ದಶಾವತಾರ ದೇವಾಲಯ ಎಲ್ಲಿದೆ ಗೊತ್ತ?
ದಿಯೋಗಡ್ ಪ್ರವಾಸವು ಪ್ರವಾಸಿಗರಿಗೆ ಪುರಾತನವಾದ ಸ್ಮಾರಕಗಳು, ದೇವಾಲಯಗಳನ್ನು ಕಾಣಬಹುದಾಗಿದೆ. ಇಲ್ಲಿರುವ ದಶಾವತಾರ ದೇವಾಲಯವು ದೇಶದಲ್ಲಿಯೇ ಪ್ರಸಿದ್ಧವಾದುದು. ಈ ದೇವಾಲಯವು ಪ್...
ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಮಥುರಕ್ಕೆ ಸಮೀಪದಲ್ಲಿರುವ ಗೋವರ್ಧನ ಗಿರಿ ಹಿಂದೂಗಳಿಗೆ ಒಂದು ಪ್ರಸಿದ್ಧವಾದ ಪುಣ್ಯಕ್ಷೇತ್ರ. ಒಂದು ಪುರಾಣದ ಪ್ರಕಾರ ಈ ಗೋವರ್ಧನ ಗಿರಿ ಕೃಷ್ಣನ ಒಂದು ದೈವಲೀಲೆಯ ಭಾಗವಾಗಿ ಸ್ವರ್ಗ...
ಮಿನಿ ಪಂಜಾಬ್ ಎಂದು ಕರೆಯುತ್ತಿರುವ ಫಿಲಿಬಿತ್
ಉತ್ತರ ಪ್ರದೇಶ ರಾಜ್ಯವು 71 ಜಿಲ್ಲೆಯಲ್ಲಿ ಫಿಲಿಬಿತ್ ಕೂಡ ಒಂದು. ಫಿಲಿಬಿತ್ ನಗರವು ಜಿಲ್ಲಾಕೇಂದ್ರವಾಗಿದೆ. ಜಿಲ್ಲಾ ವಾಸಿಗಳು ಫಿಲಿಬಿತ್ ಜಿಲ್ಲಾ ಬರೇಲಿ ಡಿವಿಷನಲ್ ಭಾಗವಾಗಿದೆ. ಬ...
ಶನಿಕಾಟದಿಂದ ವಿಮುಕ್ತಿ ಹೊಂದಬೇಕೆ ಹಾಗಾದರೆ ಭೇಟಿ ನೀಡಿ....
ನವಗ್ರಹಗಳಲ್ಲಿ ಒಂದಾದ ಶನಿ ದೇವನು ಅತ್ಯಂತ ಪ್ರಭಾವಿ ದೇವತಾ ಮೂರ್ತಿ ಎಂದು ಭಕ್ತರು ಆರಾಧಿಸುತ್ತಾರೆ. ಆತನ ದೃಷ್ಟಿ ಒಳ್ಳೆಯದ್ದಿದ್ದರೆ ಒಳ್ಳೆಯದಾಗುತ್ತದೆ, ಕೆಟ್ಟ ದೃಷ್ಟಿ ಇದ್ದರ...
ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!
ಒಂದು ಪುಸ್ತಕದ ಸಮಾಚಾರದ ಪ್ರಕಾರ ಶ್ರೀರಾಮನು ಹುಟ್ಟಿದ ಅಯೋಧ್ಯ...ಇಂದು ಯುಪಿಯಲ್ಲಿನ ಅಯೋಧ್ಯೆ ಅಲ್ಲ ಎಂದೂ, ನಿಜವಾಗಲೂ ಅದು ಪಾಕಿಸ್ಥಾನದಲ್ಲಿ ಇದೆ ಎಂದು ಪ್ರಸಿದ್ಧ ಪುರಾತತ್ವ ಶಾಸ...
ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?
ಗೌತಮ ಬುದ್ಧ ಬೌದ್ಧ ಧರ್ಮದ ಸಂಸ್ಥಾಪಕ. ಈತ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮ...
ಅದ್ಭುತವಾದ ರಾವಣನ ದೇವಾಲಯಗಳು
ನಮ್ಮ ಭಾರತ ದೇಶದಲ್ಲಿ ಕೇವಲ ದೇವರಿಗೆ ಅಲ್ಲ ಎಲ್ಲಾ ವಸ್ತುಗಳನ್ನು, ಅಸುರರನ್ನು ದೈವ ಸಮಾನವೆಂದೂ ಆರಾಧಿಸುತ್ತೇವೆ. ಅವುಗಳಲ್ಲಿ ರಾವಣನ ದೇವಾಲಯವು ಒಂದು. ರಾವಣನು ಒಂದು ಒಳ್ಳೆಯ ವ್ಯ...
ಅನ್ನಪೂರ್ಣೇಶ್ವರಿ ದೇವಾಲಯದ ಮಹಿಮೆ ಏನು ಗೊತ್ತ?
ನಮ್ಮ ಸನಾತನ ಧರ್ಮದ ಪ್ರಕಾರ ಆಹಾರಕ್ಕೆ (ಅನ್ನಕ್ಕೆ) ತನ್ನದೇ ಆದ ಪ್ರಾಮುಖ್ಯತೆ ಇದೆ. ಜೀವಿಗಳು ಬದುಕಲು ಮುಖ್ಯವಾಗಿ ಬೇಕಾಗಿರುವುದೇ ಆಹಾರವಾಗಿದೆ. ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯ...
ಆಶ್ಚರ್ಯ: ಈ ದೇಶದವರಿಗೆ ಅಯೋಧ್ಯೆ ಪವಿತ್ರವಾದ ಪುಣ್ಯಕ್ಷೇತ್ರ
ಪ್ರಪಂಚದಲ್ಲಿನ ಅತ್ಯಂತ ಪುರಾತನವಾದ ನಗರಗಳಲ್ಲಿ ಅಯೋಧ್ಯೆ ಕೂಡ ಒಂದು ಎಂಬುದು ನಿಮಗೆಲ್ಲಾ ತಿಳಿದಿರುವ ಸಂಗತಿಯೇ. ರಘುಕುಲ ನಂದನಾದ ಆ ಸೀತಾಮಾತೆಯ ಪತಿ ಹುಟ್ಟಿದ ನಗರ ಅಯೋಧ್ಯೆ. ಒಂದ...
ತಾಜ್ ಮಹಲಿನಲ್ಲಿ ಎಷ್ಟು ರಹಸ್ಯ ಕೋಣೆಗಳು ಇವೆ ಗೊತ್ತ?
ತಾಜ್ ಮಹಲ್ ಪ್ರಪಂಚದಲ್ಲಿನ 7 ಅದ್ಭುತಗಳಲ್ಲಿ ಇದು ಕೂಡ ಒಂದು. ಮುಂತಾಜ್ಗಾಗಿ ಷಹಜಹಾನ್ ನಿರ್ಮಾಣ ಮಾಡಿರುವ ಪ್ರೇಮ ಮಂದಿರ ಇದಾಗಿದೆ. ಇದು ದೊಡ್ಡ ಪ್ರವಾಸಿ ತಾಣವಾಗಿ ಗುರುತಿಸಿಕೊಂ...
ಈ ರಹಸ್ಯಗಳು ಎಂದೂ ಭೇದಿಸಲಾಗದು!!!
ಭಾರತ ದೇಶವೇ ಒಂದು ರಹಸ್ಯಮಯವಾದ ತಾಣವಾಗಿದೆ. ಯಾವಾಗ? ಎಲ್ಲಿ? ಹೇಗೆ ರಹಸ್ಯಗಳು ನಡೆಯುತ್ತವೆಯೋ ಯಾರಿಗೂ ತಿಳಿಯುವುದಿಲ್ಲ. ಒಂದು ಬಾರಿ ಗತಕಾಲವನ್ನು ಪರಿಶೀಲಿಸಿದರೆ ಚರಿತ್ರೆ, ಸಂಪ್...
ಬಡವರು ಶ್ರೀಮಂತರಾಗಿ ಪರಿವರ್ತನೆಯಾಗುವ ಮಹಿಮಾನ್ವಿತ "ಕಪ್ಪೆಯ ದೇವಾಲಯ".....
ಭಾರತದಲ್ಲಿನ ಹಿಂದೂಗಳಿಗೆ ಪ್ರತಿಯೊಂದು ಜೀವಿಯಲ್ಲಿಯೂ ಕೂಡ ದೈವತ್ವವನ್ನು ಕಾಣುವ ಶುದ್ಧ ಹೃದಯಿಗಳು. ನಾವು ಭಾರತದಲ್ಲಿ ಮೂರು ಕೋಟಿ ದೇವರುಗಳ ದೇವಾಲಯವನ್ನು ನೋಡಿಯೋ ಆಯಿತ್ತು, ಭೇ...