ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ದರ್ಶನ ಮಾಡಿದ್ರೆ ವೈವಾಹಿಕ ಕಷ್ಟ ದೂರವಾಗುತ್ತಂತೆ!
ಇಂದಿನಿಂದ ನವರಾತ್ರಿ ಉತ್ಸವ ಪ್ರಾರಂಭವಾಗಿದೆ. ಒಂಭತ್ತು ದಿನಗಳ ಈ ಹಬ್ಬದಲ್ಲಿ ಪ್ರತಿಯೊಂದು ದಿನವು ಒಂದೊಂದು ದೇವಿಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ದಿನವಾದ ಇಂದು ದೇವಿಯ ಶೈಲಪುತ್ರಿ ಸ್ವರೂಪದ ಪೂಜೆ ಮಾಡಲಾಗುತ್ತದೆ.
ಮುರುಡೇಶ್ವರ ಸಮೀಪ ಎಷ್ಟೆಲ್ಲಾ ಬೀಚ್ಗಳಿವೆ ಗೊತ್ತಾ?
ವಿಶ್ವದ 2ನೇ ಅತ್ಯಂತ ಎತ್ತರದ ಶಿವನ ಮೂರ್ತಿಯನ್ನು ಹೊಂದಿರುವ ಮುರುಡೇಶ್ವರವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಅರಬೀ ಸಮುದ್ರದ ಅಲೆಗಳ ನಡುವೆ ನೆಲೆನಿಂತಿದೆ. ಮುರುಡೇಶ್ವರ ದೇವಸ್ಥಾನವು ದೇಶದಾದ್ಯಂತ ಪ್ರಸಿದ್ಧವಾಗಿದೆ. ವಿಶೇಷವಾಗಿ ಹಿಂದೂ...
13 ಅಡಿ ಎತ್ತರದ ಸಾಲಿಗ್ರಾಮ ಕಲ್ಲಿನ ಏಕಶಿಲಾ ಗಣೇಶನ ದರ್ಶನದಿಂದ ಪುಣ್ಯ ಪ್ರಾಪ್ತಿ
ಕುರುಡುಮಲೆ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರುವ ಪವಿತ್ರ ಸ್ಥಳವಾಗಿದೆ. ಈ ದೇವಾಲಯವು ಮುಳಬಾಗಿಲಿನಿಂದ 10 ಕಿಲೋಮೀಟರ್ ದೂರದಲ್ಲಿದೆ. ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಐತಿಹಾಸಿಕ ಮಹತ್ವ ಹೊಂದಿರುವ ಈ ದೇವಾಯದಲ್ಲಿನ...
ಕೊಡಗಿನ ಈ ಜಲಪಾತಗಳಲ್ಲಿ ಯಾವುದನ್ನೆಲ್ಲಾ ನೀವು ನೋಡಿದ್ದೀರಿ?
ಭಾರತದ ಸ್ಕಾಟ್ಲೆಂಟ್ ಎಂದೇ ಕರೆಯಲಾಗುವ ಕೂರ್ಗ್ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಪಶ್ಚಿಮ ಘಟ್ಟಗಳ ಮಧ್ಯದಲ್ಲಿದೆ. ಕೂರ್ಗ್ ಮುಖ್ಯವಾಗಿ ಅದರ ಪರ್ವತದ ಮೋಡಿ, ಕಾಫಿ, ಕರಿ ಮೆಣಸು ಕೃಷಿ ಮತ್ತು ಆಕರ್ಷಕ ಹವಾಮಾನಕ್ಕಾಗಿ ಹೆಸರುವಾಸಿಯಾಗಿದೆ....
10 ಸಾವಿರ ಎಕರೆಯಲ್ಲಿರುವ ಭಾರತದ ಈ ಕಣಿವೆಯ ಬಗ್ಗೆ ಗೊತ್ತಾ?
ಆಂಬಿ ವ್ಯಾಲಿ ಸಿಟಿ ಭಾರತದ ರಾಜ್ಯ ಮಹಾರಾಷ್ಟ್ರದಲ್ಲಿರುವ ಪುಣೆ ಜಿಲ್ಲೆಯ ಸಹಾರಾ ಇಂಡಿಯಾ ಪರಿವಾರದಿಂದ ಅಭಿವೃದ್ಧಿಪಡಿಸಲ್ಪಟ್ಟ ಒಂದು ಪಟ್ಟಣವಾಗಿದೆ. ಇದು ಲೋನಾವಲಾದಿಂದ ಸುಮಾರು 23 ಕಿ.ಮಿ, ಪುಣೆ ನಗರದಿಂದ 87 ಕಿ.ಮಿ ಮತ್ತು ಮುಂಬೈ ನಗರದಿಂದ...
ಆರೋಗ್ಯವಂತರಾಗಿರಬೇಕಾದ್ರೆ ಈ ನಾಗರಾಜನಿಗೆ ಉಪ್ಪನ್ನು ಅರ್ಪಿಸಬೇಕಂತೆ !
ಮಂದಾರ ಮರಗಳಿಂದ ತುಂಬಿದ ಈ ತೀರ್ಥಸ್ಥಳ ವನ್ನು ಇಂದು ಮನ್ನಾರಸಲ ಎಂದು ಕರೆಯಲಾಗುತ್ತದೆ. ಮನ್ನರಸಲ ಶ್ರೀ ನಾಗರಾಜ ದೇವಸ್ಥಾನ ಸರ್ಪ ದೇವತೆಗಳ ಭಕ್ತರಿಗೆ ಬಹಳ ಪುರಾತನ ಮತ್ತು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ಪ್ರಸಿದ್ಧ ನಾಗರಾಜ ದೇವಸ್ಥಾನ...
ಬೆಳಗ್ಗೆ ನೀರಿರೋಲ್ಲ, ಸಂಜೆ ನೀರಿರುತ್ತೇ ಹ್ಯಾವ್ಲಾಕ್ ದ್ವೀಪದ ವಿಶೇಷತೆ ಏನು ಗೊತ್ತಾ?
ಸುಂದರವಾದ ಬಿಳಿ ಮರಳಿನ ಕಡಲತೀರಗಳು, ಸಮೃದ್ಧ ಹವಳದ ಬಂಡೆಗಳು ಮತ್ತು ಹಚ್ಚ ಹಸಿರಿನ ಕಾಡುಗಳೊಂದಿಗೆ ಹ್ಯಾವ್ಲಾಕ್ ಸುಂದರವಾದ ನೈಸರ್ಗಿಕ ಸ್ವರ್ಗವಾಗಿದೆ. ಇದು 113 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಹ್ಯಾವ್ಲಾಕ್ ಅಂಡಮಾನ್...
ಇಲ್ಲಿ ಒಂದು ರಾತ್ರಿ ಕಳೆಯೋ ಧೈರ್ಯ ನಿಮಗಿದ್ಯಾ?
ಭೂತ, ಪ್ರೇತಗಳು ನಿಜವಾಗಿಯೂ ಇದೆಯೋ, ಇಲ್ಲವೋ ಅನ್ನೋದನ್ನು ಹೇಳಲು ಸಾಧ್ಯವಿಲ್ಲ. ಸ್ವಲ್ಪ ಮಂದಿ ಇದನ್ನು ನಂಬಿದರೆ ಇನ್ನೂ ಕೆಲವರು ನಂಬೋದಿಲ್ಲ. ಆದರೆ ಭೂತ, ಪ್ರೇತಾತ್ಮಗಳಿಗೆ ಸಂಬಂಧಿಸಿದ ಕಥೆಗಳು ಮಾತ್ರ ಇಡೀ ದೇಶಾದ್ಯಂತ ಕೇಳಲು ಸಿಗುತ್ತದೆ....
ಅಂಬೂರಿಯ ಈ ಪ್ರಕೃತಿ ಸೌಂದರ್ಯವನ್ನು ನೋಡಲೇ ಬೇಕು
ಅಂಬೂರಿ ತಿರುವನಂತಪುರದಲ್ಲಿರುವ ಬಹುಪಾಲು ಜನರಿಗೆ ತಿಳಿದಿಲ್ಲ. ಆದರೆ ಒಮ್ಮೆ ಇಲ್ಲಿ ಬಂದು ನೋಡಿದರೆ ಈ ಸ್ಥಳದ ಸೌಂದರ್ಯದ ಅರಿವಾಗುತ್ತದೆ. ಈ ತಾಣವು ರಬ್ಬರ್ ತೋಟಗಳು, ಜಲಪಾತಗಳಿಂದ ಸುತ್ತುವರೆದಿರುವ ಒಂದು ಉತ್ತಮ ಸ್ಥಳವಾಗಿರುವುದರಲ್ಲಿ...
ಮೋದಿ ಕೂಡಾ ಪ್ರಶ್ನೆಗೆ ಉತ್ತರ ಕೇಳಲು ಬಂದಿದ್ರಂತೆ ರಾಯಚೂರಿನ ಈ ತಾಯಿಯ ಬಳಿಗೆ
ದೇವರು, ದೆವ್ವ ಎನ್ನುವುದು ಅವರವರ ನಂಬಿಕೆಯನ್ನು ಆಧರಿಸಿದೆ. ಆದರೆ ಹೆಚ್ಚಾಗಿ ಜನರಿಗೆ ದೇವರು ನೆನಪಿಗೆ ಬರುವುದು ಏನಾದರೂ ಕಷ್ಟಬಂದಾಗ ಮಾತ್ರ. ನಾವು ಸಾಮಾನ್ಯವಾಗಿ ದೇವರ ದೇವಸ್ಥಾನಕ್ಕೆ ಹೋಗಿ ನಮ್ಮ ಕಷ್ಟ ಪರಿಹಾರಕ್ಕೆ ಬೇಡುತ್ತೇವೆ....
ರಾಯರು 12 ವರ್ಷಗಳ ಕಾಲ ತಪಸ್ಸು ಮಾಡಿದ್ದ ಕರ್ನಾಟಕದ ಆ ಸ್ಥಳ ಯಾವುದು ಗೊತ್ತಾ?
ರಾಯರು ಮಂತ್ರಾಲಯದಲ್ಲಿ ಹೋಗಿ ನೆಲೆಸುವ ಮುನ್ನ ಹನ್ನೆರಡು ವರ್ಷಗಳ ಕಾಲ ತಪಸ್ಸು ಮಾಡಿರುವ ಸ್ಥಳ ಇಂದು ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಇಲ್ಲೇ ರಾಯರು ಹನುಮಂತನ ದರ್ಶನ ಪಡೆದಿದ್ದು. ಇಂದು ನಾವು ಆ ಪವಿತ್ರ ದೇವಸ್ಥಾನದ ಬಗ್ಗೆ...
ಹೆಲಿಕಾಫ್ಟರ್ನಲ್ಲಿ ಪ್ರಯಾಣ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ
ವಿಮಾನದಲ್ಲಿ ಹಾರಾಡುವುದೆಂದರೆ ಎಲ್ಲರಿಗೂ ಇಷ್ಟವಿರುತ್ತದೆ. ವಿಮಾನದಲ್ಲಿ ಹಾರಾಡುವುದು ಹೆಚ್ಚಿನವರ ಕನಸಾಗಿರುತ್ತದೆ. ಇತ್ತೀಚೆಗಂತೂ ಹೆಲಿಕಾಫ್ಟರ್ ಸರ್ವಿಸ್ ಕೂಡಾ ಬಂದಿದೆ. ನಮ್ಮ ದೇಶದಲ್ಲಿ ಯಾವ ರಾಜ್ಯದಲ್ಲೆಲ್ಲಾ ಹೆಲಿಕಾಫ್ಟರ್ ಸರ್ವಿಸ್...
ಮಾಟಮಂತ್ರ ಕಲಿತು ಈ ಊರಿನ ಜನ ಏನೆಲ್ಲಾ ಮಾಡ್ತಾರೆ ಗೊತ್ತಾ
ಅಸ್ಸಾಂನಲ್ಲಿರುವ ಸಣ್ಣ ಹಳ್ಳಿಯಾದ ಮಯಾಂಗ್ ಒಂದು ಪ್ರವಾಸಿತಾಣವಾಗಿದೆ. ಇದನ್ನು ಹೊರತುಪಡಿಸಿ ಮಯಾಂಗ್ ಮಾಟಮಂತ್ರಕ್ಕೆ ಹಾಗೂ ವಿಚ್ಕ್ರಾಫ್ಟ್ಗೆ ಪ್ರಸಿದ್ಧಿಯಾಗಿದೆ. ಮಯಾಂಗ್ನ್ನು ಭಾರತದ ಮಾಟಮಂತ್ರದ ರಾಜಧಾನಿ ಎಂದು...
ಭೂತ, ಪ್ರೇತಗಳನ್ನು ಹೊರದಬ್ಬುವ ಪ್ರಭಾವಕಾರಿ ಸ್ಥಳಗಳಿವು
ಇಂದಿಗೂ ನಮ್ಮ ದೇಶದ ಸಾಕಷ್ಟು ಜನರು ಈ ಭೂತ, ಪಿಶಾಚಿಯನ್ನು ನಂಬುತ್ತಾರೆ. ಮೈ ಮೇಲೆ ಪ್ರೇತಾತ್ಮ ಬರೋದನ್ನು ನೀವು ಕೇಳಿರಬಹುದು. ಅಂತಹ ಅನೇಕ ಪ್ರಕರಣಗಳನ್ನು ನೋಡಿರಬಹುದು. ಅದನ್ನು ನಂಬುವವರು ನಂಬುತ್ತಾರೆ. ಈ ಪ್ರೇತಾತ್ಮ ಕಾಟದಿಂದ...
ದಸರಾ ರಜೆಗೆ ಫ್ಯಾಮಿಲಿ ಜೊತೆ ಎಲ್ಲೆಲ್ಲಾ ಸುತ್ತಾಡಬೇಕೆಂದಿದ್ದೀರಿ?
ಇನ್ನೇನು ಶಾಲಾ ಮಕ್ಕಳಿಗೆಲ್ಲಾ ದಸರಾ ರಜೆ ಸಿಗಲಿದೆ. ಕೆಲಸಕ್ಕೆ ಹೋಗುವವರಿಗೂ ಎರಡು ಮೂರು ದಿನ ದಸರಾ ರಜೆ ಸಿಕ್ಕೆ ಸಿಗುತ್ತದೆ. ಈ ದಸರಾ ರಜೆಯಲ್ಲಿ ಫ್ಯಾಮಿಲಿಯನ್ನು ಎಲ್ಲಾದರೂ ಸುತ್ತಾಡಲು ಕರೆದುಕೊಂಡು ಹೋಗೋಣ ಅಂತ ಫ್ಲ್ಯಾನ್ ಇದ್ದರೆ...
2000 ವರ್ಷ ಹಿಂದಿನ ಈ ಗುಹೆಗಳ ಒಳಗೆ ಹೋಗಿದ್ದೀರಾ?
ಇವುಗಳು 2000 ವರ್ಷಗಳ ಹಿಂದೆ ಕ್ರಿ.ಪೂ 1 ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಗುಹೆಗಳು. ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಕಾರ್ಲೆ ಗ್ರಾಮದಲ್ಲಿರುವ ಬೆಟ್ಟದ ಕಡಿದಾದ ಪ್ರದೇಶದಲ್ಲಿ 350 ಹೆಜ್ಜೆಗಳನ್ನು ನೀವು ಹತ್ತಿದಂತೆ, ಅರೇಬಿಯನ್ ಸಮುದ್ರದ...
ಬೆಂಗಳೂರಿನ ಈ ಕಾರ್ಯ ಸಿದ್ಧಿ ಹನುಮನಿಗೆ ಸಂಕಲ್ಪದ ತೆಂಗಿನಕಾಯಿ ಕಟ್ಟೋದು ಯಾಕೆ?
ನಮ್ಮ ರಾಜ್ಯದಲ್ಲಿ ಸಾಕಷ್ಟು ಹನುಮಂತನ ದೇವಾಲಯಗಳಿವೆ. ಅವುಗಳಲ್ಲಿ ಹನುಮಂತನ ವಿಶೇಷವಾದ ದೇವಾಲಯವೊಂದು ಬೆಂಗಳೂರಿನಲ್ಲಿದೆ. ಇದನ್ನು ಕಾರ್ಯಸಿದ್ಧಿ ಹನುಮ ಎನ್ನುತ್ತಾರೆ. ಈ ದೇವಸ್ಥಾನದಲ್ಲಿ ನೀವು ಏನೇ ಭಕ್ತಿಯಿಂದ ಬೇಡಿದರೂ ನೆರವೇರುತ್ತದಂತೆ....
ಗೋವಾದಲ್ಲಿ ಏನೆಲ್ಲಾ ಫ್ರೀ ಆಗಿ ಮಾಡಬಹುದು ಗೊತ್ತಾ? …
ಭಾರತದ ಅತ್ಯಂತ ಜನಪ್ರಿಯ ಬೀಚ್ ಗಮ್ಯಸ್ಥಾನವಾದ ಗೋವಾ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ವರ್ಷಪೂರ್ತಿ ಆಕರ್ಷಿಸುತ್ತದೆ. ಗೋವಾದಲ್ಲಿ ರಜಾ ದಿನಗಳನ್ನು ಕಳೆಯಬೇಕೆಂದು ನಿಮ್ಮ ಮನಸ್ಸು ಹಾತೊರೆಯುತ್ತಿರಬಹುದು. ಆದರೆ ಬಜೆಟ್...