ಕಪ್ಪು ಬಿಳುಪಿನ ದಕ್ಷಿಣ ಭಾರತ ಹೇಗಿದೆ ನೋಡಿ!
ಇಂದು ನಮ್ಮಲ್ಲಿ ಬಹುತೇಕರಿಗೆ ಹಿಂದಿನ ಸಮಯಕ್ಕೆ ಮತ್ತೆ ಮರಳಿ ಹೋಗಬೇಕೆಂಬ ಬಯಕೆಗಳು ಆಗಾಗ ಬರುತ್ತಲೆ ಇರುತ್ತವೆ. ಇಂದಿನ ಹಾಗೆ ಕಿರಿ ಕಿರಿ ಹಿಂದಿನ ಸಮಯದಲ್ಲಿ ಇರುತ್ತಿರಲಿಲ್ಲ, ವಿಶಾಲವಾದ ಪ್ರದೇಶಗಳು, ಸಾಕಷ್ಟು ಶಾಂತತೆ, ಯಾವಾಗಲೂ...
ಭಯಮೂಡಿಸುವ ತಂತ್ರವಿದ್ಯಾ ದೇವಾಲಯಗಳು!
ಯಾರಿಗಾದರೂ ಸರಿ ತಂತ್ರ-ಮಂತ್ರ ವಿದ್ಯೆಗಳೆಂದರೆ ಸ್ವಲ್ಪ ಮಟ್ಟಿಗೆ ಕುತೂಹಲಕರ ಭಯ ಮೂಡುವುದು ಸಹಜ. ಏನಿದು ತಂತ್ರವಿದ್ಯೆ? ಏನೆಲ್ಲ ಮಾಡುತ್ತಾರೆ? ಎಂಬ ಅಂಶಗಳು ಕುತೂಹಲ ಕೆರಳಿಸಿದರೆ, ಇದರಿಂದ ಏನಾಗುತ್ತದೆ? ಏನಾದರೂ ಅಪಾಯವಿದೆಯೆ? ಎಂಬ...
ಬೆಂಗಳೂರು ಬಳಿಯ ಮುಕ್ತಿನಾಗ ಕ್ಷೇತ್ರ!
ನಾಗಗಳೆಂದರೆ ಸಾಕು, ಹಿಂದುಗಳಲ್ಲಿ ಅಪಾರವಾದ ಭಕ್ತಿ ಹಾಗೂ ನಂಬಿಕೆಗಳಿರುವುದನ್ನು ಗಮನಿಸಬಹುದು. ಕೆಲವು ವಿದ್ವಾಂಸರು, ಜ್ಯೋತಿಷಿಗಳು ಹಾಗೂ ಪೌರಾಣಿಕ ಗ್ರಂಥಗಳ ಪ್ರಕಾರ, ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ ಎಂಬ...
ಅದ್ಭುತವಾದ ಸ್ಪೈಸ್ ಜೆಟ್ ಕೊಡುಗೆಗಳು!
ಈ ನವಂಬರ್ ಮಾಸದಲ್ಲಿ ಸ್ಪೈಸ್ ಜೆಟ್ ಅದ್ಭುತವಾದ ಕೊಡುಗೆಗಳನ್ನು ತನ್ನ ಗ್ರಾಹಕರಿಗಾಗಿ ಹೊರತಂದಿದೆ. ಇನ್ನೂ ಹೆಚ್ಚಿನ ಭಾರದ ಲಗೇಜುಗಳನ್ನು ಸ್ಪೈಸ್ ಜೆಟ್ ವಿಮಾನಗಳಲ್ಲಿ ಕೊಂಡೊಯ್ಯಬಹುದಾಗಿದೆ. ಆದರೆ ಇದುವಿದ್ಯಾರ್ಥಿಗಳಿಗೆ ಮಾತ್ರ...
ಛಾಯಾಗ್ರಾಹಕನ ಲೆನ್ಸಿನಲ್ಲಿ ಕಂಡ ಮೈಸೂರು!
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರೀಯವಾಗುತ್ತಿದೆ ಛಾಯಾಗ್ರಾಹಕನ ವೃತ್ತಿ. ಆಧುನಿಕ ತಂತ್ರಜ್ಞಾನಗಳು ಬೆಳೆಯುತ್ತಿರುವಂತೆ ಹೊಸ ಹೊಸ ಮಾದರಿಯ ಕ್ಯಾಮೆರಾಗಳು ಇಂದು ಲಭ್ಯವಿದ್ದು ಚಿತ್ರಪಟಗಳನ್ನು ನಾವು ಅತ್ಯಂತ ಸ್ಪಷ್ಟವಾಗಿ ಇಂದು...
5 ನೇಯ ಶತಮಾನದ ವಿಸ್ಮಯಕರ ಜೋಗೇಶ್ವರಿ!
ಜೋಗೇಶ್ವರಿ ಒಂದು ಚಿಕ್ಕ ಪುಟ್ಟ ದೈವ ಸನ್ನಿಧಿಗಳನ್ನುಳ್ಳ ಗುಹೆಗಳ ಸಮೂಹವಾಗಿದ್ದು ಹಿಂದು ಹಾಗೂ ಬೌದ್ಧ ಮಹಾಯಾನಗಳ ನಂಟನ್ನು ಹೊಂದಿದೆ. ಈ ಗುಹೆಗಳಿಗೊಮ್ಮೆ ಭೇಟಿ ನೀಡಿದರೆ ಸಾಕು,ಒಂದು ಅಜ್ಞಾತ ಮನೋಭಾವನೆಯು ಮನದಲ್ಲಿ ಮೂಡದೆ ಇರಲಾರದು. ಈ...
ಯಾವ ರೀತಿ ಪ್ರವಾಸ ನಿಮಗಿಷ್ಟ?
ಪ್ರವಾಸ ಎಂಬುದು ಮೈಮನಗಳನ್ನು ಪುಳಕಿತಗೊಳಿಸುವ, ಉತ್ಸಾಹ, ಹುಮ್ಮಸ್ಸನ್ನು ಹೆಚ್ಚಿಸುವ, ಆಯಾ ಸ್ಥಳಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿದು ಕೊಳ್ಳಲು ಅನುಕೂಲ ಮಾಡಿಕೊಡುವ, ಜ್ಞಾನ ವೃದ್ಧಿಸುವ, ಆರೋಗ್ಯದಲ್ಲೂ ಚೇತರಿಕೆ...
ಭೂತದ ಹಿನ್ನೆಲೆಯ ಭೂತತಂಕೆಟ್ಟು ಜಲಾಶಯ!
ಭವ್ಯ ಭಾರತದ ಒಡಲಿನಲ್ಲಿ ಅದೆಷ್ಟೋ ಇನ್ನೂ ಕೇಳಿರದ ಕಥೆಗಳು, ವಿವರಿಸಲಾಗದ ರಹಸ್ಯಗಳು, ವಿಸ್ಮಯಗೊಳಿಸುವ ಅಂಶಗಳು, ರಚನೆಗಳು ಹುದುಗಿವೆಯೋ ಏನೊ, ಆದರೆ ಅರಸಿ ಹೋದಂತೆ, ಅನ್ವೇಷಿಸ ಹೊರಟಂತೆ ಎಲ್ಲ ಸ್ಥಳಗಳಲ್ಲಿಯೂ ಕನಿಷ್ಠ ಒಂದಾದರೂ ವಿಚಿತ್ರ...
ನೋಡಿದ ಕ್ಷಣದಲ್ಲೆ ಆಕರ್ಷಿಸುವ ಜಲಾಶಯಗಳಿವು!
ಸಾಮಾನ್ಯವಾಗಿ ಹಿನ್ನೀರಿನ ಸಂಗ್ರಹ ಹೊಂದಿರುವ ಜಲಾಶಯಗಳು ಪ್ರವಾಸಿ ಆಕರ್ಷಣೆಗಳೂ ಸಹ ಹೌದು. ವರ್ಷದ ಎಲ್ಲಾ ಸಮಯದಲ್ಲೂ ಈ ಜಲಾಶಯಗಳು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಅದರಲ್ಲೂ ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ಈ ತಾಣಗಳಿಗೆ ತುಸು ಬೇಡಿಕೆ...
ಶಿವ ಮತ್ತು ಯಮನ ಕಥೆ ಹೇಳುವ ದೇವಾಲಯ!
ನಮ್ಮಲ್ಲಿ ವೇದ-ಪುರಾಣಗಳಲ್ಲಿ ವಿವರಿಸಲಾಗಿರುವ ಪುಣ್ಯ ಕಥೆಗಳು ಕೇಳಲು ಬಲು ರೋಚಕವಾಗಿರುತ್ತವೆ. ಅದೆಷ್ಟೊ ಕಥೆಗಳು, ಘಟನೆಗಳು ಜರುಗಿ ಅದಕ್ಕೆ ಪೂರಕವೆಂಬಂತೆ ಆಯಾ ಸ್ಥಳಗಳಲ್ಲಿ ಸಾಕ್ಷಿ ಎಂಬಂತೆ ರಚನೆಗಳು ನಿರ್ಮಿಸಲ್ಪಟಿರುವುದನ್ನು,...
ಗೋ ಏರ್ ಗೆ 11 ದರ ಕೂಡ 611 ರಿಂದ ಪ್ರಾರಂಭ!
ಈ ನವಂಬರ್ ತಿಂಗಳಿನಲ್ಲಿ ಅತಿ ಕಡಿಮೆ ದರಗಳಲ್ಲಿ ಆಗಸದಲ್ಲಿ ವಿಹರಿಸಲು ಸಜ್ಜಾಗಿ. ಗೋ ಏರ್ ವಿಮಾನ ಸಂಸ್ಥೆ ತನ್ನ ಹನ್ನೊಂದನೇಯ ವರ್ಷಕ್ಕೆ ಯಶಸ್ವಿಯಾಗಿ ಕಾಲಿಟ್ಟಿದ್ದು ಈ ನಿಟ್ಟಿನಲ್ಲಿ ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿಮಾನಯಾನ ಒದಗಿಸಲು...
ಭೇಟಿ ನೀಡಲೇಬೇಕಾದ ಭಾರತದ ದೈತ್ಯ ಕೋಟೆಗಳು!
ತಮ್ಮ ಹಿಂದಿನ ವೈಭವವನ್ನು ಅನಾವರಣಗೊಳಿಸುತ್ತ, ನಡೆದುಹೋದ ಘಟನೆಗಳನ್ನು ವಿವರಿಸುತ್ತ ಇಂದಿಗೂ ತಮ್ಮ ಸದೃಢ ಶಕ್ತಿ ಸಾಮರ್ಥ್ಯಗಳಿಂದ ಕಾಲಕ್ಕೆ ಸೆಡ್ಡು ಹೊಡೆದು ನಿಂತಿರುವ ಐತಿಹಾಸಿಕ ಆಕರ್ಷಣೆಗಳಾದ ಕೋಟೆಗಳು ಮೊದಲಿನಿಂದಲೂ ಚುಂಬಕದಂತೆ ಸೆಳೆವ...