Search
  • Follow NativePlanet
Share

Karnataka

ಮಳೆಗಾಲದಲ್ಲಿ ಈ ಸುಂದರವಾದ ಸ್ಥಳಗಳಿಗೆ ಭೇಟಿ ಕೊಟ್ರೆ ವಾಪಸ್ ಮನೆಗೆ ಹೋಗೋಕೆ ಮನಸ್ಸಾಗಲ್ಲ…!

ಮಳೆಗಾಲದಲ್ಲಿ ಈ ಸುಂದರವಾದ ಸ್ಥಳಗಳಿಗೆ ಭೇಟಿ ಕೊಟ್ರೆ ವಾಪಸ್ ಮನೆಗೆ ಹೋಗೋಕೆ ಮನಸ್ಸಾಗಲ್ಲ…!

ನೀವು ಮಳೆಗಾಲದಲ್ಲಿ ಪ್ರವಾಸಕ್ಕೆ ತೆರಳಲು ಪ್ಲಾನ್‌ ಮಾಡಿಕೊಂಡರೆ ಖಂಡಿತವಾಗಿಯೂ ಭಾರತದ ಈ ಸುಂದರ ಸ್ಥಳಗಳಿಗೊಮ್ಮೆ ಭೇಟಿ ನೀಡಲೇಬೇಕು. ಏಕೆಂದರೆ ಮಳೆಗಾಲದಲ್ಲಿ ಈ ಸ್ಥಳಗಳ ಸೌಂದರ...
ಗಿರಿಧಾಮಗಳು, ಫಾಲ್ಸ್‌ಗಳು ಮಾತ್ರವಲ್ಲ, ಕರ್ನಾಟಕದ ಈ 13 ಸುಪ್ರಸಿದ್ಧ ಜಲಾಶಯಗಳು ಮೋಡಿ ಮಾಡಲಿವೆ

ಗಿರಿಧಾಮಗಳು, ಫಾಲ್ಸ್‌ಗಳು ಮಾತ್ರವಲ್ಲ, ಕರ್ನಾಟಕದ ಈ 13 ಸುಪ್ರಸಿದ್ಧ ಜಲಾಶಯಗಳು ಮೋಡಿ ಮಾಡಲಿವೆ

ರಾಜ್ಯದ ಅನೇಕ ಕಡೆ ಈ ಬಾರಿ ಉತ್ತಮ ಮಳೆಯಾಗಿದ್ದು, ಜಲಾಶಯಗಳು ಭರ್ತಿಯಾಗಿವೆ. ಕೆಲವೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಡ್ಯಾಂಗಳಿಂದ ನೀರು ಬಿಡುಗಡೆ ಮಾಡಲಾಗಿದೆ. ಈ ಸಮಯದಲ್ಲಿ ಜನರು ಹೆ...
ಮಳೆಗಾಲದ ಸಮಯದಲ್ಲಿ ಹೆಚ್ಚುವ ಇರ್ಪು ಜಲಪಾತದ ಸೌಂದರ್ಯ…ಕರ್ನಾಟಕದ ಈ ಸುಂದರವಾದ ಫಾಲ್ಸ್ ವಿಶೇಷವೇನು ಗೊತ್ತಾ?

ಮಳೆಗಾಲದ ಸಮಯದಲ್ಲಿ ಹೆಚ್ಚುವ ಇರ್ಪು ಜಲಪಾತದ ಸೌಂದರ್ಯ…ಕರ್ನಾಟಕದ ಈ ಸುಂದರವಾದ ಫಾಲ್ಸ್ ವಿಶೇಷವೇನು ಗೊತ್ತಾ?

ಕರ್ನಾಟಕವು ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯವು ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ದೇಶದಲ್ಲಿ ಮಾತ್ರವಲ್ಲದೆ, ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಇಲ...
ಮಳೆಗಾಲದಲ್ಲಿ ಮಕ್ಕಳೊಂದಿಗೆ ಪ್ರಯಾಣಿಸಲು ಯೋಜಿಸುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

ಮಳೆಗಾಲದಲ್ಲಿ ಮಕ್ಕಳೊಂದಿಗೆ ಪ್ರಯಾಣಿಸಲು ಯೋಜಿಸುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

ಬೇಸಿಗೆ ಮುಗಿದು ಮಳೆಗಾಲ ಶುರುವಾಗಿದೆ. ಮಕ್ಕಳಿಗೂ ಶಾಲೆ ಆರಂಭವಾಗಿದೆ. ಒಂದೆಡೆ ಕೃಷಿ ಚಟುವಟಿಕೆಗಳು ಗರಿಗೆದರಿದರೆ, ಮತ್ತೊಂದೆಡೆ ಮಳೆಗಾಲದ ಪ್ರವಾಸಕ್ಕೆ ವಾರಂತ್ಯವನ್ನು ಎದುರು ನ...
ಈ ರೀತಿಯ ಹನುಮನ ಮೂರ್ತಿ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ…ಭಜರಂಗಬಲಿ-ಶ್ರೀರಾಮ ಮೊದಲ ಸಲ ಭೇಟಿಯಾದ ಸ್ಥಳವಿದು!

ಈ ರೀತಿಯ ಹನುಮನ ಮೂರ್ತಿ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ…ಭಜರಂಗಬಲಿ-ಶ್ರೀರಾಮ ಮೊದಲ ಸಲ ಭೇಟಿಯಾದ ಸ್ಥಳವಿದು!

ರಾಮಾಯಣಕ್ಕೆ ಸಂಬಂಧಿಸಿದ ಎಲ್ಲಾ ಸ್ಥಳಗಳನ್ನು ಪಠ್ಯಗಳಲ್ಲಿ ಉಲ್ಲೇಖಿಸಲಾದ ಸನ್ನಿವೇಶಗಳ ಆಧಾರದ ಮೇಲೆ ಕಂಡುಹಿಡಿಯಲಾಗಿದೆ. ಅಂತಹುದೇ ಒಂದು ಸ್ಥಳ ಕರ್ನಾಟಕದಲ್ಲಿದೆ. ಇದು ರಾಮಾಯಣ...
ಕರ್ನಾಟಕದ ಈ ಗಿರಿಧಾಮ ಪ್ರವಾಸಿಗರಿಗೆ ಕ್ರೇಜ್‌ ಹುಟ್ಟಿಸುವುದು ಇದೇ ಕಾರಣಕ್ಕೆ

ಕರ್ನಾಟಕದ ಈ ಗಿರಿಧಾಮ ಪ್ರವಾಸಿಗರಿಗೆ ಕ್ರೇಜ್‌ ಹುಟ್ಟಿಸುವುದು ಇದೇ ಕಾರಣಕ್ಕೆ

ತಮ್ಮ ಸಂಗಾತಿಯೊಂದಿಗೆ ಅಥವಾ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನೀವೇನಾದರೂ ಟೂರ್‌ ಪ್ಲಾನ್‌ ಮಾಡುತ್ತಿದ್ದರೆ ಕರ್ನಾಟಕದಲ್ಲಿ ಒಂದು ಸುಂದರವಾದ ಸ್ಥಳವಿದೆ. ವಿಶೇ...
ಈ ಜಿಲ್ಲೆಯ ಸೌಂದರ್ಯವನ್ನು ಮಳೆಗಾಲದಲ್ಲಿ ನೋಡಲೇಬೇಕು…!

ಈ ಜಿಲ್ಲೆಯ ಸೌಂದರ್ಯವನ್ನು ಮಳೆಗಾಲದಲ್ಲಿ ನೋಡಲೇಬೇಕು…!

ವಿಶೇಷವಾಗಿ ಪ್ರವಾಸಿ ಪ್ರಿಯರಿಗೆ, ಪ್ರಕೃತಿ ಪ್ರಿಯರಿಗೆ ಮಳೆಗಾಲವೆಂದರೆ ಬಹಳ ಇಷ್ಟ. ಏಕೆಂದರೆ ಬಹುಶಃ ಮಳೆಗಾಲದಲ್ಲಿ ಕಾಣಸಿಗುವಂತಹ ದೃಶ್ಯಗಳು ನಮಗೆ ಇತರ ಸೀಸನ್‌ ಗಳಲ್ಲಿ ಸಿಗುವ...
2024 ರಲ್ಲಿ ಕರ್ನಾಟಕದ ಸಾರ್ವಜನಿಕ ರಜಾದಿನಗಳ ಪಟ್ಟಿ

2024 ರಲ್ಲಿ ಕರ್ನಾಟಕದ ಸಾರ್ವಜನಿಕ ರಜಾದಿನಗಳ ಪಟ್ಟಿ

2024 ರಲ್ಲಿ ರಾಜ್ಯಾದ್ಯಂತ ಇರುವ ಕರ್ನಾಟಕ ಸರ್ಕಾರಿ ಕಚೇರಿಗಳು ಗ್ಯಾಜೆಟ್‌ನಲ್ಲಿ ಪಟ್ಟಿ ಮಾಡಲಾದ ರಜಾದಿನಗಳನ್ನು ಆಚರಿಸಲು ನಿರ್ಧರಿಸಿವೆ. ನೀವು ದೀರ್ಘ ವಾರಾಂತ್ಯ, ಕೆಲಸದಿಂದ ಬ್...
ಕಲ್ಲಿನ ಬಸವ ನಿಮ್ಮ ಕೈಯಲ್ಲಿ ಸಲೀಸಾಗಿ ಬಂದರೆ ನಿಮ್ಮ ಹರಕೆ ಈಡೇರುವುದು ಖಚಿತ

ಕಲ್ಲಿನ ಬಸವ ನಿಮ್ಮ ಕೈಯಲ್ಲಿ ಸಲೀಸಾಗಿ ಬಂದರೆ ನಿಮ್ಮ ಹರಕೆ ಈಡೇರುವುದು ಖಚಿತ

ಪ್ರತಿಯೊಂದು ದೇವಾಲಯದ ಶಿಲೆಗಳೂ ಒಂದೊಂದು ಕಥೆಯನ್ನು ಹೇಳುತ್ತವೆ. ಈ ಪಟ್ಟಿಯಲ್ಲಿ ಸುಮಾರು ವರ್ಷಗಳ ಇತಿಹಾಸವುಳ್ಳ ಮಾಗಡಿ ತಾಲೂಕಿನ ಸಿದ್ದರಾಮೇಶ್ವರ ದೇವಸ್ಥಾನವೂ ಕೂಡ ಸೇರಿದೆ. ರ...
ಬೆಂಗಳೂರಿನ ಸಮೀಪದಲ್ಲಿ ವಾರಾಂತ್ಯಕ್ಕೆ ಭೇಟಿ ನೀಡಬಹುದಾದ ಪ್ರಸಿದ್ಧ ಸ್ಥಳಗಳು

ಬೆಂಗಳೂರಿನ ಸಮೀಪದಲ್ಲಿ ವಾರಾಂತ್ಯಕ್ಕೆ ಭೇಟಿ ನೀಡಬಹುದಾದ ಪ್ರಸಿದ್ಧ ಸ್ಥಳಗಳು

ವಾರಾಂತ್ಯ ಬಂದರೆ ಸಾಕು ಬೆಂಗಳೂರಿನಿಂದ ಹೊರಗೋಗಿ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು, ಮನಸ್ಸಿಗೆ ರಿಲ್ಯಾಕ್ಸ್ ಬೇಕು ಮತ್ತು ವಾರಾಂತ್ಯವನ್ನು ಚೆಂದವಾಗಿ ಕಳೆಯಬೇಕ...
Narasimha Swamy temple : ಭೂಮಿಯ ಮೇಲೆ ಮೊದಲು ಪ್ರತಿಷ್ಠಾಪಿಸಿದ ನರಸಿಂಹ ಸ್ವಾಮಿ ದೇವಾಲಯ ಎಲ್ಲಿದೆ ಗೊತ್ತಾ ?

Narasimha Swamy temple : ಭೂಮಿಯ ಮೇಲೆ ಮೊದಲು ಪ್ರತಿಷ್ಠಾಪಿಸಿದ ನರಸಿಂಹ ಸ್ವಾಮಿ ದೇವಾಲಯ ಎಲ್ಲಿದೆ ಗೊತ್ತಾ ?

ಬೆಂಗಳೂರಿನಿಂದ ದೂರ ಹೋಗಿ ಬೆಟ್ಟ ಗುಡ್ಡಗಳನ್ನು ಕಾಣಬೇಕು ಮತ್ತು ಕಣ್ತುಂಬಿಕೊಳ್ಳಬೇಕು ಎಂದು ನೀವು ಬಯಸಿದರೆ ಮತ್ತು ಒಂದು ದಿನದ ಪ್ರವಾಸ ಹೋಗಲು ಸಿದ್ಧರಿದ್ದರೆ ತುಮಕೂರಿನ ದೇವರ...
ಧರ್ಮಸ್ಥಳ ಮತ್ತು ಕುಕ್ಕೆಸುಬ್ರಮಣ್ಯದ ಬಳಿ ವೀಕ್ಷಿಸಬಹುದಾದ ಪ್ರೇಕ್ಷಣೀಯ ಸ್ಥಳಗಳು

ಧರ್ಮಸ್ಥಳ ಮತ್ತು ಕುಕ್ಕೆಸುಬ್ರಮಣ್ಯದ ಬಳಿ ವೀಕ್ಷಿಸಬಹುದಾದ ಪ್ರೇಕ್ಷಣೀಯ ಸ್ಥಳಗಳು

ಕರ್ನಾಟಕವು ಪ್ರೇಕ್ಷಣೀಯ ತಾಣಗಳ ಆಗರ. ಇಲ್ಲಿ ಅನೇಕ ಪವಿತ್ರ ದೇಗುಲಗಳು, ವಸ್ತು ಸಂಗ್ರಹಾಲಯಗಳು, ಐತಿಹಾಸಿಕ ಸ್ಥಳಗಳು ಹೀಗೆ ಇನ್ನೂ ಅನೇಕ ಪ್ರೇಕ್ಷಣೀಯ ತಾಣಗಳನ್ನು ಕಾಣಬಹುದು. ಕರ್ನ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+