ಅಬ್ಬಾಬ್ಬಾ ...111 ಫೀಟ್ ಎತ್ತರದ ಶಿವಲಿಂಗ ಇದು, ಎಲ್ಲಿದೆ ಗೊತ್ತಾ?
ನೀವು ಸಾಕಷ್ಟು ಶಿವಲಿಂಗವನ್ನು ನೋಡಿರಬಹುದು. ಅವುಗಳಲ್ಲೂ ಸಾಕಷ್ಟು ದೇವಾಲಯದಲ್ಲಿ ಎತ್ತರದ ಶಿವಲಿಂಗಳಿವೆ. ಅದರಲ್ಲೂ ವಿಶ್ವದ ಅತ್ಯಂತ ಎತ್ತರದ ಶಿವಲಿಂಗ ನಮ್ಮ ದೇಶದಲ್ಲೇ ಇದೆ. ಅದ...
ಚಿಕ್ಕಮಗಳೂರಿನಲ್ಲಿರುವ ಹಾರ್ಸ್ ಶೂ ವ್ಯೂಪಾಯಿಂಟ್ ನೋಡಿದ್ದೀರಾ?
ಬಾಬಾ ಬುಡಂಗೇರಿಯಿಂದ 11 ಕಿ.ಮೀ ದೂರದಲ್ಲಿ, ಮುಲ್ಲಯ್ಯನಗಿರಿನಿಂದ 11 ಕಿ.ಮೀ ಮತ್ತು ಚಿಕ್ಕಮಗಳೂರಿನಿಂದ 18 ಕಿ.ಮೀ. ದೂರದಲ್ಲಿ, ಕವಿಕಲ್ ಗಾಂಡಿ ಇದೆ. ಇದನ್ನು ಹಾರ್ಸ್ ಶೂ ವ್ಯೂಪಾಯಿಂಟ್ ಎಂ...
ಕುದಿಯುವ ಪಾಯಸಕ್ಕೆ ಕೈ ಹಾಕಿ ಹುಲಿಗೆಮ್ಮನಿಗೆ ನೈವೇದ್ಯ ಕೋಡ್ತಾರೆ
ಕರ್ನಾಟಕದ ಧಾರ್ಮಿಕ ಸ್ಥಳಗಳಲ್ಲಿ ಕೊಪ್ಪಳದಲ್ಲಿರುವವರಿಗೆ ಹುಲಿಗೆಮ್ಮ ದೇವಸ್ಥಾನ ಕೂಡಾ ಒಂದು. ಕೊಪ್ಪಳ ಜಿಲ್ಲೆಯಲ್ಲಿರುವವರಿಗೆ ಈ ದೇವಿಯ ದೈವಿಕ ಶಕ್ತಿಯ ಬಗ್ಗೆ ಗೊತ್ತೇ ಇದೆ. ಯಾ...
2019ನೇ ಜನವರಿಯಲ್ಲಿ ಯಾವೆಲ್ಲಾ ಹಬ್ಬಗಳಿವೆ , ಎಲ್ಲಿ ಆಚರಿಸುತ್ತೀರಾ?
2019ನೇ ಇಸವಿ ಪ್ರಾರಂಭವಾದ ಮೇಲೆ ಹಬ್ಬಗಳ ಸಾಲುಗಳೂ ಆರಂಭವಾಗುತ್ತದೆ. ಇಂದು ನಾವು ಈ ಜನವರಿ ತಿಂಗಳಲ್ಲಿ ಯಾವ್ಯಾವ ಹಬ್ಬಗಳು, ಉತ್ಸವವಗಳು ಇವೆ ಅನ್ನೋದನ್ನು ತಿಳಿಸಿಕೊಡಲಿದ್ದೇವೆ. ಈ ಹ...
3 ದಿನದ ರಜೆಯಲ್ಲಿ ಚಿಕ್ಕಮಗಳೂರಿನಲ್ಲಿ ಏಲ್ಲೆಲ್ಲಾ ತಿರುಗಾಡಬಹುದು
ಚಿಕ್ಕಮಗಳೂರು ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ನೋಡಬೇಕಾದಂತಹ ಅನೇಕ ಸ್ಥಳಗಳಿವೆ. ಪ್ರಕೃತಿಯ ಮಡಿಲಲ್ಲಿ ಕಣ್ಮನ ತಣಿಸುವ ಅನೇಕ ಜಲಪಾತಗಳು, ಬೆಟ್ಟಗಳು, ಟೀ ತೋಟ...
ಬೆಂಗಳೂರಿನ ಯಡಿಯೂರು ಕೆರೆಯಲ್ಲಿ ಬೋಟಿಂಗ್ ಮಾಡಿದ್ದೀರಾ?
PC: Distilled Stills ಬೆಂಗಳೂರಿನ ಸಮೀಪ ನೆಲೆಸಿರುವವರಿಗೆ ಸರೋವರದಲ್ಲಿ ಬೋಟಿಂಗ್ ಮಾಡಬೇಕೆಂಬ ಆಸೆ ಇದ್ದರೆ ಅದಕ್ಕಾಗಿ ದೂರದ ಊರುಗಳಿಗೆ ಹೋಗಬೇಕೆಂದೇನಿಲ್ಲ. ಬೆಂಗಳೂರು ಸಮೀಪದ ಸರೋವರದಲ್ಲಿ ನ...
ಆಧಾರ್ ಲಿಂಕ್ ಮಾಡಿದ್ರೆ ತಿಂಗಳಲ್ಲಿ 12 ಟಿಕೇಟ್ ಬುಕ್ ಮಾಡಬಹುದಂತೆ
ರೈಲಿನಲ್ಲಿ ಓಡಾಡೋದಂದ್ರೆ ಬಹಳಷ್ಟು ಜನರಿಗೆ ಕಂಫರ್ಟ್ ಆಗಿರುತ್ತದೆ. ಪ್ರಯಾಣನೂ ಆರಾಮದಾಯಕವಾಗಿರುತ್ತದೆ. ಹಾಗೆಯೇ ಟಿಕೇಟ್ ದರವೂ ಕಡಿಮೆ ಇರುತ್ತದೆ. ಪ್ರಯಾಣಿಕರಿಗೆ ಪ್ರಯಾ...
ಮಕರ ಸಂಕ್ರಾಂತಿಯಂದು ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗೋದನ್ನು ಮಿಸ್ ಮಾಡಬೇಡಿ
ಮಹಾರಾಷ್ಟ್ರದ ಸೋಲಾಪುರದಲ್ಲಿರುವ ಶ್ರೀ ಸಿದ್ದೇಶ್ವರ ದೇವಸ್ಥಾನವು ಮಹಾರಾಷ್ಟ್ರದಲ್ಲದೆ ಇಡೀ ಭಾರತದಲ್ಲೇ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದಾಗಿದೆ. ಮಕರ ಸಂಕ್ರಾಂತಿಯಂದು ಈ ದೇ...
ಮುದುಮಲೈಯಲ್ಲಿ ಜಂಗಲ್ ಸಫಾರಿ ಮಜಾ ಅನುಭವಿಸಿ
ಕೇರಳ ಕರ್ನಾಟಕ ಗಡಿ ಭಾಗದಲ್ಲಿರುವ ಮುದುಮಲೈ ಈ ಪ್ರದೇಶದಲ್ಲಿ ವಾಸಿಸುವ ವಿಲಕ್ಷಣ ಪ್ರಾಣಿಗಳ ಬಗ್ಗೆ ತಿಳಿಯ ಬಯಸುವ ಹಾಗೂ ವನ್ಯಜೀವಿಗಳನ್ನು ಕಾಣಬಯಸುವ ಪ್ರವಾಸಿಗರ ನಡುವೆ ಬಹಳ ಪ್ರ...
ತ್ರೇತಾಯುಗದಿಂದಲೂ ಇಂದಿನವರೆಗೆ ಇಲ್ಲಿ ಉರಿಯುತ್ತಿದೆ ಅಖಂಡ ಜ್ಯೋತಿ!
ಉತ್ತರ ಪ್ರದೇಶದಲ್ಲೊಂದು ದೇವಾಲಯವಿದೆ. ಈ ದೇವಾಲಯಕ್ಕೂ ತ್ರೇತಾ ಯುಗಕ್ಕೂ ಸಂಬಂಧವಿದೆಯಂತೆ. ಇದಕ್ಕೆ ಕಾರಣ ಇಲ್ಲಿ ಉರಿಯುತ್ತಿರುವ ಅಖಂಡ ಜ್ಯೋತಿ. ನಾವಿಂದು ಈ ವಿಶೇಷ ದೇವಾಲಯದ ಬಗ್...
ಈ ವಾರಾಂತ್ಯದಲ್ಲಿ ಸಿಗೋ 3 ದಿನದ ರಜೆಯಲ್ಲಿ ಎಲ್ಲಿಗೆ ಹೋಗೋ ಪ್ಲ್ಯಾನ್ ಮಾಡಿದ್ದೀರಾ?
ಈ ವಾರ ಮೂರು ರಜಾದಿನಗಳು ಸಿಗಲಿದೆ. 12, 13, 14 ಶನಿವಾರ, ಆದಿತ್ಯವಾರ ಹಾಗೂ ಸೋಮವಾರ. ಹೇಗೂ ಶನಿವಾರ, ಆದಿತ್ಯವಾರ ರಜಾ ಇರುತ್ತದೆ. ಜೊತೆಗೆ ಮಕರ ಸಂಕ್ರಾಂತಿಯ ಪ್ರಯುಕ್ತ ಸೋಮವಾರವು ರಜಾ ಇದೆ. ...
ಮಂಡ್ಯದಲ್ಲಿರುವ ಭೀಮೇಶ್ವರಿಯಲ್ಲಿ ಮೀನಿಗೆ ಗಾಳ ಹಾಕಿದ್ದೀರಾ?
ಭೀಮೇಶ್ವರಿ ಬಗ್ಗೆ ಕೇಳಿದ್ದೀರಾ? ಮಂಡ್ಯ ಜಿಲ್ಲೆಯ ಬೆಂಗಳೂರಿನಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಭೀಮೇಶ್ವರಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಪಟ್ಟಣವು ಮೇಕೆದಾಟು, ...