ಟೋಂಕ್ ನಲ್ಲಿರುವ ಈ ಸುಂದರ ತಾಣಗಳನ್ನು ವೀಕ್ಷಿಸಿ
ಟೋಂಕ್ ರಾಜಸ್ಥಾನದ ಬನ್ಸಿ ನದಿಯ ತಟದಲ್ಲಿ ನೆಲೆಯೂರಿರುವ ನಗರಿ. ಟೋಂಕ್ ಜಿಲ್ಲೆಯೂ ಆಗಿದ್ದು, ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಇದನ್ನು ಹಲವು ರಾಜರು ಆಳಿದ್ದಾರೆ. ಇದು ಜಯಪುರ ನಗರದಿಂದ 95 ಕಿ.ಮೀ. ದೂರದಲ್ಲಿದೆ....
ಗೋವಾದ ಮಿರಾಮರ್ ಬೀಚ್ನಲ್ಲಿ ಅಡ್ಡಾಡಿ
ಮಿರಾಮರ್ ಬೀಚ್ ಗೋವಾದ ಅತ್ಯಂತ ಜನಪ್ರಿಯ ಬೀಚ್ಗಳಲ್ಲಿ ಒಂದಾಗಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಇದನ್ನು ಸುಲಭವಾಗಿ ತಲುಪಬಹುದು. ಪೋರ್ಚುಗೀಸರು ಪೋರ್ಟೊ ಡಿ ಗ್ಯಾಸ್ಪರ್ ಡಯಾಸ್ ಎಂದು ಹೆಸರಿಸಿದ್ದರು, ಇಂದು ಅದನ್ನು ಮಿರಮಾರ್ ಬೀಚ್...
ಇದೀಗ ಮೈಸೂರಲ್ಲೂ ಸ್ನೋ ಸಿಟಿ, ಟಿಕೇಟ್ ಎಷ್ಟು ಗೊತ್ತಾ?
PC: Bookmyshow ನೀವು ಮೈಸೂರಿನಲ್ಲಿರುವ ಜಿಆರ್ಎಸ್ ಫ್ಯಾಂಟಸಿ ಪಾರ್ಕ್ಗೆ ಭೇಟಿ ನೀಡಿರುವಿರಿ, ಅದರ ಬಗ್ಗೆ ಕೇಳಿರುವಿರಿ, ಇದೊಂದು ಅದ್ಭುತ ಪಾಟರ್ ಪಾರ್ಕ್ ಆಗಿದೆ. ಇದೀಗ ಜಿಆರ್ಎಸ್ ಸ್ನೋ...
ಚಂದೌಲಿಯಲ್ಲಿರುವ ಈ ಜಲಪಾತಕ್ಕೆ ಮನಸೋಲದವರೇ ಇಲ್ಲ
ಚಂದೌಲಿ ಜಿಲ್ಲೆ ಉತ್ತರ ಪ್ರದೇಶದ ವಾರಣಾಸಿಯಿಂದ 50 ಕಿಲೋ ಮೀಟರ್ ದೂರದಲ್ಲಿದೆ. ಬರೌಲಿಯ ರಜಪೂತ ಮನೆತನದ ನರೋತ್ತಮ ರೈ ಚಂದ್ರ ಶಾ ಈ ನಗರವನ್ನು ಕಟ್ಟಿಸಿದ ನಂತರ ಇದಕ್ಕೆ ಚಂದೌಲಿ ಎಂಬ ಹೆಸರು ಬಂತು. ಇವರ ಅನುಯಾಯಿಗಳು ನಂತರ ಕೋಟೆಯನ್ನು...
ಕರ್ನಾಟಕದ ಏಳು ಮುಕ್ತಿ ಸ್ಥಳಗಳು ಯಾವ್ಯಾವುವು ಗೊತ್ತಾ?
ಉಡುಪಿ, ಕೊಲ್ಲೂರು, ಸುಬ್ರಹ್ಮಣ್ಯ, ಕುಂಬಾಶಿ, ಕೊಡೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣ ಕರ್ನಾಟಕದ ಏಳು ಮುಕ್ತಿ ಸ್ಥಳಗಳೆನ್ನಲಾಗುತ್ತದೆ. ಈ ಎಲ್ಲಾ ದೇವಾಲಯಗಳನ್ನು ಪರಶುರಾಮ ಕ್ಷೇತ್ರ ಎಂದು ಕರೆಯಲಾಗುತ್ತದೆ. ಇಲ್ಲಿನ ಭೂಮಿಯು ಪರಶುರಾಮದಿಂದ...
ಖಿಲ್ಜಿಯ ಕಾಲದಿಂದಲೂ ಅಪೂರ್ಣವಾಗಿಯೇ ಇದೆ ಅಲೈ ಮಿನಾರ್ !
ಕುತುಬ್ ಮಿನಾರ್ ಸಂಕೀರ್ಣದಲ್ಲಿ ಇರುವ ಹಲವಾರು ಐತಿಹಾಸಿಕ ಸ್ಮಾರಕಗಳ ಪೈಕಿ, ಅಲೈ ಮಿನಾರ್ ಕೂಡಾ ಒಂದು. ಆದರೆ ಇದು ಇನ್ನೂ ಅಪೂರ್ಣವಾಗಿಯೇ ಉಳಿದಿದೆ. ಕುತುಬ್ ಮಿನಾರ್ಗಿಂತ ಹೆಚ್ಚು ಎತ್ತರದಲ್ಲಿ ನಿರ್ಮಿಸುವ ಉದ್ದೇಶದಿಂದಾಗಿ ಅಲೌದ್ದೀನ್...
ಹಿಮಾಚಲ ಪ್ರದೇಶದ ನಾದೌನ್ನ ಸುತ್ತಮುತ್ತಲಿನ ತಾಣಗಳತ್ತ ಕಣ್ಣಾಯಿಸಿ
ನಾದೌನ್ ಹಿಮಾಚಲ ಪ್ರದೇಶದ ಹಮೀರ್ಪುರ ಜಿಲ್ಲೆಯ ಬಿಯಸ್ ನದಿ ದಡದಲ್ಲಿರುವ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 508 ಮೀಟರ್ ಎತ್ತರದಲ್ಲಿರುವ ಈ ಪ್ರದೇಶವು ತನ್ನ ಸುತ್ತಲೂ ನಯನ...
ಮದರ್ ತೆರೇಸಾರ ಸಮಾಧಿ ಎಲ್ಲಿದೆ ಗೊತ್ತಾ?
ಮದರ್ ತೆರೇಸಾ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ. ಮಮತಾಮಯಿ, ಕರುಣಾಮಯಿ ತಾಯಿ ತನ್ನ ಪ್ರೀತಿ, ವಿಶ್ವಾಸದಿಂದ ಎಲ್ಲರ ಮನಸ್ಸನ್ನೂ ಗೆದ್ದಂತಹ ಮಹಾತಾಯಿ. ಮದರ್ ತೆರೇಸಾರ ಮನೆ ಎಲ್ಲಿತ್ತು, ಅವರ ಸಮಾಧಿ ಎಲ್ಲಿದೆ ಅನ್ನೋದು ಬಹಳಷ್ಟು...
ಆದಿ ಕುಂಭೇಶ್ವರನ ಸನ್ನಿಧಿಯಲ್ಲಿದೆ 27 ನಕ್ಷತ್ರಗಳು 12 ರಾಶಿಗಳು
ಆದಿ ಕುಂಭೇಶ್ವರ ತಮಿಳುನಾಡಿನಲ್ಲಿರುವ ಒಂದು ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿನ ಶಿವನ ದೇವಾಲಯದಲ್ಲಿ ನೀವು 27 ನಕ್ಷತ್ರಗಳು ಮತ್ತು 12 ರಾಶಿಚಕ್ರದ ಚಿಹ್ನೆಗಳನ್ನು ಕಾಣಬಹುದು. 9 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯದ ಆಕರ್ಷಣೆಗಳನ್ನು...
ಅಬ್ಬಾ ಈ ಅದ್ಭುತ ಗುಹೆ ಯಾವ ಋಷಿಯದ್ದು ಗೊತ್ತಾ?
ಭಾರ್ತಿಹರಿ ಗುಹೆಯೊಳಗಿರುವ ಭಾರ್ತಿಹರಿ ದೇವಸ್ಥಾನವು ಉಜ್ಜಯಿನಿಯಲ್ಲಿನ ಜನಪ್ರಿಯ ಶಿಪ್ರಾ ನದಿಯ ಹತ್ತಿರದಲ್ಲಿದೆ. ಇದು ಗಡ್ಕಲಿಕ ದೇವಸ್ಥಾನಕ್ಕೆ ಸಮೀಪದಲ್ಲಿದೆ. ನದಿಯ ಸ್ಫಟಿಕ ಸ್ಪಷ್ಟವಾದ ನೀರು ಈ ಸ್ಥಳಕ್ಕೆ ಆಕರ್ಷಣೆಯನ್ನು ನೀಡುತ್ತದೆ. ಈ...
ತಂಜಾವೂರಿನಲ್ಲಿರುವ ಅಯ್ಯರಪ್ಪರ್ ದೇವಸ್ಥಾನಕ್ಕೊಮ್ಮೆ ಹೋಗಿ ಬನ್ನಿ
ನಮ್ಮ ದೇಶದಲ್ಲಿ ಶಿವನಿಗೆ ಸಮರ್ಪಿತವಾದ ದೇವಸ್ಥಾನಗಳು ಸಾಕಷ್ಟಿವೆ. ಅದರಲ್ಲೂ ದೇವಾಲಯಗಳ ನಗರಿ ಎಂದೇ ಪ್ರಖ್ಯಾತವಾಗಿರುವ ತಮಿಳುನಾಡಿನಲ್ಲಂತೂ ದೇವಾಲಯಗಳಿಗೇನೂ ಕಮ್ಮಿ ಇಲ್ಲ. ಅಷ್ಟೊಂದು ದೇವಾಲಯಗಳಲ್ಲಿ ತಿರುವೈಯಾರು ಗ್ರಾಮದಲ್ಲಿ...
ರೆವುಪೋಲಾವರಾಂ ಬೀಚ್ ಪಿಕ್ನಿಕ್ ಸ್ಪಾಟ್ ಮಾತ್ರವಲ್ಲ, ಶೂಟಿಂಗ್ ಸ್ಪಾಟ್ ಕೂಡಾ...
ಆಂಧ್ರಪ್ರದೇಶದಲ್ಲಿರುವವರು ಈ ಬೀಚ್ನ್ನು ನೋಡಿರಬಹುದು, ಅಲ್ಲಿ ಕಾಲಕಳೆದಿರಬಹುದು. ಆದರೆ ಆಂಧ್ರಕ್ಕೆ ಹೋಗಿಲ್ಲದವರೂ ಈ ತಾಣವನ್ನು ನೋಡಿರುತ್ತೀರಿ, ಎಲ್ಲಿ ಅಂತಾ ಯೋಚಿಸುತ್ತಿದ್ದೀರಾ? ಬೇರೆಲ್ಲೂ ಅಲ್ಲ ಸಿನಿಮಾದಲ್ಲಿ. ನೀವು ಸಾಕಷ್ಟು...
ಮುಲ್ಲಾಕ್ಕಲ್ ರಾಜ ರಾಜೇಶ್ವರಿ ಅಮ್ಮನ ದೇವಸ್ಥಾನದ ದರ್ಶನ ಪಡೆಯಿರಿ
ದೇವರ ನಾಡು ಎಂದೇ ಪ್ರಸಿದ್ಧವಾಗಿರುವ ಕೇರಳವು ಅನೇಕ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಅವುಗಳಲ್ಲಿ ಮುಲ್ಲಕ್ಕಲ್ ರಾಜ ರಾಜೇಶ್ವರಿ ದೇವಾಲಯವೂ ಒಂದು. ಅಲಪುಳ ರೈಲು ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿ, ಮುಲ್ಲಕ್ಕಲ್ ರಾಜ ರಾಜೇಶ್ವರಿ ದೇವಾಲಯವು...
ಕುಣಿಗಲ್ ಪಕ್ಕ ಇರುವ ಮಾರ್ಕೊನಹಳ್ಳಿ ಅಣೆಕಟ್ಟಿಗೆ ಭೇಟಿ ನೀಡಿ
ಮಾರ್ಕೊನಹಳ್ಳಿ ಅಣೆಕಟ್ಟು ಯಡಿಯೂರು ಸಮೀಪ ಅಜ್ಞಾತ ಅಣೆಕಟ್ಟು, ಬೆಂಗಳೂರಿನಿಂದ ಸುಮಾರು ನೂರು ಕಿಲೋಮೀಟರ್ ದೂರದಲ್ಲಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಶಿಮ್ಷಾ ನದಿಯ ಉದ್ದಕ್ಕೂ ಈ ಅಣೆಕಟ್ಟು ನಿರ್ಮಿಸಲಾಗಿದೆ. {photo-feature}
ಝಾನ್ಸಿಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿದ್ದೀರಾ?
ಬುಂದೇಲ್ಖಂಡದ ಹೃದಯಭಾಗದಲ್ಲಿರುವ ಝಾನ್ಸಿ, ಉತ್ತರ ಪ್ರದೇಶದ ಅತ್ಯಂತ ಪ್ರಸಿದ್ಧ ನಗರಗಳಲ್ಲಿ ಒಂದಾಗಿದೆ. ಹೆಚ್ಚಿನ ಪ್ರವಾಸಿಗರು ಈ ನಗರವನ್ನು ಅಪಾರ ಐತಿಹಾಸಿಕ ಮಹತ್ವಕ್ಕಾಗಿ ಭೇಟಿ ನೀಡುತ್ತಾರೆ. ಝಾನ್ಸಿ ಎಂಬ ಹೆಸರು ರಾಣಿ ಲಕ್ಷ್ಮಿ ಬಾಯಿಗೆ...
ಸಿಕ್ಕಿಂನಲ್ಲಿರುವ ಲೆಗ್ಶಿಪ್ನಲ್ಲಿ ಏನೆಲ್ಲಾ ಇದೆ ಗೊತ್ತಾ?
ಲೆಗ್ಶಿಪ್ ಪಶ್ಚಿಮ ಸಿಕ್ಕಿಂನಲ್ಲಿರುವ ಪಟ್ಟಣವಾಗಿದ್ದು, ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚು ಜನಪ್ರಿಯವಾಗುತ್ತಿದೆ. ಇಲ್ಲಿನ ಪ್ರವಾಸಿ ಆಕರ್ಷಣೆಗಳಲ್ಲಿ ರಂಗಿತ್ ವಾಟರ್ ವರ್ಲ್ಡ್ ಮತ್ತು ಕಿರಾತೇಶ್ವರ ಮಹದೇವ ದೇವಾಲಯಗಳು ಸೇರಿವೆ. ಈ...
ಒಡಿಶಾದ ಗೋಪಾಲ್ ಪುರ ಬೀಚ್ನಲ್ಲಿ ಸುತ್ತಾಡಿ
ಗೋಪಾಲ್ ಪುರ ಕಡಲ ಕಿನಾರೆ ನಿಮ್ಮ ಗೆಳೆಯರು ಮತ್ತು ಕುಟುಂಬದ ಜೊತೆಗೆ ಭೇಟಿ ನೀಡಲು ಸೂಕ್ತವಾದ ತಾಣವಾಗಿದೆ. ಇಲ್ಲಿ ನೀವು ಪ್ರಕೃತಿಯನ್ನು ಬಹಳ ಸಮೀಪದಿಂದ ಕಾಣಬಹುದಾಗಿದೆ.ಇಲ್ಲಿನ ಕಿನಾರೆಯಲ್ಲಿ ಸ್ನಾನ ಮಾಡುವ ಮಜಾನೇ ಬೇರೆ. {photo-feature}
ಗಾಜನೂರು ಡ್ಯಾಮ್ ಸುತ್ತಾಡಿ, ಸಕ್ರೆಬೈಲ್ನಲ್ಲಿ ಆನೆ ಸವಾರಿ ಮಾಡಿ
ಗಾಜನೂರು ಹೆಸರನ್ನು ನೀವು ಕೇಳಿರುವಿರಿ. ಗಾಜನೂರು ಶಿವಮೊಗ್ಗದಿಂದ ಸುಮಾರು 12 ಕಿ.ಮೀ ದೂರದ ತೀರ್ಥಹಳ್ಳಿಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಗಾಜನೂರು ಡ್ಯಾಮ್ಗೆ ಹೆಸರುವಾಸಿಯಾಗಿರುವ ಇದು ಶಿವಮೊಗ್ಗದಲ್ಲಿರುವ ಪ್ರಮುಖ...