Search
  • Follow NativePlanet
Share

ದರ್ಶನಕ್ಕೆ ತೆರೆದಿದೆ ಶಬರಿಮಲೆ ; ಪಾರ್ಕಿಂಗ್  ಎಲ್ಲಿ, ಶೌಚಾಲಯ ಎಲ್ಲಿ, ಹೊಸ ರೂಲ್ಸ್‌ ಏನು?

ದರ್ಶನಕ್ಕೆ ತೆರೆದಿದೆ ಶಬರಿಮಲೆ ; ಪಾರ್ಕಿಂಗ್ ಎಲ್ಲಿ, ಶೌಚಾಲಯ ಎಲ್ಲಿ, ಹೊಸ ರೂಲ್ಸ್‌ ಏನು?

ಕೇರಳದಲ್ಲಿ ಪ್ರವಾಹ ಉಂಟಾಗಿ ಎಷ್ಟೆಲ್ಲಾ ಅನಾಹುತಗಳಾಗಿವೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಈಗಷ್ಟೇ ಜನರು ಸುಧಾರಿಸಿಕೊಳ್ಳುತ್ತಿದ್ದಾರೆ.    ಕೇರಳ ನೆರೆಯಿಂದಾಗಿ ಭಕ್ತರಿಗೆ ಶಬರಿಮಲೆಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು....
ಈ ದೇವಸ್ಥಾನದ ಒಳಗೆ ನಾಯಿಗಳಿಗಿದೆ ಪ್ರವೇಶ, ಮಾಂಸಾಹಾರವೇ ನೈವೇದ್ಯ

ಈ ದೇವಸ್ಥಾನದ ಒಳಗೆ ನಾಯಿಗಳಿಗಿದೆ ಪ್ರವೇಶ, ಮಾಂಸಾಹಾರವೇ ನೈವೇದ್ಯ

ನಮ್ಮ ದೇಶದಲ್ಲಿ ಅನೇಕ ದೇವಾಲಯಗಳಿವೆ. ಒಂದೊಂದು ದೇವಸ್ಥಾನಕ್ಕೆ ಒಂದೊಂದು ವಿಶೇಷತೆಗಳಿವೆ. ಇಂದು ನಾವು ಹೇಳ ಹೊರಟಿರುವುದು ಕೇರಳದ ಒಂದು ಪ್ರಸಿದ್ಧ ಹಾಗೂ ವಿಶೇಷ ದೇವಾಲಯದ ಬಗ್ಗೆ. ಅದುವೇ ಪರಸಿನ ಕಡವು ಮುತ್ತಪ್ಪನ ದೇವಾಲಯ.
ವಿನಾಯಕ ಅಲ್ಲ ವಿನಾಯಕಿ, ಇಲ್ಲಿನ ಹೆಣ್ಣು ಗಣೇಶನನ್ನು ನೋಡಿದ್ದೀರಾ?

ವಿನಾಯಕ ಅಲ್ಲ ವಿನಾಯಕಿ, ಇಲ್ಲಿನ ಹೆಣ್ಣು ಗಣೇಶನನ್ನು ನೋಡಿದ್ದೀರಾ?

 ಗಣೇಶನ ಹೆಣ್ಣಿನ ರೂಪವನ್ನು ಯಾವತ್ತಾದರೂ ನೋಡಿದ್ದೀರಾ? ಈ ವಿನಾಯಕನನ್ನು ವಿನಾಯಕಿ ಎಂದು ಕರೆಯಲಾಗುತ್ತದೆ. ಇಲ್ಲಿ ಗಣೇಶ ಅಲ್ಲ ಗಣೇಶನಿ ಎನ್ನಲಾಗುತ್ತದೆ. ಅಂತಹದ್ದೊಂದು ದೇವಸ್ಥಾನ ತಮಿಳುನಾಡಿನಲ್ಲಿದೆ. {photo-feature}
ತಿರುಮಲದಲ್ಲಿರುವ ಬಂಗಾರದ ನೀರಿನ ಬಾವಿಯನ್ನು ನೋಡಿದ್ದೀರಾ?

ತಿರುಮಲದಲ್ಲಿರುವ ಬಂಗಾರದ ನೀರಿನ ಬಾವಿಯನ್ನು ನೋಡಿದ್ದೀರಾ?

ತಿರುಮಲದಲ್ಲಿ ಬಂಗಾರದ ಬಾವಿ ಇದೆ ಎನ್ನುವುದು ನಿಮಗೆ ಗೊತ್ತಾ? ತಿರುಮಲದಲ್ಲಿನ ಈ ಬಾವಿಯ ನೀರನ್ನು ವಿಶೇಷವಾಗಿ ಸ್ವಾಮಿಯ ನೈವೇದ್ಯಕ್ಕೆ ಬಳಸಲಾಗುತ್ತದಂತೆ. ಒಮ್ಮೆ ಶ್ರೀದೇವಿ ಹಾಗೂ ಭೂ ದೇವಿ ಜೊತೆ ಸ್ವಾಮಿಯು ವೈಕುಂಠದಿಂದ ಭೂಮಿಯಲ್ಲಿ...
ಜಲಪಾತ, ಬೋಟಿಂಗ್ ಎಲ್ಲಾ ಒಂದೇ ಸ್ಥಳದಲ್ಲಿ ಬೇಕಾದ್ರೆ ಕರಯಿಯಾರ್ ಡ್ಯಾಮ್‌ಗೆ ಹೋಗಿ

ಜಲಪಾತ, ಬೋಟಿಂಗ್ ಎಲ್ಲಾ ಒಂದೇ ಸ್ಥಳದಲ್ಲಿ ಬೇಕಾದ್ರೆ ಕರಯಿಯಾರ್ ಡ್ಯಾಮ್‌ಗೆ ಹೋಗಿ

ತಮಿಳುನಾಡಿನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕರಯಿಯಾರ್ ಡ್ಯಾಮ್ ಕೂಡಾ ಒಂದು. ಇದು ಒಂದು ಉತ್ತಮ ಪಿಕ್‌ನಿಕ್‌ ಸ್ಪಾಟ್ ಆಗಿದ್ದು. ಫ್ಯಾಮಿಲಿ ಜೊತೆ, ಸ್ನೇಹಿತರ ಜೊತೆ ಕಾಲಕಳೆಯಲು ಸೂಕ್ತವಾದ ತಾಣವಾಗಿದೆ. ಇದನ್ನು ಪಾಪನಾಶಂ...
ಆರತಿ ಬೆಳಗುವಾಗಷ್ಟೇ ಕಣ್ತೆರೆಯುವ ಈ ದೇವರಿಗೆ 9 ರೂ. ಕಾಣಿಕೆ ನೀಡ್ತಾರೆ ಯಾಕೆ?

ಆರತಿ ಬೆಳಗುವಾಗಷ್ಟೇ ಕಣ್ತೆರೆಯುವ ಈ ದೇವರಿಗೆ 9 ರೂ. ಕಾಣಿಕೆ ನೀಡ್ತಾರೆ ಯಾಕೆ?

ನೀವು ಸಾಕಷ್ಟು ದೇವಸ್ಥಾನಕ್ಕೆ ಭೇಟಿ ನೀಡಿರುವಿರಿ. ಅಲ್ಲಿ ಪೂಜೆಯ ಸಮಯದಲ್ಲಿ ಪೂಜಾರಿಗಳು ದೇವರ ಮೂರ್ತಿಗೆ ಆರತಿ ಬೆಳಗುವುದನ್ನು ನೀವು ನೋಡಿರುವಿರಿ. ಆ ಕ್ಷಣ ನೋಡಲು ಬಹಳ ಸುಂದರವಾಗಿರುತ್ತದೆ.. ಆದರೆ ಯಾವತ್ತಾದರೂ ಆರತಿ ಮಾಡುವಾಗ ಕಣ್ಣು...
ಈ ವೀಕೆಂಡ್‌ನಲ್ಲಿ  ತಿರುವನಂತಪುರಂನಿಂದ ಇಲ್ಲಿಗೆಲ್ಲಾ ಹೋಗಿ ಬರಬಹುದು

ಈ ವೀಕೆಂಡ್‌ನಲ್ಲಿ ತಿರುವನಂತಪುರಂನಿಂದ ಇಲ್ಲಿಗೆಲ್ಲಾ ಹೋಗಿ ಬರಬಹುದು

ತಿರುವನಂತಪುರ ಕ್ಕೆ ನೀವು ನಿಮ್ಮ ಪರಿವಾರದ ಜೊತೆ ಅಥವಾ ಸ್ನೇಹಿತರ ಜೊತೆ ಸುತ್ತಾಡಲು ಬರಬಹುದು. ತಿರುವನಂತಪುರದ ಸುತ್ತ ಮುತ್ತಲು ನೋಡಬೇಕಾದಂತಹ ಅನೇಕ ಪ್ರವಾಸಿ ತಾಣಗಳಿವೆ. ಇಂದು ನಾವು ತಿರುವನಂತಪುರ ಬಳಿ ಇರುವ ಕೆಲವು ವೀಕೆಂಡ್ ತಾಣಗಳನ್ನು...
ಕೋಲಾರದ ತಾಯಿ ಚೌಡೇಶ್ವರಿ ಮಹಿಮೆಯನ್ನು ಕಂಡಿದ್ದೀರಾ?

ಕೋಲಾರದ ತಾಯಿ ಚೌಡೇಶ್ವರಿ ಮಹಿಮೆಯನ್ನು ಕಂಡಿದ್ದೀರಾ?

ಇಲ್ಲಿನ ಜನರು ಈ ದೇವಿಯನ್ನು ಬಲವಾಗಿ ನಂಬುತ್ತಾರೆ. ಬೇವಿನ ಮರದಡಿಯಲ್ಲಿರುವ ಈ ಚೌಡೇಶ್ವರಿ ವಿಗ್ರಹದಿಂದ ಅನೇಕರು ಒಳಿತನ್ನು ಕಂಡಿದ್ದಾರೆ. ಇಲ್ಲಿ ನಂಬಿ ನಡೆದವರು ಉತ್ತಮರಾಗಿದ್ದಾರೆ. ಒಳ್ಳೆ ವಿಚಾರಕ್ಕೆ ಬೇಡಿದರೆ ಅವರ ಆಸೆ ಈಡೇರುತ್ತದೆ...
ಕಣ್ಣಾ ಮುಚ್ಚಾಲೆ ಆಡೋ ಈ ಬೀಚ್‌ನ್ನು ನೋಡಿದ್ದೀರಾ ?

ಕಣ್ಣಾ ಮುಚ್ಚಾಲೆ ಆಡೋ ಈ ಬೀಚ್‌ನ್ನು ನೋಡಿದ್ದೀರಾ ?

ಭಾರತದ ಸೋಲ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಒಡಿಶಾ, ಅದರ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರೀಮಂತವಾಗಿದೆ, ಇದು ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡಿದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಾಂಸ್ಕೃತಿಕವಾಗಿ ಪ್ರಬಲವಾಗಿರುವ ಈ ರಾಜ್ಯವು...
ಯುಗಾಂತ್ಯದ ಮುನ್ಸೂಚನೆ ನೀಡುತ್ತಂತೆ ಇಲ್ಲಿನ ಗುಹೆ, ಅಂಥದ್ದೇನಿದೆ ಇದರೊಳಗೆ

ಯುಗಾಂತ್ಯದ ಮುನ್ಸೂಚನೆ ನೀಡುತ್ತಂತೆ ಇಲ್ಲಿನ ಗುಹೆ, ಅಂಥದ್ದೇನಿದೆ ಇದರೊಳಗೆ

ಯುಗಾಂತ್ಯ ಯಾವಾಗ ಆಗುತ್ತದೆ ಎನ್ನುವುದಕ್ಕೆ ಯಾವುದೇ ಬಲವಾದ ಸಾಕ್ಷ್ಯಗಳು ಇಲ್ಲ. ಈ ಬಗ್ಗೆ ಪರಿಶೋಧನೆಗಳು ನಡೆಯುತ್ತಲೇ ಇದೆ. ಆದರೆ ಅದಕ್ಕೆ ಉತ್ತರ ಮಾತ್ರ ಇಂದಿಗೂ ದೊರೆತ್ತಿಲ್ಲ. ಆದರೆ ಇಲ್ಲಿನ ದೇವಾಲಯವೊಂದರಲ್ಲಿ ನಿಮಗೆ ಯುಗಾಂತ್ಯ ಯಾವಾಗ...
ಶಿವ ತುಂಡರಿಸಿದ ಗಣೇಶನ ತಲೆ ಎಲ್ಲಿದೆ ನಿಮಗೆ ಗೊತ್ತಾ?

ಶಿವ ತುಂಡರಿಸಿದ ಗಣೇಶನ ತಲೆ ಎಲ್ಲಿದೆ ನಿಮಗೆ ಗೊತ್ತಾ?

ಪಾರ್ವತಿ ಪುತ್ರ ಗಣೇಶನ ತಲೆಯನ್ನು ಶಿವ ತುಂಡರಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. ಆ ನಂತರ ಶಿವನು ಆನೆಯ ತಲೆಯನ್ನು ತಂದು ಜೋಡಿಸಿದನು ಎನ್ನೋದು ತಿಳಿದೇ ಇದೆ. ಆದ್ರೆ ಗಣೇಶನ ತುಂಡಾದ ತಲೆ ಎಲ್ಲಿದೆ ಅನ್ನೋದು ನಿಮಗೆ ಗೊತ್ತಾ?
ನಮ್ಮ ಬೆಂಗಳೂರು ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ಬೆಂಗಳೂರು ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು, ಸಿಲಿಕಾನ್ ಸಿಟಿ ಎಂದೆಲ್ಲಾ ಕರೆಯಲ್ಪಡುವ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಬದುಕುಕಟ್ಟಿಕೊಳ್ಳಬೇಕೆಂಬ ಆಸೆ ಬಹಳಷ್ಟು ಜನರಿಗೆ ಇದೆ. ಅದಕ್ಕಾಗಿ ಬೆಂಗಳೂರಿನಲ್ಲೇ ಉದ್ಯೋಗವನ್ನು ಹುಡುಕಿಕೊಂಡು ಬರುತ್ತಾರೆ.
 30ಅಡಿ ಎತ್ತರದಿಂದ ಮಕ್ಕಳನ್ನು ಕೆಳಗೆ ಬಿಸಾಡಿದ್ರೆ ಏನಾಗುತ್ತೆ  ಇಲ್ಲಿ, ವಿಚಿತ್ರ ಆದ್ರೂ  ಸತ್ಯ

30ಅಡಿ ಎತ್ತರದಿಂದ ಮಕ್ಕಳನ್ನು ಕೆಳಗೆ ಬಿಸಾಡಿದ್ರೆ ಏನಾಗುತ್ತೆ ಇಲ್ಲಿ, ವಿಚಿತ್ರ ಆದ್ರೂ ಸತ್ಯ

ಭಾರತ ದೇಶದಲ್ಲಿ ಜನರು ಅನೇಕ ನಂಬಿಕೆಯನ್ನು ಅನೇಕ ಸಂಪ್ರದಾಯಗಳನ್ನು, ಆಚರಣೆಗಳನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ಈ ಆಚರಣೆಗಳನ್ನು ಮೂಢನಂಬಿಕೆಗಳು ಎನ್ನಬೇಕೋ ಅಥವಾ ಜನರ ಭಕ್ತಿ ಎನ್ನಬೇಕೋ ತಿಳಿಯುತ್ತಿಲ್ಲ. ಆ ಆಚರಣೆಗಳನ್ನು ಯಾರು...
ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ

ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ

ದುದ್ದೆಡ ಸ್ವಯಂಭೂ ದೇವಾಲಯವನ್ನು ಶಂಭು ದೇವಾಲಯ ಅಥವಾ ಶಿವ ದೇವಾಲಯ ಎಂದೂ ಕರೆಯುತ್ತಾರೆ. ಕಾಕತೀಯರಿಂದ ಈ ದೇವಾಲಯದ  ಪುನಃ ನಿರ್ಮಾಣ ನಡೆದಿದೆ ಎನ್ನಲಾಗುತ್ತದೆ. ಇಲ್ಲಿನ ಶಿವಲಿಂಗವೂ ಪುರಾಣ ಕಾಲಕ್ಕೂ ಮೊದಲೇ ಇದೆ ಎನ್ನಲಾಗುತ್ತದೆ.
ಈ ಕೋಟೆಯೊಳಗಿದೆ  ಬೆಚ್ಚಿಬೀಳಿಸುವ ರಹಸ್ಯ; ಮಹಾಭಾರತದ ನಂಟು ಇಂದಿಗೂ ಇದ್ಯಾ?

ಈ ಕೋಟೆಯೊಳಗಿದೆ ಬೆಚ್ಚಿಬೀಳಿಸುವ ರಹಸ್ಯ; ಮಹಾಭಾರತದ ನಂಟು ಇಂದಿಗೂ ಇದ್ಯಾ?

ನೀವು ಸಾಕಷ್ಟು ಭಯಾನಕ ಕೋಟೆಯ ಕಥೆಯನ್ನು ಕೇಳಿರುವಿರಿ. ನಮ್ಮ ದೇಶದಲ್ಲಿ ಅನೇಕ ಪುರಾತನ ಕೋಟೆಗಳಿವೆ. ಅವುಗಳಿಗೆಲ್ಲಾ ತಮ್ಮದೇ ಆದ ಇತಿಹಾಸವಿದೆ. ಕೆಲವು ಕೋಟೆಗಳು ಇತಿಹಾಸವನ್ನು ಸಾರುವಂತವುಗಳಾಗಿದ್ದರೆ ಇನ್ನೂ ಕೆಲವು ಭೂತಬಂಗಲೆಯಂತಾಗಿವೆ....
ಗಣೇಶ ಚತುರ್ಥಿಯಂದು ಇಲ್ಲಿನ ವೈಭವ ನೋಡಲು ಕಣ್ಣುಗಳೆಡು ಸಾಲದು

ಗಣೇಶ ಚತುರ್ಥಿಯಂದು ಇಲ್ಲಿನ ವೈಭವ ನೋಡಲು ಕಣ್ಣುಗಳೆಡು ಸಾಲದು

ಗಣೇಶ ಚತುರ್ಥಿ ಹಬ್ಬ ಬಂದೇ ಬಿಟ್ಟಿತು. ಸೆ.13ರಂದು ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಬಹುತೇಕರು ಮನೆಯಲ್ಲಿ ಪುಟ್ಟ ಗಣೇಶನ ಪ್ರತಿಷ್ಠಾಪನೆ ಮಾಡ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಪ್ರತಿಷ್ಠಾಪನೆ ಮಾಡೋದಿಲ್ಲ. ಆದ್ರೆ...
30 ಅಡಿ ಎತ್ತರದ ಕಬ್ಬಿನ ಗಣೇಶನ ಜೊತೆ 4ಸಾವಿರ ಕೆ.ಜಿಯ ಲಡ್ಡು ನೋಡೋ ಭಾಗ್ಯ ನಿಮಗೆ

30 ಅಡಿ ಎತ್ತರದ ಕಬ್ಬಿನ ಗಣೇಶನ ಜೊತೆ 4ಸಾವಿರ ಕೆ.ಜಿಯ ಲಡ್ಡು ನೋಡೋ ಭಾಗ್ಯ ನಿಮಗೆ

ಗಣೇಶ ಚತುರ್ಥಿ ಹಬ್ಬ ಬಂತೆಂದರೆ ಎಲ್ಲರಿಗೂ ಸಂಭ್ರಮ. ಗಣೇಶ ದೇವಸ್ಥಾನಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಈ ದೇವಾಲಯಗಳನ್ನು ಹೊರತು ಪಡಿಸಿ ಇನ್ನೂ ಅನೇಕ ಸಂಘ ಸಂಸ್ಥೆಗಳು, ಅಲ್ಲಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವನ್ನು...
9 ಬಗೆಯ ವಿಷದಿಂದ ತಯಾರಾದ ವಿಗ್ರಹ ಇದು; ಅಭಿಷೇಕದ ತೀರ್ಥ ಕುಡಿದ್ರೆ ಏನಾಗುತ್ತೆ ?

9 ಬಗೆಯ ವಿಷದಿಂದ ತಯಾರಾದ ವಿಗ್ರಹ ಇದು; ಅಭಿಷೇಕದ ತೀರ್ಥ ಕುಡಿದ್ರೆ ಏನಾಗುತ್ತೆ ?

ನೀವು ಕಲ್ಲಿನ ದೇವರ ವಿಗ್ರಹ ನೋಡಿರುವಿರಿ, ಪಂಚಲೋಹದ, ಲೋಹದ ವಿಗ್ರಹವನ್ನು ನೋಡಿರುವಿರಿ. ಆದರೆ ಇಂದು ನಾವು ಹೇಳ ಹೊರಟಿರುವುದು ವಿಷದಿಂದ ತಯಾರಾದ ವಿಗ್ರಹದ ಬಗ್ಗೆ. ಇಂದಿಗೂ ಆ ವಿಗ್ರಹಕ್ಕೆ ಅಭಿಷೇಕ ಮಾಡಿದ ಪ್ರಸಾದವನ್ನು ತೆಗೆದುಕೊಂಡರೆ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+