Search
  • Follow NativePlanet
Share

Temple

ಈ ಗ್ರಾಮದಲ್ಲಿ ಹನುಮ ನಾಯಕನಲ್ಲ, ಖಳನಾಯಕ!

ಈ ಗ್ರಾಮದಲ್ಲಿ ಹನುಮ ನಾಯಕನಲ್ಲ, ಖಳನಾಯಕ!

ನೀವು ಕೇಳುತ್ತಿರುವುದು ನಿಜ. ಇಲ್ಲಿ ಆಂಜನೇಯನನ್ನು ಪೂಜಿಸುವ ಹಾಗಿಲ್ಲ. ಆಂಜನೇಯನಿಗೆ ಸಂಬಂಧಿಸಿದ ಯಾವ ಆಚರಣೆಗಳನ್ನೂ ಮಾಡುವ ಹಾಗಿಲ್ಲ. ಅಷ್ಟೆ ಏಕೆ, ಆಂಜನೇಯನ ಹೆಸರುಗಳನ್ನೂ ಸಹ ಮಕ...
ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್

ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್

ಭಾರತದಲ್ಲಿ ಬ್ರಹ್ಮನಿಗೆ ಮುಡಿಪಾದ ದೇವಾಲಯಗಳಿವೆಯಾದರೂ ಬಲು ಕಡಿಮೆ ಸಂಖ್ಯೆಯಲ್ಲಿ. ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಾಲಯ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ದೇಶದ ಪ್ರತಿ ರಾಜ್...
ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

ಅದ್ಭುತ ಸತ್ಯಗಳ ಕೇದಾರನಾಥ ದೇವಾಲಯ

ಹಿಂದುಗಳು ನಡೆದುಕೊಳ್ಳುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥವೂ ಸಹ ಒಂದು, ಅಲ್ಲದೆ, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವೂ ಸಹ ಇದೆ. ಮೂಲತಃ ಈ ...
ಶಕ್ತಿಶಾಲಿ ಬಾಬಾ ಗೋರಕನಾಥ ದೇವಾಲಯ

ಶಕ್ತಿಶಾಲಿ ಬಾಬಾ ಗೋರಕನಾಥ ದೇವಾಲಯ

ವಿಶಿಷ್ಟ ಆಚರಣೆ, ಸಂಪ್ರದಾಯಗಳನ್ನು ಹೊಂದಿರುವ ನಾಥ ಸಂಪ್ರದಾಯವನ್ನು ಇನ್ನೂ ಉತ್ತುಂಗಕ್ಕೊಯ್ದ ಬಾಬಾ ಗೋರಕನಾಥರಿಗೆ ಮುಡಿಪಾದ ಶಕ್ತಿಶಾಲಿ ದೇವಾಲಯವೊಂದು ಒಡಿಶಾ ರಾಜ್ಯದ ಜಗತ್ಸಿ...
ಕಾಲಕ್ಕೆ ಸವಾಲೆಸೆದು ಭದ್ರವಾಗಿ ನಿಂತಿರುವ ಸೋಮನಾಥ

ಕಾಲಕ್ಕೆ ಸವಾಲೆಸೆದು ಭದ್ರವಾಗಿ ನಿಂತಿರುವ ಸೋಮನಾಥ

ಹೌದು, ಈ ಶಿವನ ದೇವಾಲಯ ತನ್ನ ಹುಟ್ಟಿನಿಂದಲೂ ಸಾಕಷ್ಟು ಬಾರಿ ದಾಳಿಗೆ ಒಳಗಾಗಿದೆ. ಪ್ರತಿ ದಾಳಿಗಳಲ್ಲೂ ಇಲ್ಲಿನ ಐಶ್ವರ್ಯಗಳು ಲೂಟಿಗೊಳಗಾಗಿವೆ. ಆದರೂ ಈ ದೇವಾಲಯ ತನ್ನ ಸ್ಥಾನದಲ್ಲೆ ...
ಇಷ್ಟಾರ್ಥಗಳನ್ನು ಈಡೇರಿಸುವ ಕಬ್ಬಾಳಮ್ಮ

ಇಷ್ಟಾರ್ಥಗಳನ್ನು ಈಡೇರಿಸುವ ಕಬ್ಬಾಳಮ್ಮ

ಕಬ್ಬಾಳು ಇದೊಂದು ಗ್ರಾಮವಾಗಿದ್ದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿದೆ. ಇಲ್ಲಿರುವ ಕಬ್ಬಾಳಮ್ಮನ ನೆಲೆಯಿಂದಾಗಿ ಗ್ರಾಮಕ್ಕೆ ಕಬ್ಬಾಳು ಎಂಬ ಹೆಸರು ಬಂದಿದೆ ಎಂದು ಹೇಳಲಾಗ...
ಪ್ರವಾಸಿಗರಿಗೆ ಮಹಾಬಲೇಶ್ವರವೆಂದರೆ ಯಾಕಿಷ್ಟ?

ಪ್ರವಾಸಿಗರಿಗೆ ಮಹಾಬಲೇಶ್ವರವೆಂದರೆ ಯಾಕಿಷ್ಟ?

ಮಹಾಬಲೇಶ್ವರ ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿರುವ ಒಂದು ಸುಂದರ ಗಿರಿಧಾಮ. ಕರ್ನಾಟಕದಲ್ಲಿ ಹೇಗೆ ಕೊಡಗು ಮಹತ್ವ ಪಡೆದಿದೆಯೋ ಅದೇ ರೀತಿಯಾಗಿ ಮಹಾರಾಷ್ಟ್ರದಲ್ಲಿ ಮಹಾಬಲ...
ತಮಿಳುನಾಡಿನ ಪ್ರಸಿದ್ಧ ಮುರುಗನ್ ದೇವಾಲಯಗಳು

ತಮಿಳುನಾಡಿನ ಪ್ರಸಿದ್ಧ ಮುರುಗನ್ ದೇವಾಲಯಗಳು

ಕರ್ನಾಟಕದಲ್ಲಿ ಸುಬ್ರಹ್ಮಣ್ಯನಾಗಿ, ಕಾರ್ತಿಕೇಯನಾಗಿ, ಶಣ್ಮುಖನಾಗಿ ಪೂಜಿಸಲ್ಪಡುವ ದೇವನೆ ತಮಿಳುನಾಡಿನಲ್ಲಿ ಮುರುಗನ್ ಆಗಿ ಭಕ್ತರನ್ನು ಹರಸುತ್ತಾನೆ ಅಲ್ಲದೆ ಮುರುಗ ದೇವರು ತಮಿ...
ದ್ವಾದಶ ಜ್ಯೋತಿರ್ಲಿಂಗದ ಜಾಗೇಶ್ವರಕ್ಕೊಂದು ಭೇಟಿ

ದ್ವಾದಶ ಜ್ಯೋತಿರ್ಲಿಂಗದ ಜಾಗೇಶ್ವರಕ್ಕೊಂದು ಭೇಟಿ

ದೇವ ಭೂಮಿ ಉತ್ತರಾಖಂಡ ರಾಜ್ಯದಲ್ಲಿ ಬೆರಗಾಗುವಷ್ಟು ಸಂಖ್ಯೆಯಲ್ಲಿ ಧಾರ್ಮಿಕ ತಾಣಗಳಿವೆ, ದೇವಾಲಯಗಳಿವೆ. ಪ್ರತಿಯೊಂದು ಸ್ಥಳಗಳೂ ಸಹ ರೋಚಕ ಹಿನ್ನಿಲೆಯಿಂದ ಕೂಡಿರುವುದನ್ನು ಗಮನಿ...
ಕೇರಳದ ಅತಿ ಪ್ರಮುಖ ಶಿವನ ದೇವಾಲಯಗಳು

ಕೇರಳದ ಅತಿ ಪ್ರಮುಖ ಶಿವನ ದೇವಾಲಯಗಳು

ಪ್ರವಾಸಿಗರ ಸ್ವರ್ಗವೆಂದೆ ಖ್ಯಾತಿ ಪಡೆದಿರುವ ಕೇರಳ ರಾಜ್ಯದಲ್ಲಿ ನೋಡಲು ಸಾಕಷ್ಟು ಆಯ್ಕೆಗಳಿವೆ. ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಹೊಂದಿರುವ ಈ ರಾಜ್ಯದಲ್ಲಿ ವೈವಿಧ್ಯಮ...
ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

"ದೇವತೆಗಳ ಪುಣ್ಯಭೂಮಿ" ಎಂದೆ ಜನಜನಿತವಾದ ಉತ್ತರಾಖಂಡ ರಾಜ್ಯವು ಸಾಕಷ್ಟು ಧಾರ್ಮಿಕ ಹಾಗೂ ಪೌರಾಣಿಕ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಈ ರಾಜ್ಯದ ಪ್ರತಿಯೊಂದು ಸ್ಥಳಗಳು ಕೇವಲ ಪ್...
ಎಲ್ಲ ಕಷ್ಟಗಳನ್ನು ಹೊಡೆದೋಡಿಸುವ ಸಾಲಾಸರ್ ಬಾಲಾಜಿ

ಎಲ್ಲ ಕಷ್ಟಗಳನ್ನು ಹೊಡೆದೋಡಿಸುವ ಸಾಲಾಸರ್ ಬಾಲಾಜಿ

ಇಲ್ಲಿ ಬಾಲಾಜೀ ಎಂದರೆ ವಿಷ್ಣು ಅಥವಾ ನಾರಾಯಣನಲ್ಲ. ಈ ಸ್ಥಳದಲ್ಲಿ ಆಂಜನೇಯ ಸ್ವಾಮಿಯನ್ನು ಬಾಲಾಜಿ ಎಂತಲೆ ಕರೆಯುತ್ತಾರೆ. ಈ ಹನುಮ ಅಭಯ ಹಸ್ತದವ. ನಂಬಿಕೊಂಡು ಬಂದ ಭಕ್ತರನ್ನು ನಿರಾಸ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+