ಈ ಹಸಿರು ಸಿರಿಯ ತಾಣ... ಬೆಂಗಳೂರಿಗೆ ಹತ್ತಿರ...
ಹಸಿರು ಸಿರಿಯ ಮಧ್ಯೆ ಇದ್ದರೆ ಅದೇನೋ ಒಂದು ರೀತಿಯ ಸಮಾಧಾನ. ಕೆಲಸದ ಒತ್ತಡ ಅಥವಾ ಸಂಸಾರದ ಸಮಸ್ಯೆ ಅದೇನೇ ಇರಲಿ ಎಲ್ಲವೂ ಆ ಕ್ಷಣಕ್ಕೆ ದೂರವಾಗುತ್ತವೆ. ನಗರೀಕರಣ, ಕಾರ್ಖಾನೆಗಳ ಹುಟ್ಟ...
ಇದು ಗಣಿಯ ನಾಡು... ಒಮ್ಮೆ ನೋಡು...
ನಮ್ಮ ನಾಡಿನ ಚಿನ್ನದ ಜಿಲ್ಲೆ ಕೋಲಾರ. ಇದು ಕೃಷಿ, ಸಾಹಿತ್ಯ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮದ ವಿಚಾರದಲ್ಲಿ ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದೆ. ಈ ತಾಣದಲ್...
ಸ್ಕಂದಗಿರಿ ಹತ್ತಲು ಮರೆಯದಿರಿ
ಆಗಷ್ಟೇ ಆಫೀಸ್ನಿಂದ ಮನೆಗೆ ಹೋಗಿ ಕುಳಿತಿದ್ದೇನೆ. ನನ್ನ ಸ್ನೇಹಿತೆಯೊಬ್ಬಳು ಮೆಸೇಜ್ ಮಾಡಲು ಪ್ರಾರಂಭಿಸಿದಳು... ನಾಳೆ ಭಾನುವಾರ ನಿನ್ನ ಪ್ಲಾನ್ ಏನು ಎನ್ನುವುದರ ಮೂಲಕ ಪೀಠಿಕೆ ಇ...
ನಾನ್ ತೋರ್ಸಿದ್ದೀನಿ... ನೀವು ಹೋಗ್ಬನ್ನಿ...
ಪ್ರವಾಸ ಎಂದಾಕ್ಷಣ ಯಾವ ಸ್ಥಳ? ಹೇಗಿರಬಹುದು? ಹೋಗೋದಾ? ಬೇಡ್ವಾ? ಹೀಗೆ ಅನೇಕ ಚಿಂತೆಗೆ ಒಳಗಾಗುತ್ತೇವೆ. ಅದೇ ಹೋಗೋ ದಾರಿ ಹೇಗಿದೆ? ಎನ್ನುವುದರ ಬಗ್ಗೆ ನಂತರ ಯೋಚಿಸ್ತೀವಿ. ನಿಜಾ ಹೇಳ್ಬ...
ಮಕ್ಕಳ ಜ್ಞಾನಕ್ಕೆ ಐದು ಮಂದಿರ
ಮಕ್ಕಳಿಗೆ ಶಾಲೆಯ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಸಾಮಾನ್ಯ ಜ್ಞಾನ. ಶಾಲೆಗೆ ಹೋಗುವ ಮಕ್ಕಳಿಗೆ ಮನೆ ಮತ್ತು ಶಾಲೆಯ ಪರಿಸರ ಬಿಟ್ಟರೆ ಮೂರನೇ ವಿಚಾರ ಅಷ್ಟಾಗಿ ...
ಮಧುಗಿರಿಯ ಮಧುರ ಕ್ಷಣಕ್ಕೆ ಚಾರಣ
ಏಷ್ಯಾದಲ್ಲಿಯೇ ಅತಿದೊಡ್ಡ ಏಕಶಿಲಾ ಪರ್ವತ ಎಂಬ ಖ್ಯಾತಿ ಮಧುಗಿರಿ ಬೆಟ್ಟದ್ದು. ಈ ಬೆಟ್ಟದ ಸುತ್ತಲಿನ ಜಾಗ ಗಣಿಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ಎತ್ತರದ ಬೆಟ್ಟ, ಪುರಾತನಕಾಲದ ಕಲ್ಲ...
ಮಕ್ಕಳಿಗೆ ಚಿಟ್ಟೆಯ ಬಣ್ಣದ ಲೋಕ
ಕೆಲಸಕ್ಕೆ ಹೋಗೋ ತಂದೆತಾಯಿಗಳು ವಾರದ ರಜೆಯಲ್ಲಾದರೂ ಮಕ್ಕಳೊಂದಿಗೆ ಕಾಲಕಳಿಯಬೇಕೆಂದು ಬಯಸುತ್ತಾರೆ. ಅದೇ ಮಕ್ಕಳು ರಜೆಯಲ್ಲೆಲ್ಲಾದರೂ ಪಟ್ಟಿ-ಪುಸ್ತಕದಿಂದ ದೂರ ಇದ್ದು, ಆಟ ಆಡೋಣ ಎ...
ತುರಹಳ್ಳಿ ಕಾಡಿಗೆ ಹೋಗಲು ತಡವರಿಸುವುದು ಬೇಡ
ಯುವಕರಿಗೆ ಬೈಕ್ ಓಡಿಸುವುದು, ಟ್ರಿಪ್ ಮಾಡುವುದು, ಚಾರಣಕ್ಕೆ ಹೋಗುವುದು ಎಂದರೆ ಎಲ್ಲಿಲ್ಲದ ಹುರುಪು, ಉತ್ಸಾಹ ಇರುತ್ತದೆ. ಅಂತಹ ಒಂದು ಉತ್ಸಾಹಕ್ಕೆ ಜೀವ ತುಂಬುವಂತಹ ಪ್ರದೇಶ ಇಲ್ಲಿ...
ಒಂದೇ ದಿನಕ್ಕಾದ್ರೆ ಓಂಕಾರೇಶ್ವರ ಬೆಟ್ಟ
ಬೆಂಗಳೂರು ಆವೃತ್ತಿಯಲ್ಲಿ ನೋಡಲು ಅನೇಕ ಸ್ಥಳಗಳಿವೆ. ಕೆಲವರಿಗೆ ಪಾರ್ಕ್ಗಳಂತಹ ಸ್ಥಳ ಇಷ್ಟವಾದರೆ, ಇನ್ನು ಕೆಲವರಿಗೆ ದೇಗುಲಕ್ಕೆ ಹೋಗುವುದು ಖುಷಿ ಕೊಡುತ್ತದೆ. ಒಂದೇ ಮನೆಯಲ್ಲಿ ...
ಅದ್ಭುತ ನಗರದ 7 ಅದ್ಭುತಗಳು
ಬೆಂಗಳೂರು ಎಂದರೆ ಯಾರಿಗೆ ಪರಿಚಯವಿಲ್ಲ ಹೇಳಿ? ಉತ್ತಮ ವಾತಾವರಣ, ಉದ್ಯೋಗಾವಕಾಶ, ಪೂರಕವಾದ ಶಿಕ್ಷಣವ್ಯವಸ್ಥೆ, ಹೊಸ ಹೊಸ ಬಗೆಯ ರುಚಿಕರ ತಿನಿಸು, ಆಕರ್ಷಕ ಗಾರ್ಡನ್, ಗಗನಕ್ಕೆ ಚುಂಬಿಸ...
ಶ್! ಮಾತನಾಡಬಾರದು, ಧ್ಯಾನ ಮಾಡಿ...
ಜೀವನದಲ್ಲಿ ದುಃಖ ಇರಲಿ, ಸಂತೋಷವೇ ಇರಲಿ, ಮನಸ್ಸು ಮಾತ್ರ ಆಗಾಗ ಮೌನವಾಗಿರಲು ಬಯಸುತ್ತದೆ. ಆದರೆ ನಮ್ಮ ಗಡಿಬಿಡಿಯ ದಿನಚರಿಯಲ್ಲಿ ಮನಸ್ಸಿನ ಮಾತು ಲೆಕ್ಕಕ್ಕೇ ಬರುವುದಿಲ್ಲ. ಕೆಲವೊಮ್...
ಮುರುಗೇಶಪಾಳ್ಯದ ಕೆಂಪ್ ಫೋರ್ಟ್ ಶಿವನ ವಿಶೇಷತೆಗಳು
ಐಟಿ ಹಬ್, ಭಾರತದ ಸಿಲಿಕಾನ್ ಕಣಿವೆ, ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಪ್ರೀತಿಯಿಂದ ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ...