Search
  • Follow NativePlanet
Share

 ಜೈಪುರದಲ್ಲಿನ ಈ ಸುಂದರ ತಾಣಗಳನ್ನೊಮ್ಮೆ ನೋಡಿ

ಜೈಪುರದಲ್ಲಿನ ಈ ಸುಂದರ ತಾಣಗಳನ್ನೊಮ್ಮೆ ನೋಡಿ

ಪಿಂಕ್ ಸಿಟಿ ಎಂದೇ ಖ್ಯಾತಿ ಪಡೆದ ರಾಜಸ್ಥಾನದ ರಾಜಧಾನಿ ಜೈಪುರ್ ತನ್ನ ಸುದೀರ್ಘ ಸಂಪ್ರದಾಯ ಮತ್ತು ಆಧುನಿಕತೆಯ ಸಮೃದ್ಧ ಮಿಶ್ರಣವಾಗಿದೆ. ಗೋಲ್ಡನ್ ಟ್ರೈಯಾಂಗಲ್‌ನಲ್ಲಿ ಆಗ್ರ, ದೆಹಲಿ, ಮತ್ತು ಜೈಪುರ್ ಕೂಡಾ ಸೇರಿದೆ. ಜೈಪುರ ಪ್ರಪಂಚದ...
ಹುಬ್ಬಳ್ಳಿಯಲ್ಲಿರುವ ನೃಪತುಂಗ ಬೆಟ್ಟ ಹತ್ತಿದ್ದೀರಾ?

ಹುಬ್ಬಳ್ಳಿಯಲ್ಲಿರುವ ನೃಪತುಂಗ ಬೆಟ್ಟ ಹತ್ತಿದ್ದೀರಾ?

ಉಂಕಾಲ್ ಬೆಟ್ಟದ ತುದಿಯಲ್ಲಿರುವ ನೃಪತುಂಗ ಬೆಟ್ಟವು ಹುಬ್ಬಳ್ಳಿಯ ಇಡೀ ನಗರದ ಅದ್ಭುತ ನೋಟವನ್ನು ನೀಡುತ್ತದೆ. ಅವಳಿನಗರಗಳಾದ ಹುಬ್ಬಳ್ಳಿ-ಧಾರವಾಡದಲ್ಲಿರುವ ಎತ್ತರದ ಹಿಲ್‌ಸ್ಟೇಶನ್ ಇದಾಗಿದೆ. ಬೆಟ್ಟದ ತುದಿಯಲ್ಲಿ ದೇವಿ...
ಐತಿಹಾಸಿಕ ರಾಚಕೊಂಡ ಕೋಟೆಯನ್ನು ನೋಡಿದ್ದೀರಾ?

ಐತಿಹಾಸಿಕ ರಾಚಕೊಂಡ ಕೋಟೆಯನ್ನು ನೋಡಿದ್ದೀರಾ?

ತೆಲಂಗಾಣದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಐತಿಹಾಸಿಕ, ಧಾರ್ಮಿಕ ತಾಣಗಳೂ ಇವೆ. ಜೊತೆಗೆ ಸಾಕಷ್ಟು ಪುರಾತನ ಕೋಟೆಗಳಿವೆ. ಇಂದು ನಾವು ತೆಲಂಗಾಣದ ರಾಚಕೊಂಡ ಕೋಟೆಯ ಬಗ್ಗೆ ತಿಳಿಸಲಿದ್ದೇವೆ. {photo-feature}
ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?

ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?

ಬಡವಿಲಿಂಗ ದೇವಸ್ಥಾನವು ಶಿವನಿಗೆ ಅರ್ಪಿತವಾದ ಹಂಪಿಯಲ್ಲಿರುವ ಅದ್ಭುತ ದೇವಸ್ಥಾನ. ಹಿಂದೂ ದೇವತೆ ಶಿವನನ್ನು ಈ ದೇವಸ್ಥಾನದ ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಲಕ್ಷ್ಮೀ ನರಸಿಂಹ ದೇವಸ್ಥಾನದ ಸಮೀಪ ಬಡವಿಲಿಂಗ ದೇವಸ್ಥಾನವಿದೆ. ವರ್ಷಪೂರ್ತಿ...
ಭಕ್ತರು ತಮ್ಮ ಕೋರಿಕೆಯನ್ನು ದೇವರ ಕಿವಿಯಲ್ಲಿ ಹೇಳ್ತಾರೆ ಇಲ್ಲಿ!

ಭಕ್ತರು ತಮ್ಮ ಕೋರಿಕೆಯನ್ನು ದೇವರ ಕಿವಿಯಲ್ಲಿ ಹೇಳ್ತಾರೆ ಇಲ್ಲಿ!

 ಭಾರತವು ದೇವಾಲಯಗಳ ನೆಲೆಯಾಗಿದೆ. ಈ ದೇಶದಲ್ಲಿ ಮೊದಲ ಪೂಜೆಯನ್ನು ವಿನಾಯಕನಿಗೆ ಅರ್ಪಿಸಲಾಗುತ್ತದೆ. ಇಂದು ನಾವು ಒಂದು ಗಣೇಶನ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿಗೆ ಸಾವಿರಾರು ಭಕ್ತರು ದೇಶ, ವಿದೇಶದಿಂದ ಬರುತ್ತಾರೆ. ಕಾರಣ...
ತ್ರಿಪುರಾದ ಅಗರ್ತಾಲದಲ್ಲಿನ ಈ ತಾಣಗಳನ್ನು ಕಣ್ತುಂಬಿಸಿಕೊಳ್ಳಲೇ ಬೇಕು

ತ್ರಿಪುರಾದ ಅಗರ್ತಾಲದಲ್ಲಿನ ಈ ತಾಣಗಳನ್ನು ಕಣ್ತುಂಬಿಸಿಕೊಳ್ಳಲೇ ಬೇಕು

ಅಗರ್ತಲಾವು ಭಾರತದ ಈಶಾನ್ಯ ಭಾಗದಲ್ಲಿದೆ. ಅಗರ್ತಲಾ ನಗರವು ಗುವಾಹಾಟಿಯ ನಂತರ ಅತ್ಯಂತ ಪ್ರಮುಖ ನಗರವೆಂದು ಪರಿಗಣಿಸಲಾಗಿದೆ. ಇದು ತ್ರಿಪುರ ರಾಜ್ಯದ ರಾಜಧಾನಿಯಾಗಿದೆ. ಜನಸಂಖ್ಯೆ ಮತ್ತು ನಗರ ಆಡಳಿತದ ಆಧಾರದ ಮೇಲೆ, ಇದು ಆ ಪ್ರದೇಶದಲ್ಲಿನ...
ರಾಣಿ ರುದ್ರಮಾದೇವಿ ಆಳಿದ ಕೋಟೆ ಈಗ ಹೇಗಿದೆ ನೋಡಿದ್ದೀರಾ?

ರಾಣಿ ರುದ್ರಮಾದೇವಿ ಆಳಿದ ಕೋಟೆ ಈಗ ಹೇಗಿದೆ ನೋಡಿದ್ದೀರಾ?

ರಾಣಿ ರುದ್ರಮಾದೇವಿಯ ಬಗ್ಗೆ ನಿಮಗೆ ಗೊತ್ತೇ ಇರಬಹುದು. ರಾಣಿ ರುದ್ರಮಾ ದೇವಿಯು ಡಕಾನ್ ಪ್ರಸ್ಥಭೂಮಿಯಲ್ಲಿ ಕಾಕತೀಯ ರಾಜವಂಶದ ರಾಣಿಯಾಗಿದ್ದಳು. ಭಾರತದಲ್ಲಿ ರಾಜ್ಯವನ್ನಆಳಿದ ಕೆಲವೇ ಕೆಲವು ಮಹಿಲೆಯರ ಪೈಕಿ ರುದ್ರಮಾದೇವಿಯು ಒಬ್ಬಳು. ಅಂತಹ...
ದಂಪತಿ ಸಮೇತರಾಗಿ ಬಂದು  ಇಲ್ಲಿ  ಬುಟ್ಟಿ ತುಂಬಾ ಬಾಳೆಹಣ್ಣು ಅರ್ಪಿಸ್ತಾರೆ ಯಾಕೆ?

ದಂಪತಿ ಸಮೇತರಾಗಿ ಬಂದು ಇಲ್ಲಿ ಬುಟ್ಟಿ ತುಂಬಾ ಬಾಳೆಹಣ್ಣು ಅರ್ಪಿಸ್ತಾರೆ ಯಾಕೆ?

ಉಡುಪಿಯಲ್ಲಿರುವ ಈ ದೇವಸ್ಥಾನವು ಬಹಳ ಪುರಾತನವಾದ ದೇವಾಲಯ. ಇಲ್ಲಿನ ವಿಶೇಷತೆ ಎಂದರೆ ನೀವು ಯಾವುದಾದರೂ ಇಚ್ಛೆಯನ್ನು ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡು ಅದು ನೆರವೇರಿದರೆ ಬಾಳೆಹಣ್ಣನ್ನು ಅರ್ಪಿಸುವುದಾಗಿ ಹರಕೆ ಹೇಳಬೇಕು. ಆಗ ನಿಮ್ಮ ಕೋರಿಕೆ...
ಸಿಕ್ಕಿಂನಲ್ಲಿನ ಈ ಪ್ರಮುಖ ಆಕರ್ಷಣೆಗಳನ್ನು ನೋಡಲೇ ಬೇಕು

ಸಿಕ್ಕಿಂನಲ್ಲಿನ ಈ ಪ್ರಮುಖ ಆಕರ್ಷಣೆಗಳನ್ನು ನೋಡಲೇ ಬೇಕು

ಸಿಕ್ಕಿಂ ಈಶಾನ್ಯ ಭಾರತದ ರಾಜ್ಯವಾಗಿದೆ. ಇದು ಉತ್ತರದಲ್ಲಿ ಟಿಬೆಟ್ ಮತ್ತು ಈಶಾನ್ಯ, ಪೂರ್ವದಲ್ಲಿ ಭೂತಾನ್, ಪಶ್ಚಿಮದಲ್ಲಿ ನೇಪಾಳ ಮತ್ತು ದಕ್ಷಿಣದಲ್ಲಿ ಪಶ್ಚಿಮ ಬಂಗಾಳವನ್ನು ಗಡಿ ಹೊಂದಿದೆ. ಸಿಕ್ಕಿಂ ಸಹ ಬಾಂಗ್ಲಾದೇಶದ ಹತ್ತಿರವಿರುವ ಭಾರತದ...
200 ರೂ.ಗೆ ಕೊಡೈಕೆನಾಲ್‌ನಲ್ಲಿ ವಸತಿ, 20ರೂ.ಗೆ ಚಿಕನ್ ಫ್ರೈ

200 ರೂ.ಗೆ ಕೊಡೈಕೆನಾಲ್‌ನಲ್ಲಿ ವಸತಿ, 20ರೂ.ಗೆ ಚಿಕನ್ ಫ್ರೈ

ಪ್ರವಾಸ ಹೋಗುವುದೆಂದರೆ ಎಲ್ಲರಿಗೂ ಬಹಳ ಖುಷಿಯಾಗುತ್ತದೆ. ಆದರೆ ಪ್ರವಾಸೋದ್ಯಮವು ಬಹಳ ದುಬಾರಿಯಾಗಿದೆ. ಅನೇಕ ಜನರು ಹೊಸ ಸ್ಥಳಗಳನ್ನು ನೋಡಲು ಬಯಸುತ್ತಾರೆ. ಹೇಗಾದರೂ ಹಣ ಹೊಂದಾಣಿಸಿ ಯಾವುದಾದರೂ ಸ್ಥಳಕ್ಕೆ ಹೋಗುವ ಯೋಜನೆ ಹಾಕುತ್ತಾರೆ ಆದರೆ...
ಅನಂತಗಿರಿ ಪರ್ವತದಲ್ಲಿರುವ ಬೊರ್ರಾ ಗುಹೆಗಳನ್ನು ಯಾವತ್ತಾದ್ರೂ ನೋಡಿದ್ದೀರಾ?

ಅನಂತಗಿರಿ ಪರ್ವತದಲ್ಲಿರುವ ಬೊರ್ರಾ ಗುಹೆಗಳನ್ನು ಯಾವತ್ತಾದ್ರೂ ನೋಡಿದ್ದೀರಾ?

ಬೊರ್ರಾ ಗುಹೆಗಳನ್ನು ಸಹ ಬೊರ್ರಾ ಗುಹಾಲು ಎಂದು ಕರೆಯುತ್ತಾರೆ. ಇದು ಭಾರತದ ಪೂರ್ವ ಕರಾವಳಿಯಲ್ಲಿದೆ. ವಿಶಾಖಪಟ್ಟಣಂ ಜಿಲ್ಲೆಯ ಅನಂತಗಿರಿ ಪರ್ವತ ಶ್ರೇಣಿಯ ಅರಕು ಕಣಿವೆಯಲ್ಲಿ ಈ ಗುಹೆ ಇದೆ. ಆಂಧ್ರ ಪ್ರದೇಶದಸು ಎತ್ತರದ ಗುಹೆಗಳಲ್ಲಿ ಇದೂ...
ಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆ

ಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆ

ನಿಜಾಮಾಬಾದ್‌ನಿಂದ 35 ಕಿ.ಮೀ ದೂರದಲ್ಲಿರುವ , ಅದಿಲಾಬಾದ್‌ನಿಂದ 158 ಕಿ.ಮೀ ದೂರದಲ್ಲಿ ಹಾಗೂ ಹೈದರಾಬಾದ್‌ನಿಂದ 215 ಕಿ.ಮೀ ದೂರದಲ್ಲಿದೆ. ಇದು ತೆಲಂಗಾಣದ ಅದಿಲಾಬಾದ್‌ ಜಿಲ್ಲೆಯಲ್ಲಿರುವ ಪ್ರಸಿದ್ಧ ಯಾತ್ರಾ...
ಕೊಚ್ಚಿಯಲ್ಲಿ ನೀವು ನೋಡಲೇ ಬೇಕಾದ ಪ್ರಮುಖ ತಾಣಗಳಿವು

ಕೊಚ್ಚಿಯಲ್ಲಿ ನೀವು ನೋಡಲೇ ಬೇಕಾದ ಪ್ರಮುಖ ತಾಣಗಳಿವು

ಭಾರತದ ಹಲವು ನಗರಗಳಂತೆ, ಕೊಚ್ಚಿಯು ಬಹಳ ದೀರ್ಘ ಮತ್ತು ಸುಪ್ರಸಿದ್ಧ ಇತಿಹಾಸವನ್ನು ಹೊಂದಿದೆ. ಆದರೆ, ಈ ಹೆಸರಿನ ಮೂಲ ಇನ್ನೂ ರಹಸ್ಯವಾಗಿದೆ. ಕೊಚ್ಚಿ ಎಂಬುದು "ಕೊಚಝಿ" ಎಂಬ ಪದದಿಂದ ಮಾರ್ಪಡಿಸಿದ ರೂಪವಾಗಿದೆ ಎಂದು ನಂಬುತ್ತಾರೆ. ಇದು...
ಬೆಂಗಳೂರು-ಹಂಪಿ: ವಿಜಯನಗರ ಸಾಮ್ರಾಜ್ಯಕ್ಕೊಂದು ಅದ್ಭುತ ಪ್ರಯಾಣ

ಬೆಂಗಳೂರು-ಹಂಪಿ: ವಿಜಯನಗರ ಸಾಮ್ರಾಜ್ಯಕ್ಕೊಂದು ಅದ್ಭುತ ಪ್ರಯಾಣ

ಹಂಪಿಯು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ. ಜೊತೆಗೆ ಎಂದಿಗೂ ಅಳಿಸಲ್ಪಡದ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಈಗ ಅವಶೇಷಗಳಾಗಿ ಕಾಣಬಹುದಾಗಿದೆ. ಇದು ಕಲ್ಲುಮಣ್ಣುಗಳಿರುವ ಅತ್ಯಂತ ಸುಂದರ ಸ್ಥಳಗಳಲ್ಲಿ...
ರುದ್ರಪ್ರಯಾಗ: ಕಾರ್ತಿಕೇಯ ತನ್ನ ಎಲುಬನ್ನೇ ಶಿವನಿಗೆ ಅರ್ಪಿಸಿದ ಕ್ಷೇತ್ರ ಇದು

ರುದ್ರಪ್ರಯಾಗ: ಕಾರ್ತಿಕೇಯ ತನ್ನ ಎಲುಬನ್ನೇ ಶಿವನಿಗೆ ಅರ್ಪಿಸಿದ ಕ್ಷೇತ್ರ ಇದು

ಉತ್ತರಖಂಡವು ಆಧ್ಯಾತ್ಮದ ದೃಷ್ಠಿಯಿಂದ ಪ್ರಮುಖವಾದುದು. ಮನಸ್ಸಿನ ಶಾಂತಿಗಾಗಿ ವಿಶ್ಬಾದ್ಯಂತ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಉತ್ತರಖಂಡವು ಅಸಂಖ್ಯಾತ ದೇವಾಲಯಗಳ ಬೀಡಾಗಿದೆ. ಅವುಗಳಲ್ಲಿ ಕೆಲವು ಪೌರಾಣಿಕ ಕಾಲಕ್ಕೆ...
ವಜ್ರೇಶ್ವರಿ ದೇವಿಯ ಸನ್ನಿಧಾನದ ನೀರಿನಲ್ಲಿ ಸ್ನಾನ ಮಾಡಿದ್ರೆ ಚರ್ಮರೋಗ ಗುಣವಾಗುತ್ತಂತೆ

ವಜ್ರೇಶ್ವರಿ ದೇವಿಯ ಸನ್ನಿಧಾನದ ನೀರಿನಲ್ಲಿ ಸ್ನಾನ ಮಾಡಿದ್ರೆ ಚರ್ಮರೋಗ ಗುಣವಾಗುತ್ತಂತೆ

ಪ್ರತಿಯೊಂದು ದೇವಸ್ಥಾನಕ್ಕೂ ಅದರದ್ದೇ ಆದ ಐತಿಹ್ಯವಿದೆ. ವಿಶೇಷತೆ ಇದೆ. ಅಂತಹದ್ದೇ ಒಂದು ವಿಶೇಷತೆಯನ್ನು ಹೊಂದಿರುವ ದೇವಾಲಯದ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಅದುವೇ ಮಹಾರಾಷ್ಟ್ರದಲ್ಲಿರುವ ವಜ್ರೇಶ್ವರಿ ದೇವಿ ಮಂದಿರ. ಈ ದೇವಾಲಯದಲ್ಲಿರುವ...
ಅಂಡಮಾನ್‌ಗೆ ಹನಿಮೂನ್‌ ಹೋದ್ರೆ ಎಲ್ಲಿ, ಏನೆಲ್ಲಾ ಎಂಜಾಯ್‌ ಮಾಡಬಹುದು

ಅಂಡಮಾನ್‌ಗೆ ಹನಿಮೂನ್‌ ಹೋದ್ರೆ ಎಲ್ಲಿ, ಏನೆಲ್ಲಾ ಎಂಜಾಯ್‌ ಮಾಡಬಹುದು

ಅಂಡಮಾನ್ ಮತ್ತು ನಿಕೋಬಾರ್ ಹನಿಮೂನ್‌ಗೆ ಹೋಗುವವರಿಗೆ ಸ್ವರ್ಗವಾಗಿದೆ. ಪರಿಪೂರ್ಣ ವಾತಾವರಣ, ರೋಮ್ಯಾಂಟಿಕ್ ಕಡಲತೀರಗಳು, ಸುಂದರವಾದ ರೆಸಾರ್ಟ್‌ಗಳು, ರೋಮಾಂಚಕ ಜಲ ಕ್ರೀಡೆಗಳು ಮತ್ತು ರುಚಿಕರವಾದ ಆಹಾರಗಳಂತಹ ಪ್ರಣಯ...
ಪುಷ್ಕರ್‌ ಮೇಳ 2018: ರಾಜಸ್ತಾನದಲ್ಲಿ ನಡೆಯುತ್ತೆ ವಿಶೇಷ ಸೌಂದರ್ಯ ಸ್ಪರ್ಧೆ, ನೋಡಿದ್ರೆ ನೀವು ಶಾಕ್ ಆಗ್ತೀರಾ

ಪುಷ್ಕರ್‌ ಮೇಳ 2018: ರಾಜಸ್ತಾನದಲ್ಲಿ ನಡೆಯುತ್ತೆ ವಿಶೇಷ ಸೌಂದರ್ಯ ಸ್ಪರ್ಧೆ, ನೋಡಿದ್ರೆ ನೀವು ಶಾಕ್ ಆಗ್ತೀರಾ

ನೀವು ಈವರೆಗೆ ಸೌಂದರ್ಯ ಸ್ಪರ್ಧೆಗಳ ಬಗ್ಗೆ ಕೇಳಿರುವಿರಿ. ಅದನ್ನು ಹೇಗೆ ಆಯೋಜನೆ ಮಾಡಲಾಗುತ್ತದೆ. ಅದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಎಷ್ಟು ಸುಂದರವಾಗಿರುತ್ತಾರೆ ಅನ್ನೋದು ನಿಮಗೆ ಗೊತ್ತೇ ಇರುತ್ತದೆ. ಇಂದು ನಾವು ಒಂದು ವಿಶೇಷ ಸೌಂದರ್ಯ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+