ನಿಮಗೆ ತಿಳಿದಿರದ 'ಹಿಡನ್ ಜೆಮ್ಸ್’ ಪ್ರವಾಸಿ ಸ್ಥಳಗಳಿಗೆ ಈ ವಾರಾಂತ್ಯಕ್ಕೆ ಭೇಟಿ ಕೊಡಿ
ವಾರಾಂತ್ಯ ಬಂತೆಂದರೆ ಬೆಂಗಳೂರಿನಿಂದ ಆಚೆ ಪ್ರಯಾಣ ಬೆಳೆಸಬೇಕು, ಹೊಸ ಜಾಗಗಳನ್ನು ಅನ್ವೇಷಿಸಬೇಕು ಮತ್ತು ವಾರಾಂತ್ಯವನ್ನು ಖುಷಿಯಿಂದ ಕಳೆಯಬೇಕು ಎಂದು ಅನೇಕರಿಗೆ ಅನಿಸುವುದುಂಟು...
ಬೆಂಗಳೂರಿನ ಸಮೀಪದಲ್ಲಿ ವಾರಾಂತ್ಯಕ್ಕೆ ಭೇಟಿ ನೀಡಬಹುದಾದ ಪ್ರಸಿದ್ಧ ಸ್ಥಳಗಳು
ವಾರಾಂತ್ಯ ಬಂದರೆ ಸಾಕು ಬೆಂಗಳೂರಿನಿಂದ ಹೊರಗೋಗಿ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು, ಮನಸ್ಸಿಗೆ ರಿಲ್ಯಾಕ್ಸ್ ಬೇಕು ಮತ್ತು ವಾರಾಂತ್ಯವನ್ನು ಚೆಂದವಾಗಿ ಕಳೆಯಬೇಕ...
ವಿಶ್ರಾಂತಿ ಪಡೆಯಲು ಇಲ್ಲಿವೆ ಬೆಂಗಳೂರು ಸುತ್ತಮುತ್ತಲಿನ ಟಾಪ್ 5 ನಿಲ್ದಾಣಗಳು
ಜೀವನವೆಂದರೆ ಸರಿಯಾದ ಸ್ಥಳಗಳಿಗೆ ಹೋಗುವುದು ಮತ್ತು ಯಾವುದರಿಂದಲೂ ಮತ್ತು ಎಲ್ಲದರಿಂದಲೂ ಉತ್ತಮವಾದದ್ದನ್ನು ಮಾಡುವುದು. ಸರಿಯಾದ ಮತ್ತು ಸಮೃದ್ಧ ಜೀವನವನ್ನು ಹುಡುಕುವಲ್ಲಿ ಅತ್...
ವಾರಾಂತ್ಯದಲ್ಲಿ ಕನ್ಯಾಕುಮಾರಿಯಿಂದ ಭೇಟಿ ನೀಡಬಹುದಾದ ಮನಮೋಹಕ ಸ್ಥಳಗಳು
ತಮಿಳುನಾಡು ರಾಜ್ಯದಲ್ಲಿರುವ ಕನ್ಯಾಕುಮಾರಿಯು ಅತ್ಯಂತ ಸುಂದರವಾದ ಮತ್ತು ಪವಿತ್ರ ಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕನ್ಯಾಕುಮಾರಿ ದೇವಿಯ ಪವಿತ್ರ ದೇವಾಲಯಕ್ಕೆ ತೀ...
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
ನಿಮ್ಮ ಕುಟುಂಬದೊಂದಿಗೆ ಅದ್ಬುತ ಸಮಯ ಕಳೆಯಲು ಒಂದೊಳ್ಳೆ ಸ್ಥಳ ಹುಡುಕುತ್ತ ಇದ್ರೆ ಅದು ಬೆಂಗಳೂರು ಮಾತ್ರ. ಇಲ್ಲಿ ನೀವು ನಿಮ್ಮ ಮಕ್ಕಳು ಮತ್ತು ಕುಟುಂಬದ ಜೊತೆ ಆತ್ಮೀಯ ಸಮಯವನ್ನು ಕ...
ಹಿಂದೂವನ್ ನಲ್ಲಿ ಭೇಟಿ ನೀಡಬಹುದಾದ ಸ್ಥಳಗಳು ಮತ್ತು ಈ ಸ್ಥಳಗಳು ನಿಮ್ಮನ್ನು ಅಚ್ಚರಗೊಳಿಸುವಲ್ಲಿ ಸಂದೇಹವಿಲ್ಲ
ರಾಜಸ್ಥಾನದ ಐತಿಹಾಸಿಕ ಪಟ್ಟಣಗಳಲ್ಲೊಂದಾದ ಹಿಂದೂವನ್ ಇದು ತನ್ನಲ್ಲಿರುವ ದೇವಾಲಯಗಳು ಮತ್ತು ಕೆಲವು ಸ್ಥಳಗಳಿಗೆ ಪುರಾಣಗಳ ಯುಗದಿಂದಲೂ ಸ್ಥಳೀಯರಲ್ಲಿ ಪ್ರಸಿದ್ದಿಯನ್ನು ಪಡೆದಿ...
ಅಹಮ್ಮದಾಬಾದಿನಿಂದ ಕೋಟೆಗಳ ನಗರ ಪಟಾನ್ ವ ಕಡೆಗೆ
ಪಟೋಲಾ ನಗರಕ್ಕೆ ಎಂದಾದರೂ ಭೇಟಿ ನೀಡಿರುವಿರ? ಇಲ್ಲವಾದಲ್ಲಿ ಈ ನಗರದ ಅತಿಥಿಯಾಗಿ. ಗುಜರಾತಿನ ಇತಿಹಾಸದ ಬಗ್ಗೆ ತಿಳಿಯಬೇಕಾದಲ್ಲಿ ಕೋಟೆಗಳ ನಗರವಾದ ಪಠಾಣ್ ಗೆ ಭೇಟಿ ಕೊಡಿ. 1000 ವರ್ಷಗಳ...
ಮಧ್ಯಪ್ರದೇಶದಲ್ಲಿ ಭೇಟಿ ನೀಡಲೇಬೇಕಾದ ಜಲಪಾತಗಳು
ಮಧ್ಯಪ್ರದೇಶವು ಭಾರತದ ಹೃದಯ ಎಂದೂ ಕರೆಯಲ್ಪಡುತ್ತದೆ.ಇದು ಭಾರತದ ಶ್ರೀಮಂತ ಇತಿಹಾಸ ಸಂಸ್ಕೃತಿ ಮತ್ತು ಸಂಪ್ರದಾಯಗಳ ಭೂಮಿಯೆನಿಸಿದೆ.ನಾವೆಲ್ಲರೂ ಭಾರತದ ಈ ಸಾಂಸ್ಕೃತಿಕ ರಾಜ್ಯವನ...
ನೀವೊಬ್ಬ ಪ್ರಯಾಣಿಕರೆ? ಹಾಗಿದ್ದಲ್ಲಿ ಭಾರತದ ಈ ಕೆಲವು ನದಿ ಕಣಿವೆಗಳಿಗೆ ಭೇಟಿ ಕೊಡಿ
ಭಾರತದಲ್ಲಿ ಅಸಂಖ್ಯಾತ ಕಣಿವೆಗಳಿವೆ. ಅವುಗಳಲ್ಲಿ ಕೆಲವು ಜನರಿಂದ ಕೂಡಿದ್ದು ಮತ್ತು ಕೆಲವು ವನ್ಯಜೀವಿಗಳೊಂದಿಗೆ ಶ್ರೀಮಂತವಾಗಿವೆ. ಈ ಋತುವಿನ ನದಿ ಕಣಿವೆಗಳನ್ನು ಅನ್ವೇಷಿಸುವ ಮತ...
ಅಹಮದಾಬಾದ್ ನಿಂದ ಮೊದೇರಾಗೆ- ಸೂರ್ಯದೇವಾಲಯಕ್ಕೆ ಒಂದು ಐತಿಹಾಸಿಕ ಪ್ರವಾಸ
ಮೊದೇರ ಪುರಾತನ ಪಟ್ಟಣವಾಗಿದ್ದು, ರಾಮದೇವರ ಸಮಯದಿಂದಲೂ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಪ್ರಸಿದ್ದ ಸೂರ್ಯದೇವಾಲಯ ಮತ್ತು ಐತಿಹಾಸಿಕ ಕೇಂದ್ರಗಳನ್ನೊಳಗೊಂಡ ಮೊದೇರ ಭಾರತದ ...
ಆಂಧ್ರಪ್ರದೇಶದ ಗುಪ್ತ ಜಲಪಾತವೆನಿಸಿರುವ ಎಥಿಪೋತಲಾ ಜಲಪಾತಕ್ಕೆ ಭೇಟಿ ಕೊಡಲು ಮರೆಯದಿರಿ
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಎಥಿಪೋತಲಾ ಜಲಪಾತವು ಕಡಿಮೆ ಪರಿಶೋಧಿಸಲ್ಪಟ್ಟ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಖಂಡಿತವಾಗಿಯೂ ಪಿಕ್ನಿಕ್ ಪ್ರಿಯರು ಮತ್ತು ಪ್ರಕೃತಿ ...
ಶಿಖರ್ಜಿ - ನಿರ್ವಾಣ ಹೊಂದಲು ಒಂದು ಖಚಿತವಾದ ಸ್ಥಳ
ಅರಣ್ಯಪ್ರದೇಶವನ್ನು ಹೊಂದಿರುವ ಸುಂದರವಾದ ರಾಜ್ಯದ ಬೆಟ್ಟಗಳ ತುದಿಯಲ್ಲಿ ನೆಲೆಸಿರುವ ಶಿಖರ್ಜಿ ಜೈನ ಧರ್ಮದವರ ಒಂದು ಪ್ರಮುಖ ಯಾತ್ರೀ ಕೇಂದ್ರವಾಗಿದೆ. ಪ್ರತಿ ವರ್ಷ ಲಕ್ಷಾಂತರ ಜೈ...