Search
  • Follow NativePlanet
Share

ಕರ್ನಾಟಕದಲ್ಲಿದೆಯಂತೆ ಸ್ಪರ್ಶಿಸಿದ್ದೆಲ್ಲವೂ ಚಿನ್ನವಾಗಿಸುವ ಶಿವಲಿಂಗ !

ಕರ್ನಾಟಕದಲ್ಲಿದೆಯಂತೆ ಸ್ಪರ್ಶಿಸಿದ್ದೆಲ್ಲವೂ ಚಿನ್ನವಾಗಿಸುವ ಶಿವಲಿಂಗ !

ನೋಡಲು ಪಿರಮಿಡ್ ಆಕಾರದಲ್ಲಿರುವ ಗಳಗನಾಥೇಶ್ವರ ದೇವಾಲಯವು ತನ್ನ ಶ್ರೀಮಂತವಾದ ಹಾಗೂ ಅಷ್ಟೆ ಸೂಕ್ಷ್ಮವಾದ ಕೆತ್ತನೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಗಳಗನಾಥೇಶ್ವರನ ವಿಶೇಷ ಏನು ಅನ್ನೋದು ನಿಮಗೆ ಗೊತ್ತಾ? ಇಲ್ಲಿನ ಲಿಂಗ ಯಾವುದನ್ನು...
ಬೆನ್ನಿಗೆ ಕೊಕ್ಕೆ ಹಾಕಿ ಗಾಳಿಯಲ್ಲಿ ತೂಗು ಹಾಕುವ ವಿಚಿತ್ರ ಆಚರಣೆ ನೋಡಿದ್ದೀರಾ?

ಬೆನ್ನಿಗೆ ಕೊಕ್ಕೆ ಹಾಕಿ ಗಾಳಿಯಲ್ಲಿ ತೂಗು ಹಾಕುವ ವಿಚಿತ್ರ ಆಚರಣೆ ನೋಡಿದ್ದೀರಾ?

ದೇವರ ನಾಡು ಎಂದೇ ಕರೆಯಲ್ಪಡುವ ಕೇರಳವು ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಪ್ರಾಚೀನ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಸಂರಕ್ಷಣೆ ಮಾಡಿಕೊಂಡು ಬರುತ್ತಿರುವ ಕೇರಳದಲ್ಲಿ ಸಾಕ್ಷಾರತ ಪ್ರಮಾಣವೂ ಉಳಿದೆಲ್ಲಾ...
ಚಿಮ್ಮಡದ ಕಿಚಡಿ ಜಾತ್ರೆಗೆ ಹೋಗಿದ್ದೀರಾ? ಕಿಚಡಿ ತಿಂದಿದ್ದೀರಾ?

ಚಿಮ್ಮಡದ ಕಿಚಡಿ ಜಾತ್ರೆಗೆ ಹೋಗಿದ್ದೀರಾ? ಕಿಚಡಿ ತಿಂದಿದ್ದೀರಾ?

ನಮ್ಮ ರಾಜ್ಯದಲ್ಲಿ ಎಷ್ಟೇಲ್ಲಾ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆ ಜಾತ್ರೆಗಳಿರುತ್ತವೆ, ಉತ್ಸವಗಳಿರುತ್ತವೆ. ನೀವು ಸಾಕಷ್ಟು ಜಾತ್ರೆಗಳನ್ನು ನೋಡಿರುವಿರಿ. ಆದರೆ ಕಿಚಡಿ ಜಾತ್ರೆಯನ್ನು ನೋಡಿದ್ದೀರಾ? ಈ ಬಗ್ಗೆ...
 ಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ  ಬೀದರ್‌ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ

ಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ ಬೀದರ್‌ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ

ಇದೊಂದು ವಿಶೇಷ ದೇವಾಲಯವಾಗಿದೆ. ನೀವು ಬೇಕಾದಷ್ಟು ಗುಹಾದೇವಾಲಯವನ್ನು ನೋಡಿರುವಿರಿ. ಆದರೆ ಗುಹೆಯೊಳಗೆ ನೀರಿನ ಕಣಿವೆಯಲ್ಲಿ ನಡೆದುಕೊಂಡು ಹೋಗುವಂತಹ ಕ್ಷೇತ್ರಕ್ಕೆ ಯಾವತ್ತಾದರೂ ಹೋಗಿದ್ದೀರಾ? ಈ ಬಗ್ಗೆ ಗೊತ್ತಾ? ನಾವಿಂದು ಅಂತಹದ್ದೇ ಒಂದು...
ಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದು

ಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದು

ಜೈಲು ಅಂದರೆ ಹೇಗಿರುತ್ತೆ ಗೊತ್ತಲ್ವಾ? ಬಿಳಿ ಬಟ್ಟೆ, ತಟ್ಟೆ , ಕಂಬಿಯೊಳಗಿನ ಜೀವನ. ಪೊಲೀಸರ ಪೆಟ್ಟು, ಇವೆಲ್ಲಾ ಜೈಲು ಅಂದರೆ ಸಾಮಾನ್ಯವಾಗಿ ಪ್ರತಿಯೊನ್ನರ ಮನಸ್ಸಿನಲ್ಲಿ ಬರೋ ಕಲ್ಪನೆ. ಆದ್ರೆ ನಿಮ್ಮ ಈ ಕಲ್ಪನೆಯನ್ನು ಸುಳ್ಳು ಮಾಡ ಹೊರಟಿದೆ...
ಲೋಹವನ್ನು ಚಿನ್ನವನ್ನಾಗಿ ಬದಲಾಯಿಸುವ ಕಲ್ಲು ಈ ಕೋಟೆಯಲ್ಲಿದೆಯಂತೆ

ಲೋಹವನ್ನು ಚಿನ್ನವನ್ನಾಗಿ ಬದಲಾಯಿಸುವ ಕಲ್ಲು ಈ ಕೋಟೆಯಲ್ಲಿದೆಯಂತೆ

ತಿಮಾನ್‌ಘಡ್ ಕೋಟೆಯ ಬಗ್ಗೆ ಕೇಳಿದ್ದೀರಾ? ಇದು ರಾಜಸ್ತಾನದಲ್ಲಿರುವ ಒಂದು ಐತಿಹಾಸಿಕ ಕೋಟೆಯಾಗಿದೆ. ತಿಮಾನ್‌ಘಡ್ ಕೋಟೆ ಕಸೌಲಿಗೆ ಮಸಾಲ್ಪುರ್ ತೆಹ್ಸಿಲ್‌ನಲ್ಲಿದೆ. ಕ್ರಿಸ್ತಶಕ 1100 ರಲ್ಲಿ ಕೋಟೆಯನ್ನು ನಿರ್ಮಿಸಲಾಗಿದೆ...
ಪ್ರಾರ್ಥಿಸಿದ 24ಗಂಟೆಯೊಳಗೆ ಮಳೆ ಬರುತ್ತೆ ಇಲ್ಲಿ !

ಪ್ರಾರ್ಥಿಸಿದ 24ಗಂಟೆಯೊಳಗೆ ಮಳೆ ಬರುತ್ತೆ ಇಲ್ಲಿ !

ನಮ್ಮದೇಶದಲ್ಲಿ ಅನೇಕ ಪ್ರಸಿದ್ಧ ಹಾಗೂ ಪವಿತ್ರ ಧಾರ್ಮಿಕ ಕ್ಷೇತ್ರಗಳಿವೆ. ಅಂತಹ ದೇವಸ್ಥಾನಗಳಲ್ಲಿ ಇಂದು ನಾವು ಒಂದು ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಅಲ್ಲಿ ಪ್ರಾರ್ಥಿಸಿದ 24 ಗಂಟೆಯೊಳಗೆ ಮಳೆ ಬರುತ್ತದಂತೆ. ಹಾಗಾದ್ರೆ ಆ ದೇವಸ್ಥಾನ...
ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!

ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!

ಬೆಂಗಳೂರಿನಲ್ಲಿರುವವರು ಶಿವಗಂಗೆಯ ಬಗ್ಗೆ ಗೊತ್ತೇ ಇರಬಹುದು. ಇದೊಂದು ಧಾರ್ಮಿಕ ತಾಣದ ಜೊತೆಗೆ ಪ್ರವಾಸಿ ತಾಣವೂ ಆಗಿದೆ. ಶಿವಗಂಗೆಯಲ್ಲಿ ಹಿಂದೆ ಋಷಿಮುನಿಗಳು ತಪಸ್ಸು ಮಾಡುತ್ತಿದ್ದರು ಎನ್ನಲಾಗುತ್ತದೆ. ಈಗ ಇಲ್ಲಿ ಬೆಟ್ಟದ ಮೇಲೆ ಗಂಗಾಧರೇಶ್ವರ...
ಗುಜರಾತ್‌ನಲ್ಲಿ ನೀವು ನೋಡಲೇ ಬೇಕಾದ ಅದ್ಭುತ ತಾಣಗಳಿವು

ಗುಜರಾತ್‌ನಲ್ಲಿ ನೀವು ನೋಡಲೇ ಬೇಕಾದ ಅದ್ಭುತ ತಾಣಗಳಿವು

ಗುಜರಾತ್ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಒಂದು ರಾಜ್ಯವಾಗಿದೆ. ಗುಜರಾತ್‌ನ ಸಂಸ್ಕೃತಿ ಇಲ್ಲಿಯ ಜನಜೀವನಕ್ಕೆ ತನ್ನದೇ ಆದ ಮೆರುಗು ಬಂದಿದೆ.  ದಯಾನಂದ ಸರಸ್ವತೀ, ನರಸಿಂಹ ಮೆಹ್ತಾ, ಮಹಾತ್ಮ ಗಾಂಧೀ ಮತ್ತಿತರರ ಜೀವನ...
 ಭೀಂಬೆಟ್ಕಾದ ಬಂಡೆಗಲ್ಲಿನ ಗುಹೆಯೊಳಗೆ ಏನಿದೆ ನೋಡಿ

ಭೀಂಬೆಟ್ಕಾದ ಬಂಡೆಗಲ್ಲಿನ ಗುಹೆಯೊಳಗೆ ಏನಿದೆ ನೋಡಿ

ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮವು ಅಲ್ಲಿನ ಶ್ರೀಮಂತ ಸಂಸ್ಕೃತಿ, ವಾಸ್ತುಶಿಲ್ಪದ ಅದ್ಭುತಗಳು, ಪ್ರಸಿದ್ಧ ದೇವಾಲಯಗಳು ಮತ್ತು ವನ್ಯಜೀವಿಗಳ ಅದ್ಭುತ ಮಿಶ್ರಣದಿಂದಾಗಿ, ಪ್ರವಾಸಿಗರಿಗೆ ಅದ್ಭುತ...
ಈ ಊರಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ, ಮಂಚದಲ್ಲಿ ಮಲಗೋದಿಲ್ಲ, ಇಲ್ಲಿ ಎಲ್ಲವೂ ಮೈಲಾರಲಿಂಗ!

ಈ ಊರಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ, ಮಂಚದಲ್ಲಿ ಮಲಗೋದಿಲ್ಲ, ಇಲ್ಲಿ ಎಲ್ಲವೂ ಮೈಲಾರಲಿಂಗ!

ಇದೊಂದು ವಿಚಿತ್ರ ಊರು. ಈ ಊರಿನಲ್ಲಿ ಜನರು ಕೋಳಿಯನ್ನು ಸಾಕೋದಿಲ್ಲ. ಮಂಚಗಳೂ ಇಲ್ಲ . ಇಂದು ನಾವು ಹೇಳ ಹೊರಟಿರುವುದು ಒಂದು ವಿಶೇಷ ಆಚರಣೆಗಳನ್ನು, ನಂಬಿಕೆಗಳನ್ನು ಹೊಂದಿರುವ ಊರಿನ ಬಗ್ಗೆ. ಇದಕ್ಕೆ ಕಾರಣ ಏನು, ಈ ಊರಿನ ವಿಶೇಷತೆ ಏನು...
ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು,  ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ

ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ

ಕೇರಳ ಕರ್ನಾಟಕದ ಜನರು ಈ ಕ್ಷೇತ್ರವನ್ನು ಅಪಾರವಾಗಿ ನಂಬುತ್ತಾರೆ. ಈ ಕ್ಷೇತ್ರವು ದೇವರ ನ್ಯಾಯಾಲಯ ಎಂದೇ ಹೆಸರಯವಾಸಿಯಾಗಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಪ್ರಕರಣಗಳು ಇಲ್ಲಿ ಇತ್ಯರ್ಥವಾಗುತ್ತವಂತೆ. ಅದಕ್ಕಾಗಿ ದೂರದೂರದ ಊರಿನ ಜನರು...
ಇಲ್ಲಿ ಆಟಿಕೆ ವಿಮಾನ ಕೊಟ್ರೆ ವಿದೇಶಕ್ಕೆ ಹೋಗೋ ಅವಕಾಶ ಸಿಗುತ್ತಂತೆ !

ಇಲ್ಲಿ ಆಟಿಕೆ ವಿಮಾನ ಕೊಟ್ರೆ ವಿದೇಶಕ್ಕೆ ಹೋಗೋ ಅವಕಾಶ ಸಿಗುತ್ತಂತೆ !

ಪಂಜಾಬ್ ಒಂದು ಸುಂದರ ಐತಿಹಾಸಿಕ ತಾಣವಾಗಿದೆ. ಇತ್ತೀಚೆಗಂತೂ ಪಂಜಾಬ್‌ನಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾ ರವು ಬಹಳ ಜನಪ್ರಿಯವಾಗಿದೆ. ಅದಕ್ಕೆ ಕಾರಣ ಭಕ್ತರು ಅರ್ಪಿಸುತ್ತಿರುವ ಆಟಿಕೆ ವಿಮಾನ. ಈ ಮಂದಿರಕ್ಕೆ ಆಟಿಕೆ ವಿಮಾನ...
250 ವರ್ಷ ಹಳೆಯ ಈ ಬಾವಿಯ ನೀರು ಕುಡಿದ್ರೆ ಜಗಳವಾಗುತ್ತಂತೆ !

250 ವರ್ಷ ಹಳೆಯ ಈ ಬಾವಿಯ ನೀರು ಕುಡಿದ್ರೆ ಜಗಳವಾಗುತ್ತಂತೆ !

ಯಾವುದಾದರೂ ಬಾವಿಯ ನೀರು ಕುಡಿದ್ರೆ ಜಗಳ ಆಗುತ್ತೆ ಅನ್ನೋದನ್ನು ಕೇಳಿದ್ದೀರಾ? ಇಲ್ಲಾ ಆಂದ್ರೆ ಅದಕ್ಕೊಂದು ಉದಾಹರಣೆ ಇಲ್ಲಿದೆ. ಈ ಬಾವಿಯ ನೀರು ಕುಡಿಯುವುದರಿಂದ ಸ್ವಂತ ಅಣ್ಣ ತಮ್ಮಂದಿರು ಕೂಡಾ ಜಗಳಕ್ಕಿಳಿಯುತ್ತಾರಂತೆ. ರಾಜಪರಿವಾರ ಹಾಗೂ ಇತರ...
ಇಲ್ಲಿ ವಿವಾಹಿತ ಮಹಿಳೆಯರು ಐದು ದಿನಗಳ ಕಾಲ ಬೆತ್ತಲಾಗಿರಬೇಕು ಯಾಕೆ?

ಇಲ್ಲಿ ವಿವಾಹಿತ ಮಹಿಳೆಯರು ಐದು ದಿನಗಳ ಕಾಲ ಬೆತ್ತಲಾಗಿರಬೇಕು ಯಾಕೆ?

ನಮ್ಮ ದೇಶದಲ್ಲಿ ಎಷ್ಟೆಲ್ಲಾ ಹಳ್ಳಿಗಳಿವೆ. ಪ್ರತಿಯೊಂದು ಹಳ್ಳಿಯ ಸಂಪ್ರದಾಯ, ಆಚಾರ, ವಿಚಾರ ಭಿನ್ನವಾಗಿರುತ್ತದೆ. ಕೆಲವು ಹಳ್ಳಿಗಳಲ್ಲಿನ ಆಚರಣೆಯನ್ನು ಕಂಡರೆ ಬೆರಗಾಗುವುದು ಖಂಡಿತ. ನಮ್ಮ ದೇಶ ಇಷ್ಟೊಂದು ಮುಂದುವರಿದಿದ್ದರೂ ಇನ್ನೂ...
ಇಲ್ಲಿನ ಕೊಠಡಿಯಲ್ಲಿದೆ ಚೋಳರು ಬಚ್ಚಿಟ್ಟಿರುವ ನಿಗೂಢ ಖಜಾನೆ

ಇಲ್ಲಿನ ಕೊಠಡಿಯಲ್ಲಿದೆ ಚೋಳರು ಬಚ್ಚಿಟ್ಟಿರುವ ನಿಗೂಢ ಖಜಾನೆ

ನಮ್ಮ ದೇಶದಲ್ಲಿ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಕೆಲವು ಪ್ರಾಚೀನ ಐತಿಹಾಸಿಕ ದೇವಾಲಯಗಳಲ್ಲಿ ನಿಧಿಗಳು ಇವೆ ಎನ್ನುವುದನ್ನು ನೀವು ಕೇಳಿರುವಿರಿ. ದಕ್ಷಿಣ ಭಾರತವನ್ನು ಆಳಿದ ಬಹುತೇಕ ಆಡಳಿತಗಾರರು ತಮ್ಮ ಆರಾಧನೆಯನ್ನು ಪ್ರೋತ್ಸಾಹಿಸುವ...
ಬೆಂಗಳೂರು ಸಮೀಪದ ಗುಡಿಬಂಡೆಗೆ ಹೋಗಿದ್ದೀರಾ?

ಬೆಂಗಳೂರು ಸಮೀಪದ ಗುಡಿಬಂಡೆಗೆ ಹೋಗಿದ್ದೀರಾ?

ಬೆಂಗಳೂರಿನಲ್ಲಿ ಇರುವ ಪ್ರಸಿದ್ಧ ತಾಣಗಳು ಬೇಕಾಷ್ಟಿವೆ. ಅವುಗಳನ್ನು ಹೊರತುಪಡಿಸಿ ಬೆಂಗಳೂರಿನಲ್ಲಿ ಸಾಕಷ್ಟು ಕಡಿಮೆ ಅನ್ವೇಷಿತ ಸ್ಥಳಗಳಿವೆ. ಅವುಗಳನ್ನು ನಾವು ಹುಡುಕಿಕೊಂಡು ಹೋಗಬೇಕಷ್ಟೇ. ಈ ಕಡಿಮೆ ಅನ್ವೇಷಿತ ಸ್ಥಳಗಳು ನಿಮ್ಮ...
ಸಹ್ಯಾದ್ರಿ ಬೆಟ್ಟದಲ್ಲಿರುವ ಪಂಚಗಣಿಯ ಸೌಂದರ್ಯ ಕಣ್ತುಂಬಿಕೊಳ್ಳಿ

ಸಹ್ಯಾದ್ರಿ ಬೆಟ್ಟದಲ್ಲಿರುವ ಪಂಚಗಣಿಯ ಸೌಂದರ್ಯ ಕಣ್ತುಂಬಿಕೊಳ್ಳಿ

ಮಹಾರಾಷ್ಟ್ರದಲ್ಲಿ ಟ್ರಕ್ಕಿಂಗ್‌ ಕೈಗೊಳ್ಳುವಂತಹ ಅನೇಕ ತಾಣಗಳಿವೆ. ಅವುಗಳಲ್ಲಿ ಪಂಚಗಣಿಯೂ ಒಂದು. ಪಂಚಗಣಿ ಸಹ್ಯಾದ್ರಿ ಬೆಟ್ಟದ ಮಧ್ಯದಲ್ಲಿನ ಸುಂದರವಾದ ಗಿರಿಧಾಮವಾಗಿದ್ದು, ಸಾವಿರಾರು ಪ್ರವಾಸಿಗರು ವರ್ಷಾದ್ಯಂತ ಇಲ್ಲಿಗೆ ಭೇಟಿ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+