ಇತಿ ಮಿತಿಗಳಿಲ್ಲದೆ ಸದಾ ಸ್ಮೃತಿಯಲ್ಲಿ ನೆಲೆಸುವ ಸ್ಪಿತಿ ಕಣಿವೆ
ಹಿಮಾಚಲ ಪ್ರದೇಶವು ಹಿಮಾಲಯ ಪರ್ವತಗಳ ಒಡಲಿನಲ್ಲಿ ನೆಲೆಸಿರುವ ರಾಜ್ಯವಾಗಿದ್ದು ಪ್ರವಾಸೋದ್ಯಮಕ್ಕೆ ಗಮನರ್ಹವಾದ ಕೊಡುಗೆ ನೀಡಿದೆ. ರಾಜ್ಯವು ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿ ನೆಲೆಸಿರುವುದರಿಂದ ಹಾಗೂ ಹಿಮಾಲಯದ ಬಳಿ...
ಭಾರತದ ಕೆಲ ಅತ್ಯದ್ಭುತ ರಸ್ತೆ ಪ್ರವಾಸಗಳು
ಹೆ..ಕೆಚ್ಚೆದೆಯ ಪ್ರವಾಸಿಗರೆ...ವಿಶೇಷವಾಗಿ ಯುವ ಪಿಳಿಗೆಯವರೆ ನಿಮಗೆ ಸಿಗುವ ರಜಾ ಸಮಯದಲ್ಲಿ ಸ್ನೆಹಿತರೊಂದಿಗೆ ಬೆರೆತು ಕಾರಿನಲ್ಲೊ ಇಲ್ಲವೆ ನಿಮ್ಮ ಡ್ಯೂಕ್, ನಿಂಜಾ, ಕರಿಜ್ಮಾ, ಪಲ್ಸರ್ ನಂತಹ ಮೋಟಾರ್ ಬೈಕುಗಳಲ್ಲೊ ಸಾಹಸಮಯ ಪ್ರವಾಸ ಮಾಡಲು...
ಭಾರತದ ಅಮೋಘ ಪರ್ವತ ಶ್ರೇಣಿಗಳು
ಪರ್ವತಗಳು ಅಥವಾ ಬೆಟ್ಟ ಗುಡ್ಡಗಳು ಮೊದಲಿನಿಂದಲೂ ಮಾನವನಿಗೆ ಕುತೂಹಲಕರ ರಚನೆಗಳಾಗಿ ಆಸಕ್ತಿ ಮೂಡಿಸಿವೆ. ನಾವು ಚಿಕ್ಕಂದಿನಿಂದಲೂ ಬೆಟ್ಟ ಗುಡ್ಡಗಳೊಂದಿಗೆ ಒಂದು ರೀತಿಯಾದ ಭಾವನಾತ್ಮಕ ನಂಟನ್ನು ಹೊಂದಿದ್ದೇವೆ. ಮೊದಲಿಗೆ ಬಸ್ಸುಗಳಲ್ಲಿ...
ಗೊಮ್ಮಟ ನೆಲೆನಿಂತಿರುವ ಜೈನರ ಪುಣ್ಯ ಕ್ಷೇತ್ರ
ಶ್ರವಣಬೆಳಗೊಳವು ಹಾಸನ ಜಿಲ್ಲೆಯಲ್ಲಿರುವ ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಪ್ರಮುಖವಾಗಿರುವ ಪ್ರವಾಸಿ ತಾಣ. ಶ್ರವಣಬೆಳಗೊಳದಲ್ಲಿ ವಿಶ್ವವಿಖ್ಯಾತ 58'8" ಅಡಿಗಳಷ್ಟು ಎತ್ತರದ ಬಾಹುಬಲಿಯ ಮೂರ್ತಿಯಿರುವುದೆ ಈ ತಾಣದ ಪ್ರಮುಖ ಆಕರ್ಷಣೆ ಅಲ್ಲದೆ ಜೈನರ...
ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳಿವು
ವೈಜ್ಞಾನಿಕವಾಗಿ ಮನುಷ್ಯ ಸಂಗ ಜೀವಿ ಎಂದು ಹೇಳಲಾಗಿದೆ. ಆದರೆ ಇದು ಇಂದು ಕೇವಲ ಮನುಷ್ಯ ಮನುಷ್ಯರ ಮಧ್ಯದಲ್ಲಿ ಮಾತ್ರ ಅಸ್ತಿತ್ವದಲ್ಲಿಯೇನೋ ಎಂಬ ಭಾವ ಮೂಡದೆ ಇರಲಾರದು. ಏಕೆಂದರೆ ನಮ್ಮಂತೆಯೆ ತಮ್ಮಿಚ್ಛೆಯಂತೆ ಬದುಕಲು ಕಾಡಿನ ಎಲ್ಲ ಜೀವಿಗಳಿಗೂ...
ಜುಳು ಜುಳು ನೀರಲಿ ನಳನಳಿಸುವ ದಾಲ್ ಸರೋವರ
ಕೆರೆಗಳು, ಅದರಲ್ಲಿರುವ ಶುದ್ಧವಾದ ಹಾಗೂ ತಂಪಾದ ನೀರು, ಜುಳು ಜುಳು ಎನ್ನುವ ಮಿಂಚಿನ ಅಲೆಗಳು, ಅಬ್ಬರ -ಏರಿಳಿತವಿಲ್ಲದ ಹರಿವು, ಶಾಂತ ಪರಿಸರ, ಸುತ್ತಲೂ ಅದ್ಭುತವಾದ ಹಿಮಚ್ಛಾದಿತ ಗಿರಿ ಪರ್ವತಗಳು, ಅಲ್ಲಲ್ಲಿ ಕಂಡುಬರುವ ಹಸಿರಿನ ವರ್ಣ...
ಬೆಂಗಳೂರಿಂದ ಶಿರಡಿಗೆ ರಸ್ತೆ ಪ್ರಯಾಣ
ಇತ್ತೀಚಿನ ಕೆಲ ವರ್ಷಗಳಿಂದ ಸಾಯಿ ನೆಲೆಸಿದ ಕ್ಷೇತ್ರವೆಂಬ ಖ್ಯಾತಿಗೆ ಪಾತ್ರವಾದ ಶಿರಡಿಯು ಅಪಾರವಾಗಿ ಜನಮನ್ನಣೆಗಳಿಸುತ್ತಿದೆ. ಭಕ್ತರ ನಂಬಿಕೆಯಂತೆ ಇಂದಿಗೂ ಸಾಯಿಯ ಪ್ರಭಾವವಿರುವ ಈ ಕ್ಷೇತ್ರಕ್ಕೆ ಸಾಯಿ ಬಾಬಾರ ಸಮಾಧಿಯ ದರುಶನ ಕೋರಿ ನಿತ್ಯವೂ...
ಭಕ್ತರ ಭಕ್ತಿ ಪರೀಕ್ಷಿಸುವ ಅಮರನಾಥ ಯಾತ್ರೆ
ಅದಮ್ಯ ಭಕ್ತಿ, ಶೃದ್ಧೆಗಳಿಂದ ಹುಡುಕಿದರೆ ದೇವರೂ ಸಹ ಸಿಗಬಲ್ಲ ಎಂದು ಹೇಳುತ್ತದೆ ನಮ್ಮ ಪುರಾಣ, ಪುಣ್ಯ ಗ್ರಂಥಗಳ ತಿರುಳು. ಅದಕ್ಕೆ ಪೂರಕವೆಂಬಂತೆ ನಮ್ಮ ದೇಶದಲ್ಲಿ ಕೆಲವು ಪವಿತ್ರ ಸ್ಥಳಗಳು ಭೂತಾಯಿಯ ಒಡಲಿನಲ್ಲಿ ಯಾವ ರೀತಿ ನೆಲೆಸಿವೆಯೆಂದರೆ...
ಹುಬ್ಬಳ್ಳಿಯಿಂದ ಒಂದು ಸುಂದರ ಪ್ರವಾಸ
"ಚೋಟಾ ಬಾಂಬೆ" ಎಂದು ಜನಪ್ರೀಯವಾಗಿ ಕರೆಯಲ್ಪಡುವ ನಗರ ಹುಬ್ಬಳ್ಳಿ. ಕರ್ನಾಟಕ ರಾಜ್ಯದಲ್ಲಿರುವ ಹುಬ್ಬಳ್ಳಿಯು ಉತ್ತರ ಕರ್ನಾಟಕ ಭಾಗದ ಹೆಗ್ಗುರುತು ಎಂದೆ ಹೇಳಬಹುದು. ಭಾರತದಲ್ಲಿ ಯಾವ ರೀತಿಯಾಗಿ ಮುಂಬೈ ನಗರವು ಅತ್ಯಂತ ರಭಸದ ಜೀವನ, ಉಲುವು,...
ಜೀವಿತದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕಾದ ತಾಣಗಳು
ಹೌದು, ಕೆಲವು ಸ್ಥಳಗಳ ವಿಶೇಷತೆಗಳೆ ಹಾಗಿರುತ್ತವೆ. ತಮ್ಮ ವಿಶಿಷ್ಟ, ಅಲೌಕಿಕ, ರೋಚಕ ದಂತ ಕಥೆಯ ಹಿನ್ನಿಲೆ ಅಥವಾ ವಾತಾವರಣದ ಅತಿ ಅಪರೂಪದ ಗುಣಲಕ್ಷಣಗಳನ್ನು ಹೊಂದಿದ್ದು ಬಹುಶಃ ಪ್ರಪಂಚದಲ್ಲಿ ಮತ್ತಿನ್ನೆಲ್ಲೂ ಕಾಣ ಸಿಗದ ಹಾಗಿರುತ್ತವೆ. ಇಂತಹ...
ಪವಾಡ ಹಿನ್ನಿಲೆಯಿರುವ ವೇಲಾಂಕಣ್ಣಿ ಕ್ರೈಸ್ತ ದೇವಾಲಯ
ನಮ್ಮ ನಾಡಿನಲ್ಲಿ ಇಂದಿಗೂ ಕೆಲವು ಸ್ಮಾರಕಗಳು, ದೇವಾಲಯಗಳು ಅಥವಾ ಪುಣ್ಯ ಸ್ಥಳಗಳು ಯಾವುದೇ ಭೇದ ಭಾವವಿಲ್ಲದೆ ಸರ್ವರನ್ನೂ ಸ್ವಾಗತಿಸುವುದನ್ನು ನಾವು ನೋಡಬಹುದಾಗಿದೆ. ಕೇವಲ ನಿರ್ದಿಷ್ಟ ಧರ್ಮದವರಲ್ಲದೆ ಅನ್ಯ ಧರ್ಮಿಯರೂ ಸಹ ಭೇಟಿ ನೀಡುವ...
ಪಿಬಿ ರಸ್ತೆಯ ಮೂಲಕ ಬೆಂಗಳೂರಿನಿಂದ ಪುಣೆ
ಕಾರಿನಲ್ಲಿ...ಸರಣಿಯನ್ನು ಮುಂದುವರೆಸುತ್ತ ಇಂದಿನ ಲೇಖನದಲ್ಲಿ ಬೆಂಗಳೂರಿನಿಂದ ಪುಣೆ ನಗರಕ್ಕೆ ಪ್ರಯಾಣ ಬೆಳೆಸೋಣ. ಬೆಂಗಳೂರಿನಂತೆ ಪುಣೆಯು ಕೂಡ ಮಾಹಿತಿ ತಂತ್ರಜ್ಞಾನಕ್ಕೆ ಹೆಸರುಪಡೆದ ಭಾರತದ ಮಹಾನಗರವಾಗಿದೆ. ಮರಾಠಿ ಸಂಸ್ಕೃತಿಯ ಛಾಪು...
ಸಮುದ್ರದಲ್ಲಿ ಎದೆಯುಬ್ಬಿಸಿ ನಿಂತಿರುವ ಮುರುದ್
ಮುರುದ್ ಜಂಜೀರಾ ಎಂಬುದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿರುವ ಮುರುದ್ ಎಂಬ ಕರಾವಳಿ ಹಳ್ಳಿಯಲ್ಲಿರುವ ಒಂದು ಪ್ರಸಿದ್ಧ ಕೋಟೆಯಾಗಿದೆ. ಒಂದಾನೊಂದು ಕಾಲದಲ್ಲಿ ಸಿದ್ಧಿ ಸಾಮ್ರಾಜ್ಯದವರ ಆಳ್ವಿಕೆಗೆ ಒಳಪಟ್ಟಿದ್ದ ಈ ಕೋಟೆಯು ಮರಾಠರ,...
ತಮಿಳುನಾಡಿನ ನಿಗೂಢ ಹಾಗೂ ಆಕರ್ಷಕ ಸ್ಥಳ
ರಾಮಾಯಣದ ಹಿನ್ನಿಲೆ ಹೊಂದಿದ್ದು, ರಾಮನ ಹಲವಾರು ದೇವಸ್ಥಾನಗಳನ್ನು ಹೊಂದಿದ್ದು, ರೈಲು ನಿಲ್ದಾಣ ಹಾಗೂ ಬಸ್ಸು ನಿಲ್ದಾಣಗಳನ್ನು ಹೊಂದಿದ್ದು, ಪ್ರಸ್ತುತ ಅವೆಲ್ಲವೂ ಪಾಳು ಬಿದ್ದು, ಅಕ್ಷರಶಃ ಸರ್ವನಾಶವಾಗಿ, ಇತಿಹಾಸದ ಪುಟಕ್ಕೆ ಸೇರುತ್ತಿದ್ದ...
ಇಲ್ಲಿದೆ ಒಂದು ಸುಂದರ ಹಡುಗು ಪ್ರಯಾಣ
ಪ್ರವಾಸವನ್ನು ನಾವು ಸಾಮಾನ್ಯವಾಗಿ ಬಸ್ಸುಗಳಲ್ಲಿ, ಕಾರುಗಳಲ್ಲಿ ಇಲ್ಲವೆ ರೈಲುಗಳಲ್ಲಿ ಪ್ರಯಾಣಿಸುತ್ತ ಮಾಡುತ್ತೇವೆ. ಆದರೆ ನೀವು ಒಮ್ಮೆಯಾದರೂ ಯೋಚಿಸಿದ್ದೀರಾ...ನದಿಯಲ್ಲಿ ಒಂದು ಪಟ್ಟಣದಿಂದ ಮತ್ತೊಂದು ಪಟ್ಟಣವನ್ನು ತಲುಪುವ ಕುರಿತು. ಹೌದು ಆ...
ಕಾವೇರಿ ದಂಡೆಯಗುಂಟ ನೆಲೆಸಿರುವ ಕರ್ನಾಟಕ ಸ್ಥಳಗಳು
ಜೀವನಕ್ಕೆ ಬೇಕಾಗಿರುವ ಅತ್ಯವಶ್ಯಕ ಮೂಲಭೂತಗಳ ಪೈಕಿ ನೀರೂ ಸಹ ಒಂದು. ನೀರು ಸಕಲ ಜೀವರಾಶಿಗಳಿಗೆ ಬದುಕಲು ಅವಶ್ಯಕವಾಗಿರುವುದೂ ಅಲ್ಲದೆ ಮನುಷ್ಯನಿಗೆ ನಾನಾ ವಿಧಗಳಲ್ಲಿ ಪ್ರಯೋಜನಕಾರಿಯೂ ಸಹ ಆಗಿದೆ, ಅದು ಕೂಡ ಯಾವುದೆ ಅಪೇಕ್ಷೆಗಳನ್ನು ಬಯಸದೆ....
ಕಿರಿ ಕಿರಿ ಮನಕೆ ಸವಿ ಸವಿ ತಂಪುಣಿಸುವ ಯಳಗಿರಿ
ಯಳಗಿರಿ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ಒಂದು, ಅಷ್ಟೊಂದಾಗಿ ಹೆಸರು ಕೇಳಲ್ಪಡದ ಆದರೆ ಉತ್ತಮ ಪರಿಸರ ಹೊಂದಿದ ಚಿಕ್ಕ ಗಿರಿಧಾಮವಾಗಿದೆ. ಪ್ರಕೃತಿಯ ಸುಂದರ ಛಾಯಾಚಿತ್ರಗಳನ್ನು ತೆಗೆಯುವ ಹಂಬಲ, ಇಂಗಿತ ನಿಮಗಿದ್ದಲ್ಲಿ ಯಳಗಿರಿ...
ವಿಶ್ವದಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ವಿಶ್ವನಾಥ
ಭಾರತದ ಉತ್ತರಾಖಂಡವು ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದ ರಾಜ್ಯವಾಗಿದೆ. ಹಿಮಾಲಯ ಪರ್ವತ ಶ್ರೇಣಿಯ ಅದ್ಭುತ ನೋಟಗಳನ್ನು ಒದಗಿಸುವ ಹಾಗೂ ಅತಿ ಸನಿಹದಲ್ಲಿರುವ ಈ ರಾಜ್ಯದ ತುಂಬೆಲ್ಲ ಅಪಾರವಾದ ಸಂಖ್ಯೆಯಲ್ಲಿ ಪಾವಿತ್ರ್ಯತೆ ಹೊಂದಿರುವ ಹಿಂದೂ...