ಕುಂತಿಯ ಕಿಂತೂರಿನ ಪಾರಿಜಾತ ವೃಕ್ಷ!
ಶ್ರೀಮಂತ ಇತಿಹಾಸ, ಕುತೂಹಲಕರ ಹಿನ್ನೆಲೆ, ರೋಮಾಂಚಕ ಪೌರಾಣಿಕತೆ ಹೊಂದಿರುವ ಭಾರತ ದೇಶವನ್ನು ಸುತ್ತುತ್ತಿರುವಾಗ ಅನೇಕ ಕೌತುಕಮಯ ಸಂಗತಿಗಳು, ವಿಷಯಗಳು, ಘಟನೆಗಳು ನಮ್ಮ ಅನುಭವಕ್ಕೆ ಬರುತ್ತಲೆ ಇರುತ್ತವೆ. ಇಂತಹ ಅಚ್ಚರಿಗಳಿಗೆ ಭಾರತದಲ್ಲೇನೂ...
ಸೈನಿಕರ ಹಿರಿಮೆ ಸಾರುವ ಹನುಮಾನ್ ಟೋಕ್!
ಇದು ಆಂಜನೇಯನ ದೇವಾಲಯ ಹೊಂದಿರುವ ಹಾಗೂ ಅದರ ಹಿನ್ನೆಲೆಯಲಿ ಅತ್ಯಾಕರ್ಷಕ ಸೃಷ್ಟಿ ಸೌಂದರ್ಯ ಕರುಣಿಸುವ ಅದ್ಭುತ ತಾಣ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಖಂಡಿತವಾಗಿಯೂ ನಿಮ್ಮ ಮೈಮನಗಳಲ್ಲಿ ವಿದ್ಯುತ್ ಸಂಚಾರ ಆಗದೆ ಇರಲಾರದು. ಏಕೆಂದರೆ ಇದು...
ಚೀನಾಕೆ ಸೆಡ್ಡು ಹೊಡೆಯುವ ಸಿಕ್ಕಿಂ ಗಮ್ಮತ್ತು!
ಇದು ಚೀನಾ ದೇಶದ ಗಡಿಗೆ ಬಲು ಹತ್ತಿರದಲ್ಲೆ ಸ್ಥಿತವಿರುವ ಈಶಾನ್ಯ ಭಾರತದ ಅದ್ಭುತ ರಾಜ್ಯವಾಗಿದೆ. ಇಲ್ಲಿನ ಸೃಷ್ಟಿ ಸೌಂದರ್ಯಕ್ಕೆ ಮಾರು ಹೋಗದವರು ಯಾರೂ ಇಲ್ಲ. ದೇಶದ ವಿವಿಧ ಜನನಿಬಿಡ ರಾಜ್ಯಗಳಂತೆ ಇಲ್ಲಿ ಕರ್ಕಶಗಳಾಗಲಿ, ರಭಸದ ಜೀವನವಾಗಲಿ...
ಹಬ್ಬ ಮುಗಿದಿದೆಯಾದರೂ ಕೊಡುಗೆಗಳು ಮುಗಿದಿಲ್ಲ!
ಒನ್ ಇಂಡಿಯಾ ಕೂಪನ್ ವಿಭಾಗವು ಸದಾ ತನ್ನ ಗ್ರಾಹಕರಿಗೆ ಉತ್ಕೃಷ್ಟ ಕೊಡುಗೆಗಳನ್ನು ಹುಡುಕಿ ಒದಗಿಸುವುದರಲ್ಲೆ ನಿರತವಾಗಿರುತ್ತದೆ. ಯಾವುದೆ ಹಬ್ಬಗಳಾಗಲಿ ಬರುತ್ತವೆ, ಹೋಗುತ್ತವೆ. ಆದರೆ ಒನ್ ಇಂಡಿಯಾದ ಕೂಪನ್ ವಿಭಾಗ ಮಾತ್ರ ಹಾಗಲ್ಲ, ವರ್ಷದ...
ವಿಸ್ಮಯಗೊಳಿಸುವ ತ್ರೀಡಿ ಮ್ಯೂಸಿಯಂ!
ನೀವು ತ್ರೀಡಿ ಸಿನೆಮಾ, ಚಿತ್ರ ಅಂತೆಲ್ಲ ಕೇಳಿರಬಹುದು. ಅದನ್ನು ನೋಡಲು ವಿಶೇಷವಾದ ಕನ್ನಡಕಗಳಿದ್ದು ಅದರ ಮೂಲಕ ನೋಡಿದಾಗ ನೀವೆ ಆ ಸ್ಥಳದಲ್ಲಿ ಇದ್ದಿರೇನೊ ಅನ್ನುವಷ್ಟರ ಮಟ್ಟಿಗೆ ನಿಮಗೆ ನೈಜತೆಯ ಅನುಭವವಾಗುತ್ತದೆ. ಇದು ಖಂಡಿತವಾಗಿಯೂ...
ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗವಿದು!
ಮಹಾಭಾರತ ಮಹಾಕಾವ್ಯವು ಭಾರತದ ಎರಡು ಮಹಾಕಾವ್ಯಗಳ ಪೈಕಿ ಒಂದಾಗಿದೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತ ಕಥೆಯು ಮೂಲತಃ ಧರ್ಮದ ಮಾರ್ಗದ ಕುರಿತು ಮನುಷ್ಯ ಜೀವನದಲ್ಲಿ ಹೇಗಿರಬೇಕೆಂದು ಕುತೂಹಲಕರವಾದ ಕಥೆಯ ಮೂಲಕ ತಿಳಿಸುತ್ತದೆ. ಮಹಾಭಾರತದಲ್ಲಿ...
ಕ್ರೌಂಚಗಿರಿ ನಿಜವಾಗಿಯೂ ಇದೆಯಾ!
ಮಹಾಭಾರತದ, ಸ್ಕಂದ ಪುರಾಣಾದಿಗಳಲ್ಲಿ ಪವಿತ್ರಮಯವಾದ ಕ್ರೌಂಚಗಿರಿಯ ಕುರಿತು ಉಲ್ಲೇಖವಿರುವುದನ್ನು ಗಮನಿಸಬಹುದು. ಅಲ್ಲದೆ ಸಾಕಷ್ಟು ಜನರು ಈ ಪವಿತ್ರ ಬೆಟ್ಟದ ಕುರಿತು ಕೇಳಿದ್ದಾರಾದರೂ ಮೇರು ಪರ್ವತದ ಹಾಗೆ ಇದೊಂದು ರಹಸ್ಯಮಯ ಅಥವಾ ಕಾಲ್ಪನಿಕ...
ಭಾರತದ ಪಟಾಕಿಗಳ ರಾಜಧಾನಿ ಶಿವಕಾಶಿ!
ನಿಮಗೆ ಗೊತ್ತೆ, ಭಾರತದಲ್ಲಿ ಉತ್ಪಾದಿಸಲಾಗುವ ಪಟಾಕಿ ಹಾಗೂ ಬೆಂಕಿಕಡ್ಡಿಗಳ ಒಟ್ಟು ಪ್ರಮಾಣದಲ್ಲಿ 70% ರಷ್ಟು ತಯಾರಾಗುವುದೆ ಶಿವಕಾಶಿ ಪಟ್ಟಣದಲ್ಲಿ. ಹಾಗಾಗಿ ಶಿವಕಾಶಿಯನ್ನು ಪಟಾಕಿಗಳ ರಾಜಧಾನಿ ಎಂದರೆ ತಪ್ಪಾಗಲಿಕ್ಕಿಲ್ಲ. ಸಾಕಷ್ಟು ಪಟಾಕಿ...
ಭೋಗಾಪುರೇಶ ಹಣುಮಂತನ ಮಹಿಮೆ ಅಪಾರ!
ಮುಖ್ಯ ಪ್ರಾಣ ದೇವರು, ಶಿವನ ಅವತಾರ ಎಂತಲೂ ನಂಬಲಾಗುವ, ರಾಮಾಯಣ ಹಾಗೂ ಮಹಾಭಾರತದಲ್ಲೂ ತನ್ನ ಪ್ರಭಾವ ಬೀರಿರುವ ವಾಯುಪುತ್ರ, ಶಕ್ತಿ ಸಾಮರ್ಥ್ಯಗಳ ಅಧಿ ದೇವತೆ, ಭೂತ-ಪಿಶಾಚಿಗಳೂ ಸಹ ಇವನ ಹೆಸರನ್ನು ಕೇಳಿದ ಮರು ಕ್ಷಣವೆ ಓಡಿ ಹೋಗುವ, ರಾಮನ ಬಂಟ,...
ಬೆಂಗಳೂರಿನಿಂದ ರಸ್ತೆ ಪ್ರವಾಸ ಮಾಡಬಯಸುವಿರಾ?
{image-brp-2-26-1477481919.jpg kannada.nativeplanet.com} ಭಾರತದ ಮಹಾನಗರಗಳು ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗಳನ್ನು ಸದಾ ಆಕರ್ಷಿಸುತ್ತವೆ. ಇದಕ್ಕೆ ಕಾರಣ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಉದ್ಯೋಗ ಆಯ್ಕೆಗಳು ಮಹಾನಗರಗಳಲ್ಲಿ...
ಗೋಕರ್ಣದ ದಂತಕಥೆ, ಮಹಿಮೆ ಏನು?
ಸಿದ್ಧಿ ಕ್ಷೇತ್ರ, ಮುಕ್ತಿ ಸ್ಥಳ ಎಂದೆಲ್ಲ ಕರೆಯಲಾಗುವ ಧಾರ್ಮಿಕವಾಗಿ ಮಹತ್ವದ ಸ್ಥಾನ ಪಡೆದಿರುವ, ಪ್ರಮುಖವಾಗಿ ಶೈವರ ಹಾಗೂ ಶಿವನ ಭಕ್ತರ ಮುಖ್ಯ ತೀರ್ಥಕ್ಷೇತ್ರಗಳಲ್ಲೊಂದಾಗಿರುವ ಗೋಕರ್ಣ, ಒಂದು ಅದ್ಭುತವಾದ ಕುಟುಂಬ ಸಮೇತರಾಗಿ ಭೇಟಿ...
ಅದ್ಭುತ ದೀಪಾವಳಿಗೆ ಸಾಕ್ಷಿಯಾಗುವ 5 ಸ್ಥಳಗಳು!
ಸಾಂಪ್ರದಾಯಿಕವಾಗಿ ಮದ್ದು, ಪಟಾಕಿಗಳ ಆರ್ಭಟದಿಂದ ಕೂಡಿರುವ ದೀಪಾವಳಿ ನಮಗೆಲ್ಲ ಗೊತ್ತಿರುವ ಹಾಗೆ ಅಷ್ಟೊಂದು ಪರಿಸರ ಸ್ನೇಹಿಯಾಗಿರುವುದಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಪರಿಸರ ಮಾಲಿನ್ಯದ ಕುರಿತು ಸಾಕಷ್ಟು ಜನರಲ್ಲಿ ಜಾಗೃತಿ...