Search
  • Follow NativePlanet
Share

ಕರ್ನಾಟಕದಲ್ಲಿ ಕುಂಭ ಮೇಳ ಆಚರಿಸಲ್ಪಡುವ ಸ್ಥಳ

ಕರ್ನಾಟಕದಲ್ಲಿ ಕುಂಭ ಮೇಳ ಆಚರಿಸಲ್ಪಡುವ ಸ್ಥಳ

ಜನಪ್ರೀಯವಾಗಿ ಟಿ.ನರಸೀಪುರ ಎಂದು ಕರೆಯಲ್ಪಡುವ ತಿರುಮಕೂಡಲ ನರಸೀಪುರವು ಮೈಸೂರು ಜಿಲ್ಲೆಯಲ್ಲಿರುವ ಒಂದು ಪರಮ ಪಾವನ ಕ್ಷೇತ್ರವಾಗಿದೆ. ನರಸೀಪುರ ಎಂಬುದು ಪ್ರದೇಶದ ಹೆಸರಾಗಿದ್ದು ತ್ರಿಮಕೂಟ ಎಂಬ ಸಂಸ್ಕೃತ ಪದದಿಂದ ಕಾಲ ಉರುಳಿದಂತೆ ತಿರುಮಕೂಡಲ...
ಸಾಗರದಷ್ಟು ಆನಂದ ಕರುಣಿಸುವ ಸಾಗರ

ಸಾಗರದಷ್ಟು ಆನಂದ ಕರುಣಿಸುವ ಸಾಗರ

ಸಾಗರ, ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಸುಂದರ, ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ತಾಲೂಕು ಪ್ರದೇಶ. ಬೆಂಗಳೂರು ನಗರದಿಂದ 360 ಕಿ.ಮೀ ಗಳಷ್ಟು ಅಂತರದಲ್ಲಿರುವ ಸಾಗರ ಪಟ್ಟಣವು ಮಲೆನಾಡು ಪ್ರದೇಶದ ವ್ಯಾಪ್ತಿಗೆ...
ಬೆಳೆಯುವ ರಂಗನಿರುವ ಕೆಂಪೇಗೌಡರ ಮಾಗಡಿ

ಬೆಳೆಯುವ ರಂಗನಿರುವ ಕೆಂಪೇಗೌಡರ ಮಾಗಡಿ

ತುಂಬು ಕುಟುಂಬ ಅಥವಾ ಅವಿಭಕ್ತ ಕುಟುಂಬ ಸಮೇತ ಪ್ರವಾಸ ಮಾಡಬೇಕೆಂದಾಗ ಧಾರ್ಮಿಕ ಸ್ಥಳಕ್ಕೊ, ಪ್ರಸಿದ್ಧ ದೇವಾಲಯಕ್ಕೊ ಭೇಟಿ ನೀಡುವುದು ಸಾಮಾನ್ಯ. ಹೌದು ಕೆಲ ಜನರು ವಾರದ ಐದು ದಿನಗಳ ಒತ್ತಡದ ಜೀವನದ ನಂತರ ಮಾಲ್, ಶಾಪಿಂಗ್, ಪಾರ್ಕ್ ಅಥವಾ...
ಕನ್ನಡ ಪರಂಪರೆಯ ಹೊಳಪಿರುವ ಲಕ್ಷ್ಮೇಶ್ವರ

ಕನ್ನಡ ಪರಂಪರೆಯ ಹೊಳಪಿರುವ ಲಕ್ಷ್ಮೇಶ್ವರ

ಕನ್ನಡ ಭಾಷೆಯ ಅಂದ ಚೆಂದವನ್ನು ಪದಗಳಲ್ಲಿ ಪರಿಣಾಮಾತ್ಮಕವಾಗಿ ವರ್ಣಿಸುವುದು ಕಷ್ಟವೆ ಸರಿ. ಅತಿ ಪ್ರಾಚೀನ ಕಾಲದಿಂದ ಬಳಕೆಯಲ್ಲಿರುವ ಕನ್ನಡ ಭಾಷೇಯು ಭಾರತದ ಅತಿ ಪ್ರಮುಖ ಭಾಷೆಗಳ ಪೈಕಿ ಒಂದಾಗಿದೆ. ಕನ್ನಡ ಭಾಷೇಯ ಸಿರಿವಂತಿಕೆಯನ್ನು ಇಂದಿಗೂ ಸಹ...
ಗೋವಾದ ಕೆಲ ಸುಂದರ ಬೀಚುಗಳು

ಗೋವಾದ ಕೆಲ ಸುಂದರ ಬೀಚುಗಳು

ಹೊಸ ವರ್ಷದ ಸಂಭ್ರಮಾಚರಣೆ, ಪಾರ್ಟಿಗಳು, ಸಂಗೀತೋತ್ಸವಗಳು, ಉತ್ಸಾಹಭರಿತ ವಾತಾವರಣ, ವೈವಿಧ್ಯಮಯ ಶಾಪಿಂಗ್, ಇವೆಲ್ಲವುಗಳನ್ನು ಎಳೆ ಎಳೆಯಾಗಿ ಅನುಭವಿಸಲು ವಿರಾಮ ಸಮಯ....ಅಬ್ಬಾ ಜೀವನದಲ್ಲಿ ಇದೊಂದು ಸಂತಸಮಯ ಸಮಯ ಅನ್ನಿಸದೆ ಇರಲಾರದು. ಹೌದು...
ಲಾವಸಾ ನಿರ್ಮಾಣವಾಗುತ್ತಿರುವ ಹೊಸ ಗಿರಿಧಾಮ

ಲಾವಸಾ ನಿರ್ಮಾಣವಾಗುತ್ತಿರುವ ಹೊಸ ಗಿರಿಧಾಮ

ನಮ್ಮಲ್ಲಿ ಬಹುತೇಕರು ಸಾಕಷ್ಟು ಗಿರಿ ಪ್ರದೇಶ, ಗಿರಿಧಾಮಗಳಿಗೆ ಭೇಟಿ ನೀಡಿದ್ದಾರೆ. ಇಂತಹ ಗಿರಿಧಾಮ ಪ್ರದೇಶಗಳು ತಮ್ಮ ಪ್ರಕೃತಿ ವೈಭವ, ಹಿತಕರವಾದ ವಾತಾವರಣದಿಂದ ಸಾಕಷ್ಟು ಸೆಳೆಯುತ್ತಾವಾದರೂ ಇನ್ನೊಂದು ದೃಷ್ಟಿಯಿಂದ ಇವುಗಳನ್ನು ಗಮನಿಸಿದಾಗ...
ಸಕಲೇಶಪುರದ ಸುತ್ತ ಒಂದು ಟ್ರೆಕ್

ಸಕಲೇಶಪುರದ ಸುತ್ತ ಒಂದು ಟ್ರೆಕ್

ಸಕಲೇಶಪುರವು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣವಾಗಿದ್ದು ಸಾಕಷ್ಟು ಹಸಿರಿನಿಂದ ಕಂಗೊಳಿಸುತ್ತದೆ. ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಬರುವ ಈ ಪಟ್ಟಣವು ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರಮುಖ ಪಟ್ಟಣವಾಗಿದ್ದು ಚಾರಣ...
ಏಕೈಕ ಗಿರಿಧಾಮ ಪಟ್ಟ ಹೊತ್ತ ಅರ್ಬುದ ಬೆಟ್ಟ

ಏಕೈಕ ಗಿರಿಧಾಮ ಪಟ್ಟ ಹೊತ್ತ ಅರ್ಬುದ ಬೆಟ್ಟ

ಹೌದು, ರಾಜಸ್ಥಾನ ರಾಜ್ಯದಲ್ಲಿರುವ ಏಕೈಕ ಗಿರಿಧಾಮ ಪ್ರದೇಶವಾಗಿದೆ ಈ ಸುಂದರ ಸ್ಥಳ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ರಾಜಸ್ಥಾನ ರಾಜ್ಯವು ಬಹುತೇಕವಾಗಿ ಮರಭೂಮಿ ಪ್ರದೇಶಗಳಿಂದ ಕೂಡಿರುವ ಭೂಮಿ. ಗಿಡ ಮರಗಳು ಅಪರೂಪವೆಂಬಂತಿರುವ ಈ...
ಮಂಗಳೂರಿನಿಂದ ಕಾರವಾರದೆಡೆ ಪ್ರವಾಸ

ಮಂಗಳೂರಿನಿಂದ ಕಾರವಾರದೆಡೆ ಪ್ರವಾಸ

ಕಾರಿನಲ್ಲಿ ಸ್ನೇಹಿತರೋಡನೆ ಇಲ್ಲವೆ ಕುಟುಂಬ ಸಮೇತ ಪ್ರವಾಸ ಹೊರಡುವುದೆಂದರೆ ಎಲ್ಲರಿಗೂ ಸಂತಸದ ವಿಷಯವೆ. "ಕಾರಿನ ಮೂಲಕ" ಎಂಬ ನಮ್ಮ ಸರಣಿಯನ್ನು ಮುಂದುವರೆಸುತ್ತ ಇಂದಿನ ಲೇಖನದಲ್ಲಿ ಮಂಗಳೂರಿನಿಂದ ಕಾರವಾರದೆಡೆ ಪ್ರವಾಸ ಮಾಡೋಣ. ವಿಶೇಷವೆಂದರೆ...
ಶಿವಥರಘಳ ಸಮರ್ಥ ರಾಮದಾಸರ ಸ್ಥಳ

ಶಿವಥರಘಳ ಸಮರ್ಥ ರಾಮದಾಸರ ಸ್ಥಳ

ಭವ್ಯ, ವಿಶಾಲವಾದ ಈ ನಮ್ಮ ನಾಡಿನಲ್ಲಿ ವಿವಿಧ ವಿಶೇಷತೆಗಳು, ಕೌತುಕಗಳು, ವಿಸ್ಮಯ - ಅಚ್ಚರಿಗಳಿಂದ ಕೂಡಿದ ಅನೇಕ ಸ್ಥಳಗಳು ನಮ್ಮ ಆಸು ಪಾಸಿನಲ್ಲಿದ್ದರೂ ಸುಲಭವಾಗಿ ಕಂಡುಬರುವುದಿಲ್ಲ. ಸಂಶೋಧನೆ, ಹೆಚ್ಚಿನ ಓದು, ಸುತ್ತಾಟ ಮೂಂತಾದವುಗಳಿಂದ ಈ...
ನಾನೆಘಾಟ್ ಬೆಟ್ಟಗಳ ಮಧ್ಯದ ಅದ್ಭುತ

ನಾನೆಘಾಟ್ ಬೆಟ್ಟಗಳ ಮಧ್ಯದ ಅದ್ಭುತ

ಪರ್ವತಾರೋಹಣ, ಟ್ರೆಕ್ಕಿಂಗ್, ರಾಫ್ಟಿಂಗ್, ಪ್ಯಾರಾಗ್ಲೈಡಿಂಗ್ ನಂತಹ ಚಟುವಟಿಕೆಗಳು ಸಾಹಸಪ್ರಧಾನ ಪ್ರವಾಸಿ ಆಕರ್ಷಣೆಗಳಾಗಿವೆ. ಇಂತಹ ಚಟುವಟಿಕೆಗಳು ನಮ್ಮಲ್ಲಿ ಎಲ್ಲೊ ಅವಿತು ಕುಳಿತಿರುವ ಭಯವನ್ನು ಹೋಗಲಾಡಿಸಲು ಸಹಾಯಕವಾಗುತ್ತವೆ. ಆದರೆ...
ಕರ್ಜಾತ್ ದಟ್ಟ ಹಸಿರಿನಲ್ಲಿ ಅಪ್ಪಟ ಸಾಹಸ

ಕರ್ಜಾತ್ ದಟ್ಟ ಹಸಿರಿನಲ್ಲಿ ಅಪ್ಪಟ ಸಾಹಸ

ಮಹಾರಾಷ್ಟ್ರ ರಾಜ್ಯವು ಪ್ರವಾಸಿ ದೃಷ್ಟಿಯಿಂದ ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು ಒಬ್ಬ ಪ್ರವಾಸಿಗನಿಗೆ ಎಲ್ಲ ರೀತಿಯ ಆಯ್ಕೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಗಿರಿಧಾಮಗಳಿರಲಿ, ಧಾರ್ಮಿಕ ಕ್ಷೇತ್ರಗಳಿರಲಿ, ಸಾಹಸಮಯ ತಾಣಗಳಿರಲಿ,...
ಕಾರಿನಲ್ಲಿ ಕೋಲಾರ ತಿರುಪತಿ ಪುಲಿಕಟ್ ಪ್ರವಾಸ

ಕಾರಿನಲ್ಲಿ ಕೋಲಾರ ತಿರುಪತಿ ಪುಲಿಕಟ್ ಪ್ರವಾಸ

ನಮ್ಮ ಕೆಲ ಹಿಂದಿನ ಲೇಖನಗಳಂತೆ "ಬೆಂಗಳೂರಿನಿಂದ ಕಾರಿನ ಮೂಲಕ" ಸರಣಿಯನ್ನು ಮುಂದುವರೆಸುತ್ತ ಇಂದಿನ ಲೇಖನದಲ್ಲಿ ಪುಲಿಕಟ್ ಕೆರೆಯವರೆಗೆ ಪ್ರಯಾಣಿಸೋಣ. ಪುಲಿಕಟ್ ಕೆರೆ ಒಂದು ಲಗೂನಾಗಿದ್ದು ಆಕರ್ಷಕ ಪ್ರವಾಸಿ ತಾಣವಾಗಿಯೂ ಸಹ ಜನರನ್ನು...
ಬಹಮನಿ ಸಾಮ್ರಾಜ್ಯದ ಕಡೆಯ ಕೊಡುಗೆ ಬೀದರ್ ಕೋಟೆ

ಬಹಮನಿ ಸಾಮ್ರಾಜ್ಯದ ಕಡೆಯ ಕೊಡುಗೆ ಬೀದರ್ ಕೋಟೆ

ಬೀದರ್, ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆಯಾಗಿದೆ. ಬೀದರ್ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ...
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೀಗೆ ಪ್ರಯಾಣಿಸಿ

ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೀಗೆ ಪ್ರಯಾಣಿಸಿ

ಕಳೆದ ಕೆಲ ಲೆಖನಗಳಲ್ಲಿ ಬೆಂಗಳೂರಿನಿಂದ ಕೆಲ ಪ್ರಖ್ಯಾತಿ ಪ್ರವಾಸಿ ಸ್ಥಳಗಳಿಗೆ ಯಾವ ಮಾರ್ಗದ ಮೂಲಕ, ಆ ಮಾರ್ಗದ ಆಸು ಪಾಸಿನಲ್ಲಿರುವ ಏನೇಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತ ತಲುಪಬಹುದೆಂಬುದರ ಕುರಿತು ತಿಳಿಸಿರುವುದನ್ನು...
ಕೃಷ್ಣಾ ಅಭಯಾರಣ್ಯ ದ.ಭಾರತದ ಆಸ್ತಿ

ಕೃಷ್ಣಾ ಅಭಯಾರಣ್ಯ ದ.ಭಾರತದ ಆಸ್ತಿ

ಹೌದು, ಕೃಷ್ಣಾ ಅಭಯಾರಣ್ಯವು ಅನೇಕ ಪರಿಸರ ಸಂರಕ್ಷಣಾವಾದಿಗಳ ಪ್ರಕಾರ, ದಕ್ಷಿಣ ಭಾರತದಲ್ಲೆ ದಟ್ಟನೆಯ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿರುವ ಏಕೈಕ ಅಭಯಾರಣ್ಯವಾಗಿದೆ. ಅಲ್ಲದೆ ಇದೊಂದು ಅಪರೂಪದ ಜೈವಿಕ ಪರಿಸರದ ತಾಣವೂ ಸಹ ಆಗಿದೆ. ಆಂಧ್ರ...
ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ತಿರುಪತಿ ತಿರುಮಲವು ಕೇವಲ ಭಾರತದಷ್ಟೆ ಅಲ್ಲ ಪ್ರಪಂಚದಲ್ಲೆ ಹೆಸರುವಾಸಿಯಾಗಿದೆ. ಇಲ್ಲಿರುವ ಏಳು ಬೆಟ್ಟಗಳ ಒಡೆಯನೆಂದು ಕರೆಯಲ್ಪಡುವ ಶ್ರೀ ವೆಂಕಟೇಶ್ವರ ಅರ್ಥಾತ್ ಬಾಲಾಜಿಯ ದೇವಸ್ಥಾನದಿಂದ ಇಂದು ತಿರುಪತಿಯು ವಿಶ್ವ ಭೂಪಟದಲ್ಲಿ ಪ್ರಖರವಾಗಿ...
ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ಬೆಂಗಳೂರು ದಕ್ಷಿಣ ಭಾರತದ ಒಂದು ಮಹಾನಗರವಾಗಿದ್ದು ಈ ಭಾಗದ ಬಹುತೇಕ ಎಲ್ಲ ಪ್ರವಾಸಿ ಸ್ಥಳಗಳೊಂದಿಗೆ ಸುಲಲಿತವಾದ ಸಂಪರ್ಕವನ್ನು ಹೊಂದಿದೆ. ರಸ್ತೆಯಿಂದಾಗಲಿ, ರೈಲಿನಲ್ಲಾಗಲಿ ಇಲ್ಲವೆ ವಿಮಾನಗಳಿಂದಾಗಲಿ ಮೂರೂ ಪ್ರಮುಖ ಸಂಚಾರಿ ಮಾಧ್ಯಮಗಳು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+