ಸಮುದ್ರಾಳದಲ್ಲಿ ವಿಹರಿಸಬಹುದಾದ ಸ್ಥಳಗಳು
ಭಾರತದ ಕೊಂಕಣ ಪ್ರದೇಶ, ಲಕ್ಷದ್ವೀಪ ಹಾಗು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು ಸಮುದ್ರಾಳದಲ್ಲಿ ವಿಹರಿಸುತ್ತ ಬೆರಗುಗೊಳಿಸುವ ಸಮುದ್ರ ಜೀವಿಗಳ ಲೋಕವನ್ನು ಕಣ್ತುಂಬಿಕೊಳ್ಳಲು ಆದರ್ಶಮಯವಾದ ಸಮುದ್ರ ಭಾಗಗಳನ್ನು ಹೊಂದಿರುವ ಪ್ರವಾಸಿ...
ಭಾರತದ ಪ್ರಸಿದ್ಧ ನಗರ ಕಡಲ ದಂಡೆಗಳು
ಕಡಲ ತೀರಗಳು ಅಥವಾ ಬೀಚ್ಗಳು ಸಂಜೆಯ ಸಮಯ ಕಳೆಯಲೊ ಅಥವಾ ಸೂರ್ಯೋದಯ/ಸೂರ್ಯಾಸ್ತದ ಮನಮೋಹಕ ನೋಟವನ್ನು ಕಣ್ತುಂಬಿಕೊಳ್ಳಲೊ ಅತ್ಯಂತ ಪ್ರಶಸ್ತವಾದ ಸ್ಥಳಗಳಾಗಿವೆ. ಇನ್ನೂ ಹದಿಹರೆಯದವರಿಗಂತೂ ಭೋರ್ಗೆರೆಯುತ್ತ ಬಂದು...
ವಿದೇಶಿಯರು ಅತ್ಯಂತ ಇಷ್ಟಪಡುವ ಸ್ಥಳಗಳು
ಭಾರತವು ವಿಶ್ವದ ಪ್ರಮುಖ ಪ್ರವಾಸಿ ಆಕರ್ಷಣೆಯ ದೇಶಗಳ ಪೈಕಿ ಒಂದಾಗಿದೆ. ಐತಿಹಾಸಿಕ ಸ್ಮಾರಕಗಳು, ಅನನ್ಯ ದೇವಾಲಯಗಳು, ಮನಮೋಹಕ ವಾಸ್ತುಶಿಲ್ಪ ಕಲೆ, ವೈವಿಧ್ಯಮಯ ಹಾಗು ವಿಶೀಷ್ಟ ಸಂಪ್ರದಾಯ ಸಂಸ್ಕೃತಿಗಳು, ವಿವಿಧ ಭಾಷೆ ಹಾಗು ಜನಾಂಗಗಳು,...
ಬೆಂಗಳೂರಿನ ಪ್ರಸಿದ್ಧ ಚರ್ಚುಗಳು
ಐಟಿ ನಗರಿ ಬೆಂಗಳೂರಿನಲ್ಲಿ ಎಷ್ಟೊ ಸಂಖ್ಯೆಯಲ್ಲಿ ಚರ್ಚುಗಳಿವೆ. ಕೆಲವು ಐದು ಪ್ರಸಿದ್ಧ ಚರ್ಚುಗಳ ಕುರಿತು ಇಲ್ಲಿ ತಿಳಿಸಲಾಗಿದೆ. ಕ್ರೈಸ್ತರು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಆಚರಿಸುವ ಕ್ರಿಸ್ಮಸ್ ಹಬ್ಬದ ಸಂಭ್ರಮವು ಪ್ರಾರಂಭಗೊಳ್ಳುವುದು ಹಬ್ಬದ...
ಮಧುಚಂದ್ರದ ಸಿಹಿ ಮತ್ತಷ್ಟು ಸವಿ..ಸವಿ..ಸವಿ ಇಲ್ಲಿ!
ವಿವಾಹ ಬಂಧನಕ್ಕೊಳಗಾದ ನವದಂಪತಿಗಳಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು, ಪ್ರೀತಿಯನ್ನು ಹಂಚಿಕೊಳ್ಳಲು ಏಕಾಂತ ಸಮಯದ ಅವಶ್ಯಕತೆ ಇದ್ದೆ ಇರುತ್ತದೆ. ಅದರಲ್ಲೂ ಅಂತಹ ಸಮಯವನ್ನು ಸುಂದರವಾದ, ಹಿತಕರವಾದ ವಾತಾವರಣವಿರುವ, ನಗರದ ಗೌಜು...
ಭಾರತದ ಅತಿ ಸುಂದರ ರೈಲು ಮಾರ್ಗಗಳು
ನಮ್ಮಲ್ಲಿ ಹಲವರು ರೈಲಿನ ಅಭಿಮಾನಿಗಳು. ಅದು ಚಲಿಸುತ್ತಿರುವುದನ್ನು ನೋಡುವುದಾಗಲಿ ಅಥವಾ ಅವುಗಳಲ್ಲಿ ಪ್ರಯಾಣ ಮಾಡುವುದಾಗಲಿ ಅವರಿಗೆ ತುಂಬ ಇಷ್ಟ ಅಥವಾ ನೆಚ್ಚಿನ ಹವ್ಯಾಸ. ರೈಲುಗಳಿಗೆಂದೆ ಪ್ರತ್ಯೇಕವಾದ ರಾಜ್ಯ ಮುಂಗಡ ಪತ್ರ ಅಥವಾ ಬಜೆಟ್...
ಪ್ರಖ್ಯಾತ ಚಿತ್ರ ತಾರೆಗಳ ಹುಟ್ಟೂರುಗಳು
ಸಾಮಾನ್ಯವಾಗಿ ಚಿತ್ರ ತಾರೆಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಲಕ್ಷ ಲಕ್ಷ ಜನರ ಮನಗೆದ್ದ ತಾರೆಗಳು ಬೆಳ್ಳಿ ಪರದೆಯ ಮೇಲೆ ಬಂದರೆ ಸಾಕು ಕಳೆದುಕೊಂಡ ಬಹು ಪ್ರೀತಿಯ ವಸ್ತು ಮತ್ತೆ ದೊರಕಿದಷ್ಟೆ ಆನಂದವಾಗುತ್ತದೆ. ಇನ್ನೂ ನಿಜ...
ಕರ್ನಾಟಕದಲ್ಲಿರುವ ಜನಪ್ರಿಯ ಕೋಟೆಗಳು
ಕೋಟೆಗಳು ಸಾಮಾನ್ಯವಾಗಿ ಪ್ರದೇಶದ ರಕ್ಷಣೆಯನ್ನು ಪರಿಣಾಮಾತ್ಮಕವಾಗಿ ಮಾಡಲು ತಂತ್ರಗಾರಿಕೆ, ದೂರುದ್ದೇಶದಿಂದ ಕೂಡಿರುವ ಆಯಾ ಪ್ರದೇಶಗಳನ್ನು ಆಳುತ್ತಿದ್ದ ಅಂದಿನ ರಾಜರುಗಳಿಂದ ನಿರ್ಮಿತವಾದ ದೊಡ್ಡ ರಚನೆಗಳು. ಇಂದಿನ ಕಾಲದ ಹಾಗೆ ಮುಂದುವರೆದ...
ಇಲಿಗಳ ದೇವಾಲಯ : ಒಂದು ವಿಸ್ಮಯ
ಸಂಸ್ಕೃತಿ ಸಂಪ್ರದಾಯಗಳು ಗಟ್ಟಿಯಾಗಿ ನೆಲೆಯುರಿರುವ ಭಾರತ ದೇಶದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ದೇವಾಲಯಗಳನ್ನು ಕಾಣಬಹುದು. ಅಷ್ಟೆ ಏಕೆ ಜನಪ್ರಿಯ ಚಿತ್ರ ತಾರೆಯರಿಂದ ಹಿಡಿದು ಬೈಕ್ ಗಳಿಗೂ ಸಮರ್ಪಿತವಾದ ವಿಚಿತ್ರ ರೀತಿಯ ದೇವಾಲಯಗಳನ್ನು...
ಪಶ್ಚಿಮ ಘಟ್ಟಗಳ ಅನನ್ಯ ಜೀವ ಸಂಕುಲ
ಭಾರತದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ವಿಶ್ವದಲ್ಲೆ ಮೊದಲ ಹತ್ತು ಜೀವ ವೈವಿಧ್ಯತೆ ಕಂಡುಬರುವ ಉತ್ಕೃಷ್ಟ ವನ್ಯ ಜೀವಿಗಳ ತಾಣಗಳ ಪೈಕಿ ಒಂದಾಗಿದ್ದು ಪ್ರಮುಖ ಪ್ರವಾಸಿ ಆಕರ್ಷಣೆಯೂ ಆಗಿದೆ. ಗುಜರಾತ್ ಹಾಗು ಮಹಾರಾಷ್ಟ್ರ ರಾಜ್ಯಗಳ ಪಶ್ಚಿಮ...
ಭಾರತದ 5 ಪ್ರಮುಖ ಸರ್ಪೋದ್ಯಾನಗಳು
ಹಾವುಗಳೆಂದರೆ ಯಾರಿಗೆ ಭಯವಿಲ್ಲ? ಹೌದು, ಹಾವು ಎಂಬ ಪದ ಕಿವಿಗೆ ಬಿದ್ದೊಡನೆಯೆ ಎಲ್ಲರಿಗೂ ಒಂದು ರೀತಿಯ ಭಯ, ಆಶ್ಚರ್ಯ ಗಳುಂಟಾಗುವುದರಲ್ಲಿ ಸಂಶಯವಿಲ್ಲ. ಅದರ ಮಹಿಮೆಯೆ ಹಾಗೆ ಆಕಾರದಲ್ಲಿ ಮಾನವನಿಗಿಂತ ಚಿಕ್ಕ ಎನಿಸಿದರೂ ಅದರ ವಿಷವು ಮಾತ್ರ...
ಕರ್ನಾಟಕದಲ್ಲಿರುವ 30 ಜಿಲ್ಲೆಗಳ ಪರಿಚಯ
ದೇಶದ ಎಂಟನೆಯ ದೊಡ್ಡ ಹಾಗು 9 ನೆಯ ಹೆಚ್ಚು ಜನಸಂಖ್ಯೆಯುಳ್ಳ ಕರ್ನಾಟಕ ರಾಜ್ಯವು ದಕ್ಷಿಣ ಭಾರತದ ಒಂದು ಭವ್ಯ ಪ್ರವಾಸಿ ತಾಣವಾಗಿದೆ. ಶಿಲ್ಪ ಕಲೆಯಿಂದ ಹಿಡಿದು ಮನಮೋಹಕ ಕಡಲ ತೀರದವರೆಗೂ ಹಾಗು ಐತಿಹಾಸಿಕ ಸ್ಮಾರಕಗಳಿಂದ ಹಿಡಿದು ವೈಭವೋಪೇತ...
ಇವೆ.. ಭಾರತದಲ್ಲಿರುವ ಎತ್ತರದ ಗಿರಿಶಿಖರಗಳು
ಜೋರಾಗಿ ಬೀಸುವ ಗಾಳಿಗೆ ಸೆಡ್ಡು ಹೊಡೆದು ನಿಂತು, ಮೋಡಗಳ ಚಲಿಸುವ ದಿಕ್ಕುಗಳನ್ನೆ ಬದಲಿಸುವ ಶಕ್ತಿಯನ್ನು ಹೊಂದಿದ್ದು, ಸೂರ್ಯ, ಚಂದ್ರ ನಕ್ಷತ್ರಗಳನ್ನು ಸ್ಪರ್ಷಿಸುತ್ತಿರುವಂತೆ ಭಾಸ ಮೂಡಿಸುವ ಎತ್ತರದ ಗಿರಿ ಶಿಖರಗಳನ್ನು ನೋಡುವುದೆ ಒಂದು...
ಭಾರತದ ಪ್ರಾಚೀನ ನಗರಗಳು
ಒಂದೊಮ್ಮೆ ಗುಹಾವಾಸಿಗಳಾಗಿದ್ದ ಮಾನವ ಜನಾಂಗವು ಸಮಯ ಕಳೆದಂತೆ ವ್ಯಕ್ತಿತ್ವ ವಿಕಸನ ಹೊಂದಿ ಒಂದು ವ್ಯವಸ್ಥಿತವಾದ ಚೌಕಟ್ಟಿನಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸಲಾರಂಭಿಸಿದರು. ತಮಗೆ ಬೇಕಾದ ಅನುಕೂಲ, ಸೌಲತ್ತುಗಳನ್ನು ಆ ಜಾಗದಲ್ಲಿ...
ಭಾರತದಲ್ಲಿರುವ ಸುಂದರ ಉದ್ಯಾನಗಳು
"ಏನೊಂದ್ರೆ...ನಂಗಂತ್ರೂ ಕೆಲ್ಸಾ ಮಾಡಿ ಮಾಡಿ ತುಂಬಾ ಬೋರ್ ಹೊಡೆದಿದೆ. ಮಕ್ಳೂ ಕೂಡ ಹೋಮ್ ವರ್ಕು, ಸ್ಟಡಿ, ಟ್ಯೂಷನ್ ಅಂತೆಲ್ಲ ಫುಲ್ ಸುಸ್ತು ಹೊಡ್ದಿದಾರೆ. ಇನ್ನೆನು ವಿಕೆಂಡ್ ಬಂತಲ್ವಾ ಬನ್ನಿ ಎಲ್ಲಾದ್ರೂ ಹಾಯಾಗಿ ಪಾರ್ಕಿಗೆ ಹೋಗ್ಬರೋಣ". ಈ...
ಶಬರಿಮಲೆ: ಸ್ವಾಮಿಯೇ ಶರಣಂ ಅಯ್ಯಪ್ಪ
ಸ್ವಾಮಿ ಅಯ್ಯಪ್ಪನಿಗೆ ಸಮರ್ಪಿತವಾಗಿರುವ ಶಬರಿಮಲೆ ಶ್ರೀ ಧರ್ಮ ಶಾಸ್ತ ದೇವಾಲಯವು ಕೇರಳದಲ್ಲಿ ಕಂಡುಬರುವ ಶಾಸ್ತ ದೇವಾಲಯಗಳ ಪೈಕಿ ಬಹು ಪ್ರಮುಖವಾದ ದೇವಾಲಯವಾಗಿದೆ. ಇದೊಂದು ಪವಿತ್ರವಾದ ವಾರ್ಷಿಕ ಹಿಂದು ಯಾತ್ರಾ ಕ್ಷೇತ್ರವಾಗಿದ್ದು ಜಗತ್ತಿನ...
ಹಂಪಿ: ಅವಶೇಷಗಳ ಮಧ್ಯದಲೊಂದು ವೈಭವದ ಸಾಮ್ರಾಜ್ಯ
ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಹಂಪಿಯು ಕರ್ನಾಟಕದ ಅತಿ ವೈಭವದ ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಸಾರುವ ಒಂದು ಹೆಮ್ಮೆಯ ಪಟ್ಟಣವಾಗಿದೆ. ಪ್ರವಾಸೋದ್ಯಮದ...
ವೈಭವದ ಏಳು ಹೆರಿಟೇಜ್ ಹೋಟೆಲ್ಗಳು
ಭಾರತ ದೇಶದಲ್ಲಿ ಅನೇಕ ವಿವಿಧ ರಾಜಮನೆತನಗಳ ಆಡಳಿತಗಾರರು ಆಳಿರುವ ವಿಷಯ ನಮಗೆ ಇತಿಹಾಸದ ಮೂಲಕ ತಿಳಿದುಬರುತ್ತದೆ. ಕಾಲದ ವಿವಿಧ ಹಂತಗಳಲ್ಲಿ ರಾಜರು ನಿರ್ಮಿಸಿದ ಕೋಟೆ, ಅರಮನೆಗಳು ತಮ್ಮ ವಿಭಿನ್ನವಾದ ಕಲಾತ್ಮಕ ವಾಸ್ತುಶಿಲ್ಪದಿಂದ ಇಂದು...