ಸಮುದ್ರ ತೀರದ ತವರು ಕುಮಟಾ
ಕುಮಟಾ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು. ಕಾರವಾರದಿಂದ 60 ಕಿ.ಮೀ. ದೂರ. ಹೊನ್ನಾವರದಿಂದ 20 ಕಿ.ಮೀ. ದೂರದಲ್ಲಿರುವ ಈ ಪ್ರದೇಶ ನಾಲ್ಕು ಸಮುದ್ರ ತೀರಗಳನ್ನು ಒಳಗೊಂಡಿದೆ. ಕಡಿಮೆ ಜನ ಸಂದಣಿ, ಸಮುದ್ರ ತೀರ ಹಾಗೂ ದೇವಾಲಯಗಳನ್ನು ತನ್ನ...
ಲಾಂಗ್ ಡ್ರೈವ್ ಮಾಡಲು ಬಾಡಿಗೆ ಕಾರು ಬೇಕೆ?
ವಾರಾಂತ್ಯಗಳಲ್ಲಿ ಅಥವಾ ಬಿಡುವಿದ್ದಾಗ ಲಾಂಗ್ ಡ್ರೈವ್ ಹೋಗೆಬೇಕೆಂಬ ಆಸೆ...ಆದರೆ ಸದ್ಯಕ್ಕೆ ಸ್ವಂತ ಕಾರಿಲ್ಲ...ಕ್ಯಾಬ್ ಅಥವಾ ಟ್ಯಾಕ್ಸಿಯಲ್ಲಿ ತೆರಳಬೇಕೆಂದರೆ ಇಷ್ಟವಿಲ್ಲ. ಹೀಗಿದ್ದಾಗ ಏನು ಮಾಡುವುದು? ಏನಿಲ್ಲ, ಮೈಲ್ಸ್ ಹಾಗೂ ಜೂಮ್ ಕಾರ್...
ಯಾರು ಈ ಇಬ್ಬರು ವಿರೂಪಾಕ್ಷರು?
ವಿರೂಪಾಕ್ಷ ಎಂಬುದು ಶಿವನ ಇನ್ನೊಂದು ರೂಪವಾಗಿದೆ. ಒಂದು ಪ್ರಾಚೀನ ಗ್ರಂಥದ ಪ್ರಕಾರ, ಹಿಂದೆ ನಾಗಾಗಳು ಬುಡಕಟ್ಟು ಜನಾಂಗದವರಾಗಿದ್ದು ನಿಸರ್ಗದ ಅಪ್ರತಿಮ ಶಕ್ತಿಯಾದ ಶಿವನನ್ನು ಆರಾಧಿಸುತ್ತಿದ್ದರು. ಆದರೆ ಅವರು ಶಿವನನ್ನು ವಿರೂಪಾಕ್ಷನ...
ಫಳ ಫಳ ಹೊಳೆಯುತ್ತ ಎಲ್ಲರನು ಸೆಳೆವೆವು ನಾವು!
ಇವು ಕರ್ನಾಟಕದಲಿ ಕಂಡುಬರುವ ಕೆಲವು ಪ್ರಮುಖ ದೇವಾಲಯಗಳು ಹಾಗೂ ವಿಶೇಷ ರಚನೆಗಳು. ಸಾಮಾನ್ಯವಾಗಿ ಅನುದಿನವೂ ಭಕ್ತಾದಿಗಳಿಂ, ಪ್ರವಾಸಿಗರಿಂದ ತುಂಬಿರುವ ಈ ಆಕರ್ಷಣೆಗಳು ತಮ್ಮ ವಿಶೇಷವಾದ ಅಲಂಕಾರದಲ್ಲಿದ್ದಾಗಲಂತೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ...
ಮಕ್ಕಳ ಜ್ಞಾನಕ್ಕೆ ಐದು ಮಂದಿರ
ಮಕ್ಕಳಿಗೆ ಶಾಲೆಯ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಸಾಮಾನ್ಯ ಜ್ಞಾನ. ಶಾಲೆಗೆ ಹೋಗುವ ಮಕ್ಕಳಿಗೆ ಮನೆ ಮತ್ತು ಶಾಲೆಯ ಪರಿಸರ ಬಿಟ್ಟರೆ ಮೂರನೇ ವಿಚಾರ ಅಷ್ಟಾಗಿ ತಿಳಿದಿರುವುದಿಲ್ಲ. ಏಕೆಂದರೆ ಶಾಲೆಯ ವಿದ್ಯಾಭ್ಯಾಸದ...
ಮಧುಗಿರಿಯ ಮಧುರ ಕ್ಷಣಕ್ಕೆ ಚಾರಣ
ಏಷ್ಯಾದಲ್ಲಿಯೇ ಅತಿದೊಡ್ಡ ಏಕಶಿಲಾ ಪರ್ವತ ಎಂಬ ಖ್ಯಾತಿ ಮಧುಗಿರಿ ಬೆಟ್ಟದ್ದು. ಈ ಬೆಟ್ಟದ ಸುತ್ತಲಿನ ಜಾಗ ಗಣಿಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ಎತ್ತರದ ಬೆಟ್ಟ, ಪುರಾತನಕಾಲದ ಕಲ್ಲಿನ ಕೋಟೆ, ಸುತ್ತ ಇರುವ ಪರಿಸರದ ಆಕರ್ಷಣೆಯಿಂದಾಗಿ ಇದೊಂದು...
ಬಾಲ, ತರುಣ, ಸನ್ಯಾಸಿ ಶಿವನಿರುವ ಸ್ಥಳ!
ಆದಿ ಶಂಕರರು ಭಜಗೋವಿಂದಂನಲ್ಲೊಂದು ಕಡೆ ಹೀಗೆ ವಿವರಿಸುತ್ತಾರೆ, "ಬಾಲಸ್ತಾವತ್ ಕ್ರೀಡಾಸಕ್ತಃ, ತರುಣಸ್ತಾವತ್ ತರುಣಿ ಸಕ್ತಃ, ವೃದ್ಧಸ್ತಾವತ್ ಚಿಂತಾ ಸಕ್ತಃ.... ". ಅಂದರೆ ಮನುಷ್ಯನು ಬಾಲ್ಯಾವಸ್ಥೆಯಲ್ಲಿ ತುಂಟುತನ, ಮೋಜು, ಆಟ ಮುಂತಾದ...
ಬರೇ ಎರಡು ದಿನದಲ್ಲಿ ಏನೆಲ್ಲಾ ನೋಡ್ಬಹುದು?
ವಾರದ ರಜೆ, ಜುಮ್ ಅಂತ ಕಾರಲ್ಲಿ ಲಾಗ್ ಡ್ರೈವ್, ಕಿಟಕಿಯಲ್ಲಿ ಇಣುಕಿದರೆ ಹಸಿರು ಸಿರಿ, ಬೀಸುವ ಆ ತಂಪಾದ ಗಾಳಿಯಲ್ಲಿ ಸಿಹಿ ನೆನಪನ್ನು ಸವಿಯುತ್ತಾ ಹೋದರೆ ಪ್ರವಾಸದ ಮಜವೇ ಬೇರೆ. ಇಂತಹ ಅನುಭವದೊಂದಿಗೆ ಹೋಗಬಹುದಾದ ಸ್ಥಳವೆಂದರೆ ಆಗುಂಬೆ....
ನಡುಗದಿರಿ! ಮಧ್ಯರಾತ್ರಿಯಲಿ ಅಷ್ಟಭೈರವರ ಪೂಜೆ!
ಹಿಂದುಗಳು ಪಾಲಿಸುವ ದೇವತೆಗಳಲ್ಲಿ ಕೆಲವು ದೇವರುಗಳು ಅತ್ಯಂತ ಶಕ್ತಿಶಾಲಿ, ಪ್ರಭಾವಶಾಲಿ ಹಾಗೂ ರುದ್ರಭಯಂಕರ ರೂಪಗಳಲ್ಲಿರುತ್ತವೆ. ಭದ್ರಕಾಳಿ, ಪ್ರತ್ಯಂಗಿರಾ ದೇವಿ, ರುದ್ರದೇವರು ಹಾಗೂ ಕಾಳಭೈರವನಂತೆಹ ದೇವತೆಗಳು ಕೇವಲು ನೋಡಲು ಮಾತ್ರ...
ನೀವೂ ನೋಡ್ಬೇಕು ನಲ್ಲಮಲ ಗಿರಿಧಾಮ
ನಲ್ಲಮಲ ಬೆಟ್ಟವು ನಿಸರ್ಗ ಸೌಂದರ್ಯದಿಂದ ಕೂಡಿರುವ ಒಂದು ಸುಂದರ ತಾಣ. ಪರರಿಸರ ಪ್ರೇಮಿಗಳಿಗೆ ಈ ತಾಣ ಇಷ್ಟವಾಗದೆ ಇರದು. ಪೂರ್ವ ಘಟ್ಟ ಪ್ರದೇಶಗಳಿಂದ ಆವೃತ್ತಗೊಂಡಿರುವ ಈ ಗಿರಿಧಾಮ ನೋಡುಗರಿಗೊಂದು ರಸದೌತಣವನ್ನು ಉಣಿಸುತ್ತದೆ. ಕೆಲವು ಪ್ರಮುಖ...
ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು
ದೆಹಲಿ ನಮ್ಮ ರಾಷ್ಟ್ರದ ರಾಜಧಾನಿಯಷ್ಟೇ ಅಲ್ಲ. ರಾಜಕೀಯ, ಐತಿಹಾಸಿಕ, ಪ್ರವಾಸ, ಉದ್ಯೋಗ ಹಾಗೂ ವ್ಯಾಪಾರದ ವಿಚಾರದಲ್ಲಿ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಅದರಲ್ಲೂ ದೇಶದ ಇತಿಹಾಸದ ಗತವೈಭವವನ್ನು ನೆನಪಿಸುವಂತಹ ಕಟ್ಟಡಗಳು ಅಜರಾಮರ....
ಮನ ರಂಜಿಸುವ ಕಾರಂಜಿ ಕೆರೆ
ಮೈಸೂರು ಎಂದರೆ ಸಾಕು ಮನಮೋಹಕ ಪ್ರವಾಸ ಸ್ಥಳಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಅದರಲ್ಲಿ ಕಾರಂಜಿ ಕೆರೆಯ ಪಾತ್ರ ಹಿರಿದು. ಕೇವಲ ಪ್ರಕೃತಿ ಸೌಂದರ್ಯದಿಂದಲೇ ಆಕರ್ಷಿಸುವ ಈ ಕೆರೆಯ ಸುತ್ತಲೂ ಹಚ್ಚ ಹಸುರಿನ ಸಿರಿ ಕೈಕಟ್ಟಿ ನಿಂತಂತಿದೆ....