ಇಲ್ಲಿ ಹಾಲು, ಮೊಸರು ಫ್ರೀಯಾಗಿ ಸಿಗುತ್ತೆ, ದುಡ್ಡು ಕೊಡೋ ಅಗತ್ಯನೇ ಇಲ್ಲ
ಸಂಬಂಧಿಕರಿಗಿಂತ ನೆರೆಹೊರೆಯವರು ಮೊದಲು ಕಷ್ಟಕ್ಕೆ ಬರುತ್ತಾರೆ ಎನ್ನುವ ಮಾತಿದೆ. ಅದು ನಿಜಕ್ಕೂ ಸತ್ಯ ಎನ್ನಬಹುದು. ಈಗಿನ ಕಾಲದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡೋದೇ ಕಡಿಮೆ...
ಅಹಮ್ಮದಾಬಾದ್ನಲ್ಲಿ ಶಾಪಿಂಗ್ ಮಾಡಬಹುದಾದ ತಾಣಗಳು ಇವು
ಗುಜರಾತ್ ರಾಜ್ಯವು ಸೊಬಗು ಮತ್ತು ವೈವಿಧ್ಯತೆಗಳನ್ನು ತನ್ನಲ್ಲಿ ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ . ಈ ಪರಂಪರೆಯ ನಗರವಾದ ಅಹ್ಮದಾಬಾದ್ ಶ್ರೀಮಂತವರ್ಗದವರನ್ನೊಳಗೊಂಡ ಕೇಂದ್...
100 ರೂ. ನೋಟಿನಲ್ಲಿರುವ ಈ ಸ್ಥಳ ಯಾವುದು ಹೇಳಬಲ್ಲಿರಾ?
ಹೊಸ 100 ರೂ. ನೋಟನ್ನು ನೋಡಿದ್ದೀರಾ? ಅದರಲ್ಲಿರುವ ಚಿತ್ರ ಎಲ್ಲಿಯದು ಅನ್ನೋದು ನಿಮಗ್ಯಾರಿಗಾದರೂ ಗೊತ್ತಾ? ಆರ್ಬಿಐ ಜಾರಿ ಮಾಡಿರುವ ಹೊಸ 100ರೂ. ನೋಟಿನ ಮೇಲೆ ಇರುವ ಸ್ಥಳ ಯಾವುವು? ಏನಿ...
ಬ್ರಹ್ಮಚಾರಿಗಳಿಂದ ತುಂಬಿರುವ ಊರು, ಇಲ್ಲಿ ಹೆಣ್ಮಕ್ಕಳಿಗೆ ಸಖತ್ ಡಿಮ್ಯಾಂಡ್
ಹೆಣ್ಣು ಮಕ್ಕಳಿಲ್ಲದಿದ್ದರೆ ಪುರುಷರ ಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಈ ಹಳ್ಳಿಯನ್ನು ನೋಡಿ ಕಲಿಯಬೇಕು. ಇದೊಂದು ಗುಜರಾತ್ನಲ್ಲಿರುವ ಪುಟ್ಟ ಹಳ್ಳಿ. ಇಲ್ಲಿ ಪುರುಷರ ಸಂಖ...
ಸೋಮನಾಥ ದೇವಾಲಯದ ಬಗ್ಗೆ ನಿಮಗೆ ತಿಳಿದಿಲ್ಲದೇ ಇರುವ ಸಂಗತಿಗಳಿವು
ಸೋಮನಾಥ ದೇವಾಲಯವು ಗುಜರಾತಿನ ಪಶ್ಚಿಮ ಕರಾವಳಿಯ ಸೌರಾಷ್ಟ್ರದ ಹತ್ತಿರ ವೆರಾವಲ್ನಲ್ಲಿರುವ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದ ಹಲವಾರು ಪುರಾಣಗಳ ಕಾರಣದ...
ಬೆಟ್ ದ್ವಾರಕಕ್ಕೆ ತೆರಳಿದರೆ ದ್ವಾಪರ ಯುಗಕ್ಕೆ ಪ್ರಯಾಣಿಸಿದ ಹಾಗೆ....
ದ್ವಾಪರಯುಗ ಪುರಾಣ ಇತಿಹಾಸದಲ್ಲಿ ಅತ್ಯಂತ ಮಹತ್ವ ಉಳ್ಳದ್ದು. ದ್ವಾರಕಾ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಶ್ರೀ ಕೃಷ್ಣ ಒಮ್ಮೆ ದ್ವಾಪರಯುಗಕ್ಕೆ ತೆರಳಿ ಶ್ರೀಕೃಷ್ಣನನ್ನು ಕಾಣ...
900 ದೇವಾಲಯ ಒಂದೇ ಪರ್ವತದಲ್ಲಿ, ದರ್ಶನದಿಂದ ಪುಣ್ಯ ಫಲ...
ಸಾಧಾರಣವಾಗಿ ಒಂದೇ ಪುಣ್ಯಕ್ಷೇತ್ರದಲ್ಲಿ ಒಂದೇ ದೇವಾಲಯವಿರುತ್ತದೆ. ಕೆಲವು ಕ್ಷೇತ್ರದಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಅಂದರೆ 10 ದೇವಾಲಯಗಳನ್ನು ಕಾಣಬಹುದು. ಆದರೆ ಭಾರತ ದೇಶದಲ್...
ಈ ದೇವಾಲಯದಲ್ಲಿ ವಿಗ್ರಹವಿಲ್ಲ...ಆದ್ರೂ ಕಣ್ಣಿಗೆ ಬಿಳಿಬಟ್ಟೆ ಕಟ್ಕೋಂಡೇ ನೋಡ್ಬೇಕಂತೆ!
ಹಿಂದೂ ಪುರಾಣಗಳ ಪ್ರಕಾರ ದಾಕ್ಷಾಯಿಣಿ, ಸತಿದೇವಿ ಶರೀರ ಭಾಗಗಳಾಗಿ ಅನೇಕ ಪ್ರಾಂತ್ಯಗಳಲ್ಲಿ ಬಿದ್ದಿದ್ದು ಆ ಜಾಗವೇ ಶಕ್ತಿಪೀಠಗಳಾಗಿವೆ. ಶಕ್ತಿಪೀಠಗಳಾಗಿ ಪ್ರಸಿದ್ಧಿ ಹೊಂದಿದೆ ಎನ...
ಆತ್ಮವು ಕಪಾಳಮೋಕ್ಷ ಮಾಡುವ ರಾಜಸ್ಥಾನದ ಅರಮನೆ ಇದು...
ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಾತ್ಮಕ ಹಾಗು ನಿಗೂಢ ಸ್ಥಳಗಳು ಇರುವುದನ್ನು ಕಾಣಬಹುದು. ಕೆಲವು ಸ್ಥಳಗಳು ಅಪಾಯಕಾರಿ ಎಂದು ತಿಳಿದಿದ್ದರು ಕೂಡ ಆ ಸ್ಥಳಕ್ಕೆ ಹೋಗಿ ತಮ್ಮ ಧೈರ್ಯವನ...
ಗುಜರಾತಿನ ದೆವ್ವಗಳ ಬೀಚ್ ದುಮಾಸ್ ಬಗ್ಗೆ ಗೊತ್ತಾ?
ದಿನದ ಸಮಯದಲ್ಲಿ ದೇವರ ನಿವಾಸದಂತೆ ಇರುವ ಈ ಬೀಚ್ ಸೂರ್ಯಾಸ್ತವಾಗುತ್ತಿದ್ದಂತೆಯೇ ದೆವ್ವಗಳ ಸ್ವರ್ಗವಾಗುತ್ತದೆ. ಇದು ಸೂರತ್ ನಲ್ಲಿರುವ ಒಂದು ಮುಖ್ಯವಾದ ಪ್ರವಾಸೀ ಆಕರ್ಷಣೆಯಾಗಿ...
ಸತ್ತವರ ಜೊತೆ ಟೀ ಕುಡಿಬೇಕಾ...ತಿಂಡಿ ತಿನ್ನಬೇಕಾ...ಹಾಗಾದ್ರೆ ಈ ರೆಸ್ಟೋರೆಂಟ್ಗೆ ಹೋಗಿ
ಧೈರ್ಯವಿದ್ದರೆ ಒಬ್ಬನೇ ಸ್ಮಶಾನಕ್ಕೆ ಹೋಗಿ ತೋರಿಸು ಎಂದು ನಾವು ಸಾಮಾನ್ಯವಾಗಿ ಸ್ನೇಹಿತರಲ್ಲಿ ಹೇಳುತ್ತಾ ಇರುತ್ತೇವೆ. ಸ್ಮಶಾನದ ಹೆಸರು ಕೇಳುತ್ತಲೇ ಮನಸ್ಸಿನಲ್ಲಿ ಕಂಪನ ಶುರುವ...
ಅಹಮದಾಬಾದ್ ನಿಂದ ಮೊದೇರಾಗೆ- ಸೂರ್ಯದೇವಾಲಯಕ್ಕೆ ಒಂದು ಐತಿಹಾಸಿಕ ಪ್ರವಾಸ
ಮೊದೇರ ಪುರಾತನ ಪಟ್ಟಣವಾಗಿದ್ದು, ರಾಮದೇವರ ಸಮಯದಿಂದಲೂ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಪ್ರಸಿದ್ದ ಸೂರ್ಯದೇವಾಲಯ ಮತ್ತು ಐತಿಹಾಸಿಕ ಕೇಂದ್ರಗಳನ್ನೊಳಗೊಂಡ ಮೊದೇರ ಭಾರತದ ...