Search
  • Follow NativePlanet
Share

ಕರ್ನಾಟಕ

ಭಕ್ತಾದಿಗಳಿಗೆ ತನ್ನ ಕಣ್ಣ ತೆರೆದು ದರ್ಶನ ಕೊಡುವ ದೇವಿ ಆಂಡಾಳಮ್ಮ

ಭಕ್ತಾದಿಗಳಿಗೆ ತನ್ನ ಕಣ್ಣ ತೆರೆದು ದರ್ಶನ ಕೊಡುವ ದೇವಿ ಆಂಡಾಳಮ್ಮ

21ನೇ ಶತಮಾನದಲ್ಲಿ ದೇವರನ್ನು ಈಗ ನಂಬುವವರು ಯಾರಿದ್ದಾರೆ ಎನ್ನುವ ಮಾತು ಕೇಳಿಬರುತ್ತದೆ. ಆದರೆ ದೇವರಿದ್ದಾನೋ ಇಲ್ಲವೋ ಎನ್ನುವ ಅನೇಕರ ಸವಾಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲಿದ...
Namada Chilume : ಹಣೆಗೆ 'ನಾಮ' ಹಚ್ಚಲು ಈ ಜಾಗದಲ್ಲಿ ರಾಮ ಬಾಣ ಹೂಡಿದ

Namada Chilume : ಹಣೆಗೆ 'ನಾಮ' ಹಚ್ಚಲು ಈ ಜಾಗದಲ್ಲಿ ರಾಮ ಬಾಣ ಹೂಡಿದ

ಇಲ್ಲಿ ಎಷ್ಟೇ ಬಿಸಿಲಿದ್ದರೂ ಕೂಡ ವರ್ಷಪೂರ್ತಿ ನೀರು ಚಿಮ್ಮುತ್ತದೆ ಮತ್ತು ಈ ಜಾಗದಲ್ಲಿ ರಾಮ ನೆಲೆಸಿದ್ದನು ಎಂಬ ಮಾತಿದೆ. ಹಾಗಾದರೆ ಯಾವುದೀ ಜಾಗ, ಎಲ್ಲಿದೆ ಮತ್ತು ತಲುಪುವುದು ಹೇಗ...
KSRTC : ಇನ್ಮುಂದೆ ಕೆಎಸ್‌ಆರ್‌ಟಿಸಿಗಳಲ್ಲಿ ಸಾಕು ಪ್ರಾಣಿಗಳಿಗೆ ಹಾಫ್ ಟಿಕೆಟ್

KSRTC : ಇನ್ಮುಂದೆ ಕೆಎಸ್‌ಆರ್‌ಟಿಸಿಗಳಲ್ಲಿ ಸಾಕು ಪ್ರಾಣಿಗಳಿಗೆ ಹಾಫ್ ಟಿಕೆಟ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಈಗ ವಿಮಾನಯಾನ ಸಂಸ್ಥೆಗಳ ಮಾದರಿಯನ್ನು ಅನುಸರಿಸುತ್ತಿದ್ದು, ಪ್ರಯಾಣಿಕರಿಗೆ 30 ಕೆಜಿಯವರೆಗಿನ ಬ್ಯಾಗೇಜ್ ಉಚಿತ ನೀತಿಯನ್ನು ನೀಡುತ್ತ...
Travel In Winter : ಚಳಿಗಾಲದಲ್ಲಿ ಪ್ರಯಾಣ ಮಾಡುವುದರಿಂದ ಆಗುವ ಲಾಭಗಳಿವು

Travel In Winter : ಚಳಿಗಾಲದಲ್ಲಿ ಪ್ರಯಾಣ ಮಾಡುವುದರಿಂದ ಆಗುವ ಲಾಭಗಳಿವು

ಚಳಿಗಾಲದಲ್ಲಿ ಪ್ರಯಾಣವು ತುಂಬಾನೆ ಅರ್ಥಗರ್ಭಿತವಾಗಿ ಕಾಣಿಸಬಹುದು ಏಕೆಂದರೆ ಬಿಸಿಲಿನಲ್ಲಿ ಬೇಯುವುದಿಲ್ಲ, ಗಾಳಿಯಲ್ಲಿ ಸುಳಿದಾಡುವ ಸನ್ ಕ್ರೀಂನ ವಾಸನೆ ಇಲ್ಲ ಮತ್ತು ದಾರಿರಗಳಲ...
ಭಾರತದ ಮೊದಲ ಸಂವಾದಾತ್ಮಕ ಸಂಗೀತ ವಸ್ತುಸಂಗ್ರಹಾಲಯ ಬಗ್ಗೆ ಕೇಳಿದ್ದೀರಾ ?

ಭಾರತದ ಮೊದಲ ಸಂವಾದಾತ್ಮಕ ಸಂಗೀತ ವಸ್ತುಸಂಗ್ರಹಾಲಯ ಬಗ್ಗೆ ಕೇಳಿದ್ದೀರಾ ?

ಸಂಗೀತ ಅನ್ನೋದು ಒಂದು ರೀತಿಯ ನೆಮ್ಮದಿ. ಸಂಗೀತ ಕೇಳಿದ್ರೆ ಎಂಥವರ ಕಿವಿ ಕೂಡ ಅರಳತ್ತೆ. ಸಂಗೀತಕ್ಕೆ ಮನಸೋಲದವರಿಲ್ಲ, ಸಂಗೀತ ಕಲಿಯಲು ಮತ್ತು ಕೇಳಲು ವಯಸ್ಸಿನ ಮಿತಿಯಿಲ್ಲ. ಸಂಗೀತ ನಮ...
ಚಳಿಗಾಲಕ್ಕೆ ದಂಪತಿಗಳಿಗೆ ಸೂಕ್ತವಾದ ಕರ್ನಾಟಕದ ರೋಮ್ಯಾಂಟಿಕ್ ತಾಣಗಳು

ಚಳಿಗಾಲಕ್ಕೆ ದಂಪತಿಗಳಿಗೆ ಸೂಕ್ತವಾದ ಕರ್ನಾಟಕದ ರೋಮ್ಯಾಂಟಿಕ್ ತಾಣಗಳು

ನಮ್ಮ ದೈನಂದಿನ ಜೀವನದಲ್ಲಿ ಅದೆಷ್ಟೇ ಕಾರ್ಯನಿರತರಾಗಿದ್ದರೂ ಕೂಡ ವಾರಾಂತ್ಯದಲ್ಲಿ ಅಥವಾ ರಜೆಯ ದಿನಗಳಲ್ಲಿ ದಂಪತಿಗಳಿಗೆ ಕಾಲ ಕಳೆಯೋಕೆ ಒಂದೊಳ್ಳೆ ಜಾಗ ಬೇಕೇ ಬೇಕು. ಅದರಲ್ಲೂ ಚಳಿ...
ಮರೆಯದೆ ನೋಡಿ… ಒಂದಕ್ಕಿಂತ ಒಂದು ಅದ್ಭುತವಾಗಿವೆ ಕರ್ನಾಟಕದ ವಸ್ತು ಸಂಗ್ರಹಾಲಯಗಳು!

ಮರೆಯದೆ ನೋಡಿ… ಒಂದಕ್ಕಿಂತ ಒಂದು ಅದ್ಭುತವಾಗಿವೆ ಕರ್ನಾಟಕದ ವಸ್ತು ಸಂಗ್ರಹಾಲಯಗಳು!

ಪ್ರವಾಸ ಹಮ್ಮಿಕೊಂಡಾಗ ನೀವು ವಾಸ್ತುಶಿಲ್ಪದ ತುಣುಕುಗಳು, ಸುಂದರವಾದ ಶಿಲ್ಪಗಳು, ಅಪರೂಪದ ಪ್ರಾಚೀನ ವಸ್ತುಗಳು, ಅದ್ಭುತವಾದ ವರ್ಣಚಿತ್ರಗಳು ಮತ್ತು ಇತರ ವಸ್ತುಗಳನ್ನು ಖಂಡಿತ ನೋಡ...
ಈ ಸ್ಥಳಗಳು ಭಾರತದ ಅಗ್ರಮಾನ್ಯ ಎಮ್ಐಸಿಇ ತಾಣಗಳ ಪಟ್ಟಿಯಲ್ಲಿ ಸೇರಿವೆ.

ಈ ಸ್ಥಳಗಳು ಭಾರತದ ಅಗ್ರಮಾನ್ಯ ಎಮ್ಐಸಿಇ ತಾಣಗಳ ಪಟ್ಟಿಯಲ್ಲಿ ಸೇರಿವೆ.

ಏನಿದು ಎಂಐಸಿಇ ತಾಣಗಳು? ಎಂದು ತಿಳಿಯಬೇಕೆ ಇಲ್ಲಿವೆ ಅದರ ಬಗ್ಗೆ ಮಾಹಿತಿ ಭಾರತವು ಎಲ್ಲಾ ರೀತಿಯ ಸಂದರ್ಶಕರಿಗೆ ಸೂಕ್ತವಾಗಿದೆ, ಅವರ ಹವ್ಯಾಸಗಳು ಅಥವಾ ಬೇಡಿಕೆಗಳನ್ನು ಲೆಕ್ಕಿಸದೆ -...
ಭಾರತದ ಇತಿಹಾಸವನ್ನು ಸಾರುತ್ತವೆ ಕರ್ನಾಟಕದ ಈ ಐತಿಹಾಸಿಕ ಸ್ಥಳಗಳು!

ಭಾರತದ ಇತಿಹಾಸವನ್ನು ಸಾರುತ್ತವೆ ಕರ್ನಾಟಕದ ಈ ಐತಿಹಾಸಿಕ ಸ್ಥಳಗಳು!

ಭಾರತದ ಇತಿಹಾಸವನ್ನು ಸಾರುವ ಹಾಗೂ ಭೇಟಿ ಕೊಡಲೇ ಬೇಕಾದ ಕರ್ನಾಟಕದ ಐತಿಹಾಸಿಕ ತಾಣಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕರ್ನಾಟಕವು ಭಾರತದ ಒಂದು ಅತ್ಯಂತ ದೊಡ್ಡ ರಾಜಕೀಯ ಕೇಂದ್ರ...
ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ತಾಣ ಈ ‘ದೇವರಮನೆ’

ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ತಾಣ ಈ ‘ದೇವರಮನೆ’

ದೇವರಮನೆ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ ಅಥವಾ ಕುಗ್ರಾಮವಾಗಿದೆ. ಈ ಸ್ಥಳವು ಬೆಂಗಳೂರಿನಿಂದ 248 ಕಿಮೀ ದೂರದಲ್ಲಿದೆ. ...
ಕರ್ನಾಟಕದ ಬಾಗಲಕೋಟೆಯ ಐತಿಹಾಸಿಕ ಪರಂಪರೆಯ ಬಗ್ಗೆ ತಿಳಿಯೋಣ ಬನ್ನಿ

ಕರ್ನಾಟಕದ ಬಾಗಲಕೋಟೆಯ ಐತಿಹಾಸಿಕ ಪರಂಪರೆಯ ಬಗ್ಗೆ ತಿಳಿಯೋಣ ಬನ್ನಿ

ಕರ್ನಾಟಕದ ಬಾಗಲಕೋಟೆ ಪರಂಪರೆಯ ಸಂಪೂರ್ಣ ಮಾರ್ಗದರ್ಶಿ ಬಾಗಲಕೋಟೆ ಜಿಲ್ಲೆಯು ಕರ್ನಾಟಕದ ಇತಿಹಾಸದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ರಾಜ ಚಾಲುಕ್ಯ ರಾಜವಂಶವು ಆಧುನಿಕ ...
2023ರ ಹೊಸವರ್ಷ ಜನವರಿಯಲ್ಲಿ ಕರ್ನಾಟಕದ ಈ ಐತಿಹಾಸಿಕ ತಾಣಗಳಿಗೆ ಪ್ರವಾಸ ಮಾಡಲು ಪ್ಲಾನ್ ಮಾಡಿ

2023ರ ಹೊಸವರ್ಷ ಜನವರಿಯಲ್ಲಿ ಕರ್ನಾಟಕದ ಈ ಐತಿಹಾಸಿಕ ತಾಣಗಳಿಗೆ ಪ್ರವಾಸ ಮಾಡಲು ಪ್ಲಾನ್ ಮಾಡಿ

ವಸಾಹತುಶಾಹಿಗಳ ಕಾಲದಿಂದಲೂ ಕರ್ನಾಟಕ ಹಲವಾರು ಮಹತ್ವದ ಘಟನೆಗಳನ್ನು ನೋಡುತ್ತಾ ಬಂದಿದೆ. ಇದು ಬಾಹ್ಯ ಸಂಸ್ಕೃತಿಗಳೊಂದಿಗೆ ಸಹ-ಅಸ್ತಿತ್ವದಲ್ಲಿತ್ತು ಮತ್ತು ಕಾಲಾನಂತರದಲ್ಲಿ ಅವರ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X