ಶ್ವೇತಾರಣ್ಯೇಶ್ವರರ್ ದೇವಸ್ಥಾನವು ನಾಗಪಟ್ಟಿಣಂ ಜಿಲ್ಲೆಯ ತಿರುವೆಂಕಾಡುವಿನಲ್ಲಿದೆ. ಇದು ತಮಿಳುನಾಡಿನ 4ನೇ ನವಗ್ರಹ ಸ್ಥಳ. ಇಲ್ಲಿ ಬುಧನ ದೇವಸ್ಥಾನವಿದೆ. ಶಿವ ಇಲ್ಲಿ ಶ್ವೇತಾರಣ್ಯೇಶ್ವರರ್ ಎಂದೂ ಪಾರ್ವತಿಯು ಬ್ರಹ್ಮವಿದ್ಯಾನಾಯಕಿ ಎಂದೂ ಪೂಜೆಗೊಳ್ಳುತ್ತಾರೆ. ಇಲ್ಲಿ ಬುಧನ ವಿಗ್ರಹವಿದೆ. ಶ್ವೇತಾರಣ್ಯೇಶ್ವರರ್ ಎನ್ನುವುದು...