Search
  • Follow NativePlanet
Share

travel guide

ಪ್ರವಾಸಿ ಪ್ಯಾಕೇಜುಗಳ ಮೇಲೆ ಮಳೆಗಾಲದ ಕೊಡುಗೆಗಳು

ಪ್ರವಾಸಿ ಪ್ಯಾಕೇಜುಗಳ ಮೇಲೆ ಮಳೆಗಾಲದ ಕೊಡುಗೆಗಳು

 ಮಳೆಗಾಲ ಪ್ರಾರಂಭವಾಗಿದೆ...ಜೊತೆ ಜೊತೆಗೆ ಪ್ರವಾಸಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಮಳೆಗಾಲದಲ್ಲಿ ಪ್ರಕೃತಿಯ ಹಸಿರಿನ ಕಳೆಯಿಂದ ಕೂಡಿರುವುದೆ ಪ್ರವಾಸ ಮಾಡಲು ಪ್ರೇರೇಪಿಸುತ್ತದೆ. ಇನ್ನೇಕೆ ತಡ, ನೀವು ಪ್ರವಾಸ ಹೊರಡಲು ಯೋಜಿಸಿ...
ಉತ್ತರ ಕರ್ನಾಟಕದ ಅತ್ಯದ್ಭುತ 25 ಐತಿಹಾಸಿಕ ಸ್ಥಳಗಳು

ಉತ್ತರ ಕರ್ನಾಟಕದ ಅತ್ಯದ್ಭುತ 25 ಐತಿಹಾಸಿಕ ಸ್ಥಳಗಳು

ಬಯಲು ಸೀಮೆ, ಗಂಡು ಮೆಟ್ಟಿದ ನಾಡು ಎಂಬೆಲ್ಲ ಖ್ಯಾತಿಗಳಿಸಿದ ಉತ್ತರ ಕರ್ನಾಟಕ ಭಾಗವು ಕರ್ನಾಟಕದ ಒಂದು ವಿಶೇಷ ಪ್ರದೇಶವೆಂದೆ ಹೇಳಬಹುದು. ಏಕೆಂದರೆ ತನ್ನದೆ ಆದ ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಹೊಂದಿರುವ ಈ ಭಾಗವು ಸಾಕಷ್ಟು ವಿಶಿಷ್ಟ...
ಆವಲಬೆಟ್ಟ : ಇದು ಜನಸಂದಣಿಯಿರದ

ಆವಲಬೆಟ್ಟ : ಇದು ಜನಸಂದಣಿಯಿರದ "ನಂದಿಬೆಟ್ಟ"

ಕರ್ನಾಟಕದಲ್ಲಿ ಬಹುತೆಕರಿಗೆ ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರಿಗೆ ನಂದಿ ಬೆಟ್ಟದ ಕುರಿತು ಸಾಕಷ್ಟು ಗೊತ್ತಿದೆ. ವಾರಾಂತ್ಯಗಳ ರಜೆ ಬಂದರೆ ಸಾಕು, ಅದೆಷ್ಟೊ ಜನರು ಸ್ನೇಹಿತರೊಂದಿಗೆ, ನೆಂಟರೊಂದಿಗೋ ಕಲೆತು ನಂದಿ ಬೆಟ್ಟಕ್ಕೆಂದು ಒಂದು ಧಿಡೀರ್...
ಅದ್ಭುತ ಮೈಮಾಟದಿಂದ ಮನಸೆಳೆವ ಗೂಟಿ ಕೋಟೆ

ಅದ್ಭುತ ಮೈಮಾಟದಿಂದ ಮನಸೆಳೆವ ಗೂಟಿ ಕೋಟೆ

ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಕಡೆಗೆ ಸಾಗುವಾಗ ವಿಶಾಲ ಬಯಲು ಪ್ರದೇಶದಲ್ಲಿ ಎಂಟೆದೆಯ ಬಂಟನಂತೆ ಸೆಟೆದುಉ ನಿಂತಿರುವ ಒಂದು ರಮಂಅಣಿಯ ಬೆಟ್ಟ ನೋಟವು ಸಾಮಾನ್ಯವಾಗಿ ಎಲ್ಲರಿಗೂ ಕಂಡುಬರುತ್ತದೆ. ದೂರದಿಂದ ಅದು ಒಂದು...
ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್

ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್

ಭಾರತದಲ್ಲಿ ಬ್ರಹ್ಮನಿಗೆ ಮುಡಿಪಾದ ದೇವಾಲಯಗಳಿವೆಯಾದರೂ ಬಲು ಕಡಿಮೆ ಸಂಖ್ಯೆಯಲ್ಲಿ. ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಾಲಯ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ದೇಶದ ಪ್ರತಿ ರಾಜ್ಯದ ಪ್ರತಿ ಪ್ರಮುಖ ನಗರಗಳಲ್ಲಿ ಶಿವನ ಹಾಗೂ ವಿಷ್ಣುವಿನ...
ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?

ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?

ನಿಜಕ್ಕೂ ಈ ಸ್ಮಾರಕ ಶಿಲಾ ಬಂಡೆಯು ಸಮುದ್ರದಲ್ಲಿ ಗಂಭೀರವಾಗಿ ಹಾಗೂ ಅಷ್ಟೆ ಆಕರ್ಷಕವಾಗಿ ನಿಂತಿರುವುದನ್ನು ನೋಡಿದಾಗ ಮೈಯೆಲ್ಲಾ ರೋಮಾಂಚನಗೊಳ್ಳುವುದು ಖಂಡಿತ. ಭಾರತದ ಯುವ ಶಕ್ತಿಯ ನೇತಾರ ಹಾಗೂ ಯುವ ಸಂತರಾದ ಸ್ವಾಮಿ ವಿವೇಕಾನಂದರಿಗೆ ಮುಡಿಪಾದ...
ಮಳೆಗಾಲ ಪ್ರವಾಸ : ದ.ಭಾರತದಲ್ಲಿ ಭೇಟಿ ನೀಡಬಹುದಾದ 25 ಅತ್ಯುತ್ತಮ ಸ್ಥಳಗಳು

ಮಳೆಗಾಲ ಪ್ರವಾಸ : ದ.ಭಾರತದಲ್ಲಿ ಭೇಟಿ ನೀಡಬಹುದಾದ 25 ಅತ್ಯುತ್ತಮ ಸ್ಥಳಗಳು

ವರ್ಷದ ಎಲ್ಲಾ ಋತುಗಳಲ್ಲೂ ಅದಕ್ಕೆ ಹೊಂದುವಂತೆ ಭೇಟಿ ನೀಡಲು ಯೋಗ್ಯವಾದ ಪ್ರವಾಸಿ ತಾಣಗಳು ಸಾಕಷ್ಟಿವೆ ಭಾರತದಲ್ಲಿ. ಅದರಲ್ಲೂ ವಿಶೇಷವಾಗಿ ಮಳೆಗಾಲ ಒಂದು ರೀತಿಯ ಲವಲವಿಕೆ ಉಂಟುಮಾಡುವ ಕಾಲ. ಚುಮು ಚುಮು ಮಳೆಯಲ್ಲಿ, ತಂಪಾದ ಪರಿಸರದಲ್ಲಿ ಬಿಸಿ...
ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

ಹಿಂದುಗಳು ನಡೆದುಕೊಳ್ಳುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥವೂ ಸಹ ಒಂದು, ಅಲ್ಲದೆ, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವೂ ಸಹ ಇದೆ. ಮೂಲತಃ ಈ ದೇವಾಲಯವು ಪಾಂಡವರಿಂದ ನಿರ್ಮಿಸಲಾಗಿದೆ ಎನ್ನುತ್ತಾರಾದರೂ...
ಶಕ್ತಿಶಾಲಿ ಬಾಬಾ ಗೋರಕನಾಥ ದೇವಾಲಯ

ಶಕ್ತಿಶಾಲಿ ಬಾಬಾ ಗೋರಕನಾಥ ದೇವಾಲಯ

ವಿಶಿಷ್ಟ ಆಚರಣೆ, ಸಂಪ್ರದಾಯಗಳನ್ನು ಹೊಂದಿರುವ ನಾಥ ಸಂಪ್ರದಾಯವನ್ನು ಇನ್ನೂ ಉತ್ತುಂಗಕ್ಕೊಯ್ದ ಬಾಬಾ ಗೋರಕನಾಥರಿಗೆ ಮುಡಿಪಾದ ಶಕ್ತಿಶಾಲಿ ದೇವಾಲಯವೊಂದು ಒಡಿಶಾ ರಾಜ್ಯದ ಜಗತ್ಸಿಂಗ್ಪುರ್ ಪಟ್ಟಣದಲ್ಲಿದ್ದು ಗೋರಕನಾಥ ದೇವಾಲಯವೆಂದೆ ಸಾಕಷ್ಟು...
ನೀವು ಚಾಕೊಲೇಟ್ ಪ್ರೀಯರೆ? ಈ ಸ್ಥಳಗಳಿಗೆ ತೆರಳಿ!

ನೀವು ಚಾಕೊಲೇಟ್ ಪ್ರೀಯರೆ? ಈ ಸ್ಥಳಗಳಿಗೆ ತೆರಳಿ!

ಚಾಕೊಲೇಟ್ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಚಿಕ್ಕ ಮಕ್ಕಳಿನಿಂದ ಹಿಡಿದು ಹಲ್ಲುಗಳೆಲ್ಲ ಬಿದ್ದಿರುವ ವಯಸ್ಸಾದವರೂ ಸಹ ಚಪ್ಪರಿಸಲು ಇಷ್ಟ ಪಡುತ್ತಾರೆ. ಅಲ್ಲದೆ ಚಾಕೊಲೇಟ್ ಗೆಂದೆ ಒಂದು ದಿನವನ್ನು ಆಚರಿಸುತ್ತಾರೆ. ಹೌದು ಪ್ರತಿ ವರ್ಷ...
ಕಾಲಕ್ಕೆ ಸವಾಲೆಸೆದು ಭದ್ರವಾಗಿ ನಿಂತಿರುವ ಸೋಮನಾಥ

ಕಾಲಕ್ಕೆ ಸವಾಲೆಸೆದು ಭದ್ರವಾಗಿ ನಿಂತಿರುವ ಸೋಮನಾಥ

ಹೌದು, ಈ ಶಿವನ ದೇವಾಲಯ ತನ್ನ ಹುಟ್ಟಿನಿಂದಲೂ ಸಾಕಷ್ಟು ಬಾರಿ ದಾಳಿಗೆ ಒಳಗಾಗಿದೆ. ಪ್ರತಿ ದಾಳಿಗಳಲ್ಲೂ ಇಲ್ಲಿನ ಐಶ್ವರ್ಯಗಳು ಲೂಟಿಗೊಳಗಾಗಿವೆ. ಆದರೂ ಈ ದೇವಾಲಯ ತನ್ನ ಸ್ಥಾನದಲ್ಲೆ ಗಟ್ಟಿಯಾಗಿ ನೆಲೆಯೂರಿ ಕಾಲಕ್ಕೆ ಸೆಡ್ಡು ಹೊಡೆದು ನಿಂತಿದೆ...
ಇಷ್ಟಾರ್ಥಗಳನ್ನು ಈಡೇರಿಸುವ ಕಬ್ಬಾಳಮ್ಮ

ಇಷ್ಟಾರ್ಥಗಳನ್ನು ಈಡೇರಿಸುವ ಕಬ್ಬಾಳಮ್ಮ

ಕಬ್ಬಾಳು ಇದೊಂದು ಗ್ರಾಮವಾಗಿದ್ದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿದೆ. ಇಲ್ಲಿರುವ ಕಬ್ಬಾಳಮ್ಮನ ನೆಲೆಯಿಂದಾಗಿ ಗ್ರಾಮಕ್ಕೆ ಕಬ್ಬಾಳು ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಪ್ರದೇಶದ ಸುತ್ತಮುತ್ತಲಿನ ಸುಮಾರು 28 ಗ್ರಾಮಗಳಿಗೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+