ಐತಿಹಾಸಿಕ ದಿಂಡುಕ್ಕಲ್ನಲ್ಲಿ ಏನೇನಿದೆ ಗೊತ್ತಾ?
ದಿಂಡುಕ್ಕಲ್ ನಗರ ತಮಿಳುನಾಡು ರಾಜ್ಯದಲ್ಲಿದೆ . ದಿಂಡುಕ್ಕಲ್ ಎಂಬ ಪದದ ಅರ್ಥ 'ದಿಂಡು' ಎಂದರೆ ದಿಂಬು , ಕಲ್ ಎಂದರೆ 'ಕಲ್ಲು ' ಎಂದಾಗಿದೆ. ನಗರದಿಂದ ನೋಡಿದರೆ ಒಂದು ಖಾಲಿ ಬೆಟ್ಟದಂತೆ ಕಾಣುತ್ತದೆ . ಈ ನಗರವು ಪಳನಿ ಬೆಟ್ಟ ಮತ್ತು ಸಿರುಮಲೈ...
ಕಣಿವೆಗಳಿಂದ ಕೂಡಿರುವ ರೋಯಿಂಗ್ ಸೌಂದರ್ಯ ಸುಂದರ
ಅರುಣಾಚಲ ಪ್ರದೇಶ ರಾಜ್ಯದ ದಿಬಾಂಗ್ ಕಣಿವೆ ಜಿಲ್ಲೆಯ ಒಂದು ಜಿಲ್ಲಾ ಕೇಂದ್ರವಾಗಿರುವ ರೋಯಿಂಗ್ ಸೊಂಪಾದ ಹಸಿರು ಮರಗಳಿಂದ ಮತ್ತು ಪ್ರಕೃತಿ ಸೌಂದರ್ಯ ಕಣಿವೆಗಳಿಂದ ತುಂಬಿಕೊಂಡಿದೆ. ಇದು ಅರುಣಾಚಲ ಪ್ರದೇಶ ರಾಜ್ಯದ ಒಂದು ಪೂರ್ವ ಭಾಗವಾಗಿದೆ. ಇದರ...
ಒಡಿಶಾದ ಕಂಧಮಲ್ನಲ್ಲಿರುವ ಆಕರ್ಷಣೆಗಳಿವು
ಕಂಧಮಲ್ ಒಡಿಶಾದ ಅತ್ಯಂತ ಆಕರ್ಷಣೀಯವಾದ ಪ್ರವಾಸಿ ತಾಣವಾಗಿದೆ. ಪ್ರಾಕೃತಿಕ ಸೌಂದರ್ಯ ಮತ್ತು ಮೂಲ ನಿವಾಸಿಗಳಾದ ಬುಡಕಟ್ಟು ಜನರು ಇಲ್ಲಿನ ಆಕರ್ಷಣೆಗೆ ಮೆರುಗನ್ನು ನೀಡಿರುವ ಅಂಶಗಳಾಗಿವೆ. ಕಂಧಮಲ್ನಲ್ಲಿ ಪ್ರವಾಸಿಗರು ಬೃಹತ್ ಪ್ರಮಾಣದಲ್ಲಿ...
ನೀಲಗಿರಿ ಬೆಟ್ಟ ಶ್ರೇಣಿಯಲ್ಲಿರುವ ಕೋತಗಿರಿ ಬೆಟ್ಟ ಚಾರಣಕ್ಕೆ ಬೆಸ್ಟ್
ಕೋತಗಿರಿ ಬೆಟ್ಟ ನೀಲಗಿರಿ ಬೆಟ್ಟ ಶ್ರೇಣಿಯಲ್ಲಿ ಅತಿ ದೊಡ್ಡ ಮೂರು ಬೆಟ್ಟಗಳಲ್ಲೊಂದು. ಇದು ಇತರ ಎರಡು ಬೆಟ್ಟಗಳಾದ ಉದಕಮಂಡಲ ಮತ್ತು ಕುಣ್ಣೂರು ಗಳಿಗಿಂತ ಚಿಕ್ಕದಾದರೂ ಸೌಂದರ್ಯದಲ್ಲಿ ಇವೆರಡಕ್ಕಿಂತ ಕಮ್ಮಿಯೇನಿಲ್ಲ. ಇದು ನೀಲಗಿರಿಯ ಪ್ರಕೃತಿ...
ಪಂಜಾಬಿನ ಬಟಿಂಡಾ ಕಿಲಾ ಮುಬಾರಕ್ನ ಸೌಂದರ್ಯ ನೋಡಿ
ಬಟಿಂಡಾವು ಪಂಜಾಬಿನಲ್ಲಿರುವ ಒಂದು ಪ್ರಸಿದ್ಧವಾದ ಪ್ರಾಚೀನ ನಗರವಾಗಿದೆ. ಇದು ಮಾಳ್ವ ಪ್ರಾಂತ್ಯದ ಹೃದಯಭಾಗದಲ್ಲಿದೆ. ಆರನೆಯ ಶತಮಾನದಲ್ಲಿ ಈ ನಗರವನ್ನು ಆಳಿದ ಭಾಟಿ ರಜಪೂತರಿಂದಾಗಿ ಈ ಹೆಸರು ಬಂದಿದೆ. ತನ್ನ ಶ್ರೀಮಂತ ಸಂಸ್ಕೃತಿ ಮತ್ತು...
ಝಲ್ಲಾಂಗ್ನಲ್ಲಿ ಅಡ್ಡಾಡಿ ನೋಡಿ
ಕಲೋಮೊಂಗ್ ಪಟ್ಟಣಕ್ಕೆ ಹೋಗುವ ದಾರಿಯಲ್ಲಿ, ಜಲಧಾಕಾ ನದಿಯ ತೀರದ ಮೇಲಿರುವ ಒಂದು ಸಣ್ಣ ಪಟ್ಟಣವೇ ಝಲ್ಲಾಂಗ. ಇದು ಹಿಮಾಲಯದ ಅಡಿಯಲ್ಲಿ ಇರುವ ಇದು ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ತನ್ನದಾಗಿಸಿಕೊಂಡಿದ್ದು ಪ್ರವಾಸಿಗರನ್ನು...
ಸುಚಿಂದ್ರಂನಲ್ಲಿರುವ ತನುಮಲಯನ್ ದೇವಸ್ಥಾನ
ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಭಾಗವಾಗಿರುವ ಸುಚಿಂದ್ರಂ ಆಧ್ಯಾತ್ಮಿಕ ಹೊಳಪು ಹಾಗೂ ಪ್ರಶಾಂತತೆಯ ನೆಲೆವೀಡಾಗಿದ್ದು ಯಾತ್ರಾರ್ಥಿಗಳ ನಗರವಾಗಿದೆ. ತನುಮಲಯನ್ ದೇವಸ್ಥಾನದಿಂದಾಗಿ ಸುಚಿಂದ್ರಂ ಪ್ರಸಿದ್ದಿ ಪಡೆದುಕೊಂಡಿದೆ. ಪುರಾತನ...
ಮಳೆಗಾಲದಲ್ಲಿ ಕೇರಳದ ಪೀರ್ಮೆಡೆ ಸೌಂದರ್ಯ ನೋಡೋದೇ ಮಜಾ
ಕೊಟ್ಟಾಯಂ ನ ಪೂರ್ವಕ್ಕೆ 85 ಕಿ.ಮೀ ದೂರದಲ್ಲಿರುವ ಪೀರ್ಮೆಡೆಯು ಕೇರಳದ ಪರ್ವತ ಪ್ರದೇಶಗಳಲ್ಲೇ ಅತ್ಯಂತ ಆಕರ್ಷಕವಾದದ್ದು. ಈ ಪರ್ವತವು ಪ್ರವಾಸಿಗರಿಗೆ ಟ್ರೆಕ್ಕಿಂಗ್ನ ಖುಷಿ ಕೊಡುತ್ತದೆ ಹಾಗೂ ಪ್ರಶಾಂತ ವಾತಾವರಣದ ಮಧುರ ಅನುಭೂತಿಯನ್ನು...
ಮಂಡ್ಯದಲ್ಲಿರುವ ಭೀಮನ ಕಿಂಡಿಗೆ ಚಾರಣ ಹೋಗೋಣ್ವಾ?
ಮಂಡ್ಯ ಜಿಲ್ಲೆಯ ಹಲ್ಗೂರ್ (ಮಳವಳ್ಳಿ) - ಚನ್ನಪಟ್ಟಣ ರಸ್ತೆಯ ಕಾಂಚನಾ ಹಳ್ಳಿ ಬಳಿ ಇದೆ ಭೀಮನ ಕಿಂಡಿ. ಈ ಬೆಟ್ಟವು ನ್ಯಾಚುರಲ್ ರಾಕ್ ಆರ್ಚ್ ಹೊಂದಿದೆ ಮತ್ತು ಆರಂಭಿಕರಿಗಾಗಿ ಉತ್ತಮ ಚಾರಣ ಸ್ಥಳವಾಗಿದೆ. ಭೀಮ ಈ ಬೃಹತ್ ಬಂಡೆಯನ್ನು...
ಪಾಂಡವರು ಸ್ಥಾಪಿಸಿದ ಸ್ವರ್ಣಪ್ರಸ್ಥ ಇದು
ಹರಿಯಾಣದ ಸೋನಿಪತ್ ಜಿಲ್ಲೆಯ ಮುಖ್ಯ ಪಟ್ಟಣ ಮತ್ತು ಜಿಲ್ಲಾಕೇಂದ್ರ ಸೋನಿಪತ್. ಇದು ದೇಶದ ರಾಜಧಾನಿ ದೆಹಲಿಯಿಂದ 20 ಕಿಮೀ ದೂರದಲ್ಲಿದೆ. ಯಮುನ ನದಿಯು ಈ ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತದೆ. ಮಹಾಭಾರತ ಸಮಯದಲ್ಲಿ ಈ ಪಟ್ಟಣವನ್ನು...
ರಾಜಸ್ಥಾನದ ಸಿಕರ್ನಲ್ಲಿರುವ ಲಕ್ಷ್ಮಣಘಡ್ ಕೋಟೆ ನೋಡಿ
ಭಾರತದಲ್ಲಿಯ ರಾಜಸ್ಥಾನ ರಾಜ್ಯದ ವಾಯವ್ಯ ಭಾಗದಲ್ಲಿ ನೆಲೆಸಿರುವ ಜನಪ್ರಿಯ ಸ್ಥಳವೆಂದರೆ ಸಿಕರ್. ಪಿಂಕ್ ಸಿಟಿ ಜೈಪುರ್ ನಂತರ ಎರಡನೆ ಹೆಚ್ಚು ಅಭಿವೃದ್ಧಿಕಂಡ ಪ್ರದೇಶ ಇದಾಗಿದ್ದು ಸಿಕರ್ ಜಿಲ್ಲಾ ಕೇಂದ್ರವಾಗಿದೆ. ಈ ಸ್ಥಳವು ತನ್ನ ಗಡಿಯನ್ನು...
ಉತ್ತರ ಪ್ರದೇಶದಲ್ಲಿರುವ ಮಹೋಬಾದ ಇತಿಹಾಸ ಅದ್ಭುತ
ಉತ್ತರ ಪ್ರದೇಶದಲ್ಲಿನ ಒಂದು ಸಣ್ಣ ಜಿಲ್ಲೆಯಾದ ಮಹೋಬಾ ತನ್ನ ವೈಭವಯುತ ಇತಿಹಾಸಕ್ಕೆ ಪ್ರಸಿದ್ಧವಾದದ್ದು. ಇದು ಬುಂದೇಲಖಂಡ ಪ್ರದೇಶದಲ್ಲಿದೆ. ಕಾಮಶಾಸ್ತ್ರದ ಶಿಲ್ಪಗಳಿಗೆ ಪ್ರಸಿದ್ಧವಾದ ಖಜುರಾಹೋವಿನೊಂದಿಗೆ ಮಹೋಬಾ ಸಾಂಸ್ಕೃತಿಕ ಸಂಬಂಧವನ್ನು...
ಕೊಡಗಿನ ತಡಿಯಾಂಡಮೋಲ್ ಚಾರಣ ಕೈಗೊಳ್ಳಲೇ ಬೇಕು
ತಡಿಯಾಂಡಮೋಲ್ ಕರ್ನಾಟಕದ ಎರಡನೇ ಅತೀ ಎತ್ತರದ ಶಿಖರ. ತಡಿಯಾಂಡಮೋಲ್, ಪಶ್ಚಿಮ ಘಟ್ಟದಲ್ಲಿರುವ ಈ ಶಿಖರ ಕೊಡಗು ಜಿಲ್ಲೆಯ ಕಕ್ಕಬ್ಬೆ ಪಟ್ಟಣದ ಸನಿಹದಲ್ಲಿದೆ. ಇದು ಕರ್ನಾಟಕ - ಕೇರಳ ಗಡಿಯಲ್ಲಿದ್ದು, ಸಮುದ್ರಮಟ್ಟದಿಂದ 1748 ಮೀಟರ್ ಎತ್ತರದಲ್ಲಿ...
ಮೇಘಾಲಯದ ಜೈನ್ತಿಯಾ ಬೆಟ್ಟದ ವಿಶೇಷತೆ ಏನು ಗೊತ್ತಾ?
ಜೈನ್ತಿಯಾ ಬೆಟ್ಟ ಹಾಗೂ ಕಣೆವೆಗಳು ನೈಜ ಸೌಂದರ್ಯದಿಂದ ಮೈದಳೆದಿದೆ. ಅಲೆಯಾಕಾರದ ಬೆಟ್ಟಗಳ ಸಾಲುಗಳು, ದಾರಿಯುದ್ದಕ್ಕೆ ಭಯ ಹುಟ್ಟಿಸುವಂತಹ ನದಿಗಳ ಪ್ರಪಾತದ ಕೊರತೆಯಿಲ್ಲ. ಜೈನ್ತಿಯಾ ಹಿಲ್ಸ್ ಪ್ರವಾಸೋದ್ಯಮ ಕೇವಲ ನೈಸರ್ಗಿಕ ಸೌಂದರ್ಯ...
ಮಹಾರಾಷ್ಟ್ರದ ವಿಜಯದುರ್ಗ ಕೋಟೆ ಹೇಗಿದೆ ನೋಡಿ
ಮಹಾರಾಷ್ಟ್ರ ರಾಜ್ಯದಲ್ಲಿರುವ ಸಣ್ಣ ಪಟ್ಟಣ ವಿಜಯದುರ್ಗವು ಭಾರತದ ಕರಾವಳಿಯಲ್ಲಿದೆ. ಇದು ಮುಂಬೈನಿಂದ ಸುಮಾರು 485 ಕಿ.ಮೀ ದೂರದಲ್ಲಿದ್ದು, ಸಿಂಧುದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಇದನ್ನು ಹಿಂದೆ ಜೆರಿಯಾ ಎಂದು ಕರೆಯಲಾಗುತ್ತಿತ್ತು....
ಬಿಹಾರದಲ್ಲಿರುವ ಮಹಾತ್ಮ ಗಾಂಧಿ ಸೇತುವೆ ನೋಡಿದ್ದೀರಾ?
ಹಾಜಿಪುರ್ ಬಿಹಾರದ ವೈಶಾಲಿ ಜಿಲ್ಲೆಯ ಪ್ರಮುಖ ಕಾರ್ಯಸ್ಥಳ. ಇದು ಬಾಳೆಹಣ್ಣಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಈ ನಗರ ಅತಿ ವೇಗದಲ್ಲಿ ಬೆಳೆಯುತ್ತಿರುವುದರಿಂದ ಇದನ್ನು ಪ್ರಗತಿಶೀಲ ನಗರ ಎನ್ನಬಹುದಾಗಿದೆ. ಹಾಜಿಪುರ ಪ್ರವಾಸಿ ನಕ್ಷೆಯಲ್ಲಿ...
ಪಂಜಾಬಿನ ಫರೀದ್ಕೋಟ್ನ ಆಕರ್ಷಣೆಗಳಿವು
ಫರೀದ್ಕೋಟ್ ಎಂಬುದು ಪಂಜಾಬಿನ ನೈಋತ್ಯ ಭಾಗದಲ್ಲಿರುವ ಒಂದು ಸಣ್ಣ ನಗರ. ಇದನ್ನು 1972ರಲ್ಲಿ ಬಟಿಂಡಾ ಮತ್ತು ಫಿರೋಜ್ಪುರ್ ಜಿಲ್ಲೆಗಳಿಂದ ವಿಭಜಿಸಿ, ನೂತನವಾಗಿ ಸ್ಥಾಪಿಸಲಾಯಿತು. ಈ ನಗರಕ್ಕೆ ಸೂಫಿ ಸಂತ ಬಾಬಾ ಶೇಖ್ ಫರಿದುದ್ದೀನ್...
ಮುರ್ಷಿದಾಬಾದ್ನಲ್ಲಿ ಬಂಗಾಳಿ ಆಹಾರ ಟೇಸ್ಟ್ ಮಾಡಲೇ ಬೇಕು
ಮೂಲತಃ ಮುಖ್ಸುದಾಬಾದ್ ಎಂದು ಕರೆಯಲ್ಪಡುವ ಮುರ್ಷಿದಾಬಾದ್, ಭಾರತದ ಪಶ್ಚಿಮ ಬಂಗಾಳ ರಾಜ್ಯದ ದೊಡ್ಡ ಮುರ್ಷಿದಾಬಾದ್ ಜಿಲ್ಲೆಯ ಒಂದು ನಗರ. ಇದು ದೇಶದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಇದು ಗಂಗಾ ನದಿಯ ಉಪನದಿಯಾದ ಭಾಗೀರಥಿ ನದಿಯ...