ಮಸೂರಿಯಲ್ಲಿರುವ ವನ್ಯಜೀವಿ ಅಭಯಾರಣ್ಯದಲ್ಲಿವೆ ನಾನಾ ಪ್ರಾಣಿ ಪಕ್ಷಿಗಳು
ದಟ್ಟ ಅರಣ್ಯ ಮತ್ತು ಹಿಮದ ನಡುವೆ ಆವೃತ್ತವಾದ ಬೆನೋಗ್ ವನ್ಯಜೀವಿ ಅಭಯಾರಣ್ಯವ ಮಸ್ಸೂರಿಯ ಮತ್ತೊಂದು ಪ್ರಮುಖ ಆಕರ್ಷಣೆ. ಚೌಖಂಬಾ ಮತ್ತು ಬಂದಾರ್ ಪಂಚ್ ಈ ಅಭಯಾರಣ್ಯದಲ್ಲಿರುವ ಎರಡೂ ಪ್ರಮುಖ ಶಿಖರಗಳು. ಅಳಿವಿನ ಅಂಚಿನಲ್ಲಿರುವ ಕೆಂಪು ಕೊಕ್ಕಿನ...
ಹೆರಿಗೆ ಸುಸೂತ್ರವಾಗಲು ಈ ನಂದಿಯನ್ನು ಪ್ರಾರ್ಥಿಸುತ್ತಾರಂತೆ!
ಕುಷ್ಠ ರೋಗವನ್ನು ನಿವಾರಿಸುವ, ಕ್ಷೇಮವಾಗಿ ಪ್ರಸವವನ್ನು ಕಲ್ಪಿಸುವಂತಹ ಪಾಂಡಿಚೆರಿ ಬಳಿ ಇರುವ ಐತಿಹಾಸಿಕ ಕೋಕಿಲಾಂಬಲ್ ತಿರುಕಾಮೇಶ್ವರ ದೇವಸ್ಥಾನ ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಲ್ಲೊಂದಾಗಿದೆ. ಈ ದೇವಸ್ಥಾನದ ಇತಿಹಾಸ , ಆಕರ್ಷಣೆಗಳು ಹಾಗೂ...
ನಚಿಕೇತ ನಿರ್ಮಿಸಿದ ನಚಿಕೇತ ಸರೋವರದಲ್ಲಿ ಟ್ರಕ್ಕಿಂಗ್ ಮಾಡಿ
ನಚಿಕೇತ ತಾಲ್ ಒಂದು ಸುಂದರ ಕೆರೆ. ಉತ್ತರಕಾಶಿಯಿಂದ 32 ಕಿ.ಮೀ. ದೂರದಲ್ಲಿದೆ. ಈ ಕೆರೆಯ ಸುತ್ತಲೂ ಓಕ್, ಪೈನ್, ರೋಡೋಡೇಂಡ್ರನ್ ಮರಗಳು ಬೆಳೆದು ನಿಂತಿವೆ. ಅಲ್ಲದೆ, ಇವು ಈ ತಾಣದ ಸೌಂದರ್ಯವನ್ನು ಸಾಕಷ್ಟು...
ಐದು ನದಿಯ ನೀರು ಒಟ್ಟಾಗಿ ಗೋವಿನ ಬಾಯಿಯಿಂದ ಹರಿಯುತ್ತೆ ಇಲ್ಲಿ
ಮಹಾಬಲೇಶ್ವರ ಬಸ್ ನಿಲ್ದಾಣದಿಂದ 6 ಕಿ.ಮೀ ದೂರದಲ್ಲಿರುವ ಪಂಚ ಗಂಗಾ ದೇವಾಲಯವು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹಳೆಯ ಮಹಾಬಲೇಶ್ವರದಲ್ಲಿ ಮಹಾಬಲೇಶ್ವರ ದೇವಸ್ಥಾನದ ಬಳಿ ಇರುವ ಪವಿತ್ರ ತಾಣವಾಗಿದೆ. {photo-feature}
ಓಂಕಾರೇಶ್ವರದಲ್ಲಿದೆ ಕಾಜಲ್ ರಾಣಿ ಗುಹೆ
ಮಧ್ಯಪ್ರದೇಶವು ಇತಿಹಾಸದಲ್ಲಿ ಸಮೃದ್ಧವಾಗಿರುವ ರಾಜ್ಯವಾಗಿದ್ದು, ದೇವಾಲಯಗಳು, ಸ್ಮಾರಕಗಳು, ಅರಮನೆಗಳು ಮತ್ತು ಗುಹೆಗಳೆಲ್ಲವೂ ನಾಗರಿಕತೆಗಳು ಮತ್ತು ರಾಜವಂಶಗಳ ಆಕರ್ಷಕ ಕಥೆಗಳಿಂದ ಕೂಡಿದೆ. ಓಂಕಾರೇಶ್ವರದಲ್ಲಿರುವ ಕಾಜಲ್ ರಾಣಿ ಗುಹೆ...
ಮಹಾಬಲೇಶ್ವರಕ್ಕೆ ಹೋದ್ರೆ ವೆನ್ನಾ ಸರೋವರ ನೋಡ್ಲೇ ಬೇಕು
ಮಹಾಬಲೇಶ್ವರ ಸಾಕಷ್ಟು ಪ್ರವಾಸಿ ತಾಣಗಳನ್ನು ಹೊಂದಿದೆ. ಇದೊಂದು ಪರಿಪೂರ್ಣ ಪಿಕ್ನಿಕ್ ತಾಣವಾಗಿದೆ. ವೆನ್ನಾ ಸರೋವರವು ಮಹಾಬಲೇಶ್ವರದಲ್ಲಿರುವ ಒಂದು ಸುಂದರವಾದ ಸರೋವರವಾಗಿದ್ದು, ಭಾರತದಾದ್ಯಂತದ ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುತ್ತಾರೆ....
ಪಾಪದಹಂಡಿ ಶಿವ ದೇವಾಲಯವಿದು
ಒರಿಸ್ಸಾದ ಜೇಪೋರ್ ಕೊರಪುತ್ ಜಿಲ್ಲೆಯ ವಾಣಿಜ್ಯ ನಗರ ಕೇಂದ್ರವಾಗಿದ್ದು, ಜಲಪಾತ ಮತ್ತು ಕಾಡುಗಳಿಂದ ಕೂಡಿದೆ. ವರ್ಣರಂಜಿತ ವನ್ಯಜೀವಿಗಳಿಂದ ಕೂಡಿದೆ ಮತ್ತು ಇದು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜೇಪೋರದ ಪವಿತ್ರ...
ಇಂದ್ರ ಅರ್ಜುನನಿಗೆ ಪಶುಪತ್ ಅಸ್ತ್ರ ಕೊಟ್ಟಿದ್ದು ಇದೇ ಗುಹೆಯಲ್ಲಂತೆ
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿರುವ ಮನಾಲಿಯು ಒಂದು ಸುಂದರ ಪ್ರದೇಶವಾಗಿದೆ. ವರ್ಷವಿಡಿ ಮಂಜಿನಿಂದ ಆವೃತವಾಗಿರುವ ಪರ್ವತಗಳು, ಕಣಿವೆಗಳನ್ನು ಹೊಂದಿದೆ. ಅಂತಹ ಮನಾಲಿಯಲ್ಲಿ ಅರ್ಜುನ ಗುಹೆ ಇದೆ. ಈ ಗುಹೆಗೂ ಅರ್ಜುನನಿಗೂ ಏನು ಸಂಬಂಧ...
ವಯನಾಡಿನ ಸೂಚಿಪರಾ ಜಲಪಾತದಲ್ಲಿ ಸೂಜಿ ಆಕಾರದ ಬಂಡೆಗಳಿವೆಯಂತೆ
ಕೇರಳವು ಪ್ರಕೃತಿ ಸೌಂದರ್ಯದಿಂದ ಕೂಡಿದ ನಾಡು. ಇಲ್ಲಿ ಸಾಕಷ್ಟು ಜಲಪಾತಗಳು , ಗಿರಿಧಾಮಗಳು, ಪರ್ವತಗಳು ಇವೆ. ಕೇರಳದಲ್ಲಿರುವ ಅಸಂಖ್ಯಾತ ಜಲಪಾತಗಳಲ್ಲಿ ಸೂಚಿಪರಾ ಜಲಪಾತ ಕೂಡಾ ಒಂದು.ವಯನಾಡಿನಲ್ಲಿರುವ ಈ ಸುಂದರ ಜಲಪಾತದ ಬಗ್ಗೆ ತಿಳಿಯೋಣ....
ಪುರಾತನ ಸ್ಮಾರಕ ನೋಡಬೇಕಾದ್ರೆ ಪ್ರಾಚಿ ಕಣಿವೆಗೆ ಹೋಗಿ
ಪ್ರಾಚಿ ಕಣಿವೆ ಭುವನೇಶ್ವರದಿಂದ 61 ಕಿಲೋಮೀಟರ್ ದೂರದಲ್ಲಿದೆ. ಪ್ರಾಚಿ ಕಣಿವೆಯು ಪ್ರವಾಸೋದ್ಯಮಕ್ಕೆ ಹೆಸರುವಾಸಿ ಯಾಗಿದ್ದು, ಇತಿಹಾಸ ಮತ್ತು ಶ್ರೀಮಂತ ಪ್ರಾಚೀನತೆಯ ಬಗ್ಗೆ ಆಸಕ್ತಿ ಇರುವವರಿಗೆ ಸೂಕ್ತ ತಾಣವಾಗಿದೆ. ಇದು ಪ್ರಾಚಿ ನದಿ...
1 ಗಂಟೆ ಹಾಟ್ ಏರ್ ಬಲೂನ್ ರೈಡ್ ಮಾಡಬೇಕಾದ್ರೆ ಫೀಸ್ ಎಷ್ಟು ಗೊತ್ತಾ?
ರಾಜಸ್ಥಾನವು ಸುಂದರವಾದ ಭೂದೃಶ್ಯಗಳಿಂದ ಆಶೀರ್ವದಿಸಲ್ಪಟ್ಟಿರುವ ಒಂದು ಐತಿಹಾಸಿಕ ತಾಣವಾಗಿದೆ. ಪ್ರವಾಸಿಗರನ್ನು ಸೆಳೆಯುವಂತಹ ಸಾಕಷ್ಟು ಸಾಹಸಮಯ ಚಟುವಟಿಕೆಗಳೂ ಇಲ್ಲಿವೆ. ಅವುಗಳಲ್ಲಿ ಹಾಟ್ ಏರ್ ಬಲೂನ್ ರೈಡ್ ಕೂಡಾ ಒಂದು....
ಚಿಕ್ಕಮಗಳೂರಿನಲ್ಲಿರುವ ಮಾನವ ನಿರ್ಮಿತ ಹಿರೆಕೊಳಲೆ ಸರೋವರವನ್ನು ನೋಡಿ
PC: Facebook ಹಿರೆಕೊಳಲೆ ಸರೋವರವು ಸುಂದರವಾದ ಮಾನವ ನಿರ್ಮಿತ ಸರೋವರವಾಗಿದ್ದು, ಚಿಕ್ಕಮಗಳೂರಿನ ಸೌಂದರ್ಯದ ಮಧ್ಯೆ ಮತ್ತು ಎತ್ತರದ ಪರ್ವತಗಳಿಂದ ಆವೃತವಾಗಿದೆ. ಮುಳ್ಳಯನಗಿರಿಯ ಪ್ರಸಿದ್ಧ ಬೆಟ್ಟಗಳನ್ನು ಇಲ್ಲಿಂದ ನೋಡಬಹುದು. ಬೆಂಗಳೂರಿನಿಂದ...
ಹೋಶಂಗಾಬಾದ್ನಲ್ಲಿರುವ ಸೇಥಾನಿ ಘಾಟ್ ನೋಡಿದ್ದೀರಾ?
ಮಧ್ಯಪ್ರದೇಶದಲ್ಲಿರುವ ಹೋಶಂಗಾಬಾದ್ ನರ್ಮದ ನದಿಯ ಉತ್ತರ ತೀರದಲ್ಲಿದೆ. ಈ ಜಾಗವು ದೇಶ ಹಾಗೂ ಮಧ್ಯ ಪ್ರದೇಶ ರಾಜ್ಯದ ಇತಿಹಾಸದಲ್ಲಿ ಗಮನಾರ್ಹ ಸ್ಥಾನ ಹೊಂದಿದೆ. ನರ್ಮದ ನದಿ ತೀರದಲ್ಲಿರುವುದರಿಂದ ಮೊದಲಿಗೆ ನರ್ಮದಾಪುರಂ ಎಂದು ಹೆಸರಿದ್ದರೂ,...
ವಯನಾಡಿನ ಕುರುವಾ ದ್ವೀಪದಲ್ಲಿ ಒಮ್ಮೆಯಾದ್ರೂ ಕಾಲಕಳೆಯಲೇ ಬೇಕು
PC: Challiyanಕುರುವಾ ದ್ವೀಪವು ವಯನಾಡಿನ ಕಬಿನಿ ನದಿಯ ಮಧ್ಯದಲ್ಲಿ ದ್ವೀಪಗಳ ಸಮೂಹವನ್ನು ಒಳಗೊಂಡಿದೆ. 950 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕುರುವಾ ದ್ವೀಪವು ಸಮೃದ್ಧ ಸಸ್ಯ ಮತ್ತು ಪ್ರಾಣಿಗಳಿಂದ ಕೂಡಿದೆ. ಈ ದ್ವೀಪದ ಭೌಗೋಳಿಕ...
ಸೇಬಿಗೆ ಫೇಮಸ್ ಈ ರುಖಾಲಾ
ರುಖಾಲಾ ಎಂಬುದು ಹಿಮಾಚಲ ಪ್ರದೇಶದಲ್ಲಿರುವ ಕೋಟ್ ಖಾಯಿ ಪಟ್ಟಿಯ ಹೃದಯ ಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಅಲ್ಲದೆ ಇಡೀ ಪ್ರಾಂತ್ಯದಲ್ಲಿ ಈ ಪ್ರದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಪ್ರದೇಶವಾಗಿ...
ರಾಯ್ಪುರದಲ್ಲಿರುವ ವಲ್ಲಭಾಚಾರ್ಯರ ಜನ್ಮಸ್ಥಳ ಇದು
ಚಂಪಾರನ್ ಅನ್ನು ಹಿಂದೆ ಚಂಪಜಾರ್ ಎಂದು ಕರೆಯಲಾಗುತ್ತಿತ್ತು. ಇದು ಭಾರತದ ಚತ್ತೀಸ್ಗಡ ರಾಜ್ಯದ ರಾಯ್ಪುರ ಜಿಲ್ಲೆಯ ಒಂದು ಹಳ್ಳಿಯಾಗಿದೆ. ಇದು ರಾಜ್ಯ ರಾಜಧಾನಿ ರಾಯ್ಪುರದಿಂದ ಅರಾಂಗ್ ಮೂಲಕ 60 ಕಿ.ಮೀ ಮತ್ತು ತಿಲಾದಲ್ಲಿ...
ಗೇರುಸೊಪ್ಪದಲ್ಲಿನ ಬಂಗಾರ ಕುಸುಮ ಜಲಪಾತವನ್ನು ನೋಡಿದ್ದೀರಾ?
ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟೆಲ್ಲಾ ಜಲಪಾತಗಳಿವೆ ಅನ್ನೋದು ನಿಮಗೆ ಗೊತ್ತೇ ಇದೆ. ಪ್ರತಿಯೊಂದು ಜಲಪಾತವು ಒಂದಕ್ಕಿಂತ ಒಂದನ್ನು ಮೀರಿಸುವಂತಿದೆ. ಉತ್ತರ ಕನ್ನಡದಲ್ಲಿರುವ ಜಲಪಾತಗಳ ಪಟ್ಟಿಯಲ್ಲಿ ಬಂಗಾರ ಕುಸುಮ ಜಲಪಾತ ಕೂಡಾ ಸೇರಿದೆ. ಈ...
ವಿವೇಕಾನಂದರು ಸ್ನಾನ ಮಾಡುತ್ತಿದ್ದ ಕೊಳದಲ್ಲಿದೆ 37 ಅಡಿ ಎತ್ತರದ ಪ್ರತಿಮೆ
ರಾಯ್ಪುರವು ಚತ್ತೀಸ್ಗಡ್ನಲ್ಲಿರುವ ಒಂದು ಸುಂದರ ನಗರವಾಗಿದೆ. ರಾಯ್ಪುರದಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿವೆ. ಅವುಗಲ್ಲಿ ಬೂಡಾ ತಾಲಾಬ್ ಕೂಡಾ ಒಂದು. ಇದನ್ನು ವಿವೇಕಾನಂದ ಸರೋವರ ಎಂದೂ ಕರೆಯುತ್ತಾರೆ....