದ ಕುರಿತು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಒಂದು ಆದರ್ಶ ಮಗ, ಪತಿ, ಪತ್ನಿ, ಪ್ರೀತಿ - ಪ್ರೇಮಗಳ ತಿರುಳನ್ನು ಹೊಂದಿದ್ದರೆ ಇನ್ನೊಂದು ಬಂಧು ಬಾಂಧವರ, ನಂಟರ, ಸ್ನೇಹಿತರ,...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+