Search
  • Follow NativePlanet
Share

ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಸೆಲ್ಯುಲರ್ ಜೈಲು ಈಗ ಏನಾಗಿದೆ ಗೊತ್ತಾ?

ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಸೆಲ್ಯುಲರ್ ಜೈಲು ಈಗ ಏನಾಗಿದೆ ಗೊತ್ತಾ?

ಕಾಲಾ ಪಾನಿ ಎಂದೂ ಕರೆಯಲ್ಪಡುವ ಸೆಲ್ಯುಲರ್ ಜೈಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯಾದ ಪೋರ್ಟ್ ಬ್ಲೇರ್‌ನಲ್ಲಿರುವ ಹಳೆಯ ವಸಾಹತುಶಾಹಿ ಜೈಲು. ಭಾರತದಲ್ಲಿ ತಮ್ಮ ವಸಾಹತಿನ ಆಳ್ವಿಕೆಯಲ್ಲಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟ...
ಸ್ನೋ ವ್ಯೂ ಪಾಯಿಂಟ್‌ನಿಂದ ಹಿಮಾಲಯ ಪರ್ವತವನ್ನು ನೋಡಿ

ಸ್ನೋ ವ್ಯೂ ಪಾಯಿಂಟ್‌ನಿಂದ ಹಿಮಾಲಯ ಪರ್ವತವನ್ನು ನೋಡಿ

ನೈನಿತಾಲ್ ನ ಸ್ನೋ ವೀಕ್ಷಣಾ ಕೇಂದ್ರವು ಸಮುದ್ರ ಮಟ್ಟದಿಂದ 2270 ಮೀಟರ್ ಎತ್ತರದಲ್ಲಿದೆ. ಇದು ಅತ್ಯಂತ ಆಕರ್ಷಕವಾದ ಪ್ರವಾಸಿ ತಾಣವಾಗಿದ್ದು, ಹೆಸರೇ ಸೂಚಿಸುವಂತೆ, ಬಿಳಿಯ ಹಿಮದ ಕಂಬಳಿ ಹೊದಿಕೆಯಿಂದ ಹಿಮಾಲಯ ಪರ್ವತಗಳ ಸುಂದರ ನೋಟವನ್ನು ಸ್ನೋ...
ಗುಡ್ಡಟ್ಟು ವಿನಾಯಕನಿಗೆ ಸಾವಿರ ಕೊಡ ಸೇವೆ ಮಾಡೋದು ಅಷ್ಟೊಂದು ಸುಲಭವಲ್ಲ

ಗುಡ್ಡಟ್ಟು ವಿನಾಯಕನಿಗೆ ಸಾವಿರ ಕೊಡ ಸೇವೆ ಮಾಡೋದು ಅಷ್ಟೊಂದು ಸುಲಭವಲ್ಲ

ಕುಂದಾಪುರ ಮತ್ತು ಉಡುಪಿ ತಾಲ್ಲೂಕುಗಳ ಗಡಿಭಾಗದಲ್ಲಿರುವ ಗುಡ್ಡಟ್ಟು ನೈಸರ್ಗಿಕ ಸೌಂದರ್ಯದ ಸ್ಥಳವಾಗಿದೆ. ಈ ದೇವಾಲಯವನ್ನು ಬೃಹತ್ ಗ್ರಾನೈಟ್ ಬಂಡೆಯ ಮೇಲೆ ನಿರ್ಮಿಸಲಾಗಿದ್ದು, ಇದು ನಿದ್ರಿಸುವ ಆನೆಯಂತೆ ಕಾಣುತ್ತದೆ. {photo-feature}
ಕೊಡೈಕೆನಾಲ್‌ ಹೋದ್ಮೇಲೆ ಬ್ರ್ಯಾಂಟ್ ಪಾರ್ಕ್‌ ನೋಡಲೇ ಬೇಕು

ಕೊಡೈಕೆನಾಲ್‌ ಹೋದ್ಮೇಲೆ ಬ್ರ್ಯಾಂಟ್ ಪಾರ್ಕ್‌ ನೋಡಲೇ ಬೇಕು

ತಮಿಳುನಾಡಿನ ಅತ್ಕೊಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೊಡೈಕೆನಾಲ್‌ನ್ನು ಮಿಸ್‌ ಮಾಡೋಕೆ ಸಾಧ್ಯಾನೇ ಇಲ್ಲ. ಕೊಡೈಕೆನಾಲ್ ನಲ್ಲಿರುವ ಅನೇಕ ಪ್ರವಾಸಿತಾಣಗಳಲ್ಲಿ ಬ್ರ್ಯಾಂಟ್ ಪಾರ್ಕ್ ಕೂಡಾ ಒಂದು. ಪ್ರಶಾಂತವಾಗಿರುವ ಈ ತಾಣವು ...
 ಜಯಕ್ವಾಡಿ ಅಣೆಕಟ್ಟಿಗೆ ಭೇಟಿ ನೀಡಲು ಸೂಕ್ತ ಸಮಯ ಇದು

ಜಯಕ್ವಾಡಿ ಅಣೆಕಟ್ಟಿಗೆ ಭೇಟಿ ನೀಡಲು ಸೂಕ್ತ ಸಮಯ ಇದು

ಔರಂಗಾಬಾದ್‌ನಿಂದ 47 ಕಿ.ಮೀ ದೂರದಲ್ಲಿರುವ ಜಯಕ್ವಾಡಿ ಅಣೆಕಟ್ಟು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪೈಥಾನ್ ಹಳ್ಳಿಯಲ್ಲಿರುವ ಗೋದಾವರಿ ನದಿಯ ಸುತ್ತಲೂ ನಿರ್ಮಿಸಲಾದ ಮಣ್ಣಿನ ಅಣೆಕಟ್ಟು ಇದಾಗಿದೆ. ಮಹಾರಾಷ್ಟ್ರದ ಅತಿದೊಡ್ಡ ಮಣ್ಣಿನ...
ಚಿಕ್ಕಬಳ್ಳಾಪುರದಲ್ಲಿ ನಡೆಯುವ ದ್ರೌಪದಮ್ಮ ಕರಗ ಉತ್ಸವದ ವಿಶೇಷತೆ ಏನು ಗೊತ್ತಾ?

ಚಿಕ್ಕಬಳ್ಳಾಪುರದಲ್ಲಿ ನಡೆಯುವ ದ್ರೌಪದಮ್ಮ ಕರಗ ಉತ್ಸವದ ವಿಶೇಷತೆ ಏನು ಗೊತ್ತಾ?

ಕರಗ ಉತ್ಸವವೆಂದರೆ ಬಹಳ ಫೇಮಸ್. ಅದರಲ್ಲೂ ಬೆಂಗಳೂರು ಸುತ್ತಮುತ್ತ ಅಂತೂ ಕರಗ ಬಹಳ ಪ್ರಸಿದ್ಧ ಜಾತ್ರೆಯಂತಾಗಿಬಿಟ್ಟಿದೆ. ದಕ್ಷಿಣ ಕರ್ನಾಟಕದ ಭಾಗಗಳಾದ ಬೆಂಗಳೂರು, ಹೊಸಕೋಟೆ, ಆನೇಕಲ್, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಈ ಕರಗ ಉತ್ಸವ...
ಮಣಿಪುರದ ಚಾಂದೇಲ್‌ನ ವಿಶೇಷತೆ ಏನು ಗೊತ್ತಾ?

ಮಣಿಪುರದ ಚಾಂದೇಲ್‌ನ ವಿಶೇಷತೆ ಏನು ಗೊತ್ತಾ?

ಭಾರತದ ಒಂದೊಂದು ರಾಜ್ಯಗಳು ವಿವಿಧ ಸಂಸ್ಕೃತಿ ಹಾಗೂ ಪ್ರಕೃತಿ ಸೊಬಗಿನಿಂದ ಮೈದುಂಬಿಕೊಂಡಿದೆ. ಕೆಲವು ನೆರೆಯ ರಾಷ್ಟ್ರಗಳನ್ನು ಅಂಟಿಕೊಂಡಿರುವ ಈಶಾನ್ಯ ರಾಜ್ಯಗಳ ಸೌಂದರ್ಯವನ್ನು ಅಲ್ಲಿಗೆ ಹೋಗಿಯೇ ಅನುಭವಿಸಬೇಕು. ಈಶಾನ್ಯ ಭಾರತದ ರಾಜ್ಯಗಳಲ್ಲಿ...
  ಎಲಿಫೆಂಟ್ ರಾಕ್ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಪಟಾಲಮ್ಮ ದೇವಿಯ ದರ್ಶನ ಪಡೆದಿದ್ದೀರಾ?

ಎಲಿಫೆಂಟ್ ರಾಕ್ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಪಟಾಲಮ್ಮ ದೇವಿಯ ದರ್ಶನ ಪಡೆದಿದ್ದೀರಾ?

ಪಟಾಲಮ್ಮ ದೇವಿ ದೇವಸ್ಥಾನಗಳಲ್ಲಿ ಒಂದು ದೇವಸ್ಥಾನ ಜಯನಗರ 3 ನೇ ಬ್ಲಾಕ್ ನಲ್ಲಿದೆ. ಈ ದೇವಸ್ಥಾನದಿಂದಾಗಿಯೇ ಆ ರಸ್ತೆಗೆ ಪಟಾಲಮ್ಮ ರಸ್ತೆ, ಎಲಿಫೆಂಟ್‌ ರಾಕ್ ರಸ್ತೆ ಎನ್ನುವ ಹೆಸರು ಬಂದಿದೆ. ಈ ಇತಿಹಾಸ ಪ್ರಸಿದ್ಧ ದೇವಸ್ಥಾನಕ್ಕೆ...
 ಈ ವಾಟರ್ ಪಾರ್ಕ್‌ನಲ್ಲಿ 60+ ಆದವ್ರಿಗೆ ಎಂಟ್ರಿ ಫ್ರೀ….ಹಾಗಾದ್ರೆ ವಯಸ್ಕರಿಗೆ, ಮಕ್ಕಳಿಗೆ ಟಿಕೇಟ್ ಎಷ್ಟು

ಈ ವಾಟರ್ ಪಾರ್ಕ್‌ನಲ್ಲಿ 60+ ಆದವ್ರಿಗೆ ಎಂಟ್ರಿ ಫ್ರೀ….ಹಾಗಾದ್ರೆ ವಯಸ್ಕರಿಗೆ, ಮಕ್ಕಳಿಗೆ ಟಿಕೇಟ್ ಎಷ್ಟು

ಬೇಸಿಗೆಯಲ್ಲಿ ಪ್ರತಿಯೊಬ್ಬರಿಗೂ ತಣ್ಣಗೆ ನೀರಿನಲ್ಲಿ ಆಡಬೇಕು ಎಂದನಿಸುವುದು ಸಹಜ. ಅದಕ್ಕಾಗಿ ವಾಟರ್ ಪಾರ್ಕ್, ಜಲಪಾತ ಹೀಗೆ ಇನ್ನಿತರ ಮನರಂಜನ ತಾಣಗಳನ್ನು ಹುಡುಕುತ್ತಿರುತ್ತೇವೆ. ಬೇಸಿಗೆಗೆ ಕಾಲ ಕಳೆಯಲು ಸೂಕ್ತವಾದ ತಾಣಗಳಲ್ಲಿ...
ಭೀಮೇಶ್ವರಿಯಲ್ಲಿರುವ ಗಾಳಿಬೋರ್‌ನಲ್ಲಿ ಆರಾಮವಾಗಿ ಕಾಲ ಕಳೆಯಿರಿ

ಭೀಮೇಶ್ವರಿಯಲ್ಲಿರುವ ಗಾಳಿಬೋರ್‌ನಲ್ಲಿ ಆರಾಮವಾಗಿ ಕಾಲ ಕಳೆಯಿರಿ

PC:Joshua Singh ಬೆಂಗಳೂರಿನಿಂದ 110 ಕಿಮೀ ಹಾಗೂ ಸಂಗಮದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಗಾಳಿಬೋರ್, ತನ್ನ ಚಿತ್ರಸದೃಶ ದೃಶ್ಯಗಳಿಂದ ಕರ್ನಾಟಕದಲ್ಲಿರುವ ಜನಪ್ರಿಯ ರಮಣೀಯ ತಾಣಗಳಲ್ಲಿ ಒಂದಾಗಿದೆ. ಇದು ಅರ್ಕಾವತಿ ಮತ್ತು...
ಬಿಂದುವಿನ ಸುತ್ತಮುತ್ತಲಿನ ಆಕರ್ಷಣೆಗಳಿವು

ಬಿಂದುವಿನ ಸುತ್ತಮುತ್ತಲಿನ ಆಕರ್ಷಣೆಗಳಿವು

ಬಿಂದು, ಇದು ಭಾರತ-ಭೂತಾನ್ ಗಡಿಯಲ್ಲಿರುವ ಕೊನೆಯ ಹಳ್ಳಿಯಾಗಿದೆ. ಏಲಕ್ಕಿ ಮತ್ತು ಕಿತ್ತಳೆ ಕೃಷಿ ಆ ಪ್ರದೇಶದ ಮುಖ್ಯ ಆರ್ಥಿಕತೆಯಾಗಿದೆ. ಟೆರೇಸ್ ಮೇಲೆ ಕೃಷಿ ಮಾಡೋದು ಇಲ್ಲಿ ಬಹಳ ಸಾಮಾನ್ಯವಾಗಿದೆ. ಈ ಪ್ರದೇಶದ ಬಗೆಗಿನ ಪ್ರತಿಯೊಂದೂ...
 ತಮಿಳುನಾಡಿನಲ್ಲಿ ಪ್ರಸಿದ್ಧಿ ಹೊಂದಿರುವ 10 ಸಂಗತಿಗಳು

ತಮಿಳುನಾಡಿನಲ್ಲಿ ಪ್ರಸಿದ್ಧಿ ಹೊಂದಿರುವ 10 ಸಂಗತಿಗಳು

ದೇವಾಲಯಗಳ ನಗರಿ ಎಂದೇ ಪ್ರಸಿದ್ಧವಾಗಿರುವ ತಮಿಳುನಾಡು ಸಾಕಷ್ಟು ಪ್ರವಾಸಿ ತಾಣಗಳನ್ನು ಹೊಂದಿದೆ. ಉದ್ದದ ಕರಾವಳಿ ಮತ್ತು ಅಸಾಧಾರಣ ಬೆಟ್ಟಗಳು, ಬೀಚ್‌ಗಳು ತಮಿಳುನಾಡಿನ ಪ್ರಸಿದ್ಧಿಯನ್ನು ಹೆಚ್ಚಿಸಿವೆ. ಆದರೆ ಈ ದೃಶ್ಯಗಳಿಂದ...
ಶತ್ರು ಸಂಹಾರ ಪೂಜೆಗೆ ಫೇಮಸ್ ಈ ಭದ್ರಕಾಳಿ ದೇವಸ್ಥಾನ

ಶತ್ರು ಸಂಹಾರ ಪೂಜೆಗೆ ಫೇಮಸ್ ಈ ಭದ್ರಕಾಳಿ ದೇವಸ್ಥಾನ

ಈ ಭದ್ರಕಾಳಿ ದೇವಸ್ಥಾನದಲ್ಲಿ ಪಾರ್ವತಿ ದೇವಿಯು ಭದ್ರಕಾಳಿಯಾಗಿ ಸಂಚರಿಸುತ್ತಾಳಂತೆ, ಅಂತಹ ಮಹಿಮಾನ್ವೀತ ದೇವಾಲಯವೇ ತಿರುವಾರಾಡು ಭಗವತಿ ದೇವಸ್ಥಾನ, ಅಥವಾ ಮಡಾಯಿಯ ಕಾವು ದೇವಸ್ಥಾನ. ಇದು ಉತ್ತರ ಕೇರಳದ ಎಲ್ಲಾ ಭದ್ರಕಾಳಿ ದೇವಾಲಯಗಳ ತಾಯಿ...
ಖಂಡಾಲಾ ಗಿರಿಧಾಮಗಳಲ್ಲಿ ಟ್ರಕ್ಕಿಂಗ್ ಮಿಸ್‌ ಮಾಡ್ಲೇ ಬಾರದು

ಖಂಡಾಲಾ ಗಿರಿಧಾಮಗಳಲ್ಲಿ ಟ್ರಕ್ಕಿಂಗ್ ಮಿಸ್‌ ಮಾಡ್ಲೇ ಬಾರದು

ಮಹಾರಾಷ್ಟ್ರದಲ್ಲಿ ಸಾಕಷ್ಟು ಗಿರಿಧಾಮಗಳು, ಟ್ರಕ್ಕಿಂಗ್ ತಾಣಗಳೂ ಇವೆ. ಮಹಾರಾಷ್ಟ್ರವು ಅನೇಕ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿದೆ. ವಾರದ ದೈನಂದಿನ ಜಂಜಾಟಗಳಿಂದ ಸ್ವಲ್ಪ ಬಿಡುವು ಪಡೆದು ಒತ್ತಡವನ್ನು ನಿವಾರಿಸಿಕೊಳ್ಳಲು ಬಯಸುವವರಿಗೆ...
ನರ್ಮದಾ ನದಿ ಸ್ವರ್ಗದಿಂದ ಕೆಳಗಿಳಿದ ಸ್ಥಳ ಇದು

ನರ್ಮದಾ ನದಿ ಸ್ವರ್ಗದಿಂದ ಕೆಳಗಿಳಿದ ಸ್ಥಳ ಇದು

ನರ್ಮದಾ ಉಗಮ ಪೌರಾಣಿಕ ಸ್ಥಳವಾಗಿದೆ, ಅಲ್ಲಿ ನೀವು ಪೌರಾಣಿಕ ಕಥೆಗಳನ್ನು ಸುಲಭವಾಗಿ ಪಡೆಯಬಹುದು. ಶಿವನ ಅನುಮತಿಯೊಂದಿಗೆ ನರ್ಮದಾ ನದಿ ಸ್ವರ್ಗದಿಂದ ಕೆಳಗಿಳಿದ ಸ್ಥಳವಾಗಿದೆ. ಈ ಸ್ಥಳವು ನರ್ಮದಾ ನದಿಯ ಜನ್ಮ ಸ್ಥಳವಾಗಿದೆ. ಇದು ಶಿವನ ದೇಹದಿಂದ...
ಉತ್ತರಾಖಂಡದ ಕುಮಾವೂನ್‌ಗೆ ಹೋಗುವು ಪ್ಲ್ಯಾನ್ ಇದ್ಯಾ?

ಉತ್ತರಾಖಂಡದ ಕುಮಾವೂನ್‌ಗೆ ಹೋಗುವು ಪ್ಲ್ಯಾನ್ ಇದ್ಯಾ?

ಕುಮಾವೂನ್ ಎಂಬುದು ಉತ್ತರಾಖಂಡ ರಾಜ್ಯದ ಗಡ್ವಾಲ್ ಜೊತೆಗೆ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಒಂದು ವಿಭಾಗವಾಗಿದೆ. ಚಂಪಾವತ್, ನೈನಿತಾಲ್, ಅಲ್ಮೋರಾ, ಬಾಗೇಶ್ವರ್, ಪಿತೋಡ್‍ಗಢ್ ಮತ್ತು ಉಧಾಮ್‍ಸಿಂಗ್ ನಗರ ಜಿಲ್ಲೆಗಳು...
ಮಯೂರ್ಭಂಜದಲ್ಲಿ ಇಷ್ಟೆಲ್ಲಾ ರಮಣೀಯ ತಾಣಗಳಿವೆ ನೋಡಿ

ಮಯೂರ್ಭಂಜದಲ್ಲಿ ಇಷ್ಟೆಲ್ಲಾ ರಮಣೀಯ ತಾಣಗಳಿವೆ ನೋಡಿ

ಮಯೂರ್ಭಂಜ ಪ್ರವಾಸೋದ್ಯಮವು ಅದ್ಭುತವಾದ ದೃಶ್ಯಗಳನ್ನು ಹೊಂದಿದ್ದು ,ಇವು ಪ್ರವಾಸಿಗರನ್ನು ತನ್ನತ್ತ ಆಹ್ವಾನಿಸುತ್ತದೆ. ಇಲ್ಲಿ ಪ್ರತಿಯೊಂದು ಹಬ್ಬಗಳನ್ನು ವೈಭವದಿಂದ ಆಚರಿಸಲಾಗುತ್ತದೆ. ಇಲ್ಲಿನ ಹಬ್ಬಗಳಿಗೆ ದೂರದೂರುಗಳಿಂದಲೂ ಜನರು...
ತಂಜಾವೂರಿನಲ್ಲಿದ್ದಾಳೆ ಸಂತಾನ ಭಾಗ್ಯ ಕರುಣಿಸುವ ಗರ್ಭರಕ್ಷಾಂಬಿಕೆ

ತಂಜಾವೂರಿನಲ್ಲಿದ್ದಾಳೆ ಸಂತಾನ ಭಾಗ್ಯ ಕರುಣಿಸುವ ಗರ್ಭರಕ್ಷಾಂಬಿಕೆ

ಶ್ರೀ ಗರ್ಭರಕ್ಷಾಂಬಿಕೆ ಅಮ್ಮನ ದೇವಸ್ಥಾನವು ದಕ್ಷಿಣ ಭಾರತದ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಕ್ಕರುಕಾವೂರ್ ಎಂಬ ಸಣ್ಣ ಗ್ರಾಮದಲ್ಲಿದೆ. ಇದು ಶ್ರೀ ಮುಳಿದಾನಾಥರ್ ಮತ್ತು ಶ್ರೀ ಗರ್ಭರಕ್ಷಾಂಬಿಕೆ ಅಮ್ಮನಿಗೆ ಸಮರ್ಪಿತವಾದ ಪುರಾತನ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+