Search
  • Follow NativePlanet
Share

ಮತ್ಸ್ಯ ತೀರ್ಥ ಎಂದೇ ಕರೆಯುವ ದುದುಮಾ ಜಲಪಾತದ ಬಗ್ಗೆ ನಿಮಗೆಷ್ಟು ಗೊತ್ತು

ಮತ್ಸ್ಯ ತೀರ್ಥ ಎಂದೇ ಕರೆಯುವ ದುದುಮಾ ಜಲಪಾತದ ಬಗ್ಗೆ ನಿಮಗೆಷ್ಟು ಗೊತ್ತು

ದುದುಮಾ ಜಲಪಾತವು ಆಂಧ್ರಪ್ರದೇಶ ಮತ್ತು ಒಡಿಶಾದ ಗಡಿಯುದ್ದಕ್ಕೂ ಹಳ್ಳಿಗಾಡಿನ ಹಕ್ಕಿಗಳ ಮಧ್ಯೆ ಒಂದು ಆಹ್ಲಾದಕರ ದೃಶ್ಯವನ್ನು ಸೃಷ್ಟಿಸುತ್ತದೆ. ಒಡಿಶಾದಲ್ಲಿ ಸಾಮಾನ್ಯವಾಗಿ ಭೇಟಿ ನೀಡುವ ಸಾಂಪ್ರದಾಯಿಕ ಪ್ರವಾಸಿ ಸ್ಥಳವಲ್ಲ,ಆದರೆ ಕರಾವಳಿ...
ಮಣಿಪಾಲದಲ್ಲಿರುವ ಈ ತಾಣಗಳಲ್ಲಿ ಸುತ್ತಾಡಿದ್ದೀರಾ?

ಮಣಿಪಾಲದಲ್ಲಿರುವ ಈ ತಾಣಗಳಲ್ಲಿ ಸುತ್ತಾಡಿದ್ದೀರಾ?

ಮಣಿಪಾಲವು ಉಡುಪಿಯಿಂದ 6 ಕಿ.ಮೀ ಮತ್ತು ಮಂಗಳೂರಿನಿಂದ 60 ಕಿ.ಮೀಗಳ ದೂರದಲ್ಲಿ ಮಣಿಪಾಲ ನೆಲೆಗೊಂಡಿದೆ. ಇಂದು ಮಣಿಪಾಲ ಉನ್ನತ ಶಿಕ್ಷಣ, ವಾಣಿಜ್ಯ, ಆರೋಗ್ಯ ಸೇವೆ ಮತ್ತು ವಿವಿಧ ಉದ್ಯಮಗಳ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಮಣಿಪಾಲದ...
ಬರ್ಡ್ ಐಲೆಂಡ್ ಎಂದೇ ಕರೆಯುವ ಚಿಡಿಯಾ ಟಾಪುವಿನ ಆಕರ್ಷಣೆಗಳನ್ನು ನೋಡಿ

ಬರ್ಡ್ ಐಲೆಂಡ್ ಎಂದೇ ಕರೆಯುವ ಚಿಡಿಯಾ ಟಾಪುವಿನ ಆಕರ್ಷಣೆಗಳನ್ನು ನೋಡಿ

ಪೋರ್ಟ್ ಬ್ಲೇರ್ ಸೆಂಟ್ರಲ್ ಬಸ್ ನಿಲ್ದಾಣದಿಂದ 25 ಕಿ.ಮೀ ದೂರದಲ್ಲಿರುವ ಚಿಡಿಯಾ ಟಾಪು, 'ಬರ್ಡ್ ಐಲೆಂಡ್' ಎಂದೂ ಕರೆಯಲ್ಪಡುತ್ತದೆ. ದಕ್ಷಿಣ ಅಂಡಮಾನ್ ದ್ವೀಪದ ದಕ್ಷಿಣ ತುದಿಯಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭೇಟಿ ನೀಡುವ...
7000 ಮರಗಳನ್ನು ಹೊಂದಿರುವ ಲೋದಿ ಗಾರ್ಡನ್‌ನಲ್ಲಿ ಏನೇನಿದೆ ಗೊತ್ತಾ?

7000 ಮರಗಳನ್ನು ಹೊಂದಿರುವ ಲೋದಿ ಗಾರ್ಡನ್‌ನಲ್ಲಿ ಏನೇನಿದೆ ಗೊತ್ತಾ?

 ಹೊಸದಿಲ್ಲಿ ರೈಲ್ವೆ ನಿಲ್ದಾಣದಿಂದ 6.5 ಕಿ.ಮೀ ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿ ಲೋದಿ ಗಾರ್ಡನ್ ಲೋದಿ ರಸ್ತೆಯಲ್ಲಿದೆ. ಈ ಸಂರಕ್ಷಿತ ಸಂಕೀರ್ಣವು ಹಲವಾರು ಐತಿಹಾಸಿಕ ಸ್ಮಾರಕಗಳು, ಗೋರಿಗಳು ಮತ್ತು...
 ಕಲ್ಲಹಳ್ಳಿಯ ಭೂವರಾಹಸ್ವಾಮಿ ದೇವಸ್ಥಾನ ನೋಡಿದ್ದೀರಾ?

ಕಲ್ಲಹಳ್ಳಿಯ ಭೂವರಾಹಸ್ವಾಮಿ ದೇವಸ್ಥಾನ ನೋಡಿದ್ದೀರಾ?

ಮೈಸೂರು ಬಳಿಯಿರುವ ಭೂವರಾಹಸ್ವಾಮಿ ದೇವಸ್ಥಾನವು ವಿಷ್ಣುವಿನ ಮೂರನೇ ಅವತಾರವಾಗಿದೆ. ಈ ದೇವಾಲಯವು ಕರ್ನಾಟಕದ ಮೈಸೂರು ಸಮೀಪವಿರುವ ಕಲ್ಲಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿದೆ. ಈ ದೇವಾಲಯವು ಹೇಮಾವತಿ ನದಿಯ ದಡದಲ್ಲಿದೆ. {photo-feature}
ವಲಸೆ ಪಕ್ಷಿಗಳಿಗೆ ಸ್ವರ್ಗ ಮೈಸೂರಿನ ಲಿಂಗಾಂಬುಧಿ ಸರೋವರ

ವಲಸೆ ಪಕ್ಷಿಗಳಿಗೆ ಸ್ವರ್ಗ ಮೈಸೂರಿನ ಲಿಂಗಾಂಬುಧಿ ಸರೋವರ

ಮೈಸೂರಿನಲ್ಲಿರುವ ಅನೇಕ ಸರೋವರಗಳಲ್ಲಿ ಶ್ರೀರಾಮಾಪುರದ ರಾಮಕೃಷ್ಣಾಪುರದಲ್ಲಿ ನೆಲೆಗೊಂಡಿರುವ ಲಿಂಗಾಬೂದಿ ಸರೋವರ ಕೂಡಾ ಒಂದು. ಇದು ವಲಸೆ ಪಕ್ಷಿಗಳ ಪ್ರಭೇದಗಳಿಗೆ ಸ್ಥಳಾವಕಾಶ ನೀಡುತ್ತದೆ. ಸರೋವರದ ಪಕ್ಕದಲ್ಲಿ ಒಂದು ಸುಂದರ ಉದ್ಯಾನವಿದೆ. ಇಡೀ...
 ಥೇಣಿಯ ಹಚ್ಚಹಸಿರಿನಲ್ಲಿ ಟೀ ತೋಟದ ನಡುವೆ ಸುತ್ತಾಡಿ

ಥೇಣಿಯ ಹಚ್ಚಹಸಿರಿನಲ್ಲಿ ಟೀ ತೋಟದ ನಡುವೆ ಸುತ್ತಾಡಿ

PC:அ.உமர் பாரூக் ತಮಿಳುನಾಡಿನಲ್ಲಿರುವ ಸಾಕಷ್ಟು ಪ್ರವಾಸಿ ತಾಣಗಳಲ್ಲಿ ಇತ್ತೀಚೆಗಷ್ಟೇ ರೂಪಗೊಂಡ ಒಂದು ಬಹುಮುಖ್ಯ ಜಿಲ್ಲೆ ಥೇಣಿ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಊರು ಪ್ರವಾಸಕ್ಕೆ ಹೇಳಿಮಾಡಿಸಿದ ಪ್ರದೇಶ. ಈ ಹೊಸ ಜಿಲ್ಲೆಯು...
ಫೋಟೋ ಶೂಟ್ ಮಾಡಬೇಕಾದ್ರೆ ಕುಂಡಲಾ ಸರೋವರಕ್ಕೆ ಹೋಗೋದು ಬೆಸ್ಟ್

ಫೋಟೋ ಶೂಟ್ ಮಾಡಬೇಕಾದ್ರೆ ಕುಂಡಲಾ ಸರೋವರಕ್ಕೆ ಹೋಗೋದು ಬೆಸ್ಟ್

ಕೇರಳದಲ್ಲಿ ಪ್ರಕೃತಿ ಸೌಂದರ್ಯದಿಂದ ಕೂಡಿದ ಎಷ್ಟೊಂದು ತಾಣಗಳಿವೆ. ಅವುಗಳಲ್ಲಿ ಒಂದು ಕುಂಡಲಾ ಸರೋವರ. ಇದು ಮುನ್ನಾರ್ ನಿಂದ 20 ಕಿಲೋಮೀಟರ್ ದೂರದಲ್ಲಿದೆ ಮತ್ತು ಅಗ್ರ ನಿಲ್ದಾಣದ ದಾರಿಯಲ್ಲಿದೆ. ಸರೋವರದ ಎತ್ತರ ಸಮುದ್ರ ಮಟ್ಟದಿಂದ 1700...
ಸಿಕ್ಕಿಂನಲ್ಲಿರುವ ಪರ್ವತೇಶ್ವರ ಶಿವಾಲಯಕ್ಕೆ ಹೋಗಲು ಶ್ರಾವಣ ತನಕ ಕಾಯಿರಿ

ಸಿಕ್ಕಿಂನಲ್ಲಿರುವ ಪರ್ವತೇಶ್ವರ ಶಿವಾಲಯಕ್ಕೆ ಹೋಗಲು ಶ್ರಾವಣ ತನಕ ಕಾಯಿರಿ

ಸಿಕ್ಕಿಂನಲ್ಲಿರುವ ಪರ್ವತೇಶ್ವರ ಶಿವಾಲಯ ಮಂದಿರವು ಒಂದು ಸುಂದರವಾದ ಸ್ಥಳವಾಗಿದ್ದು, ಅರಿಟಾರ್‌ನ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದು ಪವಿತ್ರ ಯಾತ್ರಾ ಸ್ಥಳವೆಂದು ಪರಿಗಣಿಸಲ್ಪಡುತ್ತದೆ, ಸಾವಿರಾರು ಭಕ್ತರು ಭಗವಾನ್ ಶಿವನ...
ಅರಿಟಾರ್‌ನ ಸುತ್ತಮುತ್ತ ಇಷ್ಟೆಲ್ಲಾ ಸುಂದರ ತಾಣಗಳಿವೆ

ಅರಿಟಾರ್‌ನ ಸುತ್ತಮುತ್ತ ಇಷ್ಟೆಲ್ಲಾ ಸುಂದರ ತಾಣಗಳಿವೆ

ಅರಿಟಾರ್ ಸಿಕ್ಕಿಂನ ಪೂರ್ವ ಸಿಕ್ಕಿಂ ಜಿಲ್ಲೆಯ ಒಂದು ಪ್ರದೇಶವಾಗಿದ್ದು, ತನ್ನ ನೈಸರ್ಗಿಕ ಮತ್ತು ಭೂದೃಶ್ಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರಕೃತಿಯ ಮಡಿಲಲ್ಲಿ ಕೊಂಚ ಸಮಯವನ್ನು ಕಳೆಯುಯುವುದಕ್ಕೆ ಹಂಬಲಿಸುತ್ತಿರುವವರಿಗೆ ಇದೊಂದು...
ಪ್ರಕೃತಿಯ ಸೌಂದರ್ಯದ ನಡುವೆ ನಿಂತಿದೆ ಅಂಚುರುಲಿ ಕೊಳವೆ ಜಲಪಾತ

ಪ್ರಕೃತಿಯ ಸೌಂದರ್ಯದ ನಡುವೆ ನಿಂತಿದೆ ಅಂಚುರುಲಿ ಕೊಳವೆ ಜಲಪಾತ

ಕೇರಳದಲ್ಲಿ ಎಷ್ಟೆಲ್ಲಾ ಜಲಪಾತಗಳಿವೆ. ಸಾಮಾನ್ಯವಾಗಿ ಜಲಪಾತಗಳೆಂದರೆ ಮೇಲಿನಿಂದ ಕೆಳಕ್ಕೆ ಧುಮ್ಮುಕ್ಕುತ್ತಿರುತ್ತವೆ. ಆದರೆ ನೀವು ಯಾವತ್ತಾದರೂ ಕೊಳವೆ ಮೂಲಕ ಹರಿಯುವ ಜನಪಾತವನ್ನು ನೋಡಿದ್ದೀರಾ? ಅದುವೇ ಕೇರಳದಲ್ಲಿರುವ ಅಂಚುರುಲಿ ಜಲಪಾತ....
ಪ್ರಧಾನಿ ಮೋದಿ ಧ್ಯಾನ ಮಾಡಿರುವ ರುದ್ರ ಧ್ಯಾನ ಗುಹೆಯ ವಿಶೇಷತೆ ಏನು ಗೊತ್ತಾ?

ಪ್ರಧಾನಿ ಮೋದಿ ಧ್ಯಾನ ಮಾಡಿರುವ ರುದ್ರ ಧ್ಯಾನ ಗುಹೆಯ ವಿಶೇಷತೆ ಏನು ಗೊತ್ತಾ?

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಧಾನಿ ಮೋದಿ ಧ್ಯಾನ ಮಾಡಿರುವ ಆ ರುದ್ರ ಧ್ಯಾನ ಗುಹೆಯಲ್ಲಿ ನಿಮಗೂ ಧ್ಯಾನ ಮಾಡಬೇಕೆಂಬ ಬಯಕೆ ಇದ್ದರೆ ಆ ಆಸೆಯನ್ನು...
 ಕೆಆರ್‌ಎಸ್ ಹೋದ್ರೆ ಈ ವೇಣುಗೋಪಾಲ ಸ್ವಾಮಿ ದೇವಾಲಯ ನೋಡಲೇ ಬೇಕು

ಕೆಆರ್‌ಎಸ್ ಹೋದ್ರೆ ಈ ವೇಣುಗೋಪಾಲ ಸ್ವಾಮಿ ದೇವಾಲಯ ನೋಡಲೇ ಬೇಕು

ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಕೆಆರ್‌ಎಸ್ ಹಿನ್ನೀರು ಹಾಗೂ ಬೃಂದಾವನ ಉದ್ಯಾನವನಕ್ಕೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ನೋಡಲೇಬೇಕಾದ ತಾಣವಾಗಿ ಹೊರಹೊಮ್ಮಿದೆ. ಬೃಂದಾವನ ಉದ್ಯಾನವನದ ಪ್ರವೇಶದ್ವಾರದಿಂದ ಆರು ಕಿ.ಮೀ...
ತೀರ್ಥಹಳ್ಳಿಯಲ್ಲಿರುವ ಮೃಗಾವಧೆಗೆ ಈ ಹೆಸರು ಯಾಕೆ ಬಂತು ಗೊತ್ತಾ?

ತೀರ್ಥಹಳ್ಳಿಯಲ್ಲಿರುವ ಮೃಗಾವಧೆಗೆ ಈ ಹೆಸರು ಯಾಕೆ ಬಂತು ಗೊತ್ತಾ?

ಶಿವಮೊಗ್ಗದಲ್ಲಿ ಮೃಗಾವಧೆ ಎನ್ನುವ ಹೆಸರನ್ನು ನೀವು ಕೇಳಿರುವಿರಿ. ಇದೊಂದು ಪುಟ್ಟ ಗ್ರಾಮವಾಗಿದೆ. ಈ ಗ್ರಾಮಕ್ಕೂ ರಾಮಾಯಣಕ್ಕೂ ನಂಟಿದೆ. ಹಾಗೆಯೇ ಅಲ್ಲೊಂದು ಮಲ್ಲಿಕಾರ್ಜುನ ದೇವಸ್ಥಾನವಿದೆ. ಅದರ ಇತಿಹಾಸ ಏನು ಅನ್ನೋದು ಬಹಳಷ್ಟು ಜನರಿಗೆ...
ಸೆಂಚಲ್ ವನ್ಯಜೀವಿ ಧಾಮಕ್ಕೆ ಹೋಗುವ ಮುನ್ನ ಇದನ್ನೆಲ್ಲಾ ತಿಳಿಯಿರಿ.

ಸೆಂಚಲ್ ವನ್ಯಜೀವಿ ಧಾಮಕ್ಕೆ ಹೋಗುವ ಮುನ್ನ ಇದನ್ನೆಲ್ಲಾ ತಿಳಿಯಿರಿ.

ಡಾರ್ಜಿಲಿಂಗ್‌ನಿಂದ 10 ಕಿ.ಮೀ ದೂರದಲ್ಲಿ, ಸೆಂಚಲ್ ವನ್ಯಜೀವಿ ಧಾಮವು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ರಕ್ಷಿತ ಅಭಯಾರಣ್ಯವಾಗಿದೆ. ಇದು ಭಾರತದ ಹಳೆಯ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದ್ದು, ಡಾರ್ಜಿಲಿಂಗ್...
ಸೆಂಟ್ರಲ್ ಪಾರ್ಕ್‌ನಲ್ಲಿರುವ 206 ಅಡಿ ಎತ್ತರದ ರಾಷ್ಟ್ರ ಧ್ವಜ ನೋಡಿದ್ದೀರಾ?

ಸೆಂಟ್ರಲ್ ಪಾರ್ಕ್‌ನಲ್ಲಿರುವ 206 ಅಡಿ ಎತ್ತರದ ರಾಷ್ಟ್ರ ಧ್ವಜ ನೋಡಿದ್ದೀರಾ?

ಜೈಪುರ ಅಭಿವೃದ್ಧಿ ಪ್ರಾಧಿಕಾರವು ಜೈಪುರದಲ್ಲಿ ಒಂದು ಅತಿದೊಡ್ಡ ಉದ್ಯಾನವನವನ್ನು ನಿರ್ಮಿಸಿದೆ. ಆ ಉದ್ಯಾನವನದ ಹೆಸರು ಸೆಂಟ್ರಲ್ ಪಾರ್ಕ್. ಜೈಪುರ್ ನಗರದ ಕೇಂದ್ರಭಾಗದಲ್ಲಿರುವುದರಿಂದ ಇದನ್ನು ಸೆಂಟ್ರಲ್ ಪಾರ್ಕ್ ಎನ್ನಲಾಗುತ್ತದೆ....
ಈ ಕೆರೆ ಬಸದಿಯ ಸೌಂದರ್ಯಕ್ಕೆ ಮಾರುಹೋಗದವರಿಲ್ಲ!

ಈ ಕೆರೆ ಬಸದಿಯ ಸೌಂದರ್ಯಕ್ಕೆ ಮಾರುಹೋಗದವರಿಲ್ಲ!

ಕೆರೆ ಮಧ್ಯದಲ್ಲಿರುವ ದೇವಾಲಯಗಳನ್ನು ನೋಡುವುದೆಂದರೆ ಎಲ್ಲರಿಗೂ ಖುಷಿಯಾಗುತ್ತದೆ. ನಮ್ಮ ದೇಶದಲ್ಲಿ ಈ ಕೆರೆ ಮಧ್ಯದಲ್ಲಿರುವ ಅನೇಕ ದೇವಾಲಯಗಳಿವೆ. ಇವುಗಳು ಅದ್ಭುತ ಪ್ರಕೃತಿ ಸೌಂದರ್ಯವನ್ನು ನೀಡುತ್ತದೆ. ಅಲ್ಲಿನ ಪ್ರಶಾಂತ ವಾತಾವರಣ...
ಟಿಫನ್ ಟಾಪ್‌ನಲ್ಲಿ ಕೂತು ಟಿಫಿನ್ ಮಾಡೋ ಮಜಾ ಸೂಪರ್

ಟಿಫನ್ ಟಾಪ್‌ನಲ್ಲಿ ಕೂತು ಟಿಫಿನ್ ಮಾಡೋ ಮಜಾ ಸೂಪರ್

ಡೊರೊಥಿ ಸೀಟ್ ಎಂದೂ ಕರೆಯಲ್ಪಡುವ ಟಿಫನ್ ಟಾಪ್ ಒಂದು ದೃಶ್ಯ ವಿಹಾರಿ ತಾಣವಾಗಿ. ಈ ಸ್ಥಳವು ಸಮುದ್ರ ಮಟ್ಟದಿಂದ 7520 ಅಡಿ ಎತ್ತರದಲ್ಲಿದೆ ಹಾಗೂ ಅಯರ್ಪಟ್ಟ ಶಿಖರದ ಮೇಲಿದೆ. ಪ್ರವಾಸಿಗರು ಇಲ್ಲಿಂದ ಬೃಹತ್ ಹಿಮಾಲಯನ್ ಶ್ರೇಣಿಗಳ ಭವ್ಯ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+