ಪಾಟ್ನಿಟಾಪ್ನಲ್ಲಿ ಏನೆಲ್ಲಾ ಆಕರ್ಷಣೆಗಳಿವೆ ನೋಡಿ
ಅಂತ್ಯವಿಲ್ಲದ ಹುಲ್ಲುಗಾವಲುಗಳು ಮತ್ತು ಹಿಮಾಲಯ ಪರ್ವತಗಳ ಹಿಮಾವೃತ ಶಿಖರಗಳ ವಿಹಂಗಮ ನೋಟಗಳೊಂದಿಗೆ, ಪಾಟ್ನಿಟಾಪ್ ತನ್ನ ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ಪ್ರಕೃತಿಯ ಸೌಂದರ್ಯವನ್ನು ಅನುಭವಿಸಲು ಒಂದು ಪರಿಪೂರ್ಣ ಸ್ಥಳವಾಗಿದೆ....
ಹಂಪಿಯಲ್ಲಿ ರಾಮ ಓಡಾಡಿದ ಸ್ಥಳಗಳು ಯಾವ್ಯಾವುವು ನಿಮಗೆ ಗೊತ್ತಾ?
ರಾಮಾಯಣ ಸರ್ಕ್ಯೂಟ್ ಸ್ವದೇಶ್ ದರ್ಶನ್ ಯೋಜನೆಗೆ ಒಳಪಟ್ಟಿದೆ. ಇದು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಪ್ರವಾಸೋದ್ಯಮ ಸಚಿವಾಲಯ 13 ಯೋಜನೆಗಳನ್ನು ಈ ಯೋಜನೆಯಡಿಯಲ್ಲಿ ರೂಪಿಸಿದೆ. ಅದರಲ್ಲಿ ಹಂಪಿ ಕೂಡಾ ಸೇರಿದೆ....
ಕುಡುಮಾರಿ ಅಥವಾ ಚಕ್ಟಿಕಲ್ ಜಲಪಾತವನ್ನು ಕಂಡಿದ್ದೀರಾ?
ಉಡುಪಿ ಜಿಲ್ಲೆಯಲ್ಲಿರುವ ಕುಂದಾಪುರ ತಾಲೂಕಿನಲ್ಲಿ ಪಶ್ಚಿಮ ಘಟ್ಟಗಳಲ್ಲಿ ಹಸಿರುಮನೆಯ ನಡುವೆ ಇರುವ ಕುಡುಮಾರಿ ಜಲಪಾತದ ಸೌಂದರ್ಯವು ಎಲ್ಲ ಸಾಹಸಮಯ ಪ್ರವಾಸಿಗಳನ್ನು ಕೈ ಬೀಸಿ ಕರೆಯುತ್ತದೆ. ಜಲಪಾತವನ್ನು ವೀಕ್ಷಿಸುವುದರ ಜೊತೆಗೆ ಚಾರಣವನ್ನು...
30 ವರ್ಷವಾದ್ರೂ ಇನ್ನೂ ವಿವಾಹವಾಗಿಲ್ವಾ? ಕಂಕಣಭಾಗ್ಯ ಕೂಡಿ ಬರಬೇಕಾ ಹಾಗಾದ್ರೆ ಈ ದೇವಾಲಯಕ್ಕೆ ಹೋಗಿ
ಬಹಳಷ್ಟು ಜನರು ಮದುವೆ ವಯಸ್ಸು ಆದರೂ ಮದುವೆಯಾಗದೆ ಹಾಗೆಯೇ ಇದ್ದಾರೆ, ಹೆತ್ತವರಿಗಂತೂ ತಮ್ಮ ಮಕ್ಕಳ ಮದುವೆಯದ್ದೇ ಚಿಂತಿಯಾಗಿರುತ್ತದೆ. ಸರಿಯಾದ ಸಮಯಕ್ಕೆ ಮದುವೆಯಾಗದೆ ಇರುವುದಕ್ಕೂ ಹಲವು ಕಾರಣಗಳಿರಬಹುದು. ಜಾತಕದಲ್ಲಿನ ಸಮಸ್ಯೆ, ಸರಿಯಾದ ವರ...
ಅಗಸ್ತ್ಯಋಷಿಯ ಅಗಸ್ತ್ಯಮಲೆಗೆ ಟ್ರಕ್ಕಿಂಗ್ ಹೋಗೋಣ್ವಾ...
ಅಗಸ್ತ್ಯಋಷಿಯ ಬಗ್ಗೆ ನೀವು ಕೇಳಿರುವಿರಿ. ಅಗಸ್ತ್ಯಋಷಿಗೆ ಸಂಬಂಧಿಸಿರುವ ಒಂದು ಬೆಟ್ಟವಿದೆ. ಅದನ್ನು ಅಗಸ್ತ್ಯ ಮಲೆ ಅಥವಾ ಅಗಸ್ತ್ಯಕೊಂಡಂಮ್ಎಂದು ಕರೆಯುತ್ತಾರೆ. ಅಪರೂಪದ ಗಿಡಮೂಲಿಕೆಗಳು ಮತ್ತು ಔಷಧೀಯ ಸಸ್ಯಗಳಿಂದ ಸಮೃದ್ಧವಾಗಿದೆ ಈ ಶಿಖರ....
ಸೋಮನಾಥಪುರದ ಚೆನ್ನಕೇಶವ ದೇವಸ್ಥಾನದ ದರ್ಶನ ಪಡೆದಿದ್ದೀರಾ?
ಬೆಂಗಳೂರಿನಿಂದ 137 ಕಿ.ಮೀ ದೂರದಲ್ಲಿ, ಮೈಸೂರುನಿಂದ 35 ಕಿ.ಮೀ ಮತ್ತು ಶಿವನಸಮುದ್ರ ಜಲಪಾತದಿಂದ 50 ಕಿಮೀ ದೂರದಲ್ಲಿರುವ ಸೋಮನಾಥಪುರವು ಹೊಯ್ಸಳ ವಾಸ್ತುಶೈಲಿಯ ಮೂರು ದೇವಸ್ಥಾನಗಳಲ್ಲಿ ಒಂದಾದ ಚೆನ್ನಕೇಶವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ....
ಚಳಿಗಾಲದಲ್ಲಿ ಕೇರಳದ ಈ 10 ತಾಣಗಳಲ್ಲಿ ಫ್ಯಾಮಿಲಿ ಜೊತೆ ಕಾಲಕಳೆಯಿರಿ
ಚಳಿಗಾಲದಲ್ಲಿ ಪ್ರವಾಸ ಹೋಗುವ ಮಜಾನೇ ಒಂಥರಾ ಚೆನ್ನಾಗಿರುತ್ತದೆ. ಅದರಲ್ಲೂ ಪ್ರಕೃತಿಯ ಮಡಿಲಿನಂತಹ ತಾಣಗಳಿಗೆ ಪ್ರವಾಸ ಕೈಗೊಂಡರೆ ಹೇಗಿರುತ್ತದೆ ಒಮ್ಮೆ ಊಹಿಸಿ. ನಾವಿಂದು ಈ ಚಳಿಗಾಲದಲ್ಲಿ ನಿಮ್ಮ ಪ್ರವಾಸದ ಅನುಭವವನ್ನು ಇನ್ನಷ್ಟು...
2019ರಲ್ಲಿ ಹನಿಮೂನ್ಗೆ ಹೋಗೋದಾದ್ರೆ ಇಲ್ಲಿಗೆ ಹೋಗಿ
ಹೊಸವರ್ಷಬಂದಾಗಿದೆ. ಈ ವರ್ಷದಲ್ಲಿ ಅನೇಕರು ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಈ ನವ ದಂಪತಿಗಳಿಗೆ ಬೆಸ್ಟ್ ಹನಿಮೂನ್ ತಾಣಗಳನ್ನು ತಿಳಿಸಲಿದ್ದೇವೆ. {photo-feature}
ರಾಜಸ್ಥಾನದ ಹಲ್ದಿಘಾಟಿಯಲ್ಲಿ ಇದನ್ನೆಲ್ಲಾ ಮಾಡಲೇ ಬೇಕು
ಮಹಾರಾಣಾ ಪ್ರತಾಪ್ ಅವರ ಇತಿಹಾಸವನ್ನು ತಿಳಿಯಲು ರಾಜಸ್ಥಾನದ ಹಲ್ದಿಘಾಟಿಗಿಂತ ಉತ್ತಮ ಸ್ಥಳವಿಲ್ಲ. ಮಧ್ಯಯುಗದಲ್ಲಿ ಮೊಘಲರೊಂದಿಗಿನ ರಕ್ತಮಯವಾದ ಯುದ್ಧಗಳಲ್ಲಿ ಒಂದನ್ನು ಹೋರಾಡಿದ ಮೇವಾರದ ರಾಜನ ಅವಿಸ್ಮರಣೀಯ ಕಥೆಯನ್ನು ಇಲ್ಲಿನ ಕಡು ಹಳದಿ...
ಸೂರ್ಯಮಾಲ್ ಗಿರಿಧಾಮವನ್ನು ಹತ್ತಿ ನೋಡಿ
ನೀವು ಸಾಕಷ್ಟು ಗಿರಿಧಾಮಗಳನ್ನು ನೋಡಿರುವಿರಿ. ಅಂತಹ ಗಿರಿಧಾಮಗಳಲ್ಲಿ ಸೂರ್ಯಮಾಲ್ ಕೂಡಾ ಒಂದು. ಮಹಾರಾಷ್ಟ್ರದಲ್ಲಿರುವ ಗಿರಿಧಾಮಗಳಲ್ಲಿ ಇದು ಒಂದು. ಟ್ರೆಕ್ಕಿಂಗ್ಗೆ ಹಾಗೂ ಪಿಕ್ನಿಕ್ಗೆ ಸೂಕ್ತವಾದ ತಾಣ ಇದಾಗಿದೆ....
ವಶಿಷ್ಠ ಋಷಿಯ ಮೊಮ್ಮಗನ ದೇವಸ್ಥಾನವಂತೆ ಇದು!
ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಪರಾಶರ ಸರೋವರವು ಒಂದು ಅದ್ಭುತ ಸ್ಥಳವಾಗಿದೆ. ದೌಲಾಧರ್ ಶ್ರೇಣಿಯ ವಿಹಂಗಮ ವಿಸ್ತಾಗಳು ಈ ಮೋಡಿಮಾಡುವ ಸ್ಥಳಕ್ಕೆ ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಹಿಂಭಾಗದ ಡ್ರಾಪ್ ಪರ್ವತಗಳೊಂದಿಗಿನ ಅಂಡಾಕಾರದ ಆಕಾರದ...
ಹೊರನಾಡು ಅನ್ನಪೂರ್ಣೇಶ್ವರಿಯ ಸನ್ನಿಧಾನಕ್ಕೆ ಹೋಗಿದ್ದೀರಾ?
ಹೊರನಾಡು ಒಂದು ಸುಂದರವಾದ ಹಳ್ಳಿ. ಇದು ಅನ್ನಪೂರ್ಣೇಶ್ವರಿಯ ದೇವಸ್ಥಾನ ಮತ್ತು ಅದರ ಸುಂದರ ದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ ಸುಮಾರು 330 ಕಿ.ಮೀ ಮತ್ತು ಮಂಗಳೂರು ನಿಂದ 136 ಕಿ.ಮೀ.ದೂರದಲ್ಲಿದೆ. {photo-feature}
ಸೂರಜ್ ವಾಟರ್ ಪಾರ್ಕ್ನ ಸೌಂದರ್ಯವನ್ನು ನೋಡಿ
ಸೂರಜ್ ವಾಟರ್ ಪಾರ್ಕ್ 17 ಎಕರೆಗಳಷ್ಟು ಹಚ್ಚ ಹಸಿರಿನ ಪ್ರದೇಶದಲ್ಲಿದೆ. ನೀರಿನ ಸುತ್ತಲಿನ ಅದ್ಭುತ ವಂಡರ್ಲ್ಯಾಂಡ್ ಫೈಬರ್ ಗಾಜಿನಿಂದ ಮಾಡಿದ 103 ಅಡಿ ಉದ್ದದ ಗುಹೆಗಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ. ಮುಂಬೈ...
ಸೀತಾ ನದಿಯಿಂದ ಉಂಟಾಗಿರುವ ಜೋಂಬ್ಲು ತೀರ್ಥ ಜಲಪಾತ ಎಲ್ಲಿದೆ ಗೊತ್ತಾ?
ತೀರ್ಥ ಸ್ನಾನ ಮಾಡಿದ್ರೆ ಪುಣ್ಯ ಬರುತ್ತದೆ. ಪಾಪಗಳೆಲ್ಲಾ ತೊಳೆದುಹೋಗುತ್ತದೆ ಎನ್ನುತ್ತಾರೆ. ಅದೆಷ್ಟು ನಿಜ ಅಥವಾ ಸುಳ್ಳು ಅನ್ನೋದು ನಮಗೆ ತಿಳಿದಿಲ್ಲ. ಆದರೂ ಜನರು ತಮ್ಮ ಮನಃಶಾಂತಿಗೋಸ್ಕರ ತೀರ್ಥ ಸ್ನಾನ ಮಾಡುತ್ತಾರೆ. ಇಂದು ನಾವು ಒಂದು...
ಕ್ರಿಸ್ಮಸ್ ದಿನಗಳಲ್ಲಿಇಲ್ಲೆಲ್ಲಾ ಸುತ್ತಾಡೋದು ಬೆಸ್ಟ್
ಕ್ರಿಸ್ಮಸ್ ಸಂದರ್ಭದಲ್ಲಿ ಮಾರುಕಟ್ಟೆಗಳಾದ್ಯಂತ ಮಿನುಗುವ ದೀಪಗಳು, ಕೇಕ್ಗಳು ಮತ್ತು ಇತರ ಸಿಹಿ ತಿನಿಸುಗಳು, ರುಚಿಕರವಾದ ಖಾದ್ಯಗಳು, ಹೊಳೆಯುವ ಅಲಂಕಾರಗಳು ಇವುಗಳೆಲ್ಲವೂ ಯಾರನ್ನಾದರೂ ಆಕರ್ಷಿಸದೇ ಇರಲಾರದು. ಕ್ರಿಸ್ಮಸ್...
ಸಕಲೇಶಪುರದ ಬಳಿ ಇರುವ ಜೇನುಕಲ್ಲು ಗುಡ್ಡಕ್ಕೆ ಟ್ರೆಕ್ಕಿಂಗ್ ಕೈಗೊಂಡಿದ್ದೀರಾ?
ಬೆಟ್ಟ ಬೈರಾವೇಶ್ವರ ದೇವಸ್ಥಾನದಿಂದ 8 ಕಿ.ಮೀ ದೂರದಲ್ಲಿ ಮತ್ತು ಸಕಲೇಶಪುರದಿಂದ 40 ಕಿ.ಮೀ ದೂರದಲ್ಲಿ, ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಜೆಂಕಕಲ್ ಗುಡ್ಡ ಅಥವಾ ಜೇನುಕಲ್ಲು ಗುಡ್ಡ ಪರ್ವತ ಶಿಖರವಾಗಿದೆ. ಇದು ಕರ್ನಾಟಕದ ಎರಡನೇ ಅತ್ಯಂತ...
ಎಲ್ಲೋರಾ ಗುಹೆ ಬಳಿ ಇರುವ 12 ನೇ ಜ್ಯೋತಿರ್ಲಿಂಗದ ದರ್ಶನ ಪಡೆದಿದ್ದೀರಾ?
ಶಿವನ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆ ಗೊತ್ತೇ ಇದೆ. ನಿಮ್ಮಲ್ಲಿ ಸಾಕಷ್ಟು ಜನರು ಈಗಾಗಲೇ ಕೆಲವು ಜ್ಯೋತಿರ್ಲಿಂಗದ ದರ್ಶನ ಮಾಡಿರುತ್ತೀರಾ. ನಾವಿಂದು ನಿಮಗೆ 12 ನೇ ಹಾಗೂ ಕೊನೆಯ ಜ್ಯೋತಿರ್ಲಿಂಗದ ಹಾಗೂ ಈ ಜ್ಯೋತಿರ್ಲಿಂಗ ಎಲ್ಲಿದೆ ಅನ್ನೋದನ್ನು...
ತುಂಗಾ,ಭದ್ರಾ, ನೇತ್ರಾವತಿ ನದಿಯ ಉಗಮಸ್ಥಾನ ಈ ಪುಣ್ಯ ತಾಣ
ತುಂಗಾ, ಭದ್ರಾ, ನೇತ್ರಾವತಿ ನದಿಯ ಉಗಮ ಸ್ಥಾನ ಯಾವುದು ಅನ್ನೋದು ನಿಮಗೆ ಗೊತ್ತಾ? ಈ ಮೂರು ನದಿಗಳು ಒಂದು ಸ್ಥಳದಲ್ಲಿ ಹುಟ್ಟಿ ಅಲ್ಲಿಂದ ಬೇರೆ ಬೇರೆ ದಿಕ್ಕಿನಲ್ಲಿ ಹರಿಯುತ್ತವೆ. ಇಂದು ನಾವು ಈ ಮೂರು ನದಿಗಳ ಉಗಮಸ್ಥಾನ ಯಾವುದು ಅಲ್ಲಿನ...