ಶ್ರೀರಂಗಪಟ್ಟಣ ವೈವಿಧ್ಯಮಯ ಸೌಂದರ್ಯತೆಗಳನ್ನೊಳಗೊಂಡ ಸ್ಥಳ
ಭಾರತವು ವೈವಿಧ್ಯಮಯ ಸಂಸ್ಕೃತಿಗಳು, ಸಂಪ್ರದಾಯಗಳು, ವನ್ಯಜೀವಿ ಮತ್ತು ಪ್ರಕೃತಿಗಳಿಗೆ ನೆಲೆಯಾಗಿದೆ. ಇದು ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಸ್ಥಳಗಳನ್ನು ಒಂದು ಚೌಕಟ್ಟಿನಲ್ಲಿರಿಸಿದ ದೇಶವಾಗಿದೆ.ನೀವು ಭಾರತದ ಇತಿಹಾಸದ ಬಗ್ಗೆ...
ಅದೃಷ್ಟವನ್ನು ನೀಡುವ ತಾಯಿ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾಳೆ
ಅದೃಷ್ಟವಂತರಾಗಬೇಕು ಎಂಬುದು ಪ್ರತಿಯೊಬ್ಬರ ಸಹಜವಾದ ಬಯಕೆಯೇ ಆಗಿರುತ್ತದೆ. ಕೆಲವೊಮ್ಮೆ ಪೂರ್ವ ಜನ್ಮದ ಪಾಪಗಳಿಂದಾಗಿ ದುರಾದೃಷ್ಟವು ಹಿಂದೆಯೇ ಇದ್ದು, ಯಾವುದೇ ರೀತಿಯಲ್ಲಿಯೂ ಅದೃಷ್ಟ ಒಲಿದು ಬರಲು ತೊಡಕಾಗಬಹುದು. ಹೀಗಿರುವಾಗ ದುರಾದೃಷ್ಟವನ್ನು...
ಭಾರತದ ಈ ಕೆಲವು ಗುಪ್ತ ಅದ್ಬುತಗಳನ್ನು ಅನಾವರಣಗೊಳಿಸಿ
ಭಾರತವು ಅತ್ಯಂತ ಶ್ರೀಮಂತ ಸಂಸ್ಕೃತಿ ಅಥವಾ ಐತಿಹಾಸಿಕ ಹಿನ್ನೆಲೆಯ ಕಾರಣದಿಂದಾಗಿ ಕೇವಲ ಭೇಟಿಗೆ ಆದ್ಯತೆಯ ಸ್ಥಳ ಮಾತ್ರವಾಗಿರದೆ ಇಲ್ಲಿ ಅನ್ವೇಷಿಸಲು ಸಾಕಷ್ಟು ಅವಕಾಶಗಳನ್ನು ಒಳಗೊಂಡಿದೆ. ಇಲ್ಲಿ ಹೊರಗಿನ ಜಗತ್ತಿಗೆ ಪರಿಚಯಕ್ಕೆ ಬರದೇ ಇರುವಂತಹ...
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಬಂಗಾರದ ದೇವಾಲಯ ಕಟ್ಟಡದ ಹಿಂದೆ ಇರುವ ಆ ಶಕ್ತಿ ಯಾರು ಗೊತ್ತ? ಅಮೃತಸರ್, ಗುರುದ್ವಾರವೇ ಅಲ್ಲದೇ ನಮ್ಮ ದೇಶದಲ್ಲಿ ಮತ್ತೊಂದು ದೇವಾಲಯವು ಬಂಗಾರದಿಂದ ಮಾಡಲಾಗಿದೆ. ಇಲ್ಲಿನ ಸ್ತಂಭಗಳು ಬಂಗಾರ, ಆ ಸ್ತಂಭಗಳ ಮೇಲೆ ಇರುವುದು ಕೂಡ ಬಂಗಾರದ...
ಬೆಂಗಳೂರಿನ ಹತ್ತಿರದ ಪಿಕ್ನಿಕ್ ತಾಣಗಳು
ಎಲ್ಲರಿಗೂ ತಮ್ಮ ತಮ್ಮ ಕುಟುಂಬ ಮೊದಲ ಆದ್ಯತೆಯಾಗಿರುತ್ತದೆ. ನಾವು ಯಾವಾಗಲೂ ನಮ್ಮ ಕುಟುಂಬದವರೊಂದಿಗೆ ಉತ್ತಮವಾಗಿ ಸಮಯ ಕಳೆಯಲು ಬಯಸುವುದು ಸಹಜ ಅದು ಅದು ಊಟದ ರೂಪದಲ್ಲಿ ಅಥವಾ ಪ್ರಯಾಣ , ಪಿಕ್ನಿಕ್ ಮುಂತಾದ ರೂಪಗಳಲ್ಲಾಗಿರಬಹುದು....
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಖಗೋಳ ಶಾಸ್ತ್ರದಲ್ಲಿ ಸೂರ್ಯನ ಸುತ್ತ 8 ಗೋಳಗಳು ಇರುತ್ತವೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾನವ ಜೀವನದ ಮೇಲೆ ನವಗ್ರಹಗಳು ಪ್ರಭಾವವನ್ನು ಬೀಡುತ್ತದೆ. ಖಗೋಳದಲ್ಲಿರುವ ಗ್ರಹಗಳಿಗೂ, ನವಗ್ರಹಗಳಿಗೆ ಕೆಲವು ವ್ಯತ್ಯಾಸಗಳಿವೆ. ದಿವ್ಯವಾದ...
ಕಡಿಮೆ ಪ್ರಚಾರದಲ್ಲಿರುವ ಮತ್ತು ಕಡಿಮೆ ಭೇಟಿ ಕೊಡಲ್ಪಡುವ ಕಲಾತ್ಮಕತೆಯ ಸ್ಥಳ ವರ್ಕಲಾ
ಈ ಅನಿಶ್ಚಿತ ಪ್ರಪಂಚವು ಅನಿಶ್ಚಿತ ರೂಪಗಳಲ್ಲಿ ಅನೇಕ ಅನಿಶ್ಚಿತ ಆಶ್ಚರ್ಯಗಳಡಗಿದೆ. ನಾವು ಯಾವಾಗಲೂ ಭೂ ತಾಯಿಯ ಅಂತ್ಯವಿಲ್ಲದ ಕೆಲವು ವಿಸ್ತಾರವಾದ ಸೌಂದರ್ಯತೆ ಮತ್ತು ವಿಸ್ಮಯಗಳನ್ನು ನೋಡುತ್ತೇವೆ. ವಿಶ್ವದ ಅಸ್ತಿತ್ವವು ಪೂರ್ಣವಾದ ವಿಸ್ಮಯಕರ...
ಆನಂದದಾಯಕ ಮತ್ತು ವಿಶ್ರಾಂತಿಯನ್ನು ಪಡೆಯಬಹುದಾದಂತಹ ಬೆಂಗಳೂರಿನ ವ್ಯಾಪ್ತಿಯಲ್ಲಿರುವ 5 ತಾಣಗಳು
ಜೀವನವೆಂದರೆ ಸರಿಯಾದ ಸ್ಥಳಕ್ಕೆ ತಲುಪುವುದು ಮತ್ತು ಇದ್ದುದರಲ್ಲಿ ಅಥವಾ ಇಲ್ಲದುದರಲ್ಲಿ ಎಲ್ಲಕ್ಕಿಂತ ಉತ್ತಮವಾದುದನ್ನು ಮಾಡುವುದಾಗಿದೆ.ಕೆಲವರು ಶ್ರೀಮಂತಿಕೆಯ ಜೀವನವನ್ನು ಬಯಸುತ್ತಾ ಬಯಸುತ್ತಾ ಅದರ ಹುಡುಕಾಟದಲ್ಲಿ ನಿರಂತರರಾಗಿರುವುದರಿಂದ...
ಭಾರತ ದೇಶದಲ್ಲಿ ಕ್ರಿಸ್ತ ಪೂರ್ವ ಪ್ರದೇಶಗಳು..!
ಸಿಂಧೂ ನಾಗರೀಕತೆಯು ಭಾರತ ದೇಶದಲ್ಲಿ ಮುಖ್ಯವಾಗಿ ಗುಜರಾತ್, ರಾಜಸ್ತಾನ, ಪಂಜಾಬ್, ಹರಿಯಾಣ, ಜಮ್ಮು ಕಾಶ್ಮೀರದ ಜೊತೆ ಜೊತೆಗೆ ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿಯೂ ಕೂಡ ವಿಸ್ತರಿತ್ತು. ಈ ಕಾಲದಲ್ಲಿ ಜೀವಿಸಿದ ಪ್ರಜೆಗಳು ಅಗಲ, ದ್ರವ್ಯರಾಶಿ...
ಅಗ್ರಸ್ಥಾನದಲ್ಲಿರುವ ಕೇರಳದ ಈ ಪಕ್ಷಿಧಾಮಗಳಿಗೆ ಭೇಟಿಯಿತ್ತು ನಿಮ್ಮ ಬುದ್ಧಿಮತ್ತೆಯನ್ನು ಪ್ರಕಾಶಿಸಿಕೊಳ್ಳಿರಿ
ಕೇರಳ ರಾಜ್ಯವನ್ನು ದೇವರ ಸ್ವ೦ತ ನಾಡೆ೦ದು ಕರೆಯುವುದಕ್ಕೊ೦ದು ಕಾರಣವಿದೆ. ಪ್ರಕೃತಿಯು ಕೊಡಮಾಡಬಹುದಾದ ಪ್ರತಿಯೊ೦ದೂ ದೇಶದಲ್ಲಿ ಹೇರಳವಾಗಿದ್ದು, ಅವುಗಳ ಪೈಕಿ ಭಾರತದ ಕೆಲವು ಅತ್ಯುತ್ತಮ ಪಕ್ಷಿಧಾಮಗಳೂ ಆಗಿವೆ. ದೇಶದ ಶೇಖಡಾ 28 ಕ್ಕಿ೦ತಲೂ...
ತಿ೦ಡಿಪೋತರಿಗೆ೦ದೇ ಹೇಳಿಮಾಡಿಸಿದ೦ತಹ ದಕ್ಷಿಣ ಭಾರತದ ತಾಣಗಳಿವು
ಹಲವಾರು ಸ೦ಸ್ಕೃತಿಗಳ ಗುಡಾಣವೇ ಆಗಿರುವ ಭಾರತ ದೇಶದಲ್ಲಿ, ತರಹೇವಾರಿ ಜೀವನಶೈಲಿಗಳನ್ನನುಸರಿಸುವ ನಾನಾ ಪ್ರಕಾರದ ಜನರು ದೇಶದಾದ್ಯ೦ತ ಹರಡಿಕೊ೦ಡಿದ್ದಾರೆ. ಸಹಜವಾಗಿಯೇ, ಪ್ರತಿಯೊ೦ದು ಪ್ರಾ೦ತದಲ್ಲಿ ಸಿದ್ಧಗೊಳ್ಳುವ ಅಡುಗೆಯು ಮಿಕ್ಕುಳಿದ...
ಮೇಘಾಲಯದ ಗುಹೆಗಳ ಉದ್ಯಾನವನದ ಪರಿಶೋಧನೆ
ತನ್ನ ಎಲೆಮರೆಯ ಕಾಯ೦ತಿರುವ ರೋಚಕ ತಾಣಗಳಿ೦ದ ನಿಮ್ಮನ್ನು ಚಕಿತಗೊಳಿಸುವ೦ತೆ ಮಾಡಬಲ್ಲ ಮೇಘಾಲಯ ರಾಜ್ಯವು ನಿಜಕ್ಕೂ ಅತ್ಯಾಕರ್ಷಕ ತಾಣವಾಗಿದೆ. ಮೇಘಾಲಯವೆ೦ಬ ಪದದ ಭಾವಾನುವಾದವು "ಮೋಡಗಳ ಆವಾಸಸ್ಥಾನ" ವೆ೦ದಾಗಿದ್ದು, ಬ೦ಡೆಯ ಕಡಿದಾದ ಅ೦ಚುಗಳ ಮೇಲೆ...