ಜಿಂದ್ನ ಈ ಅದ್ಭುತ ತಾಣಗಳನ್ನು ನೋಡಿದ್ದೀರಾ?
ಮಹಾಭಾರತದಲ್ಲಿ ಪಾಂಡವರು ಜಯ ಹಾಗೂ ಯಶಸ್ಸಿನ ದೇವತೆಯಾದ ಜಯಂತಿಗೆ ಗೌರವ ಸೂಚಕವಾಗಿ ಜಯಂತಿ ದೇವಿ ದೇವಸ್ಥಾನ ನಿರ್ಮಿಸಿರುವಂತಹ ಜಯಂತಪುರದಿಂದ ಹೆಸರನ್ನು ಪಡೆದುಕೊಂಡಿರುವ ಹರ್ಯಾಣದ ಒಂದು ಜಿಲ್ಲೆ ಜಿಂದ್. ದೇವಸ್ಥಾನವಿದ್ದ ಕಾರಣ ಜಯಂತಪುರ...
ಮೇಘಾಲಯದ ಉಮ್ಮಂಗೋಟ್ ನದಿ ಸುತ್ತಮುತ್ತಲಿನ ಆಕರ್ಷಣೆಗಳಿವು
ಭಾರತದಲ್ಲಿನ ಅನೇಕ ರಸ್ತೆಗಳು ಸುಸಜ್ಜಿತವಾಗಿದ್ದರೂ, ಇಂದಿಗೂ ಸಹ ಹಲವು ಹಳ್ಳಿಗಳು ಸೇತುವೆಯನ್ನೇ ಅವಲಂಬಿಸಿವೆ. ಈಶಾನ್ಯ ರಾಜ್ಯದ ಮೇಘಾಲಯವು ನದಿಗಳ ನೈಸರ್ಗಿಕ ವೈಭವ, ಬುಡಕಟ್ಟು ಸಂಸ್ಕೃತಿ, ಇತಿಹಾಸ ಮತ್ತು ವನ್ಯಜೀವಿಗಳ...
ಅಕುರಿ ನಳ ಜಲಪಾತದ ರಮಣೀಯ ನೋಟವನ್ನು ಕಣ್ತುಂಬಿಸಿ
ಕೊರಿಯಾ ಅನ್ನೋದು ಒಂದು ಬೇರೆ ದೇಶ ಅನ್ನೋದು ನಮ್ಮೆಲ್ಲರಿಗೂ ಗೊತ್ತೇ ಇದೆ. ಆದರೆ ನಮ್ಮ ಭಾರತದಲ್ಲಿ ಒಂದು ಕೊರಿಯಾ ಇದೆಯಂತೆ. ಅದು ಎಲ್ಲಿದೆ ಅನ್ನೋದು ಗೊತ್ತಾ? ಕೊರಿಯಾ ಭಾರತದ ಛತ್ತೀಸ್ಘಢದ ಈಶಾನ್ಯ ಭಾಗದಲ್ಲಿದೆ. ಈ ಸ್ಥಳವು ನೈಸರ್ಗಿಕ...
ಖಮ್ಮಂನಲ್ಲಿರುವ ಕುಸುಮಾಂಚಿ ದೇವಾಲಯದ ವಿಶೇಷತೆ ತಿಳಿಯಿರಿ
ಕುಸುಮಾಂಚಿಯು ಪ್ರಾಚೀನ ದೇವಾಲಯವಾಗಿದೆ. ಕುಸುಮಾಂಚಿಯನ್ನು ಕಾಕತೀಯ ಕಾಲದಲ್ಲಿ ಕುಪ್ರಮಣಿ ಎಂದು ಕರೆಯಲಾಗುತ್ತಿತ್ತು. ಈ ದೇವಾಲಯದಲ್ಲಿರುವ ಶಿವಲಿಂಗವು ಆಂಧ್ರಪ್ರದೇಶದಲ್ಲಿರುವ ಅತಿ ದೊಡ್ಡ ಶಿವಲಿಂಗಗಳಲ್ಲಿ ಒಂದಾಗಿದೆ. {photo-feature}
ಭತ್ತದ ಗದ್ದೆಯಿಂದ ಕೂಡಿರುವ ಮಣಿಪುರದ ಈ ಪುಟ್ಟ ಜಿಲ್ಲೆ ಟ್ರಕ್ಕಿಂಗ್ಗೂ ಸೂಕ್ತ
ಮಣಿಪುರದ ತೌಬಲ್ ಜಿಲ್ಲೆಯ ಜಿಲ್ಲಾ ಕೇಂದ್ರವಾದ ತೌಬಲ್, ಅಭಿವೃದ್ದಿ ಹೊಂದಿದ ನಗರವಾಗಿದೆ. ತೌಬಲ್ ಜಿಲ್ಲೆಯ ಮೂಲಕ ಎರಡು ನದಿಗಳು ಹರಿಯುತ್ತವೆ, ಅವುಗಳೆಂದರೆ ಇಂಫಾಲ್ ನದಿ ಮತ್ತು ತೌಬಲ್ ನದಿ. ತೌಬಲ್ ಪಟ್ಟಣದ ಹೆಚ್ಚಿನ ಭಾಗವು ತೌಬಲ್ ನದಿಯ...
ಪುರಿಯ ಜಗನ್ನಾಥನಿಗೂ ಗುಂಡಿಚಾ ಮಂದಿರಕ್ಕೂ ಇರುವ ಸಂಬಂಧವೇನು ಗೊತ್ತಾ?
ಒರಿಸ್ಸಾದಲ್ಲಿರುವ ಪುರಿ ಜಗನ್ನಾಥ ಮಂದಿರವು ಬಹಳ ಪುರಾತನ ಹಾಗೂ ಪ್ರಸಿದ್ಧ ದೇವಸ್ಥಾನವಾಗಿದೆ. ಈ ಜಗನ್ನಾಥನ ಚಿಕ್ಕಮ್ಮನ ದೇವಸ್ಥಾನವೂ ಅಲ್ಲೇ ಸಮೀಪದಲ್ಲಿದೆಯಂತೆ. ಅದುವೇ ಗುಂಡಿಚಾ ಮಂದಿರ. ಬಹಳಷ್ಟು ಜನರಿಗೆ ಈ ಗುಂಡಿಚಾ ಮಂದಿರದ ಬಗ್ಗೆ...
ಉದಯಗಿರಿ ಗುಹೆಗಳ ಆಕರ್ಷಣೆಗಳನ್ನೊಮ್ಮೆ ನೋಡಿ
ಒರಿಸ್ಸಾದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಉದಯಗಿರಿ ಗುಹೆಗಳೂ ಕೂಡಾ ಒಂದು. ಉದಯಗಿರಿಯು ಭಾರತದಲ್ಲಿನ ಅದ್ಭುತ ವಾಸ್ತುಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಊರನ್ನು ಪ್ರಾಕೃತಿಕ ಸೌಂದರ್ಯ ಮತ್ತು ಮನುಷ್ಯ ಕಲೆಯ ಅಪರೂಪದ...
ರಸ್ತೆ ಪ್ರಯಾಣದ ಸಮಯದಲ್ಲಿ ಇವುಗಳನ್ನು ಸೇವಿಸದಿದ್ದರೆ ಪ್ರಯಾಣ ಸುಖಕರ
ಬಹಳಷ್ಟು ಜನರಿಗೆ ದೂರ ರಸ್ತೆ ಪ್ರಯಾಣ ಮಾಡುವಾಗ ತಲೆನೋವು, ಅಸಿಡಿಟಿ, ವಾಂತಿ, ಹೊಟ್ಟೆಯೊಳಗೆ ಏನೋ ಒಂದು ರೀತಿಯ ಅನುಭವವಾಗೋದು ಸಹಜ. ನಿಮಗೂ ಕೂಡಾ ಈ ರೀತಿಯೆಲ್ಲಾ ಆಗುತ್ತದೆ ಎಂದಾದರೆ , ಎಲ್ಲಾದರೂ ಪ್ರಯಾಣಕ್ಕೆ ಹೋಗುವ ಮೊದಲು ಈ ಕೆಲವು...
ಮಾಧವ ವಿಲಾಸ ಅರಮನೆಯ ವೈಭವವನ್ನು ನೋಡಿ
ಶಿವಪುರಿಯಲ್ಲಿರುವ ಮಾಧವ ವಿಲಾಸ ಅರಮನೆಯನ್ನು 'ಪ್ಯಾಲೇಸ್' ಎಂದೇ ಅಲ್ಲಿನ ಜನಸಾಮಾನ್ಯರು ಕರೆಯುತ್ತಾರೆ. ಇಂಥಹ ಅದ್ಭುತವಾದ, ಆಕರ್ಷಿತವಾದ ಅರಮನೆ ತನಗೆ ತಾನೇ ಸಾಟಿ ಎಂಬಂತಿದೆ. ಸುಂದರವಾದ ಆಧಾರ ಸ್ತಂಭಗಳು, ಸಾಕಷ್ಟು ಗುಮ್ಮಟಗಳು,...
ಇದು ದೇವತೆಗಳು ಉಗುರಿನಿಂದ ಕೊರೆದು ಮಾಡಿದ ಸರೋವರವಂತೆ
ನಕ್ಕಿ ಸರೋವರ ಮೌಂಟ್ ಅಬುವಿನ ಅತ್ಯಂತ ಪ್ರಸಿದ್ಧ ಸರೋವರಗಳಲ್ಲಿ ಒಂದಾಗಿದೆ. ಇದು ಒಂದು ಕೃತಕ ಸರೋವರವಾಗಿದ್ದು ಬೋಟಿಂಗ್ನ್ನು ಹೊಂದಿದೆ. ಇದಲ್ಲದೆ, ಸರೋವರದ ದಡದ ಉದ್ದಕ್ಕೂ ಕುದುರೆ ಸವಾರಿಯನ್ನು ನೀವು ಆನಂದಿಸಬಹುದು. ಖಂಡಿತವಾಗಿಯೂ...
ಸ್ವಿಮ್ಮಿಂಗ್ ಬರದಿದ್ರೂ ಸಮುದ್ರದಲ್ಲಿ ವಾಕ್ ಮಾಡಬಹುದು... ನೀವೂ ಟ್ರೈ ಮಾಡಿ
ಸಮುದ್ರದಲ್ಲಿ ನಡೆಯುತ್ತಾ ಅಂಡಮಾನ್ ದ್ವೀಪಗಳ ವಿಲಕ್ಷಣ ಸಮುದ್ರ ಜೀವನವನ್ನು ಆನಂದಿಸುವುದು ಹೊಸ ಮತ್ತು ಅತ್ಯಂತ ರೋಮಾಂಚಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಇದು ನೀರೊಳಗಿನ ಸುಂದರವಾದ ಸಮುದ್ರ ಜೀವನವನ್ನು ವೀಕ್ಷಿಸುವ ಅತ್ಯಂತ ನೇರವಾದ...
ಬಾಲಿವುಡ್ ಸಿನಿಮಾಗಳ ಮನೆಯಾಗಿರುವ ಮುಂಬೈ ಫಿಲ್ಮ್ ಸಿಟಿಗೆ ಹೋಗಿದ್ದೀರಾ?
ಫಿಲ್ಮ್ ಸಿಟಿ ಅಂತ ಹೇಳಿದ್ರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ಇಲ್ಲಿ ಸಿನಿಮಾಗಳೂ ಶೂಟಿಂಗ್ ಆಗುತ್ತವೆ. ಈ ಸಿಟಿಯೊಳಗೆ ಸಿನಿಮಾ ಶೂಟಿಂಗ್ಗೆ ಬೇಕಾಗುವಂತಹ ಲೋಕೇಶನ್ಗಳು, ಸೆಟ್ಗಳು ಎಲ್ಲವೂ ಇರುತ್ತವೆ....
ಲೈಫ್ನಲ್ಲಿ ಒಮ್ಮೆಯಾದ್ರೂ ಶಿಮ್ಲಾದ ಐಸ್ ಸ್ಕೇಟಿಂಗ್ ಮಜಾ ಪಡೆಯಲೇ ಬೇಕು
ಶಿಮ್ಲಾ ಹಿಮಾಚಲ ಪ್ರದೇಶದ ಒಂದು ಸಾಹಸ ಕೇಂದ್ರವಾಗಿದೆ. ರೋಮಾಂಚಕ ಸಾಹಸದ ಅನ್ವೇಷಣೆಯಲ್ಲಿ ಸಾವಿರಾರು ಪ್ರವಾಸಿಗರು ಶಿಮ್ಲಾಕ್ಕೆ ಭೇಟಿ ನೀಡುತ್ತಾರೆ. ಶಿಮ್ಲಾದಲ್ಲಿ ಮಾಡುವ ಅತ್ಯಂತ ಆಹ್ಲಾದಿಸಬಹುದಾದ ಚಟುವಟಿಕೆಯೆಂದರೆ ಅದು ಐಸ್ ಸ್ಕೇಟಿಂಗ್....
ಪಾತಾಳಪುರಿಯಲ್ಲಿರುವ ಅಕ್ಷಯ ವಟದ ದರ್ಶನ ಪಡೆದಿದ್ದೀರಾ?
ಭಾರತದ ಪ್ರಾಚೀನ ಮಂದಿರಗಳಲ್ಲಿ ಪಾತಾಳಪುರಿ ಮಂದಿರವೂ ಒಂದು. ಇದರ ಇತಿಹಾಸ ವೇದಕಾಲದಿಂದಲೂ ಇದೆ. ಸುಂದರವಾದ ಕೆತ್ತನೆಯನ್ನು ಹೊಂದಿರುವ ಈ ಮಂದಿರ ಪಾತಾಳದಲ್ಲಿದೆ. ಇದು ಕೋಟೆಯ ಒಳಭಾಗದಲ್ಲಿದ್ದು, ಅಜರಾಮರವಾಗಿರುವ ಅಕ್ಷಯ ವಟ ಎನ್ನುವ ಆಲದ ಮರದ...
ಸಾಗವಾನಿ ನೆಡುತೋಪು ನಿಲಂಬೂರ್ನ ವಿಶೇಷತೆ ಏನು?
ಕೇರಳದ ಸಾಗವಾನಿ ನೆಡುತೋಪು ಎಂದೇ ಹೆಸರುವಾಸಿಯಾಗಿರುವ ಊರು ನಿಲಂಬೂರ್. ಇದು ಕೇರಳದ ಮಲಪ್ಪುರಂ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದೆ. ಇಲ್ಲಿ ವಿಶಾಲವಾದ ಕಾಡುಗಳ ನೈಸರ್ಗಿಕ ಸೌಂದರ್ಯವು ಹೃದಯಸ್ಪರ್ಶಿಯಾಗಿರುವುದಲ್ಲದೆ, ಅನನ್ಯ...
ಇಲ್ಲಿನ ವೈದ್ಯನಾಥೇಶ್ವರನನ್ನು ಪೂರ್ಣ ಭಕ್ತಿಯಿಂದ ಪೂಜಿಸಿದ್ರೆ ಸಕಲ ರೋಗ ನಿವಾರಣೆ
ವೈದ್ಯನಾಥಪುರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರ್ ಪಟ್ಟಣದಿಂದ 2 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮವು ಕಾವೇರಿ ನದಿಯ ಉಪನದಿಯಾದ ಶಿಮ್ಷಾ ನದಿಯ ದಡದಲ್ಲಿದೆ ಮತ್ತು ವೈದ್ಯನಾಥೇಶ್ವರ ದೇವಾಲಯವನ್ನು ಹೊಂದಿದೆ. {photo-feature}
ಆಗ್ರಾದ ಷಾ ಜಹಾನ್ ಪಾರ್ಕ್ ಕಂಡಿದ್ದೀರಾ?
ಪ್ರೇಮದ ಸಂಕೇತವಾಗಿರುವ ತಾಜ್ ಮಹಲ್ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎನ್ನುವುದು ನಿಜಕ್ಕೂ ಹೆಮ್ಮೆಪಡುವಂತಹದ್ದು. ಆಗ್ರಾಕ್ಕೆ ಹೋಗಿ ತಾಜ್ ಮಹಲ್ನ್ನು ನೋಡಿಲ್ಲ ಅಂದ್ರೆ ಆಗ್ರಾ ಪ್ರವಾಸನೇ ವ್ಯರ್ಥ ಎಂದೆನಿಸೋದು ಸಹಜ....
ಕಾಮದ್ಗಿರಿಯಲ್ಲಿ ಪರಿಕ್ರಮಣ ಮಾಡಿದ್ರೆ ಮನೋಕಾಮನೆ ಈಡೇರುತ್ತಂತೆ!
ಕಾಮದ್ಗಿರಿ ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಸ್ಥಳವನ್ನು ಆಗಾಗ್ಗೆ ಮೂಲ ಚಿತ್ರಕೂಟ ಎಂದು ಉಲ್ಲೇಖಿಸಲಾಗುತ್ತದೆ . ಇದು ಐತಿಹಾಸಿಕತೆಗೆ ಹೆಸರುವಾಸಿಯಾಗಿದೆ. ಈ ಸ್ಥಳದ ಪವಿತ್ರತೆಯು ಈ ದಿನದ ವರೆಗೂ ಉಳಿಸಿಕೊಂಡಿದೆ. ಈ ಸ್ಥಳಕ್ಕೂ...