Search
  • Follow NativePlanet
Share

ತಮಿಳುನಾಡು

ಕಷ್ಟ ನಿವಾರಿಸಿ ಇಷ್ಟವಾಗುವ ಅಷ್ಟಲಕ್ಷ್ಮಿಯ ದೇವಾಲಯ

ಕಷ್ಟ ನಿವಾರಿಸಿ ಇಷ್ಟವಾಗುವ ಅಷ್ಟಲಕ್ಷ್ಮಿಯ ದೇವಾಲಯ

ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಅಷ್ಟೈಶ್ವರ್ಯಗಳು ಲಭಿಸಬೇಕೆಂಬ ಆಸೆ ಸಾಮಾನ್ಯವಾಗಿ ಇಟ್ಟುಕೊಂಡೆ ಇರುತ್ತಾನೆ. ಹಾಗಾಗಿ ಸರ್ವ ದೇವ ದೇವತೆಯರ ಪೂಜೆಗಳನ್ನು ಮಾಡುತ್ತಲೆ ಇರ...
ಶಿವನಿಗೆ ಶಿಕ್ಷಕನಾಗಿರುವ ಸ್ವಾಮಿನಾಥಸ್ವಾಮಿಯ ನೆಲೆ

ಶಿವನಿಗೆ ಶಿಕ್ಷಕನಾಗಿರುವ ಸ್ವಾಮಿನಾಥಸ್ವಾಮಿಯ ನೆಲೆ

ಮಗನಿಂದಲೆ ತಂದೆಗೆ ಶಿಕ್ಷಣ ಜ್ಞಾನ ಬೋಧನೆಯಾದರೆ ಹೇಗಿರುತ್ತದೆ? ಎಲ್ಲ ತಂದೆಗೂ ತನ್ನ ಮಗನ ಮೇಲೆ ಅಪಾರ ಗೌರವ, ಪ್ರೀತಿ ಉಂಟಾಗುವುದು ಸಹಜವೆ ಅಲ್ಲವೆ. ಅದೇ ರೀತಿಯಾಗಿ ಶಿವನೂ ಸಹ ಇಂತಹ ಒ...
ಗರ್ಭ ರಕ್ಷಿಸಿ ಸುಸೂತ್ರ ಹೆರಿಗೆಯಾಗುವಂತೆ ಹರಸುವ ದೇವಿ!

ಗರ್ಭ ರಕ್ಷಿಸಿ ಸುಸೂತ್ರ ಹೆರಿಗೆಯಾಗುವಂತೆ ಹರಸುವ ದೇವಿ!

ತಮಿಳುನಾಡು ರಾಜಯದಲ್ಲಿರುವ ಈ ದೇವಾಲಯದ ಕುರಿತು ಸಾಕಷ್ಟು ಜನರಿಗೆ ತಿಳಿದಿಲ್ಲವಾದರೂ ಗೊತ್ತಿರುವವರಿಗೆ ಈ ದೇವಿಯ ಮಹಿಮೆ ಗೊತ್ತಿರದೆ ಇರಲಾರದು. ಅದೆಷ್ಟೊ ಮಕ್ಕಳಿಲ್ಲದ ಸುಮಂಗಲಿ...
ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!

ಅರ್ಚಕನ ಜೊತೆಯಲ್ಲೆ ನೀವೂ ಮಂತ್ರ ಹೇಳಬಹುದಿಲ್ಲಿ!

ಇದು ಬಾಲ ಮುರುಗನ ಅಂದರೆ ಶಿವನ ಪುತ್ರ ಕಾರ್ತಿಕೇಯನಿಗೆ ಮುಡಿಪಾದ ದೇವಾಲಯ. ತಮಿಳು ಸಾಹಿತ್ಯದಲ್ಲಿ ಬೆಟ್ಟ ಪ್ರದೇಶಗಳನ್ನು ಕುರಿಂಜಿ ಎಂದು ಸಂಬೋಧಿಸಲಾಗಿದೆ ಹಾಗೂ ಕುರಿಂಜಿಯ ಅಧಿ ದ...
ಮದುರೈ ಮೀನಾಕ್ಷಿ, ಏನಿದೆ ದಂತಕಥೆ?

ಮದುರೈ ಮೀನಾಕ್ಷಿ, ಏನಿದೆ ದಂತಕಥೆ?

ದಕ್ಷಿಣ ಭಾರತವು ಸಾಕಷ್ಟು ಧಾರ್ಮಿಕ ಆಕರ್ಷಣೆಗಲಿಂದ ಕೂಡಿರುವ ಪ್ರದೇಶವಾಗಿದೆ. ಇಲ್ಲಿನ ಎಲ್ಲ ರಾಜ್ಯಗಳಲ್ಲೂ ಉತ್ಕೃಷ್ಟವಾದ ಹಾಗೂ ಸಾಕಷ್ಟು ಮಹತ್ವ ಪಡೆದ ತೀರ್ಥ ಯಾತ್ರಾಕೇಂದ್ರಗ...
ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್

ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್

ಭಾರತದಲ್ಲಿ ಬ್ರಹ್ಮನಿಗೆ ಮುಡಿಪಾದ ದೇವಾಲಯಗಳಿವೆಯಾದರೂ ಬಲು ಕಡಿಮೆ ಸಂಖ್ಯೆಯಲ್ಲಿ. ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಾಲಯ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ದೇಶದ ಪ್ರತಿ ರಾಜ್...
ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?

ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?

ನಿಜಕ್ಕೂ ಈ ಸ್ಮಾರಕ ಶಿಲಾ ಬಂಡೆಯು ಸಮುದ್ರದಲ್ಲಿ ಗಂಭೀರವಾಗಿ ಹಾಗೂ ಅಷ್ಟೆ ಆಕರ್ಷಕವಾಗಿ ನಿಂತಿರುವುದನ್ನು ನೋಡಿದಾಗ ಮೈಯೆಲ್ಲಾ ರೋಮಾಂಚನಗೊಳ್ಳುವುದು ಖಂಡಿತ. ಭಾರತದ ಯುವ ಶಕ್ತಿ...
ತಮಿಳುನಾಡಿನ ಪ್ರಸಿದ್ಧ ಮುರುಗನ್ ದೇವಾಲಯಗಳು

ತಮಿಳುನಾಡಿನ ಪ್ರಸಿದ್ಧ ಮುರುಗನ್ ದೇವಾಲಯಗಳು

ಕರ್ನಾಟಕದಲ್ಲಿ ಸುಬ್ರಹ್ಮಣ್ಯನಾಗಿ, ಕಾರ್ತಿಕೇಯನಾಗಿ, ಶಣ್ಮುಖನಾಗಿ ಪೂಜಿಸಲ್ಪಡುವ ದೇವನೆ ತಮಿಳುನಾಡಿನಲ್ಲಿ ಮುರುಗನ್ ಆಗಿ ಭಕ್ತರನ್ನು ಹರಸುತ್ತಾನೆ ಅಲ್ಲದೆ ಮುರುಗ ದೇವರು ತಮಿ...
ಕುತೂಹಲಕರ ಮಂಜಂಪಟ್ಟಿ ಕಣಿವೆ

ಕುತೂಹಲಕರ ಮಂಜಂಪಟ್ಟಿ ಕಣಿವೆ

ಸೃಷ್ಟಿ ಸೌಂದರ್ಯದ ಅದ್ಭುತ ರುಚಿಯನ್ನು ಆಸ್ವಾದಿಸಬೇಕೆಂದಿದ್ದರೆ ಸಾಮಾನ್ಯವಾಗಿ ನಗರ ಪ್ರದೇಶಗಳಿಂದ ದೂರವೇ ಹೋಗಬೇಕು. ಅದರಲ್ಲೂ ವಿಶೇಷವಾಗಿ ಕಣಿವೆ, ಪ್ರಪಾತಗಳು, ಗಿರಿಧಾಮ ಪ್ರದ...
ಚೋಳರ ವೈಭವ ಸಾರುವ ಗಂಗೈಕೊಂಡ ಚೋಳಪುರಂ

ಚೋಳರ ವೈಭವ ಸಾರುವ ಗಂಗೈಕೊಂಡ ಚೋಳಪುರಂ

ದಕ್ಷಿಣ ಭಾರತವನ್ನು ಅತಿ ದೀರ್ಘ ಕಾಲದವರೆಗೆ ಆಳಿದ ಸಾಮ್ರಾಜ್ಯಗಳು ಬಹಳ ವಿರಳ. ಅಂತಹ ವಿರಳ ಸಾಮ್ರಾಜ್ಯದಲ್ಲಿ ಒಂದಾಗಿದೆ. ಚೋಳ ಸಾಮ್ರಾಜ್ಯ. ಇತಿಹಾಸ ಓದಿದವರಿಗೆ ಖಂಡಿತವಾಗಿಯೂ ಚೋಳ...
ಮಂಗಳಮುಖಿಯರಿಂದ ಆಚರಿಸಲಾಗುವ ಉತ್ಸವ

ಮಂಗಳಮುಖಿಯರಿಂದ ಆಚರಿಸಲಾಗುವ ಉತ್ಸವ

ಹಿಂದಿನಿಂದಲೂ ಶೋಷಣೆಗಳಗಾದ ಮಂಗಳಮುಖಿಯರ ಆಚಾರ-ವಿಚಾರ ನಿಜವಾಗಿಯೂ ವಿಭಿನ್ನ. ಇಂದಿಗೂ ಅವರು ತಾವು ಎಲ್ಲರಂತೆ ಸಾಮಾನ್ಯ ಬದುಕು ನಡೆಸಲು, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪರ...
ಮೈಲಾಪುರದ ಕಾಪಾಲೀಶ್ವರನ ಸನ್ನಿಧಿ

ಮೈಲಾಪುರದ ಕಾಪಾಲೀಶ್ವರನ ಸನ್ನಿಧಿ

ತಮಿಳುನಾಡಿನ ರಾಜಧಾನಿ ನಗರವಾದ ಚೆನ್ನೈನಲ್ಲಿ ಸಾಕಷ್ಟು ಧಾರ್ಮಿಕವಾಗಿ ಮಹತ್ವ ಪಡೆದಿರುವ ದೇವಸ್ಥಾನಗಳಿವೆ. ಅದರಲ್ಲೂ ಕೆಲವು ಪುರಾತನವಾದ ದೇವಾಲಯಗಳು ಇಂದಿಗೂ ತಮ್ಮ ಪ್ರಭಾವವನ್ನ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+