Search
  • Follow NativePlanet
Share

ಬೆಂಗಳೂರಿಗೆ ಬಂದಿದೆ ಹಾರುವ ರೆಸ್ಟೋರೆಂಟ್ : ಒಂದು ಊಟದ ಬೆಲೆ ಎಷ್ಟು ಗೊತ್ತಾ?

ಬೆಂಗಳೂರಿಗೆ ಬಂದಿದೆ ಹಾರುವ ರೆಸ್ಟೋರೆಂಟ್ : ಒಂದು ಊಟದ ಬೆಲೆ ಎಷ್ಟು ಗೊತ್ತಾ?

ವಿಶ್ವದ ಅತ್ಯಂತ ಸಾಹಸಮಯ ಡಿನ್ನರ್‌ ಅನುಭವವನ್ನು ಪಡೆಯಬೇಕೆಂದಿದ್ದರೆ ನೀವು ಬೆಂಗಳೂರಿಗೆ ಬನ್ನಿ. ಯಾಕೆಂದರೆ ಫ್ಲೈ ಡೈನಿಂಗ್ ರೆಸ್ಟೋರೆಂಟ್ ಇದೀಗ ಬೆಂಗಳೂರಿಗೆ ಬಂದಿದೆ. ಈ ಆಕಾಶದಲ್ಲಿ ತೇಲುತ್ತಾ ಊಟ ಮಾಡೋದು ಯಾರಿಗೆ ತಾನೇ ಇಷ್ಟವಿಲ್ಲ...
ಮಹಾಗೌರಿ ದೇವಸ್ಥಾನ ವಾರಣಾಸಿ: ಈ ದೇವಿಯನ್ನು ಪೂಜಿಸುವವರಿಗೆ ದರಿದ್ರ ಬರೋದಿಲ್ಲ

ಮಹಾಗೌರಿ ದೇವಸ್ಥಾನ ವಾರಣಾಸಿ: ಈ ದೇವಿಯನ್ನು ಪೂಜಿಸುವವರಿಗೆ ದರಿದ್ರ ಬರೋದಿಲ್ಲ

ನವರಾತ್ರಿಯ 8ನೇ ದಿನದಂದು ದುರ್ಗೇಯ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಮಹಾಗೌರಿಯನ್ನು ಅನ್ನಪೂರ್ಣೇಯ ರೂಪದಲ್ಲೂ ಪೂಜಿಸಲಾಗುತ್ತದೆ. ಮಹಾಗೌರಿಯನ್ನು ಪೂಜಿಸುವವರಿಗೆ ಧರಿದ್ರ ಬರೋದಿಲ್ಲ. ಭಕ್ತರ ಮೇಲೆ ತಾಯಿಯ ಅನುಕಂಪ ಯಾವಾಗಲೂ...
ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?

ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?

ಆಂಧ್ರ ಪ್ರದೇಶದಲ್ಲಿರುವ ವಿಜಯವಾಡವು ಒಂದು ಪ್ರಾಚೀನ ನಗರವಾಗಿದೆ. ಐತಿಹಾಸಿಕ, ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ದೃಷ್ಠಿಯಿಂದ ಬಹಳ ಮಹತ್ವಪೂರ್ಣವಾಗಿದೆ. ಅಷ್ಟೇ ಅಲ್ಲದೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲೂ ಒಂದಾಗಿದೆ. ವರ್ಷವಿಡೀ...
ಒಟ್ಟಿಗೆ 20 ವಿಮಾನ ಪಾರ್ಕಿಂಗ್ ಮಾಡಬಹುದಾದ ಕಣ್ಣೂರು ಏರ್‌ಪೋರ್ಟ್ ವಿಶೇಷತೆ ಏನು ನೋಡಿ

ಒಟ್ಟಿಗೆ 20 ವಿಮಾನ ಪಾರ್ಕಿಂಗ್ ಮಾಡಬಹುದಾದ ಕಣ್ಣೂರು ಏರ್‌ಪೋರ್ಟ್ ವಿಶೇಷತೆ ಏನು ನೋಡಿ

ಕಣ್ಣೂರಿನ ಜನತೆಗೆ ಸಂತೋಷದ ಸುದ್ದಿ ಬಂದಿದೆ. ನಿವಾಸಿಗಳು ಕಾತುರದಿಂದ ನೀರಿಕ್ಷಿಸುತ್ತಿದ್ದ ಕೇರಳದ ಕಣ್ಣೂರು ವಿಮಾನ ನಿಲ್ದಾಣವು ಇನ್ನೇನು ಉದ್ಘಾಟನೆಗೊಳ್ಳಲಿದೆ. ಈ ಮೂಲಕ ದೇಶದ ನಾಲ್ಕನೇ ಅತೀ ದೊಡ್ಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎನ್ನುವ...
ಕಾಳರಾತ್ರಿಯನ್ನು ಆರಾಧಿಸಿದ್ರೆ ದುಷ್ಟಶಕ್ತಿ  ಮೈಮೇಲೆ ನಿಲ್ಲೋದಿಲ್ಲವಂತೆ

ಕಾಳರಾತ್ರಿಯನ್ನು ಆರಾಧಿಸಿದ್ರೆ ದುಷ್ಟಶಕ್ತಿ ಮೈಮೇಲೆ ನಿಲ್ಲೋದಿಲ್ಲವಂತೆ

ನವರಾತ್ರಿಯ ಏಳನೇ ದಿನದಂದು ದುರ್ಗೆಯ ಏಳನೇ ಸ್ವರೂಪವಾದ ಕಾಳರಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಕಾಳರಾತ್ರಿಯ ವಿಶೇಷ ಮಂದಿರವೊಂದು ವಾರಣಾಸಿಯಲ್ಲಿದೆ. ಈ ಮಂದಿರದಿಂದಾಗಿ ಒಂದು ಬೀದಿಗೆ ಕಾಳಿಕಾ ಬೀದಿ ಎಂಬ ಹೆಸರಿಡಲಾಗಿದೆ....
ಧೋನಿಯ ಹುಟ್ಟೂರು ರಾಂಚಿಯಲ್ಲಿ ಏನೆಲ್ಲಾ ವಿಶೇಷತೆ ಇದೆ ನೋಡಿದ್ದೀರಾ?

ಧೋನಿಯ ಹುಟ್ಟೂರು ರಾಂಚಿಯಲ್ಲಿ ಏನೆಲ್ಲಾ ವಿಶೇಷತೆ ಇದೆ ನೋಡಿದ್ದೀರಾ?

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತವರೂರು ರಾಂಚಿ ಎನ್ನುವುದು ಹೆಚ್ಚಿನವರಿಗೆ ತಿಳಿದೇ ಇದೆ. ರಾಂಚಿ ಜಾರ್ಖಂಡ್‌ನ ರಾಜಧಾನಿಯಾಗಿದ್ದು, ಒಂದು ಉತ್ತಮ ಪ್ರವಾಸಿ ತಾಣವೂ ಆಗಿದೆ. ಹಾಗಾದ್ರೆ ಬನ್ನಿ ರಾಂಚಿಯ ವಿಶೇಷತೆ ಏನು, ಅಲ್ಲಿನ...
ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?

ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?

ರಜಾ ದಿನಗಳಳ್ಲಿ ಹೆಚ್ಚಿನವರು ಪ್ರವಾಸದ ಪ್ಲ್ಯಾನ್ ಮಾಡುತ್ತಾರೆ. ಆಧ್ಯಾತ್ಮಿಕವಾಗಿಯೂ, ಆಹ್ಲಾದಕರವಾಗಿಯೂ ಇರುವಂತಹ ಸ್ಥಳಗಳನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಅಂತವರಿಗೆ ಶಿರಡಿ ಟೂರ್ ಉತ್ತಮವಾಗಿದೆ. ಹಾಗಾಗಿ ಇಂದು ನಾವು ಶಿರಡಿ...
ಕಾತ್ಯಾಯಿನಿ ವೃತ ಮಾಡಿದ್ರೆ ಇಷ್ಟಪಟ್ಟ ಬಾಳಸಂಗಾತಿ ಸಿಗ್ತಾರಂತೆ

ಕಾತ್ಯಾಯಿನಿ ವೃತ ಮಾಡಿದ್ರೆ ಇಷ್ಟಪಟ್ಟ ಬಾಳಸಂಗಾತಿ ಸಿಗ್ತಾರಂತೆ

ನವರಾತ್ರಿಯ ಆರನೇ ದಿನದಂದು ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ದುರ್ಗೇಯ ಆರನೇ ಸ್ವರೂಪವೇ ಕಾತ್ಯಾಯಿನಿ. ಕಾತ್ಯಾಯಿನಿಯ ಪ್ರಸಿದ್ಧ ಮಂದಿರ ಕರ್ನಾಟಕದಲ್ಲಿದೆ. ಇಂದು ನಾವು ಆ ಪ್ರಸಿದ್ಧ ಕಾತ್ಯಾಯಿನಿ ಮಂದಿರದ ಬಗ್ಗೆ ತಿಳಿಸಲಿದ್ದೇವೆ.
ನವರಾತ್ರಿ ಸ್ಪೆಷಲ್: ವರ್ಷಕ್ಕೆ ಎರಡೇ ಬಾರಿ ತೆರೆಯುವ ಸ್ಕಂದ ಮಾತ ದೇವಸ್ಥಾನ

ನವರಾತ್ರಿ ಸ್ಪೆಷಲ್: ವರ್ಷಕ್ಕೆ ಎರಡೇ ಬಾರಿ ತೆರೆಯುವ ಸ್ಕಂದ ಮಾತ ದೇವಸ್ಥಾನ

ನವರಾತ್ರಿಯ ಐದನೇ ದಿನದಂದು ದುರ್ಗೆಯ ಐದನೇ ಅವತಾರವಾಗಿರುವ ಸ್ಕಂದ ಮಾತನನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ ಅಥವಾ ಮುರುಗನ್‌. ಕಾರ್ತೀಕೇಯನ ತಾಯಿಯೇ ಈ ಸ್ಕಂದ ಮಾತ. ಕಾರ್ತೀಕೆಯನನ್ನು ತನ್ನ ತೊಡೆಯ ಮೇಲೆ ಕೂರಿಸಿರುವ...
ಜುಲುಕ್‌ನ ಒಂದು ಜಲಕ್ ನೋಡಿದ್ರೆ ಮೈ ಮರೆತು ಬಿಡ್ತೀರಾ...

ಜುಲುಕ್‌ನ ಒಂದು ಜಲಕ್ ನೋಡಿದ್ರೆ ಮೈ ಮರೆತು ಬಿಡ್ತೀರಾ...

ಸಿಕ್ಕಿಂ ಒಂದು ಪರಿಪೂರ್ಣವಾದ ಸ್ವರ್ಗವಾಗಿದೆ, ವಿಶೇಷವಾಗಿ ಪರ್ವತಗಳ ರಮಣೀಯ ಸೌಂದರ್ಯವನ್ನು ಪ್ರೀತಿಸುವ ಜನರಿಗೆ ಇದೊಂದು ಸ್ವರ್ಗವೇ ಆಗಿದೆ. ಗ್ಯಾಂಗ್ಟಾಕ್, ಗುರುಡೊಂಗ್ಮಾರ್ ಲೇಕ್, ಟ್ಸೋಮೊ ಲೇಕ್ ಮುಂತಾದ ಸ್ಥಳಗಳು ಪ್ರಮುಖ ಪ್ರವಾಸಿ...
ಫ್ರೆಂಡ್ಸ್‌ ಜೊತೆ ಜಾಲಿ ಬೈಕ್‌ ರೈಡಿಂಗ್ ಹೋದೋದಾದ್ರೆ ಈ ಟಿಪ್ಸ್‌ ಮರೆಯದಿರಿ

ಫ್ರೆಂಡ್ಸ್‌ ಜೊತೆ ಜಾಲಿ ಬೈಕ್‌ ರೈಡಿಂಗ್ ಹೋದೋದಾದ್ರೆ ಈ ಟಿಪ್ಸ್‌ ಮರೆಯದಿರಿ

ಬೈಕ್‌ ಬಿಡೋದಂದ್ರೆ ಬಹಳಷ್ಟು ಜನರಿಗೆ ಕ್ರೇಜ್ ಆಗಿ ಬಿಟ್ಟಿದೆ. ಇನ್ನು ಬೈಕ್‌ನಲ್ಲಿ ಲಾಂಗ್‌ ಡ್ರೈವ್ ಹೋಗೋದಂತೂ ಸಖತ್ ಮಜಾ ನೀಡುತ್ತದೆ. ಸಾಕಷ್ಟು ಜನ ಫ್ರೆಂಡ್ಸ್‌ ಜೊತೆ ಸೇರಿ ವಾರಾಂತ್ಯದಲ್ಲಿ ಬೈಕ್‌...
ಈ ಕೂಷ್ಮಾಂಡಿನಿ ದೇವಿಯ ತೀರ್ಥ ಸೇವಿಸಿದ್ರೆ ಕಾಯಿಲೆ ವಾಸಿಯಾಗುತ್ತಂತೆ !

ಈ ಕೂಷ್ಮಾಂಡಿನಿ ದೇವಿಯ ತೀರ್ಥ ಸೇವಿಸಿದ್ರೆ ಕಾಯಿಲೆ ವಾಸಿಯಾಗುತ್ತಂತೆ !

ನವರಾತ್ರಿಯ ನಾಲ್ಕನೇ ದಿನ ದುರ್ಗಾ ದೇವಿಯ ನಾಲ್ಕನೇ ಸ್ವರೂಪವಾದ ಕೂಷ್ಮಾಂಡಿನಿಯನ್ನು ಆರಾಧಿಸಲಾಗುತ್ತದೆ. ಇಂದು ನಾವು ಕೂಷ್ಮಾಂಡಿನಿಯ ಸಾವಿರ ವರ್ಷ ಪುರಾತನ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿನ ವಿಶೇಷತೆ ಎಂದರೆ ದೇವಿಯ ಮೂರ್ತಿಯಿಂದ...
ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?

ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?

ಬದರಿನಾಥಕ್ಕೆ ತೆರಳುವಾಗ ಸಿಗುವ ಒಂದು ಸುಂದರ ತಾಣವೇ ನಂದಪ್ರಯಾಗ. ಪಂಚ ಪ್ರಯಾಗಗಳಲ್ಲಿ ಒಂದಾಗಿರುವ ನಂದಪ್ರಯಾಗವು ಸಾಕಷ್ಟು ಧಾರ್ಮಿಕ ಮಹತ್ವ ಪಡೆದಿರುವ ತಾಣವಾಗಿದೆ. ನಂದಪ್ರಯಾಗ ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕವಾಗಿಯೂ ರಮಣೀಯ...
ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಆರಾಧನೆಯಿಂದ ಅಲೌಖಿಕ ಸುಖ ಪ್ರಾಪ್ತಿ

ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಆರಾಧನೆಯಿಂದ ಅಲೌಖಿಕ ಸುಖ ಪ್ರಾಪ್ತಿ

ನವರಾತ್ರಿಯಂದು ಒಂಭತ್ತು ದಿನಗಳು ಒಂದೊಂದು ದೇವಿಯ ಸ್ವರೂಪವನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ಸ್ವರೂಪವನ್ನು ಪೂಜಿಸಲಾಗುತ್ತದೆ. ಈ ತಾಯಿಯ ಸ್ವರೂಪವು ಯುದ್ಧ ಹಾಗೂ ದುಷ್ಟರ ನಾಶಕ್ಕೆ ಸಿದ್ಧವಾಗಿರುತ್ತದೆ....
ಈ ಬಾರಿಯಾದ್ರೂ 750 ಕೆ.ಜಿ ತೂಕದ ಚಿನ್ನದ ಅಂಬಾರಿ ನೋಡ್ಲೇ ಬೇಕು

ಈ ಬಾರಿಯಾದ್ರೂ 750 ಕೆ.ಜಿ ತೂಕದ ಚಿನ್ನದ ಅಂಬಾರಿ ನೋಡ್ಲೇ ಬೇಕು

ಈಗಾಗಲೇ ಮೈಸೂರು ದಸರಾಕ್ಕೆ ಚಾಲನೆ ದೊರೆತಿದೆ. ವಿಶ್ವವಿಶ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವುದೇ ಒಂದು ಖುಷಿ. ಅಲ್ಲಿನ ವೈಭವನ್ನು ಕಣ್ತುಂಬಿಸಿಕೊಳ್ಳಲಿ ದಸರಾಕ್ಕಿಂತ ಒಳ್ಳೆಯ ಸಮಯ ದೊರೆಯಲಿಕ್ಕಿಲ್ಲ. ಮೈಸೂರು ದಸರಾವನ್ನು...
ಇಂತಹ ಅದ್ಭುತ ಪರ್ವತ ಪ್ರವಾಸವನ್ನು ನೀವು ಕನಸಿನಲ್ಲೂ ಕಂಡಿರಲಿಕ್ಕಿಲ್ಲ

ಇಂತಹ ಅದ್ಭುತ ಪರ್ವತ ಪ್ರವಾಸವನ್ನು ನೀವು ಕನಸಿನಲ್ಲೂ ಕಂಡಿರಲಿಕ್ಕಿಲ್ಲ

ಮಹಾರಾಷ್ಟ್ರದ ಸಹ್ಯಾದ್ರಿ ವ್ಯಾಪ್ತಿಯಲ್ಲಿ ನೆಲೆಸಿರುವ ಅಂಬಾ ನದಿಯ ದಂಡೆಯಲ್ಲಿರುವ ದುರ್ಶೇಟ್ ಒಂದು ಚಿಕ್ಕ ಹಳ್ಳಿಯಾಗಿದೆ. ಮುಂಬೈ ಮತ್ತು ಪುಣೆಗೆ ಸಮೀಪದಲ್ಲಿರುವುದರಿಂದ ಜನರಿಗೆ ಒಂದು ಉತ್ತಮ ವಾರಾಂತ್ಯದ ತಾಣವಾಗಿದೆ. ಇದು ಪಾಲಿ ಮತ್ತು...
ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ  ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?

ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?

ರಾಜ್ಯದ ಸುರಕ್ಷತೆಗೋಸ್ಕರ ಹಿಂದೆ ರಾಜಂದಿರು ದೊಡ್ಡ ದೊಡ್ಡ ಕೋಟೆಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ಕೆಲವು ಪಾಳುಬಿದ್ದಿವೆ. ಈ ಪಾಳು ಬಿದ್ದಿರುವ ಕೋಟೆಗಳಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು ಕೇಳಸಿಗುತ್ತದೆ. ಇಂತಹ ಕೋಟೆಗಳು ಹೆಚ್ಚಾಗಿ...
ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ !

ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ !

ನವರಾತ್ರಿಯ ಪೂಜೆಗಳಲ್ಲಿ ಬ್ರಹ್ಮಚಾರಿಣಿ ದೇವಿಯ ದರ್ಶನ, ಪೂಜೆಗೆ ಬಹಳ ಮಹತ್ವ ನೀಡಲಾಗುತ್ತದೆ. ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯ ದರ್ಶನದಿಂದ ಭಕ್ತರ ಮನೋಕಾಮನೆಗಳೆಲ್ಲಾ ಈಡೇರುತ್ತದೆ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+