ನದಿಯಲ್ಲಿರುವ ದೋಣಿಯಂತೆ ಕಾಣುವ ಜಹಾಜ್ ಮಹಲ್ನ ಸೌಂದರ್ಯವನ್ನು ನೋಡಿ
ಮಧ್ಯಪ್ರದೇಶದ ಮಾಂಡುವಿನಲ್ಲಿರುವ ಜಹಾಜ್ ಮಹಲ್ ಜನಪ್ರಿಯ ಸ್ಮಾರಕ ಕಟ್ಟಡಗಳಲ್ಲಿ ಒಂದಾಗಿದೆ. ಮಾಂಡು ಪ್ರವಾಸದ ಸಂದರ್ಭದಲ್ಲಿ ಈ ಜಹಾಜ್ ಮಹಲ್ನ್ನು ನೋಡಲೇ ಬೇಕು. ಇದು ಮಂಡುದ ಮಧ್ಯಕಾಲೀನ ಪ್ರಣಯವನ್ನು ಉತ್ತಮವಾಗಿ ಸೆರೆಹಿಡಿಯುತ್ತದೆ....
ಹಟ್ಕೋಟಿ ದುರ್ಗಾ ದೇವಾಲಯವನ್ನೊಮ್ಮೆ ಭೇಟಿ ನೀಡಿ
ಹಿಮಾಚಲ ಪ್ರದೇಶದಲ್ಲಿರುವ ಹಟ್ಕೋಟಿ ಮಂದಿರದ ಬಗ್ಗೆ ಕೇಳಿದ್ದೀರಾ? ಈ ದೇವಾಲಯವು ಮಹೀಷಮರ್ದಿನಿಗೆ ಸೇರಿದ್ದು. ಈ ದೇವಿಯ ಮೂರ್ತಿಯನ್ನು 8 ಬೆಲೆಬಾಳುವ ಲೋಹಗಳಿಂದ ಮಾಡಲಾಗಿದೆ. ಇಂದು ನಾವು ಈ ವಿಶೇಷ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ.
ಹೊಸ ವರ್ಷದ ಪಾರ್ಟಿ ಮಾಡೋಕೆ, ನೈಟ್ ಕ್ಯಾಂಪಿಂಗ್ ಮಾಡೋಕೆ ಬೆಸ್ಟ್ ಸೊಮಾಸಿಲ ದ್ವೀಪ
ವರ್ಷಾಂತ್ಯದಲ್ಲಿ ಎಲ್ಲಿ ಪಾರ್ಟಿ ಮಾಡೋದು, ಯಾವ ತಾಣಕ್ಕೆ ಭೇಟಿ ನೀಡುವುದು ಎಂದು ಆಲೋಚಿಸುತ್ತಾ ಇದ್ದೀರಾ? ಹಾಗಾದ್ರೆ ನಾವಿಂದು ಒಂದು ಸುಂದರ ದ್ವೀಪದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿ ನೀವು ಕ್ಯಾಂಪಿಂಗ್ ಮಾಡಬಹುದು. ಜೊತೆಗೆ ಪಾರ್ಟಿಯೂ...
ವೈಕುಂಠ ಏಕಾದಶಿಯಂದು ವೈಕುಂಠ ದ್ವಾರದಲ್ಲಿ ಹೋಗೋದನ್ನು ಮಿಸ್ ಮಾಡಬೇಡಿ
ವೈಕುಂಠ ಏಕಾದಶಿಯು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ವಿಷ್ಣುವಿನ ದೇವಾಲಯಗಳಲ್ಲಿ ಆಚರಿಸಲಾಗುವ ಒಂದು ಹಬ್ಬ ಎಂದೇ ಹೇಳಬಹುದು. ಸಾಮಾನ್ಯವಾಗಿ ಈ ವೈಕುಂಠ ಏಕಾದಶಿ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಬರುತ್ತದೆ. ಈ ಬಾರಿ ಡಿಸೆಂಬರ್ 18ಕ್ಕೆ...
ತಲಕಾವೇರಿಯಲ್ಲಿರುವ ನಿಶಾನಿ ಮೊಟ್ಟೆ ಚಾರಣ ಮಾಡಿದ್ದೀರಾ?
ತಲಕಾವೇರಿಯಲ್ಲಿರುವ ನಿಶಾನಿ ಮೊಟ್ಟೆಯು ಕಡಿಮೆ ಅನ್ವೇಷಿತ ತಾಣವಾಗಿದೆ. ಮಡಿಕೇರಿನಿಂದ 12 ಕಿ.ಮೀ ದೂರದಲ್ಲಿರುವ ಈ ಪ್ರದೇಶವು ದಟ್ಟ ಹಸಿರು ಕಾಡು, ತೆರೆದ ಹುಲ್ಲುಗಾವಲುಗಳು, ಅಪರೂಪದ ಸಸ್ಯ ಮತ್ತು ಪ್ರಾಣಿ ಮತ್ತು ವ್ಯಾಪಕ ಪರ್ವತ ಶ್ರೇಣಿಗಳು...
ಇಲ್ಲಿ ಪ್ರತಿದಿನ ದೇವರ ಪ್ರಸಾದ ತಿನ್ನಲು ಬರುತ್ತವೆ ತೋಳಗಳು
ತೋಳಗಳು ಮಾಂಸಹಾರಿ ಅನ್ನೋದು ನಿಮಗೆ ಗೊತ್ತೇ ಇರುತ್ತದೆ. ಆದರೆ ತೋಳಗಳು ಸಸ್ಯಾಹಾರವನ್ನೂ ಸೇವಿಸುತ್ತವೆ ಎನ್ನುವುದನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲವೆಂದಾದಲ್ಲಿ ನಾವಿಂದು ನೀಡಿದ್ದೇವೆ ಸಸ್ಯಾಹಾರ ಸೇವಿಸುವ ತೋಳಗಳ ಬಗ್ಗೆ ಅದೂ ಕೂಡಾ ದೇವರ...
ಇಲ್ಲಿನ ಡೈಮಂಡ್ ಹಾರ್ಬರ್ನ್ನು ನೋಡಿದ್ದೀರಾ?
ಹೂಗ್ಲಿಯ ದಕ್ಷಿಣ ಕರಾವಳಿಯಿಂದ ನೆಲೆಗೊಂಡಿರುವ ಡೈಮಂಡ್ ಹಾರ್ಬರ್ ಕೊಲ್ಕತ್ತಾ ನಗರದ ಸಮೀಪದಲ್ಲಿ ಜನಪ್ರಿಯ ವಾರಾಂತ್ಯದ ತಾಣವಾಗಿದೆ. ಗಂಗೆಯು ದಕ್ಷಿಣದ ಕಡೆಗೆ ತಿರುಗಿ ಬಂಗಾಳ ಕೊಲ್ಲಿಯನ್ನು ಸೇರುವ ಸ್ಥಳ ಇದಾಗಿದೆ. ಈ ಸ್ಥಳದ ಪ್ರಶಾಂತತೆ ಮತ್ತು...
ಮುನ್ನಾರ್ನಲ್ಲಿ ಇದನ್ನೆಲ್ಲಾ ಮಿಸ್ ಮಾಡಲೇ ಬಾರದು
ಮುನ್ನಾರ್ ಒಂದು ರಮಣೀಯ ತಾಣವಾಗಿದೆ. ಪ್ರಕೃತಿ ಪ್ರೀಯರಿಗಂತೂ ಇದೊಂದು ಸ್ವರ್ಗವೇ ಸರಿ. ಮುನ್ನಾರ್ ಹಚ್ಚಹಸಿರಿನಿಂದ ಕೂಡಿರುವ ಅದ್ಭುತ ವಾತಾವರಣವನ್ನು ಹೊಂದಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಮುನ್ನಾರ್ನಲ್ಲಿ...
ಭೂತೋಚ್ಛಾಟನೆಗೆ ಫೇಮಸ್ ಕೇರಳದ ಚೊಟ್ಟನಿಕೆರ ದೇವಸ್ಥಾನ
ಕೇರಳದ ಎರ್ನಾಕುಲಂನಲ್ಲಿ ನೆಲೆಗೊಂಡಿರುವ ಶ್ರೀ ಚೊಟ್ಟನಿಕೆರ ಭಗವತಿ ದೇವಸ್ಥಾನ ಕೇವಲ ಹಿಂದೂ ದೇವಾಲಯ ಮಾತ್ರವಲ್ಲ, ಭೂತೋಚ್ಛಾಟನೆ ಮತ್ತು ಮಾನಸಿಕ ಹಿಂಸೆಗಳನ್ನು ಗುಣಪಡಿಸುವ ಸ್ಥಳವಾಗಿದೆ. ಭಕ್ತಾದಿಗಳು ಭೂತೋಚ್ಛಾಟನೆಗಾಗಿ ಇಲ್ಲಿಗೆ...
ಚೆನ್ನೈ ಸುತ್ತಮುತ್ತ ನೋಡಲೇಬೇಕಾದ 10 ಪ್ರಮುಖ ತಾಣಗಳು
ಚೆನ್ನೈ ಸಮೀಪ ಭೇಟಿ ನೀಡಲು ಹಲವಾರು ಸ್ಥಳಗಳಿವೆ. ಅವುಗಳು ನಗರದ ಜನಪ್ರಿಯ ಪ್ರವಾಸಿ ತಾಣಗಳಾಗಿವೆ. ಚೆನ್ನೈನ ಪ್ರವಾಸಿ ಸರ್ಕ್ಯೂಟ್, ಮಹಾಬಲಿಪುರಂ ಮತ್ತು ಕಾಂಚೀಪುರಂ ಅನ್ನು ತಮಿಳುನಾಡಿನ ಗೋಲ್ಡನ್ ಟ್ರಿಯಾಂಗಲ್ ಎಂದು ಕರೆಯಲಾಗುತ್ತದೆ....
ಭಾಬಾ ಪಾಸ್ ಚಾರಣಕ್ಕೆ ಹೋಗಿದ್ದೀರಾ?
ಪಿನ್ ಭಾಬಾ ಪಾಸ್ ಚಾರಣ, ಚಾರಣಿಗರು ಹಚ್ಚ ಹಸಿರಿನ ಪರ್ವತಗಳು ಮತ್ತು ಬಂಜರು ಭೂಮಿಯನ್ನು ವೀಕ್ಷಿಸುವ ಕೆಲವು ಟ್ರೆಕ್ಗಳಲ್ಲಿ ಒಂದಾಗಿದೆ. ಪಿನ್ ಭಾಬಾ ಪಾಸ್ ದಟ್ಟ ಕಾಡುಗಳ ಮೇಲೆ ಅಡ್ಡಲಾಗಿರುತ್ತದೆ ಇದು 16,125 ಫೀಟ್ಎತ್ತರದಲ್ಲಿದೆ....
13 ದ್ವೀಪಗಳನ್ನು ಹೊಂದಿರುವ ಈ ಸುಂದರ ಸರೋವರವನ್ನು ನೋಡಿದ್ದೀರಾ?
ವಾರಂಗಲ್ ಸಮೀಪದಲ್ಲಿ ಒಂದು ಸುಂದರವಾರದ ಸರೋವರವಿದೆ. ಈ ಸರೋವರವು ಬಹಳ ಆಕರ್ಷಣೀಯವಾಗಿದೆ. ಇಲ್ಲಿನ ದ್ವೀಪಗಳು, ಸೇತುವೆಗಳು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಒಟ್ಟಾರೆ ಇದೊಂದು ಮನೋಹರ ಪ್ರವಾಸಿ ತಾಣವಾಗಿದೆ. ಇಂದು ನಾವು ಈ ಸುಂದರ...
ರಾತ್ರೋರಾತ್ರಿ ಇಲ್ಲಿರುವ ಶಿವಲಿಂಗದ ಪೂಜೆ ಮಾಡುತ್ತಂತೆ ಅದೃಶ್ಯ ಶಕ್ತಿ
ಉತ್ತರ ಪ್ರದೇಶದಲ್ಲಿರುವ ಶಿವನ ಮಂದಿರದಲ್ಲಿ ಪ್ರತಿದಿನ ಒಂದು ಚಮತ್ಕಾರ ನಡೆಯುತ್ತಂತೆ. ಶಿವಲಿಂಗಕ್ಕೆ ಯಾವುದೋ ಅದೃಶ್ಯ ಶಕ್ತಿ ಪೂಜೆ ಸಲ್ಲಿಸುತ್ತದಂತೆ. ಆದರೆ ಈ ವರೆಗೂ ಅದು ಯಾರು ಎನ್ನುವುದು ತಿಳಿದುಬಂದಿಲ್ಲ. ಹಾಗಾದರೆ ಬನ್ನಿ ಆ ರಹಸ್ಯಮಯ...
ಈ ಅಂಬ್ರಲ್ಲಾ ಫಾಲ್ಸ್ ಎಲ್ಲಿದೆ ಗೊತ್ತಾ?
ಮಹಾರಾಷ್ಟ್ರದ ಸಹ್ಯಾದ್ರಿ ವ್ಯಾಪ್ತಿಯಲ್ಲಿ ನೆಲೆಗೊಂಡಿರುವ ಒಂದು ಗಿರಿಧಾಮವೇ ಭಂದಾರ್ದಾರಾ. ಸಮೃದ್ಧ ಹಸಿರು, ವಿನಮ್ರ ಜಲಪಾತಗಳು ಮತ್ತು ಎತ್ತರದ ಪರ್ವತಗಳಿಂದ ಸುತ್ತುವರೆದಿದೆ ಹೀಗೆ ಎಲ್ಲಾ ಪ್ರಕೃತಿಯ ಆಶೀರ್ವಾದವನ್ನು ಪಡೆದಿದೆ....
ಬರೀ ಎರಡು ದಿನಗಳಲ್ಲಿ ಸುತ್ತಾಡಬಹುದಾದ ಬೆಂಗಳೂರಿನ ಸಮೀಪದ ಪ್ರವಾಸಿ ತಾಣಗಳು
ಬೆಂಗಳೂರಿನ ಸುತ್ತಮುತ್ತ ಅನೇಕ ಆಕರ್ಷಕ ಪ್ರವಾಸಿ ತಾಣಗಳಿವೆ. ಆದರೆ ಹೆಚ್ಚಿನವು ಹೆಚ್ಚಿನವರಿಗೆ ತಿಳಿದಿಲ್ಲ. ಕೆಲಸಕ್ಕೆ ಹೋಗುವವರಿಗಂತೂ ಈ ಕೆಲಸದ ಜಂಜಾಟದಿಂದಾಗಿ ಬೇರೆ ಊರುಗಳಿಗೆ ಸುತ್ತಾಡೋ ಅವಕಾಶನೇ ಸಿಗೋದಿಲ್ಲ. ಹೀಗಿರುವಾಗ ಕನಿಷ್ಟಪಕ್ಷ...
ಭೀಕರ ಸುನಾಮಿಗೆ ಇಡೀ ಊರೇ ನಾಶವಾದರೂ ಒಂದಿಷ್ಟು ಹಾನಿಯಾಗದ ದೇವಾಲಯ ಇದು
ತಿರುಚೆಂಡೂರ್ ಮುರುಗನ್ ದೇವಸ್ಥಾನವು ಭಾರತದ ತಮಿಳುನಾಡಿನಲ್ಲಿರುವ ಮುರುಗನ್ ದೇವರಿಗೆ ಸಮರ್ಪಿತವಾದ ಪ್ರಾಚೀನ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ ಪುರಾಣ ಹೆಸರು ಅಥವಾ ಐತಿಹಾಸಿಕ ಹೆಸರು ಜಯಂತಿಪುರಂ ಆಗಿದೆ. ಈ ದೇವಾಲಯವು ತಮಿಳುನಾಡಿನ...
ಕಾಫಿ ನಾಡು ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಿ
PC: Kiran Madichettiಸಕಲೇಶಪುರವು ಬಹಳಷ್ಟು ಜನರ ನೆಚ್ಚಿನ ಪ್ರವಾಸಿತಾಣವಾಗಿದೆ. ಹಚ್ಚಹಸಿರಿನ ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ನೆಲೆನಿಂತಿರುವ ಇದೊಂದು ಆಕರ್ಷಕ ತಾಣವಾಗಿದೆ. ಸಕಲೇಶಪುರವು ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು...
ಭೀಮತಲದ ಈ ದ್ವೀಪದ ನಡುವೆ ವಾರಾಂತ್ಯ ಕಳೆಯಿರಿ
PC: Saikat Choudhuri ಉತ್ತರಖಂಡದಲ್ಲಿರುವ ಭೀಮತಲವು ಸಮುದ್ರ ಮಟ್ಟದಿಂದ 1370 ಮೀಟರ್ ಎತ್ತರದಲ್ಲಿದೆ. ಭೀಮತಲವು ಪರ್ವತಗಳು ಮತ್ತು ಪ್ರಾಚೀನ ನೀಲಿ ಸರೋವರದ ಮಧ್ಯೆ ಇರುವ ದೇವಾಲಯಗಳೊಂದಿಗೆ ಗುರುತಿಸಲ್ಪಟ್ಟಿರುತ್ತದೆ. ಪ್ರಾಚೀನ ಭೀಮತಲ್...