ಪ್ರವಾಸ ಪ್ರಿಯರ ಸ್ವರ್ಗ ಕರ್ನಾಟಕದ ಈ ಸುಂದರ ಸ್ಥಳಗಳು
ಕರ್ನಾಟಕದ ಈ ಐದು ಸ್ಥಳಗಳು ಪ್ರವಾಸ ಪ್ರೀಯರ ಸ್ವರ್ಗವೆನ್ನಬಹುದು! ವಾಸ್ತುಶಿಲ್ಪದ ಅದ್ಭುತಗಳು, ವಿಶ್ವ ಪರಂಪರೆಯ ತಾಣಗಳು, ಹಚ್ಚ ಹಸಿರಿನ ಕಾಡುಗಳು, ಅದ್ಭುತ ವನ್ಯಜೀವಿಗಳು, ಆಕರ್ಷಕ...
ತಲಕಾಡಿನ ಪ್ರಾಚೀನ ವೈದ್ಯನಾಥೇಶ್ವರ ದೇವಾಲಯಕ್ಕೆ ಭೇಟಿ ಕೊಡಿ
ಸುರಿದ ಭಾರೀ ಮಳೆಗೆ ಕೇದಾರನಾಥದಲ್ಲಿ ತಾಪಮಾನ 7 ಡಿಗ್ರಿಗೆ ಇಳಿದಿದ್ದು, ಹೀಗಾಗಿ ರುದ್ರಪ್ರಯಾಗ ಜಿಲ್ಲಾಡಳಿತ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಗೌರಿಕುಂಡ್ ಮತ್ತು ಕೇದ...
ಹಾಸನಾಂಬಾ: ದೇವಿಯ ಪವಾಡಗಳ ಕಥೆ!
ವರ್ಷಕ್ಕೊಂದೇ ಬಾರಿತನ್ನ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ!! ಬಡವರ ಊಟಿ ಎಂದು ವಿಶೇಷವಾಗಿ ಕರೆಯಲ್ಪಡುವ ಹಾಸನವು ಬೆಂಗಳೂರಿನ ಪಶ್ಚಿಮಕ್ಕೆ 183 ಕಿ.ಮೀ ದೂರದಲ್ಲಿದ್ದು ಇಲ್ಲಿರುವ ಪ...
ದೀಪಾವಳಿ 2022 : ಕರ್ನಾಟಕದಲ್ಲಿ ದೀಪಾವಳಿಯನ್ನು ಆಚರಿಸುವಂತ ಅತ್ಯುತ್ತಮ ಸ್ಥಳಗಳು
ಸುಖ ಸಮೃದ್ದಿ ಹಾಗೂ ಐಕ್ಯತೆಯ ಸಂಕೇತವಾದ ದೀಪಾವಳಿಯನ್ನು ಅತ್ಯಂತ ಸಡಗರದಿಂದ ಆಚರಿಸುವ ಕರ್ನಾಟಕದ ಸ್ಥಳಗಳು ದೀಪಾವಳಿ ಭಾರತದಲ್ಲಿ ಆಚರಿಸುವಂತಹ ಒಂದು ಅತ್ಯಂತ ದೊಡ್ಡ ಹಬ್ಬವಾಗಿದ...
ಚಾಮುಂಡಿ ಬೆಟ್ಟದ ಮೇಲಿದೆ ತಾಯಿ ಚಾಮುಂಡೇಶ್ವರಿಯ ಸನ್ನಿಧಾನ.
ಬೆಟ್ಟದ ಮೇಲಿರುವ ದೇವಿ ಚಾಮುಂಡೇಶ್ವರಿ ದೇವಾಲಯ - ಚಾಮುಂಡಿ ಬೆಟ್ಟ ಚಾಮುಂಡಿ ಅಥವಾ ಚಾಮುಂಡೇಶ್ವರಿ ದೇವಾಲಯವು ಕರ್ನಾಟಕದ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲ...
ಬೆಂಗಳೂರಿನಿಂದ ಶ್ರೀರಂಗನಾಥನ ಸನ್ನಿಧಾನವಾದ ಶ್ರೀರಂಗಪಟ್ಟಣಕ್ಕೆ ಒಂದು ಪ್ರಯಾಣ
ಪಾರಂಪರಿಕ ನಗರ ಮೈಸೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿ ಶ್ರೀರಂಗಪಟ್ಟಣವು ನೆಲೆಸಿದೆ. ಈ ಪಟ್ಟಣವು ಕಾವೇರಿ ನದಿಯಿಂದ ಆವೃತವಾಗಿದ್ದು, ಈ ನದಿಯ ಉಪಸ್ಥಿತಿಯಿಂದಾಗಿ ದ್ವೀಪ ಪಟ್ಟಣವ...
ಶ್ರೀರಂಗಪಟ್ಟಣದಲ್ಲಿರುವ ಪ್ರಸಿದ್ದ ನಿಮಿಷಾಂಬ ದೇವಾಲಯಕ್ಕೆ ಭೇಟಿ ಕೊಡಿ
"ನಿಮಿಷ" ಎಂಬುದು ಗಡಿಯಾರದ ನಿಮಿಷವನ್ನು ಸೂಚಿಸುತ್ತದೆ. ಈ ದೇವಾಲಯದ ಒಳಗೆ ನೆಲೆಸಿರುವ ದೇವಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಒಂದು ನಿಮಿಷದಲ್ಲಿ ಪೂರೈಸುತ್ತಾಳೆ ಎಂದು ನಂಬಲಾಗು...
ಭಕ್ತರನ್ನು ಮಾತ್ರವಲ್ಲದೆ, ಇತಿಹಾಸ ಪ್ರಿಯರನ್ನು ಆಕರ್ಷಿಸುವ ಮೈಸೂರಿನ ಈ ದೇವಾಲಯಗಳನ್ನು ನೋಡಿದ್ದೀರಾ?
ಪಾರಂಪರಿಕ ನಗರ ಮೈಸೂರು ಭವ್ಯವಾದ ಅರಮನೆಗಳು, ಉದ್ಯಾನಗಳು, ಪುರಾತನ ದೇವಾಲಯಗಳು ಮತ್ತು ಸ್ಮಾರಕಗಳಿಂದ ಕೂಡಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಗರಗಳಲ್ಲಿ ಒಂದಾಗಿರುವ ಮೈಸೂರು, ...
ದೊಡ್ಡ ಸಂಪಿಗೆ ಮರದಿಂದ ಹಿಡಿದು ಸೋಲಿಗ ಬುಡಕಟ್ಟು ತನಕ; ಬಿಳಿಗಿರಿ ರಂಗನ ಬೆಟ್ಟದಲ್ಲಿ ಏನೆಲ್ಲಾ ನೋಡಬಹುದು?
ಈ ಸುಂದರವಾದ ಪ್ರದೇಶ ಒಂದು ಕಾಲದಲ್ಲಿ ಕಾಡುಗಳ್ಳ ವೀರಪ್ಪನ್ನ ನೆಲೆಯಾಗಿತ್ತು. ಆದರೆ ಇಂದು ಇದು ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಹೌದು, ನಾವೀಗ ಹೇಳಲು ಹ...
ದಸರಕ್ಕಾಗಿ ಮೈಸೂರಿಗೆ ಹೋಗುವಿರಾ? ಹಾಗಿದ್ದಲ್ಲಿ ಮೈಸೂರು ಹತ್ತಿರವಿರುವ ಈ ಸ್ಥಳಗಳಿಗೂ ಪ್ರವಾಸ ಮಾಡಬಹುದು
ಮೈಸೂರಿನಿಂದ ಎಲ್ಲೆಲ್ಲಿಗೆ ಪ್ರವಾಸ ಹೋಗಬಹುದು? ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ ಮತ್ತು ಮೈಸೂರಿನಲ್ಲಿ ದಸರಾ ಆಚರಣೆಗೆ ಯಾವುದೇ ಮಿತಿಯಿಲ್ಲ. ವರ್ಣರಂಜಿತ ಪ್ರದ...
ಕೂರ್ಗ್-ಕಬಿನಿ ಪ್ರವಾಸ: ಎಲ್ಲಿಂದ ಹೊರಡುವುದು, ಉಳಿಯುವುದೆಲ್ಲಿ ಗೊತ್ತಾ?
ಹಚ್ಚ ಹಸಿರು ಅರಣ್ಯ, ಅರಣ್ಯದ ಮಧ್ಯೆ ಪಕ್ಷಿಗಳ ಚಿಲಿಪಿಲಿ, ಪ್ರಶಾಂತ ವಾತವರಣದಲ್ಲಿ ಕೇಳಿ ಬರುವ ಜುಯ್ ಎನ್ನುವ ನಾದ, ಜುಳು ಜುಳು ಹರಿಯುವ ನೀರು ಇವೆಲ್ಲವನ್ನೂ ಆನಂದಿಸುವ ಪ್ರಕೃತಿ ಪ್...
14ನೇ ಶತಮಾನದ ಕಾಲದ ಅವಶೇಷಗಳ ನಡುವೆ ತಲೆಯೆತ್ತಿ ನಿಂತಿರುವ ಹಂಪೆ ಪಟ್ಟಣಕ್ಕೆ ಎಂದಾದರೂ ಭೇಟಿ ನೀಡಿರುವಿರಾ?
ದಿನವೆಲ್ಲಾ ಆಫೀಸು ಮನೆ ಎಂದು ಕೆಲಸ ಮಾಡುತ್ತಾ ನಗರದ ಸದ್ದು ಗದ್ದಲದೊಡನೆ ಜೀವನ ಕಳೆಯುತ್ತಾ ಇರುವವರು ವರ್ಷದ ಕೆಲವು ದಿನವಾದರೂ ತಮಗೋಸ್ಕರ ದಿನವನ್ನು ವಿಶ್ರಾಂತಿಯಿಂದ ಕಳೆಯಲು ಬಯ...