ಚೆನ್ನೈನಿಂದ ಮಂತ್ರಮುಗ್ದರನ್ನಾಗಿಸುವ ಕೊಲ್ಲಿ ಬೆಟ್ಟಗಳ ಪ್ರರ್ವತ ಶ್ರೇಣಿಗಳ ಕಡೆಗೆ
ಈ ವಾರಾಂತ್ಯದ ರಜಾದಿನಗಳಲ್ಲಿ ಕೊಲ್ಲಿ ಬೆಟ್ಟಗಳ ಬೆರಗು ಗೊಳಿಸುವ ಪರ್ವತ ಶ್ರೇಣಿಗಳಿಗೆ ಭೇಟಿ ಕೊಡುವ ಯೋಜನೆ ಹಾಕಿ ಕೊಂಡರೆ ಹೇಗಿರಬಹುದು? ಒಂದೇ ಜಾಗದಲ್ಲಿ ಇರಲು ನೀವು ಇಷ್ಟ ಪಡದವರ...
ಭಾರತದಲ್ಲಿರುವ ಅತ್ಯಂತ ಪ್ರಮುಖ ಮತ್ತು ಅತ್ಯಂತ ಹಳೆಯ ಆಲದ ಮರಗಳು
ಆಲದ ಮರದ ವಿಸ್ತಾರವಾದ ಮೇಲ್ಚಾವಣಿಯಡಿಯಲ್ಲಿ ಒಂದು ವಿಶ್ರಾಂತಿಯನ್ನು ಪಡೆದರೆ ಹೇಗಿರಬಹುದು? ನೀವು ನಿಮ್ಮ ಸಮಯವನ್ನು ಪ್ರಕೃತಿಯ ಮಧ್ಯೆ ಹಕ್ಕಿಗಳ ಕಲರವ ಮತ್ತು ಗಾಳಿಯ ಸದ್ದಿನ ಮಧ್...
ಚೆನ್ನೈನಿಂದ ಮೈಸೂರು -ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯ ಕಡೆಗೆ ಒಂದು ಐತಿಹಾಸಿಕ ಪ್ರಯಾಣ
ಮೈಸೂರು ವರ್ಷವಿಡೀ ಎಲ್ಲಾ ತರದ ಪ್ರವಾಸಿಗರನ್ನು ಆಕರ್ಷಿಸುವ ಒಂದು ಸ್ಥಳವಾಗಿದೆ. ಇದು ಹಿಂದೂ ಭಕ್ತರಿಂದ ಹಿಡಿದು ಇತಿಹಾಸ ಪ್ರಿಯರಿಗೆ ಮತ್ತು ಸಾಹಸ ಬಯಸುವ ಸಾಹಸಿಗಳಿಂದ ಹಿಡಿದು ಪ...
ಕಬಿನಿ ವನ್ಯಜೀವಿ ಧಾಮ- ಚೆನ್ನೈನಿಂದ ಕಣಿವೆಗಳು ಮತ್ತು ವನ್ಯಜೀವಿಗಳ ಭೂಮಿಯ ಕಡೆಗೆ ಒಂದು ಪ್ರಯಾಣ
ಬೇಟೆಯಾಡುವ ಮತ್ತು ಬೇಟೆಯಾಡುವಿಕೆಯಿಂದ ಹೇಗೋ ಉಳಿದ ಮತ್ತು ಅಳಿವಂಚಿನಲ್ಲಿರುವ ಹಲವಾರು ಪ್ರಬೇಧದ ವನ್ಯಜೀವಿಗಳು ಮತ್ತು ಅಪರೂಪದ ಜಾತಿಯ ಸಸ್ಯಗಳನ್ನು ರಕ್ಷಿಸುವ ಸಲುವಾಗಿ ವನ್ಯಜ...
ಚೆನ್ನೈ ನಿಂದ ಯರ್ಕಾಡ್- ಶೆವರಾಯ್ ಬೆಟ್ಟಗಳಲ್ಲಿರುವ ಗಿರಿ ಪಟ್ಟಣದ ಕಡೆ ಒಂದು ಮರೆಯಲಾಗದ ಪ್ರಯಾಣ
ಪೂರ್ವದ ಘಟ್ಟದ ಸೌಂದರ್ಯವನ್ನು ಅದರ ಪರಿಶುದ್ಧ ರೂಪದಲ್ಲಿ ಕಂಡುಕೊಳ್ಳಲು ಬಯಸುವವರಿಗೆ ಯರ್ಕಾಡ್ ಪ್ರಯಾಣ ಒಂದು ಮೋಡಿಮಾಡುವ ತಾಣವಾಗಿದೆ. ಮಂಜು, ಮಳೆ ಮತ್ತು ಆರ್ದ್ರ ವಾತಾವರಣವು...
ಚೆನ್ನೈನಿಂದ ಬಿ ಆರ್ ಬೆಟ್ಟಗಳ ಕಡೆಗೆ- ರಜಾದಿನಗಳಲ್ಲಿ ಕಾಡಲ್ಲಿರುವ ಒಂದು ಸೂಕ್ತವಾದ ಸ್ಥಳ
ಅಚ್ಚರಿಗೊಳಿದುವಂತಹ ಪರ್ವತ ಶ್ರೇಣಿಗಳನ್ನು ಹೊಂದಿರುವ ಬಿಳಿಗಿರಿರಂಗನ ಬೆಟ್ಟ ಎಂದು ಕರೆಯಲ್ಪಡುವ ಈ ಬೆಟ್ಟವು ಭಾರತದ ಕರ್ನಾಟಕ ರಾಜ್ಯದಲ್ಲಿದೆ ಮತ್ತು ಇದರ ಕಳಂಕರಹಿತ ಮತ್ತು ಅಪ...
ಚೆನ್ನೈನಿಂದ ಮೇಘಮಲೈಗೆ - ಸಮೃದ್ಧ ಹಸಿರು ಸೌಂದರ್ಯದಲ್ಲಿ ನಿಮ್ಮನ್ನು ನೀವು ಮುಳುಗಿಸಿಕೊಳ್ಳಿ
ನಾವೆಲ್ಲರೂ ನಮ್ಮ ಸುತ್ತಲೂ ಒಂದು ಒಳ್ಳೆಯ ಪ್ರಕೃತಿಯನ್ನು ಹುಡುಕುತ್ತೇವೆ. ನಮ್ಮ ಜೀವನದಲ್ಲಿ ನಮಗೆ ಶಾಂತಿ ಇರಬೇಕೆಂದರೆ ಎಲ್ಲಾ ವಿಧದಲ್ಲಿಯೂ ನಮಗೆ ಒಂದು ಉತ್ತಮವಾದ ಸೌಕರ್ಯಗಳ ಮತ...
ಗೋಥಿಕ್ ವಾಸ್ತುಶೈಲಿಯಲ್ಲಿ ನಿರ್ಮಾಣಗೊ೦ಡಿರುವ ಭಾರತದ ಶೋಭಾಯಮಾನ ಇಗರ್ಜಿಗಳು
ಗೋಥಿಕ್ ವಾಸ್ತುಶೈಲಿಯು ಹನ್ನೆರಡನೆಯ ಶತಮಾನದಲ್ಲಿ ಫ಼್ರಾನ್ಸ್ ದೇಶದಲ್ಲಿ ಅಸ್ತಿತ್ವಕ್ಕೆ ಬ೦ತು ಹಾಗೂ ಹದಿನಾರನೆಯ ಶತಮಾನದವರೆಗೂ ವ್ಯಾಪಕವಾಗಿ ಪ್ರಚಲಿತದಲ್ಲಿತ್ತು. ಯುರೋಪ್ ಖ...
ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...
ವಿವಾಹ ಎನ್ನವುದು ಪ್ರತಿಯೊಬ್ಬರ ಜೀವನದಲ್ಲಿಯೂ ಆಗತ್ಯವಾದುದು. ಆದರೆ ಕೆಲವು ವಿವಾಹಗಳು ಸಣ್ಣ-ಪುಟ್ಟ ವಿಷಯಗಳಿಗೆ ತಕರಾರು ಮಾಡಿಕೊಂಡು ಪವಿತ್ರವಾ ಬಂಧ ಎಂದು ಕರೆಯುವ ಮದುವೆ ಮೂರು ...
ಚೆನ್ನೈನಲ್ಲಿರುವ ಅತ್ಯಂತ ಭಯಾನಕವಾದ ಪ್ರದೇಶವಿದು....
ಚೆನ್ನೈನನ್ನು ಒಂದು ಕಾಲದಲ್ಲಿ ಮದ್ರಾಸ್ ಎಂದು ಕರೆಯುತ್ತಿದ್ದರು. ಇದು ತಮಿಳುನಾಡಿನ ಒಂದು ರಾಜಧಾನಿ. ಚೆನ್ನೈ ಒಂದು ಪ್ರಧಾನವಾದ ಮಹಾನಗರ ಹಾಗೆಯೇ ಪ್ರಪಂಚ ಪ್ರಖ್ಯಾತಿಗಳಿಸಿರುವ ನ...
ದೆವ್ವಗಳ ವಾಸಸ್ಥಾನ ಈ ಟಾಪ್ 10 ಭಾರತೀಯ ರಸ್ತೆಗಳು....
ದೆವ್ವಗಳ ಅಸ್ತಿತ್ವವಿದೆಯೇ ಎಂದು ಸಂಶಯ ಯಾರಿಗಾದರೂ ಮೂಡುವಂತಹದು. ಆದರೆ ನಮ್ಮ ಪವಿತ್ರವಾದ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿಯೂ ಕೂಡ ದೆವ್ವಗಳ ಬಗ್ಗೆ ಉಲ್ಲೇಖವಿರುವುದ...
ಭಾರತದಲ್ಲಿನ ಈ ಸ್ಥಳಗಳಿಗೆ ಭಾರತೀಯರಿಗೆ ಪ್ರವೇಶವಿಲ್ಲ...
ನಮ್ಮ ಭಾರತ ದೇಶ ಅತ್ಯಂತ ಅದ್ಭುತವಾದ ದೇಶ. ಅತಿಥಿ ಸತ್ಕಾರಕ್ಕೆ ಹೇಳಿ ಮಾಡಿಸಿರುವ ಸ್ಥಳವೆಂದರೆ ಅದು ಭಾರತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇಲ್ಲಿನ ಸಂಸ್ಕøತಿ, ಪ್ರಾಚೀ...