ಭೀಮತಲದ ಈ ದ್ವೀಪದ ನಡುವೆ ವಾರಾಂತ್ಯ ಕಳೆಯಿರಿ
PC: Saikat Choudhuri ಉತ್ತರಖಂಡದಲ್ಲಿರುವ ಭೀಮತಲವು ಸಮುದ್ರ ಮಟ್ಟದಿಂದ 1370 ಮೀಟರ್ ಎತ್ತರದಲ್ಲಿದೆ. ಭೀಮತಲವು ಪರ್ವತಗಳು ಮತ್ತು ಪ್ರಾಚೀನ ನೀಲಿ ಸರೋವರದ ಮಧ್ಯೆ ಇರುವ ದೇವಾಲಯಗಳೊಂದಿಗೆ ಗುರುತಿಸಲ್ಪಟ್ಟಿರುತ್ತದೆ. ಪ್ರಾಚೀನ ಭೀಮತಲ್...
ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿರುವ ಹನುಮಜಯಂತಿಯಲ್ಲಿ ನೀವೂ ಪಾಲ್ಗೊಳ್ಳಿ
ಬೆಂಗಳೂರಿನಲ್ಲಿರುವ ಪ್ರಸಿದ್ದ ದೆವಾಲಯಗಳಲ್ಲಿ ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನ ಕೂಡಾ ಒಂದು. ಈ ವರ್ಷ ಡಿ. 12 ರಿಂದ ಡಿ. 23 ರ ವರೆಗೆ 50 ನೇ ವರ್ಷದ ಹನುಮಜಯಂತಿ ಉತ್ಸವವನ್ನು ಈ ದೇವಾಲಯದಲ್ಲಿ ನಡೆಸಲಾಗುತ್ತಿದೆ. ರಾಗಿ ಗುಡ್ಡ...
ಆಗುಂಬೆಯಲ್ಲಿ ಇಷ್ಟೇಲ್ಲಾ ಸುಂದರ ಪ್ರವಾಸಿ ತಾಣಗಳಿವೆ ಅನ್ನೋದು ನಿಮಗೆ ಗೊತ್ತಾ?
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿರುವ ಆಗುಂಬೆಯು "ದಕ್ಷಿಣ ಭಾರತದ ಚಿರಾಪುಂಜಿ" ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಒಂದು ಪುಟ್ಟ ಗ್ರಾಮವಾಗಿದೆ. ದಕ್ಷಿಣ ಭಾರತದಲ್ಲಿ ಈ ಜೀವವೈವಿಧ್ಯ ಸಮೃದ್ಧ ಪ್ರದೇಶದ ಅತಿಹೆಚ್ಚಿನ ಮಳೆ ಮತ್ತು ಭಾರತದಲ್ಲಿ...
ಪವಿತ್ರ ನೀರಿನ ಕುಂಡಗಳಿಂದ ಕೂಡಿರುವ ಗಾಲ್ತಾಜಿ ಮಂದಿರದ ವಿಶೇಷತೆ ತಿಳಿಯಿರಿ
ಜೈಪುರದ ಹೊರವಲಯದಲ್ಲಿರುವ ಗಾಲ್ತಾಜಿ ದೇವಸ್ಥಾನವು ಇತಿಹಾಸಪೂರ್ವ ಹಿಂದೂ ಯಾತ್ರಾ ಸ್ಥಳವಾಗಿದೆ. ಅರಾವಳಿ ಬೆಟ್ಟಗಳಿಂದ ಆವರಿಸಲ್ಪಟ್ಟಿರುವ ಇದು ಹಲವಾರು ದೇವಾಲಯಗಳು, ಪವಿತ್ರ ಕುಂಡಗಳು, ಮಂಟಪಗಳು ಮತ್ತು ನೈಸರ್ಗಿಕ ಬುಗ್ಗೆಗಳನ್ನು ಹೊಂದಿದೆ.
ತಿರುವನಂತಪುರಂನಲ್ಲಿನ ಪೊನ್ಮುಡಿಯಲ್ಲಿ ಏನೆಲ್ಲಾ ಆಕರ್ಷಣೆಗಳಿವೆ ನೋಡಿ
ಪೊನ್ಮುಡಿ ಕೇರಳದ ತಿರುವನಂತಪುರಂ ಜಿಲ್ಲೆಯ ಒಂದು ಗಿರಿಧಾಮವಾಗಿದೆ. ಇದು 11.2 ಮೀ ಎತ್ತರದಲ್ಲಿ ಟ್ರಿವಂಡ್ರಮ್ ನಗರದದಿಂದ 55.2 ಕಿಮೀ ಈಶಾನ್ಯದಲ್ಲಿದೆ. ಪೊನ್ಮುಡಿ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಅರೇಬಿಯನ್...
ಫ್ಯಾಮಿಲಿ ಜೊತೆ ಹೊಸವರ್ಷದ ಆಚರಣೆ ಮಾಡಲು ಹೇಳಿಮಾಡಿಸಿದಂತಹ ಸ್ಥಳಗಳಿವು
ಹೊಸವರ್ಷ ಅಂದ್ರೆ ಎಲ್ಲರಿಗೂ ಒಂಥರಾ ಖುಷಿ. ಹಳೆ ವರ್ಷಕ್ಕೆ ಬಾಯ್ ಬಾಯ್ ಎನ್ನುತ್ತಾ ಹೊಸವರ್ಷವನ್ನು ಬರಮಾಡಿಕೊಳ್ಳುತ್ತೇವೆ. ಈ ಹೊಸವರ್ಷದ ಹಿಂದಿನ ದಿನ ಅಂದರೆ ಡಿ, ೩೧ರಂದು ಸಾಕಷ್ಟು ಪಾರ್ಟಿಗಳನ್ನು ಮಾಡುತ್ತಾರೆ. ಇನ್ನು ಫ್ಯಾಮಿಲಿ ಜೊತೆ...
ಸಮಾಧಿ ಮೇಲಿರುವ ಈ ದಾಳಿಂಬೆ ಗಿಡಕ್ಕೆ ದಾರ ಕಟ್ಟಿದ್ರೆ ಇಷ್ಟಾರ್ಥ ಸಿದ್ಧಿಸುತ್ತಂತೆ
ಇಲ್ಲೊಂದು ವಿಶೇಷ ಹಳ್ಳಿಯಿದೆ ಇಲ್ಲಿನ ಜನರ ಸಮಸ್ಯೆಗಳ ಬಗೆಹರಿಸಲು ಯಾವುದೇ ಕೋರ್ಟ್ನ ಅಗತ್ಯವಿಲ್ಲ. ಬದಲಾಗಿ ಇಲ್ಲಿ ಹಳ್ಳೀ ಪಂಚಾಯಿತಿ ನಡೆಯುತ್ತದೆ. ಕಾನಿಫ್ನಾಥ್ನ ಸಮ್ಮುಖದಲ್ಲೇ ಪಂಚಾಯಿತಿ ನಡೆಸಿ ನ್ಯಾಯ...
3 ದಿನದಲ್ಲಿ ಗೋವಾ ಸುತ್ತಾಡೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ಇಲ್ಲಿದೆ ಟಿಪ್ಸ್
ಗೋವಾದಲ್ಲಿ ಹವಾಮಾನವು ತಂಪಾಗಿ ಆರಾಮದಾಯಕವಾಗಿರುತ್ತದೆ. ಇನ್ನು ನೀವು ಗೋವಾದಲ್ಲಿ ಮೂರು ದಿನಗಳನ್ನು ಸ್ನೇಹಿತರೊಂದಿಗೆ ಕಳೆಯಬೇಕೆಂದಿದ್ದರೆ ಎಲ್ಲೆಲ್ಲಾ ಕಳೆಯಬೇಕು. ಯಾವ ರೀತಿ ಮೂರು ದಿನಗಳಲ್ಲಿ ಗೋವಾದ ಮಜಾವನ್ನು ಆನಂದಿಸಬೇಕು...
ಅಶೋಕ ತನ್ನ 99 ಸಹೋದರರನ್ನು ಹತ್ಯೆ ಮಾಡಿ ಎಸೆದಿದ್ದು ಈ ಬಾವಿಯಲ್ಲಿಯೇ
ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಆಗಂ ಬಾವಿಯು ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವವನ್ನು ಹೊಂದಿದೆ. ಅಶೋಕ ನ ಕಾಲಕ್ಕೆ ಸೇರಿದ ಈ ಬಾವಿಯಲ್ಲಿ ಸಾಕಷ್ಟು ರಹಸ್ಯಗಳಡಗಿವೆ. ಈ ವರೆಗೂ ಈ ಬಾವಿಯ ನೀರು ಆವಿಯಾಗಿಲ್ಲ ಯಾಕೆ? ಅಶೋಕನ ಖಜಾನೆ ಈ...
ನಮ್ಮ ದೇಶದ ಅತ್ಯಂತ ಅಪಾಯಕಾರಿ ರಸ್ತೆಗಳಿವು, ಇಲ್ಲಿ ವಾಹನ ಚಲಾಯಿಸುವುದು ಡೇಂಜರ್!
ಸಾಮಾನ್ಯವಾಗಿ ರಸ್ತೆಗಳಲ್ಲಿ ಓಡಾಡುವಾಗ, ವಾಹನಗಳನ್ನು ಚಲಾಯಿಸುವಾಗ ಏನಾದರೂ ಅವಘಡಗಳು ನಡೆಯುತ್ತವೆಯೋ ಎನ್ನುವ ಭಯ ನಮ್ಮೆಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಿರುವಾಗ ಅಪಯಕಾರಿ ರಸ್ತೆಗಳಲ್ಲಿ ಚಲಿಸುವಾಗ ಭಯವಾಗದೇ ಇರಲು ಸಾಧ್ಯವೆ? ನಮ್ಮ...
ಯೆರ್ಕಾಡ್ ಸುತ್ತಮುತ್ತಲಿರುವ ಇಂಟ್ರಸ್ಟಿಂಗ್ ಪ್ರವಾಸಿ ತಾಣಗಳಿವು
PC: Sai vin ಯೆರ್ಕಾಡ್ ಭಾರತದ ತಮಿಳುನಾಡಿನಲ್ಲಿ ಸೇಲಂ ಜಿಲ್ಲೆಯ ಒಂದು ಗಿರಿಧಾಮವಾಗಿದೆ. ಇದು ಪೂರ್ವ ಘಟ್ಟದ ಬೆಟ್ಟಗಳ ಶೇವರಾಯ್ಸ್ ವ್ಯಾಪ್ತಿಯಲ್ಲಿದೆ. ಇದು ಸಮುದ್ರ ಮಟ್ಟದಿಂದ 1515 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಪಾಕೃತಿಕ...
ಮಾರಿಯಮ್ಮನ್ ತೆಪ್ಪಕುಲಂನಲ್ಲಿ ಹುಣ್ಣಿಮೆ ರಾತ್ರಿಯಲ್ಲಿ ಮಧುರೈ ಮೀನಾಕ್ಷಿ ವಿಹಾರ ನೋಡಿದ್ದೀರಾ?
ಮಧುರೈನಲ್ಲಿರುವ ಜನಪ್ರಿಯ ಸ್ಥಳವೆಂದರೆ ವಂಡಿಯೂರ್ ಮಾರಿಯಮ್ಮನ್ ತೆಪ್ಪಕುಲಂ. ಇದು ವಂಡಿಯೂರ್ ಮಾರಿಯಮ್ಮನ್ ದೇವಸ್ಥಾನದಲ್ಲಿದೆ. ಮಾನವ ನಿರ್ಮಿತ ದ್ವೀಪದೊಂದಿಗೆ ದೇವಾಲಯದ ಕೊಳದ ಸಂಕೀರ್ಣವು ಮುಖ್ಯವಾಗಿ ಧಾರ್ಮಿಕ ಉದ್ದೇಶಗಳಿಗಾಗಿ...
ದಾವಣಗೆರೆಯಲ್ಲಿರುವ ಈ ಕೆರೆಯನ್ನು ಸೂಳೆಕೆರೆ ಅಂತಾರೆ ಯಾಕೆ ಗೊತ್ತಾ?
ಸೂಳೆಕೆರೆ ಹೆಸರು ಕೇಳಲು ಒಂಥರಾ ವಿಚಿತ್ರವಾಗಿದೆ. ದಾವಣಗೆರೆ ನಗರ ಕೇಂದ್ರದಿಂದ 40 ಕಿ.ಮೀ ಹಾಗೂ ಚೆನ್ನಗಿರಿಯಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಕೆರೆಗೆ ಶಾಂತಿ ಸಾಗರ ಎಂಬ ಹೆಸರನ್ನಿಡಲಾಗಿದ್ದರೂ ಸಹ ಬಹುತೇಕ ಜನರಲ್ಲಿ ಇದು...
ಫ್ಯಾಮಿಲಿ ಪಿಕ್ನಿಕ್ಗೆ ಬೆಸ್ಟ್ ತೀರ್ಪರಪ್ಪು ಜಲಪಾತ
ತೀರ್ಪರಪ್ಪು ಜಲಪಾತವು ಕನ್ಯಾಕುಮಾರಿಯಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿದೆ. ತಿರ್ಪಾರಪ್ಪ ಜಲಪಾತದ ಕ್ಯಾಸ್ಕೇಡಿಂಗ್ ವಾಟರ್ ಮೋಡಿಮಾಡುವ ದೃಶ್ಯವನ್ನು ಹೊಂದಿವೆ. ಈ ಜಲಪಾತ ಮಾನವ ನಿರ್ಮಿತವಾಗಿದ್ದು, ಇದು 50 ಅಡಿ ಎತ್ತರದಿಂದ...
ಆದಿ ಶಂಕರಾಚಾರ್ಯರು ಜನಿಸಿದ ಸ್ಥಳ ಈ ಪವಿತ್ರ ಕ್ಷೇತ್ರ
ದೇವರ ಸ್ವಂತ ನಾಡು ಎಂದು ಹೇಳಲಾಗುವ ಕೇರಳದಲ್ಲಿ ಶ್ರೇಷ್ಠ ಭಾರತೀಯ ತತ್ವಜ್ಞಾನಿಗಳ ಜನ್ಮಸ್ಥಳವಿದೆ. ಕಾಲಡಿ ಎಂಬುದು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ಆದಿ ಶಂಕರಾಚಾರ್ಯರ ಜನ್ಮಸ್ಥಳವಾಗಿ ಪ್ರಖ್ಯಾತಿ ಪಡೆದಿದೆ. ಇದು ಕೇರಳದ ಕೊಚ್ಚಿನ್...
ಬೆಂಗಳೂರಿನ ದೊಡ್ಡಮಾಕಳಿಯಲ್ಲಿ ವಾರಾಂತ್ಯ ಕಳೆಯಲು ಏನೇನಿದೆ ಒಮ್ಮೆ ನೋಡಿ
ದೊಡ್ಡಮಾಕಳಿಯು ಬೆಂಗಳೂರಿನ ಸುತ್ತಮುತ್ತಲಿರುವವರಿಗೆ ಒಂದು ಪರಿಮೂರ್ಣ ವಾರಾಂತ್ಯದ ತಾಣವಾಗಿದೆ. ಇದು ಬೆಂಗಳೂರು ನಗರದಿಂದ 132 ಕಿ.ಮೀ ದೂರದಲ್ಲಿ ಮತ್ತು ಭೀಮೇಶ್ವರಿ ಮೀನುಗಾರಿಕೆ ಕ್ಯಾಂಪ್ನಿಂದ 6 ಕಿ.ಮೀ ದೂರದಲ್ಲಿದೆ. ಪ್ರಾಚೀನ...
ಗೌರಿಕುಂಡದ ನೀರನ್ನು ತಲೆಗೆ ಚಿಮಿಕಿಸಿದರೆ ಪಾಪ ಪರಿಹಾರವಾಗುತ್ತಂತೆ
ಗೌರಿಕುಂಡವು ಗೌರಿ ಎಂದು ಕರೆಯಲಾಗುವ ಪಾರ್ವತಿಯ ದೇವತೆಗೆ ಸಮರ್ಪಿತವಾಗಿದೆ. ಪುರಾಣ ಮತ್ತು ದಂತಕಥೆಗಳ ಪ್ರಕಾರ ಶಿವನ ಪತ್ನಿ ಪಾರ್ವತಿ ಶಿವನ ಮನಸ್ಸನ್ನು ಜಯಿಸಲು ತಪಸ್ಸು ಮತ್ತು ಯೋಗ ಪದ್ಧತಿಗಳ ಪ್ರಾಯಶ್ಚಿತ್ತವನ್ನು ಮಾಡಿದ ಸ್ಥಳವಾಗಿದೆ....
ಭಾಗಂಡೇಶ್ವರನ ದರ್ಶನಕ್ಕೆ ಹೋದಾಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡೋದನ್ನು ಮರೆಯದಿರಿ
ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲ ಪಟ್ಟಣದಲ್ಲಿ ಭಾಗಂಡೇಶ್ವರ ದೇವಾಲಯವಿದೆ. ಈ ದೇವಾಲಯವು ಪ್ರಮುಖ ಪ್ರವಾಸಿ ತಾಣವಾಗಿದ್ದು, ಕನಿಕೆ, ಕಾವೇರಿ ಮತ್ತು ಸುಜ್ಯಥಿ ಎಂಬ ಮೂರು ನದಿಗಳ ಸಂಗಮಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ಕೇರಳ ಶೈಲಿಯ...