ಉತ್ತರ ಪ್ರದೇಶದ ಪ್ರಮುಖನಗರಗಳಲ್ಲಿ ಮಿರ್ಜಾಪುರ್ ಕೂಡಾ ಒಂದು. ಪ್ರವಾಸೋದ್ಯಮದ ದೃಷ್ಠಿಯಿಂದ ಮಿರ್ಜಾಪುರ್ ಉತ್ತಮ ತಾಣವಾಗಿದೆ. ಮಿರ್ಜಾಪುರ್ ದೆಹಲಿಯಿಂದ ಸುಮಾರು 650 ಕಿ.ಮೀ ದೂರದಲ್ಲಿದೆ. ಕೆಲವು ವರ್ಷಗಳಿಂದ ಮಿರ್ಜಾಪುರ್ ವಿಶೇಷವಾಗಿ...
ಮಸಿನಗುಡಿ ಪ್ರವಾಸೋದ್ಯಮ ಸ್ಥಳಗಳ ಬಗ್ಗೆ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಇದು ಎಲ್ಲಾ ರೀತಿಯ ವ್ಯಕ್ತಿಗಳಿಗೂ ಇಷ್ಟವಾಗುತ್ತದೆ. ಸಾಹಸ ಅನ್ವೇಷಕರು ಮತ್ತು ಪ್ರಕೃತಿ ಪ್ರಿಯರು, ವನ್ಯಜೀವಿ ಛಾಯಾಗ್ರಾಹಕರು ಮತ್ತು ಪರಿಶೋಧಕರಿಗೂ ಈ ತಾಣ...
ನಮ್ಮ ದೇಶದಲ್ಲಿ ಸಾಕಷ್ಟು ಗಣೇಶನ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಗಣೇಶನ ದೇವಾಲಯವೂ ಒಂದು. ಇದು ಬಹಳ ಪ್ರಭಾವಶಾಲಿ ಹಾಗೂ ಮಹಿಮಾನ್ವಿತ ದೇವಾಲಯವಾಗಿದೆ. ಅದುವೇ ಸೌತಡ್ಕ...
ನವರಾತ್ರಿ ಉತ್ಸವವನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ಈ ಬಾರಿ ನವರಾತ್ರಿಯು ಅಕ್ಟೋಬರ್ 10 ರಿಂದ 19ರವರೆಗೆ ನಡೆಯಲಿದೆ. ದೇಶದ ಪ್ರಸಿದ್ಧ ಮಂದಿರಗಳಲ್ಲಿ ಈಗಾಗಲೇ ನವರಾತ್ರಿ ತಯಾರಿ ಬಹಳ ಜೋರಾಗಿಯೇ ನಡೆಯುತ್ತಿದೆ. ಇಂದು...
ಇನ್ನೇನು ದಸರಾ ಹಬ್ಬ ಶುರುವಾಗಲಿದೆ. ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ನವದುರ್ಗೇಯರನ್ನು ಪೂಜಿಸಲಾಗುವುದು. ಈ ನವರಾತ್ರಿಯಂದು ಪ್ರಸಿದ್ಧ ಕ್ಷೇತ್ರದ ದರ್ಶನ ಮಾಡಿದ್ರೆ ಸಂಕಷ್ಟಗಳು ನಿವಾರಣೆಯಾಗುತ್ತದೆ ಎನ್ನುತ್ತಾರೆ. ಇಂದು ನಾವು ಪಶ್ಚಿಮ...
ಬಳ್ಳಾರಿಯಲ್ಲಿರುವ ಗಾಣಾಗಟ್ಟೆ ಮಾಯಮ್ಮಳ ಬಗ್ಗೆ ಕೇಳಿದ್ದೀರಾ? ಈಕೆಯನ್ನು ಕೊಲ್ಲಾಪುರದ ಮಹಾಲಕ್ಷ್ಮೀಯ ಪ್ರತಿರೂಪ ಈ ಮಾಯಮ್ಮ ಎನ್ನಲಾಗುತ್ತದೆ. ಇಲ್ಲಿ ಹರಕೆ ಹೊತ್ತರೆ ಬಯಕೆ ಈಡೆರುತ್ತದಂತೆ. ನೂರಾರು ಇತಿಹಾಸ ಇರುವ ಈ ದೇವಾಲಯ ಈಗ ಇಡೀ...
ಭಾರತದಲ್ಲಿ ಪ್ರವಾಸೋದ್ಯಮದಲ್ಲಿ ಹಲವಾರು ಸ್ಥಳಗಳಿವೆ. ನಾವು ಸ್ನೇಹಿತರು, ಸಂಬಂಧಿಕರ ಜೊತೆಗೆ ಪ್ರಯಾಣಿಸುತ್ತೇವೆ. ಪ್ರವಾಸಕ್ಕೆ ತೆರಳುತ್ತೇವೆ. ಅಲ್ಲಿನ ಸುಮಧುರ ಅನುಭವವನ್ನು ನಮ್ಮ ನೆನಪಿನ ಬುತ್ತಿಯಲ್ಲಿಟ್ಟುಕೊಳ್ಳುತ್ತೇವೆ. ಭಾರತದಲ್ಲಿ...
ಜಮ್ಮುವಿನಲ್ಲಿರುವ ವೈಷ್ಣೋದೇವಿಯ ದರ್ಶನ ಮಾಡಬೇಕೆಂಬುದು ಹೆಚ್ಚಿನವರಿಗೆ ಮನಸ್ಸಿರುತ್ತದೆ. ಆದರೆ ಎಲ್ಲರಿಗೂ ಅಲ್ಲಿಗೆ ಹೋಗಲು ಸಾಧ್ಯವಾಗೋದಿಲ್ಲ. ಅಂತವರಿಗಾಗಿ ಗುಲ್ಬರ್ಗಾದಲ್ಲಿ ಒಂದು ಹೊಸ ವೈಷ್ಣೋದೇವಿ ಮಂದಿರವನ್ನು ನಿರ್ಮಿಸಲಾಗಿದೆ. ಈ...
ಗುರು ರಾಘವೇಂದ್ರ ಸ್ವಾಮಿಯ ಲೀಲೆ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ರಾಘವೇಂದ್ರ ಸ್ವಾಮಿಯನ್ನು ಭಕ್ತಿಯಿಂದ ರಾಯರು ಎನ್ನುತ್ತಾರೆ. ಬಹಳಷ್ಟು ಮಂದಿ ರಾಯರ ಮಠಕ್ಕೆ ಹೋಗಿ ರಾಯರ ದರ್ಶನ ಪಡೆಯುತ್ತಾರೆ. ರಾಯರ ಕೃಪೆಗೆ ಪಾತ್ರರಾದರೆ ನಿಮ್ಮ...
ಎಲ್ಲಿಗಾದರೂ ಪ್ರಯಾಣಿಸುವಾಗ ಹೆಚ್ಚು ಕಂಫರ್ಟ್ ಆಗಿರುವ ಪ್ರಯಾಣವನ್ನು ಆಯ್ಕೆ ಮಾಡುತ್ತೇವೆ. ಹೆಚ್ಚಿನವರಿಗೆ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಬಹಳ ಆರಾಮದಾಯಕವಾಗಿರುತ್ತದೆ. ಆದ್ರೆ ಆಗಿನಿಂದಾಗಲೇ ಟಿಕೇಟ್ ಸಿಗಬೇಕಲ್ಲ. ಒಂದು ತಿಂಗಳು...
ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿಯಾಗಿದೆ. ಈ ವರೆಗೆ ಶಬರಿಮಲೆಗೆ ಬರೀ ಪುರುಷರು ಇಲ್ಲವಾದಲ್ಲಿ ೧೦ ವರ್ಷದ ಒಳಗಿನ ಮಕ್ಕಳು ೫೦ ವರ್ಷ ದಾಟಿದ ಮಹಿಳೆಯರಿಗಷ್ಟೇ ಪ್ರವೇಶವಿತ್ತು. ಆದರೆ ಇದೀಗ...
ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಹಬ್ಬವು ದೇಶದ ಉಳಿದೆಲ್ಲಾ ಪ್ರಾಂತ್ಯಕ್ಕಿಂತಲೂ ವಿಭಿನ್ನವಾಗಿರುತ್ತದೆ. ಇಲ್ಲಿನ ರಾಜ ಮನೆತನದ ವೈಭವ, ಅರಮನೆಯ ಶೃಂಗಾರ ಇವೆಲ್ಲವೂ ನೋಡಲು ಅದ್ಭುತವಾಗಿರುತ್ತದೆ. ಇನ್ನೂ ಅರಮನೆಯ ಲೈಂಟಿಗ್ನ್ನಂತೂ...
ಅಮೃತ್ಸರ್ ಎನ್ನುವುದು ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರ. ಅಮೃತ್ ಸರ್ ಎಂದರೆ ಮೊದಲಿಗೆ ನೆನಪಾಗುವುದೇ ಗೋಲ್ಡನ್ ಟೆಂಪಲ್. ಪಂಜಾನ್ನ ಸ್ವರ್ಣ ಮಂದಿರ. ಇದು ಪ್ರವಾಸೋಧ್ಯಮದ ದೃಷ್ಠಿಯಲ್ಲೂ ಬಹಳ ಪ್ರಸಿದ್ಧಿ ಹೊಂದಿದೆ....
ಕೊಯಮತ್ತೂರಿನಲ್ಲಿರುವ ಪೆರೂರು ಪಟ್ಟೀಶ್ವರರ್ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಈ ದೇವಾಲಯಕ್ಕೆ ಸಾಕಷ್ಟು ವಿಶೇಷಗಳಿವೆ. ಇದನ್ನು ಮೋಕ್ಷದ ಸ್ಥಳ ಎಂದೂ ಕರೆಯಲಾಗುತ್ತದೆ. ಇಲ್ಲಿ ಹುಣಸೆ ಬೀಜ ಮೊಳಕೆ ಒಡೆಯುವುದಿಲ್ಲ. ಸಗಣಿಯಲ್ಲಿ...
ಚಿಕ್ಕಿ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುತ್ತದೆ. ಮಕ್ಕಳಾಗಿದ್ದಾಗಂತೂ ಬೇಕಾಷ್ಟು ಚಿಕ್ಕಿ ತಿಂದಿರ್ತಿವಿ. ಈ ಚಿಕ್ಕಿಯ ರುಚಿ ಒಮ್ಮೆ ಬಾಯಿಗೆ ಹತ್ತಿದ್ರೆ ಸಾಕು ಮತ್ತೆ ಮತ್ತೆ...
ಕರ್ನಾಟಕದಲ್ಲಿನ ಐತಿಹಾಸಿಕ ಸ್ಥಳಗಳಲ್ಲಿ ಬಿಜಾಪುರವೂ ಒಂದು. ಹೆಚ್ಚಿನವರಿಗೆ ಬಿಜಾಪುರದಲ್ಲಿನ ಗೋಲ್ಗುಂಬಜ್ ಒಂದೇ ತಿಳಿದಿದೆ. ಆದರೆ ಬಿಜಾಪುರದಲ್ಲಿ ನಿಮಗೆ ತಿಳಿಯದೇ ಇರುವಂತಹ ಸಾಕಷ್ಟು ಸ್ಥಳಗಳು ಇವೆ. ಬಿಜಾಪುರವು ಅನೇಕ ಸ್ಮಾರಕಗಳನ್ನು...
ಲೋಕ ಕಲ್ಯಾಣಕ್ಕಾಗಿ ಶಿವನು ಎಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದಾನೆ ಎನ್ನುವುದು ನಮಗೆಲ್ಲಾ ತಿಳಿದೇ ಇದೆ. ಪುರಾಣಗಳಲ್ಲಿ ನೀವು ಈ ಬಗ್ಗೆ ಕೇಳಿರಬಹುದು. ಆದರೆ ಶಿವನು ಲೋಕ ಕಲ್ಯಾಣಕ್ಕಾಗಿ ಮಾಡಿದಂತಹ ಕೆಲಸವೊಂದು ತೆಲಂಗಾಣ ರಾಜ್ಯದಲ್ಲಿನ...