ಶ್ರೀ ಆದಿಕೇಶವ ಪೆರುಮಾಳ್ ದೇವಸ್ತಾನವು ತಿರುವತ್ತೂರಿನಲ್ಲಿದ್ದು ಇದು 108 ದಿವ್ಯದೇಶಂ ಗಳಲ್ಲಿ ಒಂದಾಗಿದೆ. ಆದ್ದರಿಂದ ಕೆಲವು ಯಾತ್ರಿಕರು ನಿಯಮಿತವಾಗಿ ಇಲ್ಲಿಗೆ ಬರುತಾರೆ. ಈ ದೇವಸ್ತಾನದ ಸುತ್ತಲೂ ಕೋತಾಲ್, ಪಹ್ ರೇಲಿ ಮತ್ತು ತಾಮೀರಭರಣಿ ನದಿಗಳು ಮೂರುಕಡೆಯಿಂದ ಸುತ್ತುವರಿದು ಈ ಸ್ಥಳವನ್ನು ನಯನಮನೋಹರವಾಗಿ ಮಾಡಿವೆ....
ಊದಯಗಿರಿ ಕೋಟೆಯನ್ನು 17 ನೇ ಶತಮಾನದಲ್ಲಿ ತಿರುವಂಕೂರಿನ ರಾಜ ಮಾರ್ತಾಂಡ ವರ್ಮ ಕಟ್ಟಿಸಿದನು. 18 ನೇ ಶತಮಾನದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ಫಿರಂಗಿಗಳನ್ನು ಇಡುವ ಉದ್ದೇಶಕ್ಕಾಗಿ ಈ ಕೋಟೆಯನ್ನು ನಿರ್ಮಾಣ ಮಾಡಲಾಯಿತು. ಇದರ ಸಲುವಾಗಿ ಹತ್ತಿರದಲ್ಲೇ ಕುಲುಮೆಯನ್ನೂ ಸ್ಥಾಪಿಸಲಾಯಿತು. ಈ ಕುಲುಮೆ ಈಗಲೂ ಇದ್ದು, ಪ್ರವಾಸಿಗರ...
ಮಥುರ್ ತೂಗು ಸೇತುವೆಯು ತಿರುವತ್ತೂರು ನಗರದ ಹತ್ತಿರವಿದೆ. ಇದು ನೀರನ್ನು ಸಾಗಿಸಲು ಮಾಡಿರುವ ಜಲಮಾರ್ಗ ಅಥವಾ ಕೊಳವೆ, ಈ ಸೇತುವೆಯನ್ನು, ಪಹ್ ರಲಿ ನದಿಗೆ ಕಟ್ಟಲಾಗಿದೆ. ಈ ಹೆಸರು ಹತ್ತಿರದಲ್ಲೇ ಇರುವ ವಾಥುರಾ ಎಂಬ ಗ್ರಾಮದಿಂದ ಬಂದಿದೆ. ಈ ಮಥುರ ಸೇತುವೆಯ ತಿರುವತ್ತೂರಿಗೆ ಮೂರು ಕಿ.ಮೀ ದೂರದಲ್ಲಿದೆ ಮತ್ತು ಕನ್ಯಾಕುಮಾರಿಗೆ...
ಕನ್ಯಾಕುಮಾರಿ ಜಿಲ್ಲೆಯಲ್ಲಿ ತಿರುಪರುಪ್ಪ ಒಂದು ಸಣ್ಣ ಹಳ್ಳಿ. ಇಲ್ಲಿ ಜಲಪಥವಿರುವುದರಿಂದ ಈ ಹಳ್ಳಿ ಪ್ರಸಿದ್ದಿಗೆ ಬಂದಿದೆ.ತಿರುವತ್ತೂರಿನಿಂದ ಈ ಜಲಪಾತವು 10 ಕಿ.ಮೀ ದೂರದಲ್ಲಿದೆ ಮತ್ತು ಇಲ್ಲಿನ ಪ್ರಾಕೃತಿಕ ದೃಶ್ಯ ನಯನ ಮನೋಹರವಾಗಿದೆ.
ಕೋತಾಲ್ ನದಿಯಲ್ಲಿ ಈ ಜಲಪಾತವಿದೆ. ಸುಮಾರು 50 ಆಡಿ ಎತ್ತರದಿಂದ ಸಂಗೀತಮಯವಾದ...