ಈಶಾನ್ಯ ಭಾರತದ ತಲ್ಲಣ ಗೊಳಿಸುವ ಅರಣ್ಯಗಳು
ಈಶಾನ್ಯ ಭಾರತವು ಭಾರತದ ಪ್ರವಾಸೋದ್ಯಮಕ್ಕೆ ತಮ್ಮದೆ ಆದ ರೀತಿಯಲ್ಲಿ ವಿಶಿಷ್ಟವಾದ ಕೊಡುಗೆಯನ್ನು ನೀಡುತ್ತದೆ. ಈಶಾನ್ಯ ಭಾರತದಲ್ಲಿ ಆವರಿಸಿರುವ ರಾಜ್ಯಗಳು ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ಎತ್ತರದಲ್ಲಿ ನೆಲೆಸಿರುವುದೂ ಅಲ್ಲದೆ ಹಚ್ಚ ಹಸಿರಿನ...
ದೆಹಲಿಯ ಮೂಲೆ ಮೂಲೆಗಳೂ ವಿಶಿಷ್ಟ ವಿಭಿನ್ನ
ಮಾಂತ್ರಿಕ ಜಗತ್ತಿನಲ್ಲಿ ಬೆಂಕಿಯ ಚಂಡಿನಂತೆ ಕಂಗೊಳಿಸುವ ಪ್ರಪಂಚದ ಹಲವು ಪ್ರಮುಖ ಮಹಾನಗರಗಳ ಪೈಕಿ ಭಾರತ ರಾಷ್ಟ್ರದ ರಾಜಧಾನಿ ದೆಹಲಿಯೂ ಸಹ ಒಂದು. ದೆಹಲಿಗೆ ಪ್ರವಾಸಹೊರಡುವದೆಂದರೆ ಅಳಿಸಲಾರದ ನೆನಪಿನ ಬುತ್ತಿಯನ್ನು ಹೊತ್ತು ತರುವುದು ಖಚಿತ....
ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಕಂಗೊಳಿಸುವ ಅಮೃತಸರ
ಭಾರತ, ಪಾಕಿಸ್ತಾನಗಳನ್ನು ಪ್ರತ್ಯೇಕಿಸುವ, ಜನಮನಗಳಲ್ಲಿ ವಿಶೇಷ ಆಸಕ್ತಿ ಕೆರಳಿಸುವ ವಾಘಾ ಗಡಿಯನ್ನು ಹೊಂದಿರುವ ಪಂಜಾಬ್ ರಾಜ್ಯದ ಪ್ರಮುಖ ನಗರ ಅಮೃತಸರ, ಸಿಖ್ಖರ ಪಾಲಿನ ಪ್ರಮುಖ ತೀರ್ಥ ಕ್ಷೇತ್ರವಾಗಿಯೂ ಅಪಾರ ಖ್ಯಾತಿಗಳಿಸಿದೆ. ಅಷ್ಟೆ ಅಲ್ಲ...
ಮಥುರಾ ಎಂಬ ಕೃಷ್ಣನ ಮಧುರ ನಿವಾಸ
ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ. ಕಾರಣ ಈ ಸ್ಥಳವು...
ನ್ಯಾಶನಲ್ ಕ್ಯಾಪಿಟಲ್ ರೀಜನ್ ಸ್ಥಳಗಳು
ಚುಟುಕಾಗಿ ಎನ್.ಸಿ.ಆರ್ (ನ್ಯಾಶನಲ್ ಕ್ಯಾಪಿಟಲ್ ರೀಜನ್) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ಪ್ರದೇಶವು ಒಂದು ಮಹಾ ನಗರಗಳ ಸಮೂಹ ಪ್ರದೇಶವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಕೈಗಾರಿಕೋದ್ಯಮ ಬೆಳೆದಂತೆ, ಜನಸಂಖ್ಯೆಯಲ್ಲೂ ಸಾಕಷ್ಟು...
ಕುಣ್ಣೂರು ಎಂಬ ಗಿರಿಧಾಮಗಳ ಕಣ್ಮಣಿ
ತಮಿಳುನಾಡು ರಾಜ್ಯದ ನೀಲ್ಗಿರಿ ಜಿಲ್ಲೆಯ ಊಟಿಯ ಬಳಿ ಸ್ಥಿತವಿರುವ ಕುಣ್ಣೂರು ಎಂಬ ನೀಲ್ಗಿರಿ ಜಿಲ್ಲೆಯ ಎರಡನೆಯ ದೊಡ್ಡ ಗಿರಿಧಾಮ ಭೇಟಿ ನೀಡುವ ಪ್ರತಿಯೊಬ್ಬ ಸಂದರ್ಶನಕಾರನಿಗೆ ಅಥವಾ ಪ್ರವಾಸಿಗನಿಗೆ ಮನಸ್ಸು ಪುಳಕಿತಗೊಳ್ಳುವ ಬಾಲ್ಯದ ಮುಗ್ಧತೆ,...
2015 ರಲ್ಲಿ ಭೇಟಿ ನೀಡಬೇಕಾದ ಪ್ರಮುಖ 15 ಸ್ಥಳಗಳು
2015 ಭಾರತದ ಪಾಲಿಗೆ ಅದ್ಭುತ ಪ್ರವಾಸಿ ವರ್ಷವಾಗಬಹುದೆಂದು ಹೇಳಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತರವಾಗಿರುವ ಸೌತ್ ಏಷಿಯಾ ಟ್ರಾವಲ್ ಆಂಡ್ ಟೂರಿಸಂ ಎಕ್ಸ್ಚೇಂಜ್ (SATTE) 2015 ನೇ ಸಾಲಿನ ಕಾರ್ಯಕ್ರಮವು ಭಾರತದ ರಾಜಧಾನಿ ದೆಹಲಿಯ...
ಮನದಲ್ಲಿ ನಿರಂತರ ನೆಲೆಯುರುವ ತಿರುವನಂತಪುರಂ ನಗರ
ಹಕ್ಕಿಗಳ ಇಂಚರ, ನೀರಿನ ಜುಳು ಜುಳು ನಾದ, ಚಾಮರದಂತೆ ಬೀಸುವ ಮರಗಿಡಗಳು, ಚಿಲಿಪಿಲಿ ಗುಟ್ಟುತ್ತ ಸ್ವಚ್ಛಂದವಾಗಿ ವಿಹರಿಸುತ್ತಿರುವ ಪ್ರಾಣಿ ಪಕ್ಷಿಗಳ ಸಂಕುಲ, ಶುಭ್ರ ಆಕಾಶದಲ್ಲಿ ಸೂರ್ಯನ ಕಿರಣಗಲು ಬೆಳಗಾದುದುದನ್ನು ಸೂಚಿಸುವುದು,...
ದ.ಭಾರತದ ಹನುಮನ ವಿಶೇಷ ದೇವಸ್ಥಾನಗಳು
ಆಂಜನೇಯ ಅಥವಾ ಹನುಮನು ಧೈರ್ಯ, ಶಕ್ತಿ ಹಾಗೂ ಬಲವನ್ನು ಕರುಣಿಸುವ ಪ್ರಮುಖ ದೇವ. ಅದರಲ್ಲೂ ವಿಶೇಷವಾಗಿ ಯುವಕರಿಗೆ ಬಲು ಅಚ್ಚು ಮೆಚ್ಚಿನ ದೇವ ಆಂಜನೇಯ. ಅಂತೆಯೆ ಭಾರತದಾದ್ಯಂತ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಹನುಮನಿಗೆ ಮುಡಿಪಾದ ದೇವಾಲಯಗಳನ್ನು...
ವನ್ಯಜೀವಿ ಛಾಯಾಗ್ರಹಣ ಒಂದು ಅದ್ಭುತ ಕಲೆ
ಕೆಲ ಪ್ರವಾಸಿಗರಿಗೆ ಕಾಡು ಮೇಡುಗಳಲ್ಲಿ ಅಲೆದಾಡುತ್ತ ಪ್ರಕೃತಿಯ ಸಹಜತೆಯಲ್ಲಿ ತನ್ಮಯವಾಗಿರುವ ಪ್ರಾಣಿ, ಪಕ್ಷಿಗಳ ವಿವಿಧ ಜೀವರಾಶಿಗಳ ಚಿತ್ರಗಳನ್ನು ಸೆರೆ ಹಿಡಿಯುವುದೆಂದರೆ ಬಲು ಇಷ್ಟವಾದರೆ ಇನ್ನೂ ಹಲವರಿಗೆ ಅದು ವೃತ್ತಿಯೂ ಸಹ ಆಗಿರುತ್ತದೆ....
ಹತ್ತು ಮಹಾನಗರಗಳ ಆಯ್ದ ಪ್ರವಾಸಿ ಚಿತ್ರಗಳು
80 ಹಾಗೂ 90 ರ ದಶಕದಲ್ಲಿ ದೆಹಲಿ, ಕೊಲ್ಕತ್ತಾ, ಚೆನ್ನೈ ಹಾಗೂ ಮುಂಬೈ ನಗರಗಳು ದೇಶದ ನಾಲ್ಕು ಮಹಾ ನಗರಗಳು ಎಂಬ ಖ್ಯಾತಿಗೆ ಪಾತ್ರವಾಗಿದ್ದವು. 2000 ರ ಸಮಯದ ನಂತರ ದೇಶದೆಲ್ಲೆಡೆ ಮಾಹಿತಿ ತಂತ್ರಜ್ಞಾನದ ಕ್ರಾಂತಿ ಉಂಟಾಗಿ ಸಾಕಷ್ಟು ಇತರೆ...
ಟ್ರೆಕ್ ಮಾಡಬಹುದಾದ ಕೆಲ ಪ್ರಮುಖ ಬೆಟ್ಟಗಳು
ಈ ಲೇಖನವು ಕರ್ನಾಟಕ ರಾಜ್ಯದಲ್ಲಿ ಟ್ರೆಕ್ ಮಾಡಬಹುದಾದ ಕೆಲ ಪ್ರಮುಖ ಬೆಟ್ಟಗಳ ಕುರಿತು ತಿಳಿಸುತ್ತದೆ. ಸಾಮಾನ್ಯವಾಗಿ ಬೆಟ್ಟಗಳನ್ನು ಹತ್ತುತ್ತ ಸುತ್ತಲಿನ ನೋಟಗಳನ್ನು ಸವಿಯುತ್ತ, ತುದಿಯನ್ನು ಮುಟ್ಟಿದ ಮೇಲೆ ದೊಡ್ಡ ಸಾಧನೆ ಅಥವಾ ಸವಾಲನ್ನು...
ಕುತೂಹಲ ಕೆರಳಿಸುವ ಕೊಲ್ಕತ್ತಾ ಜನಜೀವನ
ಭಾರತವು ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೆ ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಒಳಗೊಂಡಿದೆ. ದೇಶದ ಯಾವುದೇ ರಾಜ್ಯಕ್ಕೆ ತೆರಳಿದರೂ ಅಲ್ಲೊಂದು ವಿಶಿಷ್ಟತೆ ಕಂಡುಬರುತ್ತದೆ ಪ್ರವಾಸಿಗರಿಗೆ. ಕೆಲ ವಿದೇಶಿ...
ಕೆಲ ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು
ಪ್ರವಾಸವು ಸಾಮಾನ್ಯವಾಗಿ ಭೇಟಿ ನೀಡುವ ಸ್ಥಳಗಳ ಕುರಿತು ಐತಿಹಾಸಿಕ ಮಾಹಿತಿ, ಸ್ಥಳ ವಿಶೇಷ, ಅಲ್ಲಿನ ಸಂಸ್ಕೃತಿ - ಸಂಪ್ರದಾಯಗಳ ಕುರಿತು ತಿಳಿಸುತ್ತದೆ. ಇದರಲ್ಲಿ ಅಲ್ಲಿ ದೊರೆಯುವ ಖಾದ್ಯಗಳೂ ಸಹ ಅಷ್ಟೆ ಮುಖ್ಯ. ಆಯಾ ಸ್ಥಳಗಳ ವಿಶೇಷ ತಿಂಡಿ...
ಹಿಮಾಚಲ ರಾಜ್ಯದ ಕೆಲ ಅದ್ಭುತ ಕೆರೆಗಳು
ಹೆಸರೆ ಸೂಚಿಸುವ ಹಾಗೆ, ಯಾವಾಗಲೂ ಹಿಮದಿಂದ ಕೂಡಿರುವ ಹಿಮಾಚಲ ಪ್ರದೇಶವು ಭವ್ಯ ಭಾರತದ ಉತ್ತರ ದಿಕ್ಕಿನಲ್ಲಿ ನೆಲೆಸಿದೆ. ತನ್ನಲ್ಲಿರುವ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳಿಂದಾಗಿ ಇಂದು ಹಿಮಾಚಲ ಪ್ರದೇಶವು ಕೇವಲ ಭಾರತ ಮಾತ್ರವಲ್ಲದೆ,...
ಭಾರತವನ್ನು ಪರಿಚಯಿಸುವ ಮುಖ್ಯ ಹೆಗ್ಗುರುತುಗಳು
ಲ್ಯಾಂಡ್ ಮಾರ್ಕ್ಸ್ ಅಥವಾ ಹೆಗ್ಗುರುತುಗಳೆಂದರೆಯೆ ಹಾಗೆ...ಆ ಸ್ಥಳ ಯಾವುದೆಂದು ಮನದಲ್ಲಿ ಸ್ಪಷ್ಟವಾಗಿ ಬಿಡುತ್ತದೆ. ನಾವು ನಿತ್ಯ ಜೀವನದಲ್ಲಿ ಯಾವುದಾದರೂ ವಿಳಾಸ ಹುಡುಕಿಕೊಂಡು ಹೊರೆಟೆವೆಂದಿಟ್ಟುಕೊಳ್ಳಿ. ಮೊದಲಿಗೆ ಅದಕ್ಕೆ ಸಂಬಂಧಿಸಿದಂತೆ...
ಚಿಕ್ಕ ಗೋವಾದಲ್ಲೊಂದು ದೊಡ್ಡ ದಿನ
ಭಾರತದ ಪಶ್ಚಿಮ ಕರಾವಳಿಯ ಅತ್ಯದ್ಭುತ ಮತ್ತು ಅತಿಯಾಗಿ ಭೇಟಿ ನೀಡಲ್ಪಡುವ ಸ್ಥಳವೆಂದರೆ ಗೋವಾ. 'ಕಾಸ್ಮೊಪಾಲಿಟನ್' ನಗರವಾಗಿರುವ ಗೋವಾ ತನ್ನಲ್ಲಿರುವ ಅದ್ಭುತ ಬೀಚ್ ಗಳು ಮತ್ತು ಸರಳವಾಗಿ ಹಾಗು ಅಷ್ಟೆ ಕಡಿಮೆ ದರದಲ್ಲಿ ದೊರಕುವಂಥ ಮದ್ಯದಿಂದ...
ಭಾರತದಲ್ಲಿರುವ ಅತಿ ಪ್ರಮುಖ ಶಿವನ ದೇವಸ್ಥಾನಗಳು
ತ್ರಿಮೂರ್ತಿಗಳಲ್ಲೊಬ್ಬನಾದ ಶಿವನನ್ನು ಆರಾಧಿಸುವ ದೇವಾಲಯಗಳು ಅದೆಷ್ಟೊ ಲಕ್ಷಗಳ ಸಂಖ್ಯೆಯಲ್ಲಿ ಕಂಡುಬರುತ್ತವೆ ನಮ್ಮ ದೇಶದಲ್ಲಿ. ಜಗತ್ತಿಗೊದಗಿ ಬರುವ ಕಷ್ಟ ಕಾರ್ಪಣ್ಯಗಳನ್ನು ವಿನಾಶಿಸುವ ಸಮರ್ಥ್ಯ ಹೊಂದಿರುವ ಶಿವನು ಹಿಂದೂ ಧರ್ಮದ ಪ್ರಮುಖ...