ಮುರ್ಷಿದಾಬಾದ್ನಲ್ಲಿ ಬಂಗಾಳಿ ಆಹಾರ ಟೇಸ್ಟ್ ಮಾಡಲೇ ಬೇಕು
ಮೂಲತಃ ಮುಖ್ಸುದಾಬಾದ್ ಎಂದು ಕರೆಯಲ್ಪಡುವ ಮುರ್ಷಿದಾಬಾದ್, ಭಾರತದ ಪಶ್ಚಿಮ ಬಂಗಾಳ ರಾಜ್ಯದ ದೊಡ್ಡ ಮುರ್ಷಿದಾಬಾದ್ ಜಿಲ್ಲೆಯ ಒಂದು ನಗರ. ಇದು ದೇಶದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಇದು ಗಂಗಾ ನದಿಯ ಉಪನದಿಯಾದ ಭಾಗೀರಥಿ ನದಿಯ...
ಈ ಕೆರೆಯ ಒಂಬತ್ತು ಮೂಲೆಗಳ ದರ್ಶನ ಪಡೆದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ !
ನೌಕುಚಿಯತಾಲ್ ಎನ್ನುವುದು ಉತ್ತರಾ ಖಂಡ ರಾಜ್ಯದಲ್ಲಿನ ನೈನಿತಾಲ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ತನ್ನಲ್ಲಿರುವ ಕೆರೆಗೆ ಖ್ಯಾತಿ ಪಡೆದಿದೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ಪ್ರವಾಸಿ ತಾಣವು ಸಮುದ್ರ...
ಹಿಮಾಚಲ ಪ್ರದೇಶದ ನಹಾನ್ನಲ್ಲಿ ಏನೇನೆಲ್ಲಾ ಇದೆ ಗೊತ್ತಾ?
ಹಿಮಾವೃತ ಪರ್ವತ ಶ್ರೇಣಿಗಳು ಮತ್ತು ದಟ್ಟ ಹಸಿರು ಪರ್ವತಗಳಿಂದ ಆವೃತವಾದ ರಮಣೀಯ ಪ್ರವಾಸಿ ತಾಣ ನಹಾನ್. ಹಿಮಾಚಲ ಪ್ರದೇಶದ ಶಿವಾಲಿಕ್ ಪರ್ವತದ ತುದಿಯಲ್ಲಿದೆ. ರಾಜ ಕರಮ್ ಪ್ರಕಾಶ್ರವರು 1621ರಲ್ಲಿ ನಹಾನ್ ಅನ್ನು...
ದಾರಾಸುರಂನ ಐರಾವತೇಶ್ವರ ದೇವಾಲಯದ ವಾಸ್ತುಶಿಲ್ಪ ಅದ್ಭುತ
ದಾರಾಸುರಂ ಪಟ್ಟಣವು ಇಲ್ಲಿರುವ ಐರಾವತೇಶ್ವರ ದೇವಾಲಯಕ್ಕೆ ಪ್ರಸಿದ್ಧವಾದದ್ದು. ಇದು ಮತ್ತೊಂದು ಪ್ರಸಿದ್ಧ ಯಾತ್ರಾ ಸ್ಥಳವಾದ ತಂಜಾವೂರಿನ ಕುಂಭಕೋಣಂನ ಹತ್ತಿರವಿದೆ. ದಾರಾಸುರಂ ತಮಿಳು ನಾಡಿನ ರಾಜಧಾನಿ ಚೆನೈನಿಂದ 380 ಕಿ.ಮೀ ದೂರದಲ್ಲಿದೆ....
ಅಸ್ಸಾಂನ ಸಿಲ್ಚರ್ನ ಸುಂದರ ತಾಣಗಳಿವು
ಸಿಲ್ಚರ್ ದಕ್ಷಿಣ ಅಸ್ಸಾಂನಲ್ಲಿರುವ ಕಚಾರ್ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಳವಾಗಿದೆ. ಸಣ್ಣದಾದರೂ ಸುಂದರವಾದ ನಗರ ಸಿಲ್ಚರ್ ವಿಭಿನ್ನವಾಗಿ ಆಕರ್ಷಕವಾಗಿದೆ. ಬರಾಕ್ ನದಿಯು ಈ ನಗರವನ್ನು ಆವರಿಸಿದೆ ಮತ್ತು ನಗರದ ಸೌಂದರ್ಯವನ್ನು...
ಪೌರಾಣಿಕ ಹಿನ್ನೆಲೆಯಿರುವ ಮಂಡ್ಯದ ಮುತ್ತತ್ತಿಗೆ ಹೋಗಿದ್ದೀರಾ?
ಮಂಡ್ಯ ಜಿಲ್ಲೆಯ ಕಾವೇರಿ ದಡದಲ್ಲಿರುವ ಮುತ್ತತ್ತಿ ಗ್ರಾಮವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಬೆಂಗಳೂರಿನಿಂದ ರಸ್ತೆ ಮೂಲಕ 90 ನಿಮಿಷಗಳಲ್ಲಿ ಮುತ್ತತ್ತಿಯನ್ನು ತಲುಪಬಹುದು. ಮುತ್ತತ್ತಿ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿ ಬರುವ ಒಂದು...
ಹೋಟೆಲ್ ಆಗಿ ಪರಿವರ್ತಿತವಾಗಿರುವ ರಾಜಸ್ಥಾನದ ಕೆಸ್ರೋಲಿ ಕೋಟೆ
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ಕೆಸ್ರೋಲಿಯು ಒಂದು ಸಣ್ಣ ಹಳ್ಳಿಯಾಗಿದೆ. ದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿ ಮೇಲೆ, ದೆಹಲಿಯಿಂದ 155 ಕಿ.ಮೀ ದೂರದಲ್ಲಿ ಈ ಹಳ್ಳಿಯು ನೆಲೆಸಿದೆ. ತನ್ನಲ್ಲಿರುವ 14ನೇ ಶತಮಾನದ ಕೋಟೆಯಿಂದಾಗಿ ಈ...
ಬಾರಾಬಂಕಿಯಲ್ಲಿದೆ ವಿಶಾಲವಾದ ಪಾರಿಜಾತ ವೃಕ್ಷ
ಉತ್ತರ ಪ್ರದೇಶದ ಫೈಜಾಬಾದ್ ಭಾಗದಲ್ಲಿನ ನಾಲ್ಕು ಜಿಲ್ಲೆಗಳಲ್ಲೊಂದಾದ ಬಾರಾಬಂಕಿ ಘಾಘ್ರಾ ಮತ್ತು ಗೋಮತಿ ನದಿಗಳ ಹರಿವಿನ ನಡುವೆ ನೆಲೆ ನಿಂತಿದೆ. ಈ ಜಿಲ್ಲೆ ಪೂರ್ವಾಂಚಲದ ಹೆಬ್ಬಾಗಿಲು ಎಂದೂ ಗುರುತಿಸಲ್ಪಡುತ್ತದೆ. ಗತಕಾಲದಲ್ಲಿ ಹಲವಾರು ಸಂತರು...
ರಾಯ್ಸೇನ್ ಕೋಟೆಯನ್ನೊಮ್ಮೆ ಹತ್ತಿ ನೋಡಿ
ರಾಯಸೇನ್ವು ಮಧ್ಯಪ್ರದೇಶದ ಅನೇಕ ಸಣ್ಣ ನಗರಗಳ ಪೈಕಿ ಒಂದು. ಆದರೆ ತನ್ನ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಗಳ ಕಾರಣಗಳಿಂದಾಗಿ ಒಂದು ಪ್ರಮುಖ ಸ್ಥಳವಾಗಿ ಹೆಸರುವಾಸಿಯಾಗಿದೆ. ಇದು ರಾಯ ಸೇನ್ ಜಿಲ್ಲೆಯಲ್ಲಿದ್ದು ಮುಖ್ಯ ಆಡಳಿತ...
ಚಿತ್ರದುರ್ಗ : ಜಡೆ ಗಣೇಶನ ವಿಶೇಷತೆ ಏನು ಗೊತ್ತಾ? ಏಕೆ ಜಡೆ ಗಣೇಶ ಎನ್ನಲಾಗುತ್ತದೆ ಇಲ್ಲಿ ತಿಳಿಯಿರಿ
ಬಯಲು ಗಣಪತಿ ಎಂದ ತಕ್ಷಣ ಹೆಚ್ಚಿನವರಿಗೆ ಹೊಳೆಯುವುದು ಸೌತಡ್ಕದ ಬಯಲು ಗಣೇಶ. ಆದರೆ ನಾವಿಂದು ಇನ್ನೊಂದು ಬಯಲು ಗಣೇಶನ ಬಗ್ಗೆ ತಿಳಿಸಲಿದ್ದೇವೆ. ಇದನ್ನು ಜಡೆ ಗಣೇಶ ಎಂದೂ ಕರೆಯುತ್ತಾರೆ. ಹಾಗೆಯೇ ಮಳೆ ಗಣಪತಿ ಎಂದೂ ಕರೆಯುತ್ತಾರೆ....
ಜಾರ್ಖಂಡ್ನ ಹಜಾರಿಬಾಗ್ ಸೌಂದರ್ಯ ಕಣ್ತುಂಬಿಸಿ
ಸಾಮಾನ್ಯವಾಗಿ ಎಲ್ಲರೂ ರಜಾದಿನಗಳನ್ನು ಕಳೆಯಲು ಪ್ರಶಾಂತವಾದ ಸ್ಥಳವನ್ನೇ ಇಷ್ಟಪಡುತ್ತಾರೆ. ಮರೆಯಲಾಗದಂತಹ ರಜಾದಿನಗಳನ್ನು ಕಳೆಯಲು ಎಷ್ಟೋ ದೂರದ ಪ್ರದೇಶಗಳಿಗೂ ಹೋಗುತ್ತಾರೆ. ನಮ್ಮಲ್ಲಿ ಇಂತಹ ಸ್ಥಳಗಳಿಗೇನೂ ಕೊರತೆಯಿಲ್ಲ ಬಿಡಿ. ನೀವು...
ಏಳು ದ್ವೀಪಗಳನ್ನು ಹೊಂದಿರುವ ಈ ನಬದ್ವೀಪವನ್ನು ನೋಡಿದ್ದೀರಾ?
ನಬದ್ವೀಪ ಎಂದರೆ ಬಂಗಾಳಿಯಲ್ಲಿ ಒಂಬತ್ತು ದ್ವೀಪಗಳು ಎಂದರ್ಥ ಮತ್ತು ಇದು ಪಶ್ಚಿಮ ಬಂಗಾಳ ರಾಜ್ಯದ ಒಂದು ಪೂರ್ವ ಜಿಲ್ಲೆ, ಬಂಗ್ಲಾದೇಶದ ಹತ್ತಿರದಲ್ಲಿದೆ. ಇಲ್ಲಿರುವ ಒಂಬತ್ತು ದ್ವೀಪಗಳ ಹೆಸರುಗಳು ಹೀಗಿವೆ -ಅಂತರ ದ್ವೀಪ, ಸೀಮಂತ ದ್ವೀಪ, ರುದ್ರ...
ಜಮ್ಮು ಕಾಶ್ಮೀರದಲ್ಲಿರುವ ಬಡ್ಗಮ್ನ ನಿಸರ್ಗ ಸೌಂದರ್ಯ ಅದ್ಭುತ
ಜಮ್ಮು ಕಾಶ್ಮೀರದಲ್ಲಿ ತೀರಾ ಇತ್ತೀಚೆಗೆ ರಚನೆಯಾದ ಜಿಲ್ಲೆ ಎಂದರೆ ಅದು ಬಡ್ಗಮ್. ಇದು ಸಮುದ್ರಮಟ್ಟದಿಂದ ಸುಮಾರು 5,281 ಅಡಿ ಎತ್ತರದಲ್ಲಿ ಇದೆ. ಕಾರ್ಗಿಲ್ ನಂತರ ಕಾಶ್ಮೀರ ಕಣಿವೆಯ ಎರಡನೇ ಜಿಲ್ಲೆ ಬುಡ್ಗಮ್, ಅಲ್ಲಿ ಶಿಯಾ ಜನಸಂಖ್ಯೆಯು...
ಗೋವರ್ಧನ ಪರ್ವತಕ್ಕೆ ಪರಿಕ್ರಮ ಹಾಕಿದ್ರೆ ಮನೋಕಾಮನೆ ಈಡೇರುತ್ತಂತೆ
PC: Shahadin ಮಥುರಾದ ಹತ್ತಿರವಿರುವ ಗೋವರ್ಧನವು ಹಿಂದೂಗಳ ಪ್ರಸಿದ್ದ ಯಾತ್ರಾಸ್ಥಳವಾಗಿದೆ. ಇಲ್ಲಿನ ಗೋವರ್ಧನ ಪರ್ವತ ಹಾಗೂ ಕೃಷ್ಣ ಪರಮಾತ್ಮನಿಗೆ ಸಂಬಂಧಿಸಿದ ಅನೇಕ ಪುರಾಣದ ಕಥೆಗಳನ್ನು ಕೇಳಬಹುದು. ಅದರಲ್ಲಿ ಸ್ವರ್ಗದಿಂದ ಇಳಿದು ಬಂದ...
ಒಡಿಶಾದ ಕಲಾಹಂಡಿಯ ಪ್ರಾಕೃತಿಕ ಸೌಂದರ್ಯವನ್ನೊಮ್ಮೆ ನೋಡಿ
ಕಲಾಹಂಡಿಯು ಒಡಿಶಾದ ಒಂದು ಜಿಲ್ಲೆಯಾಗಿದ್ದು, ಇತಿಹಾಸ ಮತ್ತು ಸಂಸ್ಕೃತಿಗಳಿಂದ ಸಮೃದ್ಧವಾಗಿದೆ. ನದಿಗಳಾದ ಉತ್ತೈ ಮತ್ತು ತೇಲ್ ಗಳ ಸಂಗಮ ಸ್ಥಾನದಲ್ಲಿರುವ ಕಲಾಹಂಡಿಯು 12 ನೇ ಶತಮಾನಕ್ಕೆ ಸೇರಿದ, ವ್ಯಾಪಕವಾದ ವಾಸ್ತುಶಿಲ್ಪದ ಶ್ರೇಷ್ಠತೆಗೆ...
ಅಂಬೋಲಿ ಜಲಪಾತದ ಮೆಟ್ಟಿಲ ಮೇಲೆ ಹತ್ತಿದ್ದೀರಾ?
ಗೋವಾ ಬಳಿಯ ಅಂಬೋಲಿ ಜಲಪಾತದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳ ಬೇಕಾದರೆ ಮಳೆಗಾಲದ ಸಂದರ್ಭದಲ್ಲೇ ಹೋಗಬೇಕು. ಇದು ಇತರ ಎಲ್ಲಾ ಜಲಪಾತಗಳಿಗಿಂತ ಭಿನ್ನವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಜಲಪಾತದ ಮೆಟ್ಟಿಲುಗಳಲ್ಲಿ ನೀರು...
ಮನಾಲಿಯಲ್ಲಿರುವ ಗುಲಾಬಾವನ್ನು ಪ್ಯಾರಾಗ್ಲೈಡಿಂಗ್ ಮೂಲಕ ನೋಡಿ
ಮನಾಲಿ ಬಸ್ ನಿಲ್ದಾಣದಿಂದ 21.5 ಕಿ.ಮೀ, ಕೋತಿ ಗ್ರಾಮದಿಂದ 8 ಕಿ.ಮೀ ಮತ್ತು ಮಾರ್ಹಿಯಿಂದ 13.5 ಕಿ.ಮೀ ದೂರದಲ್ಲಿ ಗುಲಾಬಾ ಗ್ರಾಮವು ಲೇಹ್ - ಮನಾಲಿ ಹೆದ್ದಾರಿಯಲ್ಲಿ ರೋಹ್ಟಾಂಗ್ ಪಾಸ್ಗೆ ಹೋಗುವ ಮಾರ್ಗದಲ್ಲಿದೆ. ಮನಾಲಿಯಲ್ಲಿ ದೃಶ್ಯಗಳ...
ಶ್ರವಣಬೆಳಗೋಳದಲ್ಲಿರುವ ತ್ಯಾಗದ ಕಂಬ ನೋಡಿದ್ದೀರಾ?
ಶ್ರವಣ ಬೆಳಗೋಳ ಸುತ್ತಾಡಲು ಹೋಗಿರುವವರು ಗೋಮಟೇಶ್ವರನ ಪ್ರತಿಮೆಯನ್ನು ನೋಡಿರುತ್ತೀರಿ. ಶ್ರವಣ ಬೆಳಗೋಳದ ಸುತ್ತಮುತ್ತ ಅನೇಕ ಬಸದಿಗಳಿವೆ. ಇಲ್ಲಿ ಸುತ್ತಾಡಲು ಹೋಗುವವರು ಈ ಬಸದಿಗಳನ್ನೂ ವೀಕ್ಷಿಸಬಹುದು. ಹಾಗೆಯೇ ಅಲ್ಲೊಂದು ತ್ಯಾಗದ ಕಂಬವಿದೆ....